Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

    (ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

    (ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

    ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

    ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

    ಬಸ್ ನಿಲ್ದಾಣದ ಬಳಿ ತಲೆ ಎತ್ತಲಿದೆ ನೂತನ ಮಹಿಳಾ ಠಾಣೆ | ಜಾಗ ಮಂಜೂರು : ಶಾಸಕ ಅಶೋಕ್ ರೈ |

    ಬಸ್ ನಿಲ್ದಾಣದ ಬಳಿ ತಲೆ ಎತ್ತಲಿದೆ ನೂತನ ಮಹಿಳಾ ಠಾಣೆ | ಜಾಗ ಮಂಜೂರು : ಶಾಸಕ ಅಶೋಕ್ ರೈ |

    ಸುಹಾಸ್ ಶೆಟ್ಟಿ ಮನೆಗೆ ನೂತನ‌ ಪ್ರವೀಣ್ ನೆಟ್ಟಾರು ಭೇಟಿ …!!

    ಸುಹಾಸ್ ಶೆಟ್ಟಿ ಮನೆಗೆ ನೂತನ‌ ಪ್ರವೀಣ್ ನೆಟ್ಟಾರು ಭೇಟಿ …!!

    (ಜು.8)ವಿದ್ಯುತ್ ನಿಲುಗಡೆ

    (ಮೇ.08) ಪುತ್ತೂರು: ನಿರ್ವಹಣಾ ಕಾಮಗಾರಿ ನಿಮಿತ್ತ ಹಲವೆಡೆ ವಿದ್ಯುತ್ ನಿಲುಗಡೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

    (ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

    (ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

    ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

    ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

    ಬಸ್ ನಿಲ್ದಾಣದ ಬಳಿ ತಲೆ ಎತ್ತಲಿದೆ ನೂತನ ಮಹಿಳಾ ಠಾಣೆ | ಜಾಗ ಮಂಜೂರು : ಶಾಸಕ ಅಶೋಕ್ ರೈ |

    ಬಸ್ ನಿಲ್ದಾಣದ ಬಳಿ ತಲೆ ಎತ್ತಲಿದೆ ನೂತನ ಮಹಿಳಾ ಠಾಣೆ | ಜಾಗ ಮಂಜೂರು : ಶಾಸಕ ಅಶೋಕ್ ರೈ |

    ಸುಹಾಸ್ ಶೆಟ್ಟಿ ಮನೆಗೆ ನೂತನ‌ ಪ್ರವೀಣ್ ನೆಟ್ಟಾರು ಭೇಟಿ …!!

    ಸುಹಾಸ್ ಶೆಟ್ಟಿ ಮನೆಗೆ ನೂತನ‌ ಪ್ರವೀಣ್ ನೆಟ್ಟಾರು ಭೇಟಿ …!!

    (ಜು.8)ವಿದ್ಯುತ್ ನಿಲುಗಡೆ

    (ಮೇ.08) ಪುತ್ತೂರು: ನಿರ್ವಹಣಾ ಕಾಮಗಾರಿ ನಿಮಿತ್ತ ಹಲವೆಡೆ ವಿದ್ಯುತ್ ನಿಲುಗಡೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಉದ್ಘಾಟನೆ

ಎಳ್ಮುಡಿ ಪ್ರಾವಿಡೆನ್ಸ್ ಪ್ಲಾಝಾದಲ್ಲಿ ಬ್ರಾಂಡೆಡ್ ಕಾಟನ್ ಬಟ್ಟೆಗಳ ಮಳಿಗೆ “ರಾಮ್ ರಾಜ್ ” ಶುಭಾರಂಭ

March 3, 2021
in ಉದ್ಘಾಟನೆ, ಪುತ್ತೂರು
0
ಎಳ್ಮುಡಿ ಪ್ರಾವಿಡೆನ್ಸ್ ಪ್ಲಾಝಾದಲ್ಲಿ  ಬ್ರಾಂಡೆಡ್ ಕಾಟನ್ ಬಟ್ಟೆಗಳ ಮಳಿಗೆ “ರಾಮ್ ರಾಜ್ ” ಶುಭಾರಂಭ
Share on WhatsAppShare on FacebookShare on Twitter
Advertisement
Advertisement

ಸುಂದರವಾದ ಪಂಚೆ, ಗುಣಮಟ್ಟದ ಜತೆಗೆ ಶುಭ ಸಮಾರಂಭಗಳಿಗೆ ಉಡುಪುಗಳು ಬೇಕೆಂದಾಗ ಮೊದಲು ನೆನಪಾಗೋದು ರಾಮ್ ರಾಜ್ ಬ್ರಾಂಡ್.. ಅದರಲ್ಲೂ ಪುರುಷರ ಪಾಲಿಗೆ ಪ್ರಥಮ ಆಯ್ಕೆ ಇದೇ.. ಪುತ್ತೂರ ಜನ ತಮ್ಮ ಉಡುಪು ಖರೀದಿಗಾಗಿ ರಾಮ್ ರಾಜನ್ನು ಹುಡುಕ್ತಾ ಮಂಗಳೂರು ಅಥವಾ ಬೆಂಗಳೂರಿಗೋ ಧಾವಿಸಬೇಕಾಗಿತ್ತು.. ಆದರೆ ಇನ್ನು ಮುಂದೆ ಈ ಚಿಂತೆ ಇಲ್ಲ.. ವಿಧ ವಿಧ ವಿನ್ಯಾಸದ ಪಂಚೆಗಳು, ಅತ್ಯುತ್ತಮ ಗುಣಮಟ್ಟ , ಅತ್ಯುತ್ತಮ ಸೇವೆ, ಮಿತದರದಲ್ಲಿ ಶ್ವೇತ ಶುಭ್ರ ಬಣ್ಣದ ಕಾಟನ್ ಧೋತಿಗಳು ನೂತನ ಮಳಿಗೆಯಲ್ಲಿ ಲಭ್ಯ.

Advertisement
Advertisement
Advertisement
Advertisement
Advertisement
Advertisement
Advertisement
Advertisement

ಮದುವೆ, ಶುಭ ಸಮಾರಂಭಗಳಿಗೆ ಒಪ್ಪುವಂತಹ ನವ ನವೀನ ಕಾಟನ್ ದಿರಿಸುಗಳು, ಧೋತಿಗಳು, ರೇಷ್ಮೆ ಸಹಿತ ವಿವಿಧ ಮಾದರಿಯ ಪುರುಷರ ಅಂಗಿಗಳು ಸೇರಿದಂತೆ ಇಲ್ಲಿ ಮಹಿಳೆಯರಿಗಾಗಿ ಬಿಳಿ ಬಣ್ಣದ ಸೀರೆಯೂ ಸಾಂಪ್ರದಾಯಿಕತೆಯ ಕಂಪನ್ನು ಇಮ್ಮಡಿಗೊಳಿಸಲಿದೆ.

ಪುತ್ತೂರಿನ ಎಳ್ಮುಡಿ ಮುಖ್ಯರಸ್ತೆಯಲ್ಲಿರುವ ಪ್ರೊವಿಡೆನ್ಸ್ ಪ್ಲಾಝಾದಲ್ಲಿ ನಿರ್ಮಾಣಗೊಂಡಿರುವ ರಾಮ್ ರಾಜ್ ಕಾಟನ್ ಪಂಚೆ ಹಾಗೂ ಧೋತಿಗಳ ಮಳಿಗೆಯ ಶುಭಾರಂಭ ಕಾರ್ಯಕ್ರಮವು ನಡೆಯಿತು.

Advertisement
Advertisement

ಕಾರ್ಯಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿ ನೂತನ ಮಳಿಗೆಯ ಆರಂಭಕ್ಕೆ ಮೆಚ್ಚುಗೆಯ ಮಾತುಗಳನ್ನಾಡಿದರು. ಆರ್ ಬಿ ಎಂ ರಾಮ್ ರಾಜ್ ಕರ್ನಾಟಕ ಪ್ರಮುಖರಾದ ರಾಜೇಶ್ ಜೀವನ್ ದೀಪ ಬೆಳಗಿಸಿ ಶುಭ ನುಡಿಗಳನ್ನಾಡಿದರು. ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಬಲ್ಲಮಜಲು ಉದ್ಯಮಿ ಶಿವರಾಮ ಆಳ್ವ, ಸಾಜಾ ರಾಧಾಕೃಷ್ಣ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿದರು.

ಶಾಸಕರಿಂದ ಪ್ರಥಮ ಖರೀದಿ:
ನೂತನ ಮಳಿಗೆಯನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರುರವರು ತಾನು ರಾಮ್‌ರಾಜ್ ಉತ್ಪನ್ನಗಳ ಗ್ರಾಹಕನಾಗಿದ್ದೇನೆ ಎಂದು ತಿಳಿಸಿರುವುದಲ್ಲದೆ
ಮಳಿಗೆಯಿಂದ ಪ್ರಥಮ ಗ್ರಾಹಕನಾಗಿ ಶರ್ಟ್ ಪೀಸ್‌ನ್ನು ಖರೀದಿ ಮಾಡಿದರು
.


ರಾಮ್‌ರಾಜ್ ಉತ್ಪನ್ನಗಳು:
ರಾಮ್‌ರಾಜ್ ಕಾಟನ್‌ನಲ್ಲಿ ಸಾಂಪ್ರದಾಯಿಕ ಪಂಚೆ, ಶಲ್ಯ,ಶರ್ಟು ಮತ್ತಿತರ ಬಟ್ಟೆಗಳ ಜತೆಯಲ್ಲಿ ಬಾರ್ಡರ್, ಸೊಗಾರ್ಡ್, ಪರ್‌ಫ್ರಮ್, ರಿಂಕಲ್ ರಹಿತ,
ಶುಭಮುಹೂರ್ತ, ಎಂಬ್ರಾಯಿಡರಿ, ಮೆಯಿಲ್ಮನ್ ಧೋತಿಗಳು ಹಾಗೂ ಡಿಸೈನರ್, ಸಿಲ್ಕ್, ಕೂಲ್ ಕಾಟನ್, ಅಲ್ಟಿಮೇಟ್, ಲಿನೆನ್, ಬಾರ್ಡರ್ ಮ್ಯಾಚಿಂಗ್ ಮುಂತಾದ ಶರ್ಟುಗಳ ಜೊತೆಗೆ ಮಕ್ಕಳ ಸಾಂಪ್ರದಾಯಿಕ ಬಟ್ಟೆಗಳು, ಮದುವೆ ಪಂಚೆ, ಪಂಚಕಮ್, ಶೂಟಿಂಗ್ ಆಂಡ್ ಶರ್ಟಿಂಗ್, ಫೇಸ್‌ಮಾಸ್ಕ್, ಕಾಟನ್ ಶರ್ಟ್, ಕೂಲ್ ಕಾಟನ್ ಶರ್ಟ್, ಕೇರಳ ಶೈಲಿಯ ಬಟ್ಟೆಗಳು, ಡಿಸೈನ್
ಶರ್ಟ್, ಫಾರ್ಮಲ್ ಶರ್ಟ್, ಸಿಲ್ಕ್ ಶರ್ಟ್, ಟಿಶರ್ಟ್, ಬನಿಯಾನ್, ಲೆಗ್ಗಿನ್ಸ್, ಶಾಕ್ಸ್, ಮಕ್ಕಳ, ಪುರುಷರ, ಮಹಿಳೆಯರ ಒಳಉಡುಪುಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Advertisement
Previous Post

ಉಪ್ಪಿನಂಗಡಿ ರಾಮಮಂದಿರದ ಬಗ್ಗೆ ಸ್ಪೇಟಸ್ ಗಾಗಿ ನಡೆಯಿತು ರಾತ್ರೋರಾತ್ರಿ ಕಲಹ- ಎಸ್ ಡಿ ಪಿ ಐ ಕಾರ್ಯಕರ್ತರಿಂದ ಹಿಂದೂ ಯುವಕನ ಮೇಲೆ ಹಲ್ಲೆಗೆ ಯತ್ನ

Next Post

ಉಪ್ಪಿನಂಗಡಿ ಹಿಂದು ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ :; ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಸಂಜೀವ ಮಠoದೂರು ಸೂಚನೆ

OtherNews

ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ
ಪುತ್ತೂರು

ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

May 9, 2025
ಬಸ್ ನಿಲ್ದಾಣದ ಬಳಿ ತಲೆ ಎತ್ತಲಿದೆ ನೂತನ ಮಹಿಳಾ ಠಾಣೆ | ಜಾಗ ಮಂಜೂರು : ಶಾಸಕ ಅಶೋಕ್ ರೈ |
Featured

ಬಸ್ ನಿಲ್ದಾಣದ ಬಳಿ ತಲೆ ಎತ್ತಲಿದೆ ನೂತನ ಮಹಿಳಾ ಠಾಣೆ | ಜಾಗ ಮಂಜೂರು : ಶಾಸಕ ಅಶೋಕ್ ರೈ |

May 8, 2025
(ಜು.8)ವಿದ್ಯುತ್ ನಿಲುಗಡೆ
Featured

(ಮೇ.08) ಪುತ್ತೂರು: ನಿರ್ವಹಣಾ ಕಾಮಗಾರಿ ನಿಮಿತ್ತ ಹಲವೆಡೆ ವಿದ್ಯುತ್ ನಿಲುಗಡೆ..!!

May 7, 2025
ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ..!!!
ಪುತ್ತೂರು

ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿ..!!!

May 7, 2025
ಪುತ್ತೂರು: ಗಣೇಶ್ ರೇಡಿಯೊ ಹೌಸ್ ಮಾಲಕ ಪ್ರೇಮಾನಂದ ಡಿ ಅನಾರೋಗ್ಯದಿಂದ ನಿಧನ..!!!
Featured

ಪುತ್ತೂರು: ಗಣೇಶ್ ರೇಡಿಯೊ ಹೌಸ್ ಮಾಲಕ ಪ್ರೇಮಾನಂದ ಡಿ ಅನಾರೋಗ್ಯದಿಂದ ನಿಧನ..!!!

May 7, 2025
ಪುತ್ತೂರು: ಮರ ಬಿದ್ದು ವಿದ್ಯುತ್ ತಂತಿಗೆ ಹಾನಿ ..!!
Featured

ಪುತ್ತೂರು: ಮರ ಬಿದ್ದು ವಿದ್ಯುತ್ ತಂತಿಗೆ ಹಾನಿ ..!!

May 7, 2025

Leave a Reply Cancel reply

Your email address will not be published. Required fields are marked *

Recent News

ಐಪಿಎಲ್ ಟೂರ್ನಿ ರದ್ದುಗೊಳಿಸಿದ ಬಿಸಿಸಿಐ..!!

ಐಪಿಎಲ್ ಟೂರ್ನಿ ರದ್ದುಗೊಳಿಸಿದ ಬಿಸಿಸಿಐ..!!

May 9, 2025
ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

May 9, 2025
(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

(ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

May 9, 2025
ಜಮೀರ್ ಅಹ್ಮದ್ ಸೂಚನೆ: ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ..!!!

ಜಮೀರ್ ಅಹ್ಮದ್ ಸೂಚನೆ: ಇಂದು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ..!!!

May 9, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page