ಪುತ್ತೂರು : ಉಪ್ಪಿನಂಗಡಿ ಹಿಂದು ಕಾರ್ಯಕರ್ತನ ಮೇಲೆ ಮನೆಗೆ ತೆರಳಿ ಹಲ್ಲೆಗೆ ಯತಿಸಿದ ಘಟನೆ ನಿನ್ನೆ ತಡರಾತ್ರಿ ಎಸ್ ಡಿ ಪಿ ಐ ಕಾರ್ಯಕರ್ತರಿಂದ ನಡೆದಿದ್ದು ಇದರಿಂದ ಗಾಯಗೊಂಡ ಕಾರ್ಯಕರ್ತನನ್ನು ಪುತ್ತೂರು ಶಾಸಕ ಸಂಜೀವ ಮಠoದೂರು ಬೇಟಿ ನೀಡಿ ಆರೋಗ್ಯ ಹಾಗೂ ಯೋಗ ಕ್ಷೇಮ ವಿಚಾರಿಸಿದರು. ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದರು..ಈ ಸಂದರ್ಭದಲ್ಲಿ ಪುತ್ತೂರು ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ಉಪಸ್ಥಿತರಿದ್ದರು.
![](https://zoomintv.online/wp-content/uploads/2021/03/IMG-20210303-WA0047-1024x768.jpg)