Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

    ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

    ಬಸ್ ನಿಲ್ದಾಣದ ಬಳಿ ತಲೆ ಎತ್ತಲಿದೆ ನೂತನ ಮಹಿಳಾ ಠಾಣೆ | ಜಾಗ ಮಂಜೂರು : ಶಾಸಕ ಅಶೋಕ್ ರೈ |

    ಬಸ್ ನಿಲ್ದಾಣದ ಬಳಿ ತಲೆ ಎತ್ತಲಿದೆ ನೂತನ ಮಹಿಳಾ ಠಾಣೆ | ಜಾಗ ಮಂಜೂರು : ಶಾಸಕ ಅಶೋಕ್ ರೈ |

    ಸುಹಾಸ್ ಶೆಟ್ಟಿ ಮನೆಗೆ ನೂತನ‌ ಪ್ರವೀಣ್ ನೆಟ್ಟಾರು ಭೇಟಿ …!!

    ಸುಹಾಸ್ ಶೆಟ್ಟಿ ಮನೆಗೆ ನೂತನ‌ ಪ್ರವೀಣ್ ನೆಟ್ಟಾರು ಭೇಟಿ …!!

    (ಜು.8)ವಿದ್ಯುತ್ ನಿಲುಗಡೆ

    (ಮೇ.08) ಪುತ್ತೂರು: ನಿರ್ವಹಣಾ ಕಾಮಗಾರಿ ನಿಮಿತ್ತ ಹಲವೆಡೆ ವಿದ್ಯುತ್ ನಿಲುಗಡೆ..!!

    ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ..!!!

    ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ..!!!

    ಪುತ್ತೂರು: ಗಣೇಶ್ ರೇಡಿಯೊ ಹೌಸ್ ಮಾಲಕ ಪ್ರೇಮಾನಂದ ಡಿ ಅನಾರೋಗ್ಯದಿಂದ ನಿಧನ..!!!

    ಪುತ್ತೂರು: ಗಣೇಶ್ ರೇಡಿಯೊ ಹೌಸ್ ಮಾಲಕ ಪ್ರೇಮಾನಂದ ಡಿ ಅನಾರೋಗ್ಯದಿಂದ ನಿಧನ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

    ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

    ಬಸ್ ನಿಲ್ದಾಣದ ಬಳಿ ತಲೆ ಎತ್ತಲಿದೆ ನೂತನ ಮಹಿಳಾ ಠಾಣೆ | ಜಾಗ ಮಂಜೂರು : ಶಾಸಕ ಅಶೋಕ್ ರೈ |

    ಬಸ್ ನಿಲ್ದಾಣದ ಬಳಿ ತಲೆ ಎತ್ತಲಿದೆ ನೂತನ ಮಹಿಳಾ ಠಾಣೆ | ಜಾಗ ಮಂಜೂರು : ಶಾಸಕ ಅಶೋಕ್ ರೈ |

    ಸುಹಾಸ್ ಶೆಟ್ಟಿ ಮನೆಗೆ ನೂತನ‌ ಪ್ರವೀಣ್ ನೆಟ್ಟಾರು ಭೇಟಿ …!!

    ಸುಹಾಸ್ ಶೆಟ್ಟಿ ಮನೆಗೆ ನೂತನ‌ ಪ್ರವೀಣ್ ನೆಟ್ಟಾರು ಭೇಟಿ …!!

    (ಜು.8)ವಿದ್ಯುತ್ ನಿಲುಗಡೆ

    (ಮೇ.08) ಪುತ್ತೂರು: ನಿರ್ವಹಣಾ ಕಾಮಗಾರಿ ನಿಮಿತ್ತ ಹಲವೆಡೆ ವಿದ್ಯುತ್ ನಿಲುಗಡೆ..!!

    ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ..!!!

    ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ..!!!

    ಪುತ್ತೂರು: ಗಣೇಶ್ ರೇಡಿಯೊ ಹೌಸ್ ಮಾಲಕ ಪ್ರೇಮಾನಂದ ಡಿ ಅನಾರೋಗ್ಯದಿಂದ ನಿಧನ..!!!

    ಪುತ್ತೂರು: ಗಣೇಶ್ ರೇಡಿಯೊ ಹೌಸ್ ಮಾಲಕ ಪ್ರೇಮಾನಂದ ಡಿ ಅನಾರೋಗ್ಯದಿಂದ ನಿಧನ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಪುತ್ತೂರು

ತೆಂಕಿಲ: ನರೇಂದ್ರದಲ್ಲಿ ವ್ಯವಹಾರ ತರಬೇತಿ ಕಾರ್ಯಕ್ರಮ

March 19, 2025
in ಪುತ್ತೂರು
0
ತೆಂಕಿಲ: ನರೇಂದ್ರದಲ್ಲಿ ವ್ಯವಹಾರ ತರಬೇತಿ ಕಾರ್ಯಕ್ರಮ
Share on WhatsAppShare on FacebookShare on Twitter
Advertisement
Advertisement

Advertisement
Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು: ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಮತ್ತು HEF ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ರಿಟೈಲ್ ಬ್ಯುಸಿನೆಸ್ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನ ಹಂಸಧ್ವನಿ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಪುತ್ತೂರಿನ ಏಳ್ತಿಮಾರ್ ಟ್ರೇಡರ್ಸ್ ಮಾಲಕರಾದ ಶ್ರೀಮತಿ ವಿಜಯಲಕ್ಷ್ಮಿ ಶೆಣೈ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಮಾರಾಟ ಮತ್ತು ಗ್ರಾಹಕ ಸೇವೆಯ ಅಗತ್ಯತೆ, ವ್ಯಾಪಾರ ಜೀವನದ ಹಾದಿ ಮತ್ತು ಸವಾಲುಗಳು, ವ್ಯವಹಾರದಲ್ಲಿ ಎದುರಿಸುವ ಸವಾಲುಗಳನ್ನು ಹೇಗೆ ನಿಭಾಯಿಸಬೇಕು, ಯುವ ಜನತೆಗೆ ಉದ್ಯಮಶೀಲತೆಯ ಮಹತ್ವ, ತಂತ್ರಜ್ಞಾನ ಮತ್ತು ಮಾರಾಟ, ಯುವ ಜನರಿಗೆ ಉದ್ಯಮಶೀಲತೆಯ ಮಹತ್ವಗಳ ಕುರಿತು ಮಾಹಿತಿ ನೀಡಿದರು.

Advertisement
Advertisement


ಸಂವಾದದ ಬಳಿಕ ವಿಜಯಲಕ್ಷ್ಮಿ ಶೆಣೈ ಅವರು ವಿದ್ಯಾರ್ಥಿಗಳಿಗೆ ಅಣಕು ಮಾರ್ಕೆಟಿಂಗ್ ಅಭ್ಯಾಸದ ಚಟುವಟಿಕೆ ಯನ್ನು ಮಾಡಿಸಿದರು. ಇದರಲ್ಲಿ ವಿದ್ಯಾರ್ಥಿಗಳು ಒಂದೊಂದು ವಸ್ತುಗಳನ್ನು ಇತರರಿಗೆ ಮಾರ್ಕೆಟ್ ಮಾಡಿ , Sales and marketing ನ ಒಂದು ಕಿರು ಅನುಭವವನ್ನು ಪಡೆದುಕೊಂಡರು.
ಪುತ್ತೂರು ಮುಳಿಯ ಜ್ಯುವೆಲ್ಲರ್ಸ್‍ನ ಆಡಳಿತ ನಿರ್ದೇಶಕಿ, ಹೆಚ್‍ಇಎಫ್ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಕೃಷ್ಣವೇಣಿ ಪ್ರಸಾದ್ ಮುಳಿಯ ಕಾರ್ಯಕ್ರಮವನ್ನು ನಿರ್ದೇಶಿಸಿದರು.

ಮೆಕ್ ಮಾರ್ಕೆಟಿಂಗ್ ನಿರ್ದೇಶಕಿ ಹಾಗೂ ದಿ ಆರ್ಟ್ ಆಫ್ ಲಿವಿಂಗ್ ಶಿಕ್ಷಕಿ ಶ್ರೀಮತಿ ಶರಾವತಿ ರವಿನಾರಾಯಣ ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು.


ಕಾರ್ಯಕ್ರಮದಲ್ಲಿ ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶಾನಭಾಗ್, ಸಂಚಾಲಕರಾದ ಸಂತೋಷ್ ಬಿ, ಜೆಸಿ ತರಬೇತುದಾರರಾದ ಕೃಷ್ಣ ಮೋಹನ್ ,ಹೆಚ್‍ಇಎಫ್ ಮಹಿಳಾ ಘಟಕದ ಸದಸ್ಯರಾದ ಮಹಾಲಕ್ಷ್ಮಿ ಕೊಂಬೆಟ್ಟು ಹಾಗೂ ಶೈಲಾ ರಾಜೇಶ್ ಉಪಸ್ಥಿತರಿದ್ದರು. ಹೆಚ್‍ಇಎಫ್ ಯುವ ಘಟಕದ ಅಧ್ಯಕ್ಷ ಮುಕುಂದ ಶ್ಯಾಮ್, ಕಾರ್ಯದರ್ಶಿ ಪುನೀತ್ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು.

Advertisement
Previous Post

ಪುತ್ತೂರು: ಕಾಲೇಜ್ ವಿದ್ಯಾರ್ಥಿನಿಯರಿಗೆ ತೊಂದರೆ ಕೊಡುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ…!!!

Next Post

ಶಾಸಕ ಅಶೋಕ್ ರೈ ವಿರುದ್ಧ ವಾಯ್ಸ್ ಸಂದೇಶ ಹಕೀಂ ಕೂರ್ನಡ್ಕ ವಿರುದ್ಧ ಪ್ರಕರಣ ದಾಖಲು..!!!

OtherNews

ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ
ಪುತ್ತೂರು

ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

May 9, 2025
ಬಸ್ ನಿಲ್ದಾಣದ ಬಳಿ ತಲೆ ಎತ್ತಲಿದೆ ನೂತನ ಮಹಿಳಾ ಠಾಣೆ | ಜಾಗ ಮಂಜೂರು : ಶಾಸಕ ಅಶೋಕ್ ರೈ |
Featured

ಬಸ್ ನಿಲ್ದಾಣದ ಬಳಿ ತಲೆ ಎತ್ತಲಿದೆ ನೂತನ ಮಹಿಳಾ ಠಾಣೆ | ಜಾಗ ಮಂಜೂರು : ಶಾಸಕ ಅಶೋಕ್ ರೈ |

May 8, 2025
(ಜು.8)ವಿದ್ಯುತ್ ನಿಲುಗಡೆ
Featured

(ಮೇ.08) ಪುತ್ತೂರು: ನಿರ್ವಹಣಾ ಕಾಮಗಾರಿ ನಿಮಿತ್ತ ಹಲವೆಡೆ ವಿದ್ಯುತ್ ನಿಲುಗಡೆ..!!

May 7, 2025
ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ..!!!
ಪುತ್ತೂರು

ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ..!!!

May 7, 2025
ಪುತ್ತೂರು: ಗಣೇಶ್ ರೇಡಿಯೊ ಹೌಸ್ ಮಾಲಕ ಪ್ರೇಮಾನಂದ ಡಿ ಅನಾರೋಗ್ಯದಿಂದ ನಿಧನ..!!!
Featured

ಪುತ್ತೂರು: ಗಣೇಶ್ ರೇಡಿಯೊ ಹೌಸ್ ಮಾಲಕ ಪ್ರೇಮಾನಂದ ಡಿ ಅನಾರೋಗ್ಯದಿಂದ ನಿಧನ..!!!

May 7, 2025
ಪುತ್ತೂರು: ಮರ ಬಿದ್ದು ವಿದ್ಯುತ್ ತಂತಿಗೆ ಹಾನಿ ..!!
Featured

ಪುತ್ತೂರು: ಮರ ಬಿದ್ದು ವಿದ್ಯುತ್ ತಂತಿಗೆ ಹಾನಿ ..!!

May 7, 2025

Leave a Reply Cancel reply

Your email address will not be published. Required fields are marked *

Recent News

ಜಮೀರ್ ಅಹ್ಮದ್ ಸೂಚನೆ: ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ..!!!

ಜಮೀರ್ ಅಹ್ಮದ್ ಸೂಚನೆ: ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ..!!!

May 9, 2025
ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

May 9, 2025
ಇಂದು ಚೈತ್ರಾ ಕುಂದಾಪುರ ಮದುವೆ; ಹುಡುಗ ಯಾರು.. 12 ವರ್ಷದ ಪ್ರೀತಿ ಹೇಗಿತ್ತು?

ಇಂದು ಚೈತ್ರಾ ಕುಂದಾಪುರ ಮದುವೆ; ಹುಡುಗ ಯಾರು.. 12 ವರ್ಷದ ಪ್ರೀತಿ ಹೇಗಿತ್ತು?

May 9, 2025
ಸೇನೆ ಹೈ ಅಲರ್ಟ್: ಪಂಜಾಬ್, ದೆಹಲಿ ಮ್ಯಾಚ್ ರದ್ದು…!!!

ಸೇನೆ ಹೈ ಅಲರ್ಟ್: ಪಂಜಾಬ್, ದೆಹಲಿ ಮ್ಯಾಚ್ ರದ್ದು…!!!

May 8, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page