Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಸಿಸಿಬಿ ಪೊಲೀಸರ ಕಾರ್ಯಾಚರಣೆ: ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಬಂಧನ…!!

    ಸಿಸಿಬಿ ಪೊಲೀಸರ ಕಾರ್ಯಾಚರಣೆ: ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಬಂಧನ…!!

    25 ನೇ ವರ್ಷದ ಸಂಭ್ರಮದಲ್ಲಿ ರತ್ನಶ್ರೀ ಕ್ಯಾಟರರ್ಸ್ & ಅರೇಂಜರ್ಸ್ : (ಫೆ.20) ನೂತನ ಕಚೇರಿ ಶುಭಾರಂಭ..!!

    25 ನೇ ವರ್ಷದ ಸಂಭ್ರಮದಲ್ಲಿ ರತ್ನಶ್ರೀ ಕ್ಯಾಟರರ್ಸ್ & ಅರೇಂಜರ್ಸ್ : (ಫೆ.20) ನೂತನ ಕಚೇರಿ ಶುಭಾರಂಭ..!!

    ಉಪ್ಪಿನಂಗಡಿ : ಮಾದಕ ದ್ರವ್ಯ ಸೇವನೆ : ಪ್ರಕರಣ ದಾಖಲು..!!

    ಉಪ್ಪಿನಂಗಡಿ : ಮಾದಕ ದ್ರವ್ಯ ಸೇವನೆ : ಪ್ರಕರಣ ದಾಖಲು..!!

    ಬೆಳ್ಳಾರೆ: ಉಸಿರಾಟದ ಸಮಸ್ಯೆಯಿಂದ 2 ತಿಂಗಳ ಶಿಶು ಮೃತ್ಯು..!!

    ಬೆಳ್ಳಾರೆ: ಉಸಿರಾಟದ ಸಮಸ್ಯೆಯಿಂದ 2 ತಿಂಗಳ ಶಿಶು ಮೃತ್ಯು..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ವಿಟ್ಲ: ಬೇಕರಿಯಲ್ಲಿ ಕಾನೂನು ಬಾಹಿರ ಮಟ್ಕಾ ಆಟ : ಓರ್ವನ ಬಂಧನ..!!

    ಶ್ರೀನಿವಾಸ್ ಗ್ರೂಪ್ಸ್ ನ ಸ್ಥಾಪಕ ಡಾ.ಸಿಎ.ಎ ರಾಘವೇಂದ್ರ ರಾವ್ ಇನ್ನಿಲ್ಲ..!!

    ಶ್ರೀನಿವಾಸ್ ಗ್ರೂಪ್ಸ್ ನ ಸ್ಥಾಪಕ ಡಾ.ಸಿಎ.ಎ ರಾಘವೇಂದ್ರ ರಾವ್ ಇನ್ನಿಲ್ಲ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಸಿಸಿಬಿ ಪೊಲೀಸರ ಕಾರ್ಯಾಚರಣೆ: ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಬಂಧನ…!!

    ಸಿಸಿಬಿ ಪೊಲೀಸರ ಕಾರ್ಯಾಚರಣೆ: ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಬಂಧನ…!!

    25 ನೇ ವರ್ಷದ ಸಂಭ್ರಮದಲ್ಲಿ ರತ್ನಶ್ರೀ ಕ್ಯಾಟರರ್ಸ್ & ಅರೇಂಜರ್ಸ್ : (ಫೆ.20) ನೂತನ ಕಚೇರಿ ಶುಭಾರಂಭ..!!

    25 ನೇ ವರ್ಷದ ಸಂಭ್ರಮದಲ್ಲಿ ರತ್ನಶ್ರೀ ಕ್ಯಾಟರರ್ಸ್ & ಅರೇಂಜರ್ಸ್ : (ಫೆ.20) ನೂತನ ಕಚೇರಿ ಶುಭಾರಂಭ..!!

    ಉಪ್ಪಿನಂಗಡಿ : ಮಾದಕ ದ್ರವ್ಯ ಸೇವನೆ : ಪ್ರಕರಣ ದಾಖಲು..!!

    ಉಪ್ಪಿನಂಗಡಿ : ಮಾದಕ ದ್ರವ್ಯ ಸೇವನೆ : ಪ್ರಕರಣ ದಾಖಲು..!!

    ಬೆಳ್ಳಾರೆ: ಉಸಿರಾಟದ ಸಮಸ್ಯೆಯಿಂದ 2 ತಿಂಗಳ ಶಿಶು ಮೃತ್ಯು..!!

    ಬೆಳ್ಳಾರೆ: ಉಸಿರಾಟದ ಸಮಸ್ಯೆಯಿಂದ 2 ತಿಂಗಳ ಶಿಶು ಮೃತ್ಯು..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ವಿಟ್ಲ: ಬೇಕರಿಯಲ್ಲಿ ಕಾನೂನು ಬಾಹಿರ ಮಟ್ಕಾ ಆಟ : ಓರ್ವನ ಬಂಧನ..!!

    ಶ್ರೀನಿವಾಸ್ ಗ್ರೂಪ್ಸ್ ನ ಸ್ಥಾಪಕ ಡಾ.ಸಿಎ.ಎ ರಾಘವೇಂದ್ರ ರಾವ್ ಇನ್ನಿಲ್ಲ..!!

    ಶ್ರೀನಿವಾಸ್ ಗ್ರೂಪ್ಸ್ ನ ಸ್ಥಾಪಕ ಡಾ.ಸಿಎ.ಎ ರಾಘವೇಂದ್ರ ರಾವ್ ಇನ್ನಿಲ್ಲ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಅಂಕಣ

ಸಂಗೀತದ ಸಪ್ತ ಸ್ವರಗಳನ್ನು ತನ್ನ ಕಂಠ ಸಿರಿಯಲ್ಲಿರಿಸಿಕೊಂಡು ಗಾಯನ ಲೋಕದಲ್ಲಿ ತನ್ನದೆ ಛಾಪನ್ನು ಮೂಡಿಸುತ್ತಿರುವ ಸಂಗೀತ ಮಾಂತ್ರಿಕ ‘ರಾಜೇಶ್ ಮುಡಿಪು’

August 18, 2021
in ಅಂಕಣ
0
ಸಂಗೀತದ ಸಪ್ತ ಸ್ವರಗಳನ್ನು ತನ್ನ ಕಂಠ ಸಿರಿಯಲ್ಲಿರಿಸಿಕೊಂಡು ಗಾಯನ ಲೋಕದಲ್ಲಿ ತನ್ನದೆ ಛಾಪನ್ನು ಮೂಡಿಸುತ್ತಿರುವ ಸಂಗೀತ ಮಾಂತ್ರಿಕ ‘ರಾಜೇಶ್ ಮುಡಿಪು’
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಸಂಗೀತದ ಸಪ್ತ ಸ್ವರಗಳನ್ನು ತನ್ನ ಕಂಠ ಸಿರಿಯಲ್ಲಿ ತುಂಬಿಸಿಕೊಂಡು ನವ ನವೀನ ಭಕ್ತಿ ಗೀತೆ, ಭಾವ ಗೀತೆ, ಪ್ರೇಮ ಗೀತೆ ಗಳಿಗೆ ಜೀವ ತುಂಬುವ, ಗಾಯನ ಲೋಕದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿದಂತ ಕಲಾ ಪ್ರತಿಭೆ ‘ರಾಜೇಶ್ ಮುಡಿಪು’.. ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಮುಡಿಪು ಎಂಬಲ್ಲಿ ಗೋಪಾಲ ಪೂಜಾರಿ ಮತ್ತು ಸುಮತಿ ದಂಪತಿಗಳ ಮಗನಾದ ರಾಜೇಶ್ ತನ್ನ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣವನ್ನು ಸರ್ಕಾರಿ ಹೈಸ್ಕೂಲ್ ಮುಡಿಪು, ಪದವಿ ಶಿಕ್ಷಣವನ್ನು ಸರ್ಕಾರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.

Advertisement
Advertisement
Advertisement

ಬಾಲ್ಯ ಕಾಲದಿಂದಲೂ ಸಂಗೀತ ಕುರಿತು ಆಸಕ್ತಿ ಇದ್ದು ಗಾಯನ ಹಾಗು ನಟನೆಯನ್ನು ಶಾಲಾ ಜೀವನದಿಂದಲೇ ಆರಂಭಿಸಿದರು. ಇವರ ಈ ಪ್ರತಿಭೆಗೆ ನೀರೆರೆದು ಪೋಷಿಸಿದರು ಶಾಲಾ ಶಿಕ್ಷಕರು, ಕುಟುಂಬದ ಸದಸ್ಯರು ಹಾಗೂ ಆಪ್ತ ಗೆಳೆಯರು. ಇವರೆಲ್ಲರ ಪ್ರೀತಿ ವಿಶ್ವಾಸದಿಂದಲೇ ರಾಜೇಶ್ ಮುಡಿಪು ಎನ್ನುವ ನೂತನ ಪ್ರತಿಭೆ ಗಾಯನ ಲೋಕದಲ್ಲಿ ಮೂಡಿ ಬರಲು ಕಾರಣವಾಯಿತು.

ಬದ್ಕ್ ಪನ್ಪಿನ ಇಂಚನೇ ಎಂಬ ಕಿರು ಚಿತ್ರದ ಹಾಡಿಗೆ ಮೊದಲ ಧ್ವನಿ ನೀಡಿ ಆರಂಭಿಸಿದ ಮೊದಲ ಹೆಜ್ಜೆ ಇದೀಗ 85ಕ್ಕೂ ಹೆಚ್ಚು ಹಾಡಿಗೆ ದನಿಯಾಗುವ ಮೂಲಕ ವಿಸ್ತರಿಸಿದೆ, ಇನ್ನೂ ವಿಸ್ತರಿಸುತ್ತಾ ಇದೆ. ಪ್ರಭಾಕರ್ ಸುವರ್ಣ ರಾಯ್ ಇವರ ನಿರ್ದೇಶನದ ಮೋಕೆದ ಕನ, ಫೇಕ್ ಡ್ರೀಮ್ ಪ್ರೀತಿ ಎಂಬ ಆಲ್ಬಂನಲ್ಲಿ ಧ್ವನಿ ಜೊತೆಗೆ ಅಭಿನಯ ಸಾಮರ್ಥ್ಯವನ್ನು ಕಲಾ ಜಗತ್ತಿಗೆ ತೋರಿಸಿದರೆ, ಇವರ ಬಹಳಷ್ಟು ವಿಡಿಯೋ ಆಲ್ಬಮ್ ಗೀತೆಗಳು ಇಂತಿವೆ. ಅತಿಥ್ ಸುವರ್ಣ ಪಾಲಮೆ ಸಾಹಿತ್ಯದ ಶಿರ್ವದ ಜಾರಂದಾಯ, ಅಮರ್ನಾಥ್ ಕುಲಾಲ್ ಬರೆದ ಗಿಂಡೆಪೇರ್ ಸುಮಾರು 2.50ಲಕ್ಷ ಜನರನ್ನು ತಲುಪಿದೆ, ಇತೀಚೆಗೆ ಬಿಡುಗಡೆ ಗೊಂಡ ಕುಸುಮ್ಯ ಕಾರ್ಕಳ ಸಾಹಿತ್ಯ ದ ಮಯೋದ ಮುಗೆರ್ಲು, ತುಳುನಾಡ ಮಯ್ಕಾರೆ ಲಕ್ಷ ಜನರನ್ನು ಸೆಳೆಯುತ್ತ ಮುನ್ನಡೆದಿದೆ. ತುಳುನಾಡ ಸತ್ಯಗಳಾದ ಸ್ವಾಮಿ ಕೊರಗಜ್ಜ, ಜುಮಾದಿ, ಬಬ್ಬು ಸ್ವಾಮಿ ಮಂತ್ರದೇವತೆ ಹಲವಾರು ಭಕ್ತಿಗೀತೆಗಳಿಗೆ ಧ್ವನಿ ನೀಡಿ ಮನೆಮಾತಾಗಿದ್ದಾರೆ.

Advertisement
Advertisement

ಮೋನಿಶ್ ಕುಮಾರ್ ಬರೆದ ನಿನ್ನನೇ ಸಾದಿ, ಕಟ್ಟಿಕನ, ಸರಿಗಮಪ ವಿನಯ ಗಟ್ಟಿ ಸಾಹಿತ್ಯದ ಮನಸುದ ಉಲಯಿ, ಕದ್ದು ನೋಡಿದೆ ನಿನ್ನ ಕಣ್ಣು, ಶಿವಕುಮಾರ್ ಬರೆದ ಮನಸ್ದ ಆಸೆ, ಸಂತು ಶಿವಮೊಗ್ಗ ಬರೆದ ಪಾತಕಿ, ಯೋಗೀಶ್ ಇವರು ಬರೆದಿರುವ ಅಮೃತ ಯೆನ್ನ ಪಾಲ್ಗ್, ಸೌಮ್ಯ ಶೆಟ್ಟಿ ಬರೆದಿರುವ ಓ ಎನ್ನ ಬಾಲೆ, ಅಲೆನ ಪಜ್ಜೆ, ಅಶ್ವಿನಿ ಬರೆದಿರುವ ಕಡಲ್ದ ಉಡಲ್, ಜಯಲಕ್ಷ್ಮಿ ಇವರು ಬರೆದ ಅಲೆಗಾದ್ ಇವೆಲ್ಲವೂ ರಾಜೇಶ್ ಮುಡಿಪು ಇವರ ಸ್ವರ ಮಾದುರ್ಯ ವನ್ನು ವಿಜೃಂಬಿಸಿದ ಗೀತೆಗಳು. ಇದಲ್ಲದೆ ರಾಜೆ ಯೆನ್ನ ಮಹಾರಾಜೆ, ಅಲ್ ಎನ್ನಾಲ್, ಮೋಕೆದ ಪನಿಬರ್ಸ, ಕಿಸೆಖಾಲಿ ಇವೆಲ್ಲವೂ ಯಶಸ್ವಿಯಾಗಿರುವ ಕಾವ್ಯ ಕುಸುಮ ಗಳು ರಾಜೇಶ್ ಇವರ ಧ್ವನಿಯಲ್ಲಿ ಮೂಡಿ ಬಂದಿದೆ.

ತುಳುನಾಡ ಸತ್ಯಗಳ ಕುರಿತಂತೆ ಪಟ್ಟೋರಿದ ಮಣ್ಣ್, ಶ್ರೀ ನಾಗಬ್ರಹ್ಮ, ಧರ್ಮರಸು, ನೀರ್ ದೀಪಿ ಕಟ್ಟೆ, ಗಿಂಡೆ ಪೇರ್, ಶಿರ್ವದ ಜಾರಂದಾಯ, ಶಿರ್ವದ ಮಾಣಿಕ್ಯ, ಕಣಿಯೂರುದೈಸಿರಿ, ಸೊರ್ಪುದ ಸತ್ಯೋದ ಮಾಯೆ, ಮಂಕುಡೆದ ಪುಣ್ಯ ಮಣ್ಣ್, ಶರಣು ಶಿರ್ವದ ಒಡೆಯ, ಸ್ವರ್ಣ ತಿರಿ, ಕಾರ್ಣಿಕದ ಮಲರಾಯ, ಸಿರಿ ಪುರ್ಪ, ಮಾಯಾ ದಿಟ್ಟಿ, ಅಪ್ಪೆ ಮಂತ್ರ ದೇವತೆ, ಕರುಣಾಳು ಮಾತೆ, ಜ್ಞಾನ ದೀಪ, ಶಿರ್ವದ ಕಾರ್ಣಿಕದ ಬಬ್ಬು ಸ್ವಾಮಿ, ಸೊರ್ಪುದ ಅಪ್ಪೆ, ಮಂತ್ರಾದೇವತೆ, ಸ್ವಾಮಿ ಬೈದೆರ್ಲೆ, ಕಡೆಶಿವಾಲಯದ ಬೊಲ್ಪು,ಮಾಯೊದ ಮುಗೆರ್ಲು, ಕುಂಡಡ್ಕ ದ ಮಣ್ಣ್, ಕರಿವರ್ಣದ ಮಾಯೆ, ಗಿರಿತಉಲ್ಲಾಯ,ಸತ್ಯೋದ ಸಿರಿ ಕಲ್ಲುರ್ಟಿ, ಬೊಲ್ಪುದರತಿ ಅಪ್ಪೆ ದುರ್ಗೆಗ್, ಧರ್ಮ ದೈವ ಜುಮಾದಿ, ಇಂಬುದ ಬುಲ್ಯಾ, ದೈವರಾಜೆ ಬಬ್ಬುಸ್ವಾಮಿ,ಮಂತ್ರ ಜಾವದೆ, ದಂಟೆ ಮುಟ್ಟಾಲೆ, ತುಳುನಾಡ ಮಯ್ಕಾರೆ ಬಬ್ಬು ಮೊದಲಾದ ಭಕ್ತಿಗೀತೆಗಳು ಇವರ ಪ್ರತಿಭೆಗೆ ಸಾಕ್ಷಿಯಾಗಿದೆ. ಇದೀಗ ಶಿರ್ವ ಕ್ರಿಯೇಷನ್ ನ ಭಾಗವಾಗಿದ್ದು ತುಳುನಾಡಿನ ಪ್ರತಿಭನ್ವಿತಾ ಸಾಹಿತಿಗಳ ಸಾಹಿತ್ಯವನ್ನು ಕಲಾ ಜಗತ್ತಿಗೆ ಪರಿಚಯಿಸುತ್ತಿರುವ ರಾಜೇಶ್ ಮುಡಿಪು ಇವರ ಸ್ವರ ಮಾದುರ್ಯ ಸಮಸ್ತ ಲೋಕವನ್ನು ತಲುಪಲಿ ಎಂಬ ಶುಭ ಹಾರೈಕೆಗಳು..

ಬರಹ : ಕುಸುಮ್ಯ ಕಾರ್ಕಳ

Advertisement
Previous Post

ಅಶ್ಲೀಲ ವೀಡಿಯೋ ಚಿತ್ರೀಕರಣ ಪ್ರಕರಣ:; ರಾಜ್​ ಕುಂದ್ರಾಗೆ ಮಧ್ಯಂತರ ಜಾಮೀನು

Next Post

ಮಜ್ಜಾರಡ್ಕ: ಸ್ವಚ್ಚ ಗ್ರಾಮ ಹಸಿರು ಗ್ರಾಮ-2021 ಕಾರ್ಯಕ್ರಮದಡಿಯಲ್ಲಿ ವನಮಹೋತ್ಸವ, ಸಸಿ ವಿತರಣಾ ಕಾರ್ಯಕ್ರಮ

OtherNews

ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ
ಅಂಕಣ

ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ

October 22, 2024
66 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣ : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಮಾನ್ಯತೆ!
ಅಂಕಣ

66 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣ : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಮಾನ್ಯತೆ!

September 27, 2024
“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ
ಅಂಕಣ

“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ

September 13, 2024
“ಮಾನವೀಯತೆ” ಎಂಬ ಬೊಗಳೆ
ಅಂಕಣ

“ಮಾನವೀಯತೆ” ಎಂಬ ಬೊಗಳೆ

July 6, 2024
ಪುಸ್ತಕಪಾಣಿಗೆ ಗುರು ನಮನ : ಆಯಿತು ವಿದ್ಯಾ ದೇಗುಲ ಪಾವನ
ಅಂಕಣ

ಪುಸ್ತಕಪಾಣಿಗೆ ಗುರು ನಮನ : ಆಯಿತು ವಿದ್ಯಾ ದೇಗುಲ ಪಾವನ

October 21, 2023
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ : ಹಳಿಯಾಳ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ರವರಿಂದ ಸೈಬರ್ ಕ್ರೈಂ ಬಗ್ಗೆ ಮಾಹಿತಿ
ಅಂಕಣ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ : ಹಳಿಯಾಳ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ರವರಿಂದ ಸೈಬರ್ ಕ್ರೈಂ ಬಗ್ಗೆ ಮಾಹಿತಿ

September 29, 2023

Leave a Reply Cancel reply

Your email address will not be published. Required fields are marked *

Recent News

ಸಿಸಿಬಿ ಪೊಲೀಸರ ಕಾರ್ಯಾಚರಣೆ: ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಬಂಧನ…!!

ಸಿಸಿಬಿ ಪೊಲೀಸರ ಕಾರ್ಯಾಚರಣೆ: ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಬಂಧನ…!!

February 18, 2026
25 ನೇ ವರ್ಷದ ಸಂಭ್ರಮದಲ್ಲಿ ರತ್ನಶ್ರೀ ಕ್ಯಾಟರರ್ಸ್ & ಅರೇಂಜರ್ಸ್ : (ಫೆ.20) ನೂತನ ಕಚೇರಿ ಶುಭಾರಂಭ..!!

25 ನೇ ವರ್ಷದ ಸಂಭ್ರಮದಲ್ಲಿ ರತ್ನಶ್ರೀ ಕ್ಯಾಟರರ್ಸ್ & ಅರೇಂಜರ್ಸ್ : (ಫೆ.20) ನೂತನ ಕಚೇರಿ ಶುಭಾರಂಭ..!!

February 18, 2026
ಉಪ್ಪಿನಂಗಡಿ : ಮಾದಕ ದ್ರವ್ಯ ಸೇವನೆ : ಪ್ರಕರಣ ದಾಖಲು..!!

ಉಪ್ಪಿನಂಗಡಿ : ಮಾದಕ ದ್ರವ್ಯ ಸೇವನೆ : ಪ್ರಕರಣ ದಾಖಲು..!!

February 18, 2026
ಬೆಳ್ಳಾರೆ: ಉಸಿರಾಟದ ಸಮಸ್ಯೆಯಿಂದ 2 ತಿಂಗಳ ಶಿಶು ಮೃತ್ಯು..!!

ಬೆಳ್ಳಾರೆ: ಉಸಿರಾಟದ ಸಮಸ್ಯೆಯಿಂದ 2 ತಿಂಗಳ ಶಿಶು ಮೃತ್ಯು..!!

February 18, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page