ನಿಧನ

ಶ್ರೀನಿವಾಸ್ ಗ್ರೂಪ್ಸ್ ನ ಸ್ಥಾಪಕ ಡಾ.ಸಿಎ.ಎ ರಾಘವೇಂದ್ರ ರಾವ್ ಇನ್ನಿಲ್ಲ..!!

ಖ್ಯಾತ ಶಿಕ್ಷಣ ತಜ್ಞ ಮತ್ತು ಲೋಕೋಪಕಾರಿ ಉದ್ಯಮಿ ಡಾ. ಸಿಎ ಎ. ರಾಘವೇಂದ್ರ ರಾವ್ (88) ನಿಧನರಾದರು. ಎಲ್ಲರಿಗೂ ಗುಣಮಟ್ಟದ ಹಾಗೂ ಸುಸ್ಥಿರ ಶಿಕ್ಷಣವನ್ನು ನೀಡಬೇಕು ಎಂಬ...

Read more

ವಿಟ್ಲ: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!!!

ವಿಟ್ಲ: ಅನಾರೋಗ್ಯದ ಹಿನ್ನಲೆ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ವಿಟ್ಲ ಕಾಶಿಮಠ ಕಬ್ಬಿನಹಿತ್ಲು ನಿವಾಸಿ ನವೀನ್ ಜೋಗಿ (37) ಮೃತಪಟ್ಟ ವ್ಯಕ್ತಿ. ವೃತ್ತಿಯಲ್ಲಿ ಚಾಲಕರಾಗಿದ್ದ ಅವರು ಅವಿವಾಹಿತರಾಗಿದ್ದು...

Read more

ವಿಟ್ಲ: ಅನಾರೋಗ್ಯದ ಹಿನ್ನಲೆ ಬಸ್ ಚಾಲಕ ಮೃತ್ಯು..!!

ವಿಟ್ಲ: ಅನೇಕ ವರ್ಷಗಳಿಂದ ವಿಟ್ಲ ದಲ್ಲಿ ಬಸ್ ಚಾಲಕರಾಗಿ ಮೂಲತಃ ಮಡಿಕೇರಿ ಮೂಲದ ಕುಮಾರ್ (55) ಅನಾರೋಗ್ಯದ ಹಿನ್ನಲೆ ನಿಧನ ಹೊಂದಿದ್ದರು. ಮೃತರು ಪತ್ನಿ, ಮಗಳು ಮತ್ತು...

Read more

ಮಂಗಳೂರು: ವೈರಲ್ ಸ್ಟಾರ್ ಆಶಾ ಪಂಡಿತ್ ನಿಧನ…!!!

ಮಂಗಳೂರು: ಇತ್ತೀಚೆಗೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದ ಆಶಾ ಪಂಡಿತ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆಶಾ ಪಂಡಿತ್ ರವರು ಅಳಪೆ ಬಳಿ ಸಣ್ಣ...

Read more

ವಿಟ್ಲ: ಹಿರಿಯ ಟೈಲರ್ ಸಂಜೀವ ಮಡಿವಾಳ ಚಂದಳಿಕೆ ನಿಧನ..!!!

ವಿಟ್ಲ: ಚಂದಳಿಕೆ ನಿವಾಸಿ, ಹಿರಿಯ ಟೈಲರ್ ಹಾಗೂ ಸಂಘಟನಾ ಕಾರ್ಯಕರ್ತರಾದ ಸಂಜೀವ ಮಡಿವಾಳ ಚಂದಳಿಕೆ (73) ಅವರು ಅನಾರೋಗ್ಯದಿಂದ ನಿಧನರಾದರು ಇವರು ಕಳೆದ 45 ವರ್ಷಗಳ ಕಾಲ...

Read more

ಪುತ್ತೂರು: ಹೃದಯಾಘಾತದಿಂದ ಯುವಕ ಮೃತ್ಯು..!!

https://youtu.be/TMu5lfWrHUI?si=hjS1wavbzObM3TmU ಪುತ್ತೂರು: ಯುವಕನೋರ್ವ ಹೃದಯಾಘಾತದಿಂದ ನಿಧನ ಹೊಂದಿದ ಘಟನೆ ಸರ್ವೆ ಗ್ರಾಮದ ನೇರೋಳಡ್ಕದಲ್ಲಿ ಜ.11ರಂದು ನಡೆದಿದೆ. ದಿ.ಅಣ್ಣು ನಾಯ್ಕ ನೇರೋಳಡ್ಕ ಎಂಬವರ ಪುತ್ರ ಅಶೋಕ ನಾಯ್ಕ(23.ವ) ನಿಧನ...

Read more

ಪುತ್ತೂರು: ಕಲ್ಲಾರೆ ನಿವಾಸಿ ಪರಮೇಶ್ವರ್ ನಿಧನ..!!

ಪುತ್ತೂರು: ಕಲ್ಲಾರೆ ನಿವಾಸಿ ಪರಮೇಶ್ವರ್ (63) ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಮೃತರು ಪತ್ನಿ ಹಾಗೂ ಮಕ್ಕಳು ಮತ್ತು ಕುಟುಂಬಸ್ಥರನ್ನು ಆಗಲಿದ್ದಾರೆ. https://youtu.be/WJ4PR8AgCME?si=TgmuhTQUNQIgD5bx

Read more

ಪಾಣಾಜೆ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಬಿಕಾ ನಿಧನ…!!

ಪುತ್ತೂರು : ಪಾಣಾಜೆ ಗ್ರಾಮದ ಭರಣ್ಯ ನಿವಾಸಿ ಶ್ರೀನಿವಾಸರವರ ಪತ್ನಿ, ಪಾಣಾಜೆ ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಬಿಕಾ (35 ವ.)ರವರು ಆಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ....

Read more

ತಾಯಿಯ ಉತ್ತರಕ್ರಿಯೆ ಬೆನ್ನಲ್ಲೇ ಮಗ ನಿಧನ…!!

ಬೆಳ್ತಂಗಡಿ : ತಾಯಿಯ ಉತ್ತರಕ್ರಿಯೆ ಬೆನ್ನಲ್ಲೇ ಮಗ ಅನಾರೋಗ್ಯದಿಂದ ಮೃತರಾದ ಘಟನೆ ಕರಂಬಾರು ಗ್ರಾಮದಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕಾಜಿಮುಗೇರು ದರ್ಬೆ ನಿವಾಸಿ ಚನ್ನು...

Read more

ಪುತ್ತೂರು: ಒಂದೂವರೆ ತಿಂಗಳ ಮಗು ಸಾವು..!!

https://youtu.be/jRDaJ5QsvIs?si=sM-eCWgH1Poc1lQu ಪುತ್ತೂರು: ಗುತ್ತಿಗಾರು ಗ್ರಾಮದ ಕಮಿಲ ಮಾಧವ-ವೀಣಾ ದಂಪತಿಯ ಒಂದೂವರೆ ತಿಂಗಳ ಗಂಡು ಮಗು ನಿಶ್ಚಿತ್ ಅಸ್ವಸ್ಥಗೊಂಡು ಡಿ.9ರಂದು ಮೃತಪಟ್ಟಿರುವ ಘಟನೆ ವರದಿಯಾಗಿದೆ. ವೀಣಾ ಅವರು ಮಗುವಿನೊಂದಿಗೆ...

Read more
Page 1 of 118 1 2 118

Recent News

You cannot copy content of this page