ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣ :ಆರೋಪಿ ಶ್ರೀಕೃಷ್ಣ ಜೆ ರಾವ್ ಗೆ ಹೈಕೋರ್ಟ್ ಜಾಮೀನು..!!

ಪುತ್ತೂರು : ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಆಕೆ ಗರ್ಭವತಿಯಾದ ಬಳಿಕ ವಿವಾಹವಾಗಲು ನಿರಾಕರಿಸಿ ಬಂಧಿತನಾಗಿದ್ದ ಬಪ್ಪಳಿಗೆ ನಿವಾಸಿ ಕೃಷ್ಣ ಜೆ. ರಾವ್ (21) ಗೆ...

Read more

ಕಡಬ: ಪ.ಪಂ ಸದಸ್ಯರಾಗಿ ಆಯ್ಕೆಯಾದ ಸೈಮನ್ ಸಿ ಜೆ ಯವರಿಗೆ ಅಭಿನಂದನೆ..!!

ಕೆ ಪಿ ಸಿ ಸಿ ಕಾನೂನು ಮತ್ತು ಮಾಹಿತಿ.ಹಕ್ಕುಗಳ ವಿಭಾಗ ಪ್ರಧಾನ ಕಾರ್ಯದರ್ಶಿ ಹಾಗೂ ಪುತ್ತೂರು ಮೆಡ್ ಲ್ಯಾಂಡ್ ಆಸ್ಪತ್ರೆಯ ಕಾನೂನು ಸಲಹೆಗಾರ ನ್ಯಾಯವಾದಿ ಮೂಸೆ ಕುಂಞಿ...

Read more

(ಆ.27) : ಮುಕ್ಕೂರಿನಲ್ಲಿ 16 ನೇ ವರ್ಷದ ಗಣೇಶೋತ್ಸವ ಆಚರಣೆ..!!

ನೇಸರ ವಾರ್ಷಿಕ ಪ್ರಶಸ್ತಿ ಪ್ರಧಾನ : ಇಬ್ಬರಿಗೆ ಗೌರವಾರ್ಪಣೆ ಎಸೆಸೆಲ್ಸಿ, ಪಿಯುಸಿ ಶೇ.90 ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮುಕ್ಕೂರು ಸರಕಾರಿ ಶಾಲೆಯಲ್ಲಿ ಕಲಿತು...

Read more

ಮದ್ಯದ ಪ್ಯಾಕೆಟ್ ಮತ್ತು ಬಾರ್ ಸಿಬ್ಬಂದಿಗಳ ಸಹಕಾರದಿಂದ ಕಳ್ಳ ಅರೆಸ್ಟ್..!!

ಸುಬ್ರಹ್ಮಣ್ಯ ಠಾಣಾ ಆ. ಕ್ರ -44/2025 ಕಲಂ :305,331(4) BNS ಪ್ರಕರಣ ಧಾಖಲಾಗಿದ್ದು ಐನೇಕಿದು ಗ್ರಾಮದಲ್ಲಿ ಹಾಲಿನ ಡೇರಿ & ಗೂಡoಗಡಿಯಿಂದ ಸುಮಾರು 6500ಹಣ ಕಳ್ಳತನವಾಗಿದ್ದು ಸದ್ರಿ...

Read more

ಜೀಪು ಪಲ್ಟಿಯಾಗಿ ಕೃಷಿಕ ಸಾವು..!!

ಸುಬ್ರಹ್ಮಣ್ಯ: ಜೀಪು ಪಲ್ಟಿಯಾಗಿ ಕೃಷಿಕರೋರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಬಿಳಿನೆಲೆ ಗ್ರಾಮದ ಬಿಳಿನೆಲೆ ಬೈಲು ನಿವಾಸಿ ಧರ್ಮಪಾಲ (68) ಮೃತರು....

Read more

ಪುತ್ತೂರು: ನಾಳೆಯಿಂದ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳು​ ಓಡಲ್ಲ..!!

ಪುತ್ತೂರು : ಸಾರಿಗೆ ನೌಕರರ ಜೊತೆಗೆ ಸಿಎಂ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆ ವಿಫಲಗೊಂಡಿದೆ. ನಾಳೆ ಮುಷ್ಕರ ನಡೆಯುವುದು ಖಚಿತವಾಗಿದೆ. ಹೀಗಾಗಿ ನಾಳೆ ಬಿಎಂಟಿಸಿ, ಕೆಎಸ್​ಆರ್​ಟಿಸಿ, ಎನ್​ಡಬ್ಲೂಕೆಆರ್​ಟಿಸಿ, ಕೆಕೆಆರ್​ಟಿಸಿ ಬಸ್​​ಗಳು...

Read more

ಪರವಾನಿಗೆ ಇಲ್ಲದೆ ಕೆಂಪು ಕಲ್ಲು ಸಾಗಾಟ: 2 ಲಾರಿ ಮತ್ತು ಚಾಲಕರು ವಶಕ್ಕೆ..!!!

ದಿನಾಂಕ:03.08.2025ರಂದು ಬೆಳಿಗ್ಗೆ, ಸುಳ್ಯ ಆಲೆಟ್ಟಿ ಗ್ರಾಮದ ನಾರ್ಕೊಡು ಎಂಬಲ್ಲಿ, ಕೆಎ 21 ಬಿ 5680 ನಂಬ್ರದ ಲಾರಿಯಲ್ಲಿ ಹಾಗೂ ಕೆಎ21 ಸಿ 6758 ನಂಬ್ರದ ಲಾರಿಯಲ್ಲಿ, ಕಾನೂನು...

Read more

ಭೀಕರ ಅಪಘಾತ : ಬೈಕ್ ಸವಾರ ಪೆರುವಾಜೆ ಕಾತಿ೯ಕ್ ಭಟ್ ಸ್ಥಳದಲ್ಲಿಯೇ ಸಾವು..!!

ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬೈಕ್‌ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಕೊಡಗಿನ ಆನೆಕಾಡು ಬಳಿ ಸಂಭವಿಸಿದೆ. ಬೈಕ್‌ ಸವಾರ ಪೆರುವಾಜೆ ಕಾರ್ತಿಕ್...

Read more

ಕಡಬ ಪಟ್ಟಣ ಪಂಚಾಯತ್ ಚುನಾವಣೆ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಿಂದ ವೀಕ್ಷಕರ ನೇಮಕ..!!

ಪುತ್ತೂರು: ಕಡಬ ಗ್ರಾಮ ಪಂಚಾಯತ್ ಮೇಲ್ದರ್ಜೆಗೊಂಡು, ಹೊಸತಾಗಿ ಪಟ್ಟಣ ಪಂಚಾಯತ್ ಆಗಿ ಮಾರ್ಪಟ್ಟ,ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ ಸಂಬಂಧಿಸಿ ದಂತೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಚುನಾವಣಾ...

Read more

ಆಟಿಕೆ ಗನ್ ತೋರಿಸಿ.. ಜಸ್ಟ್​ 18 ಸೆಕೆಂಡ್​ನಲ್ಲೇ ₹18 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಖತರ್ನಾಕ್ ಗ್ಯಾಂಗ್..!!!

ಬೆಂಗಳೂರು: ರಾಮ್ ಜ್ಯುವೆಲ್ಲರಿ ಶಾಪ್​ಗೆ ಎಂಟ್ರಿ ಕೊಟ್ಟ ಖದೀಮರು 18 ಸೆಕೆಂಡ್​ನಲ್ಲೇ ₹18 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್​ ಆಗಿದ್ದಾರೆ. ಹೌದು, ಅಂಗಡಿ ಸಿಬ್ಬಂದಿಗೆ ಗನ್ ತೋರಿಸಿ ಚಿನ್ನಾಭರಣ...

Read more
Page 1 of 104 1 2 104

Recent News

You cannot copy content of this page