ಸುಹಾಸ್ ಬೆನ್ನಲ್ಲೇ ಮತ್ತಿಬ್ಬರು ಹಿಂದೂ ಮುಖಂಡರಿಗೆ ಬೆದರಿಕೆ: ಹತ್ಯೆಗೆ ಸ್ಥಳ, ದಿನಾಂಕ ಫಿಕ್ಸ್​ :ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್..!!!

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಮೇ 1ರಂದು ಕೊಲೆಯಾಗಿದ್ದ. ಈ ಪ್ರಕರಣವನ್ನ ಬೇಧಿಸಿರುವ ಪೊಲೀಸರು ಇಬ್ಬರು ಹಿಂದೂಗಳು ಸೇರಿದಂತೆ 8 ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಈಗಲೂ ಕರಾವಳಿ ಭಾಗದಲ್ಲಿ...

Read more

ಕೆಎಸ್​ಆರ್​ಟಿಸಿ ಬಸ್​ನಲ್ಲಿ ಕಂಡಕ್ಟರ್​ನಿಂದ ಯುವತಿಗೆ ಲೈಂಗಿಕ ಕಿರುಕುಳ: ವಿಡಿಯೋ ವೈರಲ್ : ಆರೋಪಿ ಪೊಲೀಸ್ ಬಲೆಗೆ..!!

ಮಂಗಳೂರಿನ ಮುಡಿಪು -ಸ್ಟೇಟ್‌ ಬ್ಯಾಂಕ್‌ ಭಾಗದ ಕೆಎಸ್​ಆರ್​ಟಿಸಿ ಬಸ್ಸಿನಲ್ಲಿ ನಿರ್ವಾಹಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ವರದಿಯಾಗಿದ್ದು, ಪ್ರಯಾಣಿಕರೊಬ್ಬರು ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದರ...

Read more

ಬೆಂಗಳೂರಲ್ಲಿ ಮದುವೆ ಫಸ್ಟ್.. ಪೇಮೆಂಟ್ ನೆಕ್ಸ್ಟ್‌; ವಧು-ವರರಿಗೆ 0% ಬಡ್ಡಿ ದರದಲ್ಲಿ EMI ಆಫರ್‌!

ಬೆಂಗಳೂರು: ಎಲ್ಲಾ ಪೋಷಕರು ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ಮಾಡೋ ಕನಸು ಇಟ್ಟುಕೊಂಡಿರುತ್ತಾರೆ. ಆದ್ರೆ ಈ ದುಬಾರಿ ದುನಿಯಾದಲ್ಲಿ ಮಿಡ್ಲ್ ಕ್ಲಾಸ್​ ಪೋಷಕರಿಗೆ ಭಾರೀ ಹೊಡೆತ ಬಿಳುತ್ತೆ. ಹೀಗಾಗಿ...

Read more

ಜೀವಂತ ಮೀನು ದೇಹ ಸೇರಿ.. ಹೋಯ್ತು ಯುವಕನ ಜೀವ..!!

ಚೆನ್ನೈ: ಜೀವಂತವಾಗಿರುವ ಮೀನನ್ನು ಬಾಯಲ್ಲಿ ಹಿಡಿದುಕೊಂಡು ಮತ್ತೊಂದು ಮೀನು ಹಿಡಿಯಲು ಹೋದ ಯುವಕ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಕಳೆದ ತಿಂಗಳು ಕೇರಳದಲ್ಲಿ ಯುವಕನೋರ್ವ ಮೀನು ಹಿಡಿಯುವಾಗ ಯುವಕನ...

Read more

ಇನ್​ಸ್ಟಾದಲ್ಲಿ ಮೂಡಿದ ಪ್ರೀತಿ.. ಆತನನ್ನೇ ಮದುವೆಯಾಗಲು ಅಮೆರಿಕದಿಂದ ಭಾರತಕ್ಕೆ ಬಂದ ಸುಂದರಿ ಇವಳು..!

ಈಗಂತೂ ಯಾರಿಗೆ, ಯಾರ ಮೇಲೆ ಲವ್​ ಆಗುತ್ತೆ ಅಂತ ಹೇಳೋದು ಕಷ್ಟ. ಪ್ರೀತಿಗೆ ವಯಸ್ಸು, ಜಾತಿ, ಧರ್ಮದ ಹಂಗಿಲ್ಲ. ಪ್ರೀತಿ ಅನ್ನೋದೊಂದು ಒಂದು ಶಕ್ತಿ. ಯಾರಿಗೆ, ಯಾರ...

Read more

ಭಾರತದ ಉದ್ಯಮಿಗೆ ಅಮೆರಿಕದಲ್ಲಿ ಕಹಿ ಅನುಭವ – ಏರ್‌ಪೋರ್ಟ್‌ನಲ್ಲಿ 8 ಗಂಟೆ ಕೂರಿಸಿ ಮೈಮುಟ್ಟಿ ಚೆಕ್ಕಿಂಗ್ ಮಾಡಿದ ಪುರುಷ ಅಧಿಕಾರಿಗಳು…!!!

ವಾಷಿಂಗ್ಟನ್: ಭಾರತದ ಯುವ ಉದ್ಯಮಿ ಶೃತಿ ಚತುರ್ವೇದಿಗೆ ಅಮೆರಿಕಾದಲ್ಲಿ ಕಹಿ ಅನುಭವ ಆಗಿದೆ. ಅಲಸ್ಕಾ ಏರ್‌ಪೋರ್ಟ್ನಲ್ಲಿ ತಮ್ಮನ್ನು ಎಂಟು ಗಂಟೆ ಅನ್ಯಾಯವಾಗಿ ಎಫ್‌ಬಿಐ ನಿರ್ಬಂಧಿಸಿತ್ತು ಎಂದು ಶೃತಿ...

Read more

ಸುಳ್ಯ : ಕಾರಿನಲ್ಲಿ ಯುವಕರ ಹುಚ್ಚಾಟ : ಕಾರಿನ ಹೊರಭಾಗ ಕುಳಿತು ಪ್ರಯಾಣ: ಪ್ರಕರಣ ದಾಖಲು..!!!

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿ ಸಂಪಾಜಿ-ಸುಳ್ಯ ರಸ್ತೆಯಲ್ಲಿ ಒಟ್ಟು ಏಳು ಜನ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದು ಇದರಲ್ಲಿ ಕಾರಿನ ಸನ್ ರೂಫ್ ಮತ್ತು ಕಿಟಿಕಿಯಿಂದ ಸುಮಾರು...

Read more

ತನ್ನಿಮಾನಿಗ ದೈವದ ರೂಪದಲ್ಲಿ ಹೆಜ್ಜೆ ಹಾಕಿದ 11 ವರ್ಷದ ಬಾಲಕ..!!

ಉಡುಪಿ: ತನ್ನಿಮಾನಿಗ ದೈವದ ರೂಪದಲ್ಲಿ ಬಾಲಕನೊಬ್ಬ ಹೆಜ್ಜೆ ಹಾಕಿದನ್ನು ನೋಡಿದ ದೈವ ಭಕ್ತರು ಅಚ್ಚರಿಗೊಂಡಿದ್ದಾರೆ. ಪ್ರತಿಷ್ಠಾ ವರ್ಧಂತಿ ಉತ್ಸವದಲ್ಲಿ  11 ವರ್ಷದ ಬಾಲಕ ಸಮರ್ಥ್​ ಎಂಬಾತ ತನ್ನಿಮಾನಿಗ ದೈವದ...

Read more

ಪ್ರಯಾಣದಲ್ಲೂ ಖಾಸಗಿ ಸಮಯ ಕಳೆಯಲು ಜೋಡಿಗಳಿಗಾಗಿ ಬೆಂಗಳೂರಿನಲ್ಲಿ ಸ್ಮೂಚ್ ಕ್ಯಾಬ್..!!

ಬೆಂಗಳೂರು: ಪಾರ್ಕ್‌, ಟ್ರೈನ್‌, ಬಸ್‌, ಬಸ್‌ಸ್ಟ್ಯಾಂಡ್‌ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕೆಲ ಪ್ರೇಮಿಗಳು ಲೋಕದ ಪರಿವೇ ಇಲ್ಲದೆ ಕಿಸ್ಸಿಂಗ್-ರೊಮ್ಯಾನ್ಸ್‌ ಅಂತ ಅತಿರೇಕವಾಗಿ ವರ್ತಿಸುತ್ತಾರೆ. ಕ್ಯಾಬ್‌ನಲ್ಲೂ  ಆಗುವ ಇಂತಹ ಘಟನೆಗಳಿಂದ ಬೇಸತ್ತು ಇಲ್ಲೊಬ್ಬ...

Read more

ಸತ್ತ ವ್ಯಕ್ತಿಗೆ ಎಣ್ಣೆ ಕುಡಿಸಿ, ಸಿಗರೇಟ್ ಬಾಯಿಗೆ ಇಟ್ಟು ಅಂತಿಮ ವಿದಾಯ ಹೇಳಿದ ಸ್ನೇಹಿತರು..!!

ಸ್ನೇಹ  ಎನ್ನುವ ಎರಡಕ್ಷರವನ್ನು ವಿವರಿಸಲು ಅಸಾಧ್ಯ, ಇದು ಬೆಲೆಕಟ್ಟಲಾಗದ ಅನುಬಂಧ. ಕಷ್ಟ-ಸುಖ, ನಗು-ಅಳು ಹೀಗೆ ಪ್ರತಿಯೊಂದು ಕ್ಷಣದಲ್ಲೂ ಜೊತೆಯಾಗಿ ನಿಲ್ಲುವವನೆ ನಿಜವಾದ ಸ್ನೇಹಿತ. ಈ ಸುಂದರ ಸ್ನೇಹ...

Read more
Page 1 of 4 1 2 4

Recent News

You cannot copy content of this page