Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮದ್ದಡ್ಕ: ಡಾ. ಹರೀಶ್ ಶೆಣೈಯವರ ಪುತ್ರ ಹೇಮಂತ್ ಆತ್ಮಹತ್ಯೆ..!!!

    ಮದ್ದಡ್ಕ: ಡಾ. ಹರೀಶ್ ಶೆಣೈಯವರ ಪುತ್ರ ಹೇಮಂತ್ ಆತ್ಮಹತ್ಯೆ..!!!

    ಪುತ್ತೂರು: ಬಪ್ಪಳಿಗೆ ಬಳಿ ಕಾರು ಮತ್ತು ರಿಕ್ಷಾ ನಡುವೆ ಡಿಕ್ಕಿ..!!

    ಪುತ್ತೂರು: ಬಪ್ಪಳಿಗೆ ಬಳಿ ಕಾರು ಮತ್ತು ರಿಕ್ಷಾ ನಡುವೆ ಡಿಕ್ಕಿ..!!

    ಮುಂಡೂರು : ಲಾಕ್ ಡೌನ್ ನಡುವೆ ಕೋಳಿ ಅಂಕ : ಪೊಲೀಸರಿಂದ ದಾಳಿ, ನಗದು ಹಾಗೂ ವಾಹನ ವಶ

    ವಿಟ್ಲ: ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯನ ತೋಟದಲ್ಲಿ ಕೋಳಿ ಅಂಕ ಜೂಜಾಟಕ್ಕೆ ದಾಳಿ: ನಾಲ್ವರ ಬಂಧನ, ನಗದು ಹಾಗೂ ಕೋಳಿಗಳ ವಶ…!!

    ಪುತ್ತೂರು: ದೇವಸ್ಥಾನದ ಜಾಗದಲ್ಲಿದ್ದ ಮನೆ ಹಾಡಹಗಲೇ ಧ್ವಂಸ..!!

    ಪುತ್ತೂರು: ದೇವಸ್ಥಾನದ ಜಾಗದಲ್ಲಿದ್ದ ಮನೆ ಹಾಡಹಗಲೇ ಧ್ವಂಸ..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಮಾದಕ ದ್ರವ್ಯ ಸೇವಿಸಿ ಅನುಚಿತ ವರ್ತನೆ: ಇಬ್ಬರು ಪೊಲೀಸ್ ವಶ..!!

    ಮಾಣಿ: ಕೊಡಾಜೆಯಲ್ಲಿ ‘ನಕ್ಷತ್ರ ಸಭಾಂಗಣ’ ಲೋಕಾರ್ಪಣೆ…!!

    ಮಾಣಿ: ಕೊಡಾಜೆಯಲ್ಲಿ ‘ನಕ್ಷತ್ರ ಸಭಾಂಗಣ’ ಲೋಕಾರ್ಪಣೆ…!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮದ್ದಡ್ಕ: ಡಾ. ಹರೀಶ್ ಶೆಣೈಯವರ ಪುತ್ರ ಹೇಮಂತ್ ಆತ್ಮಹತ್ಯೆ..!!!

    ಮದ್ದಡ್ಕ: ಡಾ. ಹರೀಶ್ ಶೆಣೈಯವರ ಪುತ್ರ ಹೇಮಂತ್ ಆತ್ಮಹತ್ಯೆ..!!!

    ಪುತ್ತೂರು: ಬಪ್ಪಳಿಗೆ ಬಳಿ ಕಾರು ಮತ್ತು ರಿಕ್ಷಾ ನಡುವೆ ಡಿಕ್ಕಿ..!!

    ಪುತ್ತೂರು: ಬಪ್ಪಳಿಗೆ ಬಳಿ ಕಾರು ಮತ್ತು ರಿಕ್ಷಾ ನಡುವೆ ಡಿಕ್ಕಿ..!!

    ಮುಂಡೂರು : ಲಾಕ್ ಡೌನ್ ನಡುವೆ ಕೋಳಿ ಅಂಕ : ಪೊಲೀಸರಿಂದ ದಾಳಿ, ನಗದು ಹಾಗೂ ವಾಹನ ವಶ

    ವಿಟ್ಲ: ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯನ ತೋಟದಲ್ಲಿ ಕೋಳಿ ಅಂಕ ಜೂಜಾಟಕ್ಕೆ ದಾಳಿ: ನಾಲ್ವರ ಬಂಧನ, ನಗದು ಹಾಗೂ ಕೋಳಿಗಳ ವಶ…!!

    ಪುತ್ತೂರು: ದೇವಸ್ಥಾನದ ಜಾಗದಲ್ಲಿದ್ದ ಮನೆ ಹಾಡಹಗಲೇ ಧ್ವಂಸ..!!

    ಪುತ್ತೂರು: ದೇವಸ್ಥಾನದ ಜಾಗದಲ್ಲಿದ್ದ ಮನೆ ಹಾಡಹಗಲೇ ಧ್ವಂಸ..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಮಾದಕ ದ್ರವ್ಯ ಸೇವಿಸಿ ಅನುಚಿತ ವರ್ತನೆ: ಇಬ್ಬರು ಪೊಲೀಸ್ ವಶ..!!

    ಮಾಣಿ: ಕೊಡಾಜೆಯಲ್ಲಿ ‘ನಕ್ಷತ್ರ ಸಭಾಂಗಣ’ ಲೋಕಾರ್ಪಣೆ…!!

    ಮಾಣಿ: ಕೊಡಾಜೆಯಲ್ಲಿ ‘ನಕ್ಷತ್ರ ಸಭಾಂಗಣ’ ಲೋಕಾರ್ಪಣೆ…!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಧಾರ್ಮಿಕ

ಮಾಣಿ: ಬಾನೊಟ್ಟಿನಲ್ಲಿ ಶಿವಸಾನಿಧ್ಯ ಪತ್ತೆ ವಿಚಾರ: ದೇವಾಲಯದ ಜೀರ್ಣೋದ್ಧಾರ ಉದ್ದೇಶಿತ ಅಷ್ಟಮಂಗಲ ಪ್ರಶ್ನಾ ಚಿಂತನೆ: ಮತ್ತೆ ಮುನ್ನಲೆಯತ್ತ “ಬಾನೊಟ್ಟು ಮಠ ಉಮಾಮಹೇಶ್ವರ ಕ್ಷೇತ್ರ”

June 24, 2022
in ಧಾರ್ಮಿಕ, ಬಂಟ್ವಾಳ
0
ಮಾಣಿ: ಬಾನೊಟ್ಟಿನಲ್ಲಿ ಶಿವಸಾನಿಧ್ಯ ಪತ್ತೆ ವಿಚಾರ: ದೇವಾಲಯದ ಜೀರ್ಣೋದ್ಧಾರ ಉದ್ದೇಶಿತ ಅಷ್ಟಮಂಗಲ ಪ್ರಶ್ನಾ ಚಿಂತನೆ: ಮತ್ತೆ ಮುನ್ನಲೆಯತ್ತ “ಬಾನೊಟ್ಟು ಮಠ ಉಮಾಮಹೇಶ್ವರ ಕ್ಷೇತ್ರ”
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಬಾನೊಟ್ಟು ಎಂಬಲ್ಲಿ ಕೆಲವು ದಶಕಗಳ ಹಿಂದೆ ರೈಲು ಮಾರ್ಗ ನಿರ್ಮಾಣ ವೇಳೆ ತೆರವುಗೊಂಡ ಪ್ರಾಚೀನ ದೇವಾಲಯದ ಜೀರ್ಣೋದ್ಧಾರ ಉದ್ದೇಶಿತ ಅಷ್ಟಮಂಗಲ ಪ್ರಶ್ನಾ ಚಿಂತನೆಯು ,ದೈವಜ್ಞ ಕೇಶವ ಭಟ್ ಮಿತ್ತೂರು ರವರ ನೇತೃತ್ವದಲ್ಲಿ ಜೂನ್ 20ರಿಂದ 22ರ ವರೆಗೆ ಜರುಗಿತು.

Advertisement
Advertisement
Advertisement

ಪ್ರಶ್ನಾ ಚಿಂತನೆಯ ಮೊದಲ ದಿನ ಭಕ್ತಾದಿಗಳಿಂದ ದೈವಜ್ಞರ ಸ್ವಾಗತ ಜರುಗಿತು.ಬಳಿಕ ಬಾನೊಟ್ಟು ದೇವಾಲಯದ ಅವಶೇಷಗಳ ಸಮೀಪದಲ್ಲಿ ರಾಶಿ ಪೂಜೆ ಜರುಗಿತು.ಅಷ್ಟ ಮಂಗಲಕ್ಕೆ ಹಾಕುವ ಮಂಡಲ ,ಹೂವು,ಗಂಧ ಪುಷ್ಪವನ್ನು ಒಂದು ತಟ್ಟೆಯಲ್ಲಿಟ್ಟು ಒಬ್ಬ ಬಾಲಕನ ಕೈಗೆ ಕೊಟ್ಟು ಮಂಡಲಕ್ಕೆ ಮೂರು ಪ್ರದಕ್ಷಿಣೆ ಹಾಕಿ ಸ್ವರ್ಣನ್ಯಾಸ ಮಾಡುವ ಮೂಲಕ ಪ್ರಶ್ನಾ ಚಿಂತನೆಯ ಆರಂಭ ಆಯಿತು.ಈ ಪ್ರಶ್ನಾ ಚಿಂತನೆಯ ಸಮಯದಲ್ಲಿ ಮಾಣಿ ಗ್ರಾಮಕ್ಕೆ ಸಂಬಂಧಿಸಿದಂತೆ ಹಲವಾರು ಕುತೂಹಲಕಾರಿ ಸಂಗತಿ ಅನಾವರಣಗೊಂಡಿತು. ಹಲವಾರು ವರ್ಷಗಳಿಂದ ಜನರ ದಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ ಹಲವು ಗೊಂದಲ ನಿವಾರಿಸಲು ಯಶಸ್ವಿಯಾಯಿತು.

ರೈಲುಮಾರ್ಗದ ನಿರ್ಮಾಣ ದ ವೇಳೆ ತೆರವು ಗೊಂಡ ಪ್ರಾಚೀನ ದೇವಾಲಯ

Advertisement
Advertisement

ಸುಮಾರು 700 ವರ್ಷದ ಪ್ರಾಚೀನವಾದ ಆರಾಧನ ಕೇಂದ್ರವಾಗಿತ್ತು. ಈ ಆರಾಧನಾ ಕೇಂದ್ರ ಮಠಾಯತನ ವ್ಯವಸ್ಥೆ( ವಿವಿಧ ದೇವರುಗಳ ಒಂದೇ ಗರ್ಭಗುಡಿಯಲ್ಲಿ ಆರಾಧನೆ-ವೇದಾದ್ಯಯನ ಹೋಮ ಹವನಗಳು ನಡೆಯುತ್ತಿದ್ದ ಜಾಗ) ಗೆ ಒಳಪಟ್ಟ ಲಕ್ಷಣಗಳು ಗೋಚರಿಸಿದೆ.ಅಲ್ಲೇ ಸನಿಹದಲ್ಲಿ ಸನ್ಯಾಸಿಕೋಡಿ ಎಂಬ ಜಾಗದಲ್ಲಿ ಇರುವ ಕಟ್ಟೆಗೂ ಈ ಕ್ಷೇತ್ರಕ್ಕೂ ಸಂಬಂಧ ಇದೆ.ಅದನ್ನು ಈ ಕ್ಷೇತ್ರದ ವತಿಯಿಂದ ಜೀರ್ಣೋದ್ಧಾರ ಮಾಡಬೇಕೆಂದು ಕಂಡು ಬಂದಿದೆ.ಈ ನಾಶವಾದ ಆರಾಧನ ಕೇಂದ್ರ ಇದೊಂದು ಶೈವ ವೈಷ್ಣವ ಸಂಮಿಶ್ರ ಆರಾಧನಾ ಕೇಂದ್ರ ಆಗಿದ್ದು, ಒಂದು ಕಾಲದಲ್ಲಿ ಈ ಕ್ಷೇತ್ರಕ್ಕೆ ನೈವೇದ್ಯ ಕ್ಕೆ ಅಕ್ಕಿಯನ್ನು ಒದಗಿಸುವ ಉಂಬಳಿ ಭೂಮಿಗಳಿದ್ದವು.

ಪ್ರಶ್ನಾ ಚಿಂತನೆಯ ಆಧಾರದ ಮೇಲೆ ಅದರ ಹೆಸರು “ಬಾನೊಟ್ಟು ಮಠ ಉಮಾಮಹೇಶ್ವರ ಕ್ಷೇತ್ರ ” ಎಂಬುದೇ ಆಗಿದೆ. ಇಲ್ಲಿ ಶಿವನನ್ನು ಪ್ರಧಾನ ದೇವರಾಗಿ ಆರಾಧನೆ ಜೊತೆಯಲ್ಲಿ ವೆಂಕಟರಮಣ ದೇವರ ಆರಾಧನೆ ಪ್ರಾಚೀನ ಕಾಲದಲ್ಲಿ ನಡೆಯುತಿತ್ತು. ವಿವಿಧ ದೇವರ ಆರಾಧನೆ ಇಲ್ಲಿ ಎಂಬ ಸಂಗತಿ ತಿಳಿದು ಬಂದಿದೆ.

ಈ ಆರಾಧನೆ ಕೇಂದ್ರದಲ್ಲಿ ಪ್ರಾಚೀನ ಕಾಲದಲ್ಲಿ ನವರಾತ್ರಿ ನಡೆಯುತಿತ್ತು.ಮುಂದೆಯೂ ಕ್ಷೇತ್ರ ನಿರ್ಮಾಣ ಆದ ಬಳಿಕವೂ ನಡೆಯಬೇಕು. ಈ ಆರಾಧನೆ ಕೇಂದ್ರ ಕ್ಷೇತ್ರದ ಸಂಬಂಧಿ ನಾಗ ದೇವರು ರಕ್ತೇಶ್ವರಿ,ಚಾಮುಂಡಿ ( ಗುಡ್ಡ ಚಾಮುಂಡಿ) ,ಕೊರತಿ ಮತ್ತು ಪಂಜುರ್ಲಿ ಗುಳಿಗ ಸಾನ್ನಿದ್ಯ ಮೂಲದಲ್ಲಿ ಇತ್ತು.ನಾಗ ಮತ್ತು ರಕ್ತೇಶ್ವರಿ ಸಾನ್ನಿದ್ಯ ರೈಲು ಮಾರ್ಗ ನಿರ್ಮಾಣ ಸಮಯದಲ್ಲಿ ತೆರವುಗೊಂಡಿದ್ದು ನಾಗ ಸಾನ್ನಿಧ್ಯ ಮಾತ್ರ ಸಮೀಪದ ಜಾಗದಲ್ಲಿ ಆರಾಧನೆ ಪಡೆಯುತ್ತಿವೆ.ಉಳಿದವುಗಳನ್ನು ಸ್ತಳಾಂತರಿದ ನೂತನ ದೇವಾಲಯ ನಿವೇಶನದಲ್ಲಿ ಪ್ರತಿಷ್ಟೆ ಮಾಡಬೇಕಿದೆ.

ಪ್ರಾಚೀನ ಕಾಲದಲ್ಲಿ ಈ ಆರಾಧನ ಕೇಂದ್ರಕ್ಕೆ ಗ್ರಾಮದ ದೈವದ ಒಲಸರಿ ಇತ್ತು. ಗ್ರಾಮದ ಪ್ರಧಾನ ದೈವ ಗುಡ್ಡೆ ಚಾಮುಂಡಿ ದೈವಕ್ಕೂ ಈ ಕ್ಷೇತ್ರಕ್ಕೂ ಸಂಬಂಧ ಇದೆ. ಈ ದೇವಾಲಯದ ಪಾಳುಬಿದ್ದ ತೀರ್ಥ ಬಾವಿಯ ನೀರು ವಾತ ರೋಗ ನಿವಾರಕ.ಅದನ್ನು ಸ್ವಚ್ಚಗೊಳಿಸಿ ಸ್ಮಾರಕ ಆಗಿ ಕ್ಷೇತ್ರದ ಆದಿ ಜಾಗವಾಗಿ ಸಂರಕ್ಷಣೆ ಮಾಡಿ ಬರಬೇಕು. ಮಾಣಿ ಉಳ್ಳಾಲ್ತಿ ದೈವಕ್ಕೂ ಈ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ಈ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ.

ಗ್ರಾಮ ದೈವಗಳಿಗೆ ಈ ಕ್ಷೇತ್ರ ನಿರ್ಮಾಣ ಮಾಡುವ ವೇಳೆ ಪರಿಸರದಲ್ಲಿ ಸೂಕ್ತ ಸ್ಥಾನಮಾನ ಕೊಟ್ಟು ಆರಾಧನೆ ನಿವೃತ್ತಿ ರಾಶಿಯಲ್ಲಿ ಕಂಡು ಬಂದಂತೆ ಮಾಡಿಕೊಂಡು ಬರುವುದು.
ಈಗ ಕಾರ್ಯವನ್ನು ಮಾಡುತ್ತಿರುವ ಪ್ರಸ್ತುತ ಕೋರ್ ಕಮಿಟಿ ಗೆ ದೈವಾನುಕೂಲ. ಈ ಸಮಿತಿಯ ಸದಸ್ಯರ ಸಂಖ್ಯೆ ಬೆಸ ಸಂಖ್ಯೆಯ ಲ್ಲಿ ಸಂಖ್ಯೆ 21ರ ವರೆಗೆ ವಿಸ್ತರಿಸಿ ಗ್ರಾಮಸ್ಥರು
ಕೆಲಸಕ್ಕೆ ಇಳಿದರೆ ಕೆಲಸ ಆಗುತ್ತದೆ. ವರ್ಕಿಂಗ್ ಕಮಿಟಿ ಸದ್ರಿ ಸದಸ್ಯರ ಸಂಖ್ಯೆ ಏರಿಸಬಹುದು.ಕಳೆಯುವ ಹಾಗಿಲ್ಲ.ಸದ್ರಿ ಕ್ಷೇತ್ರ ನಿರ್ಮಾಣ ಆದರೆ ಗ್ರಾಮಕ್ಕೆ ಕ್ಷೇಮ.ಗ್ರಾಮದಿಂದ ಈ ಕ್ಷೇತ್ರ ನಿರ್ಮಾಣ ಕಾರ್ಯ ಆರಂಭ ಪ್ರಗತಿ ಆಗುತ್ತಿದ್ದಂತೆ ಭಕ್ತಾದಿಗಳ ಸಹಕಾರ ಬರುತ್ತದೆ.ಅದಕ್ಕೆ ಮುಂಚೆ ನಿವೃತ್ತಿ ರಾಶಿಯಲ್ಲಿ ಬಂದಂತಹ ಕೆಲವು ಪರಿಹಾರ ಮಾಡಬೇಕು ಎಂದು ತಿಳಿದು ಬಂದಿದೆ.

ಪ್ರಶ್ನಾ ಚಿಂತನೆಯ ಕಾರ್ಯಕ್ರಮದಲ್ಲಿ ನೂಜಿಬೈಲ್ ರಮೇಶ್ ಭಟ್,ವೇದ ವಿದ್ವಾಂಸರಾದ ಪಳ್ಳತ್ತಡ್ಕ ಘನಪಾಟಿ ಶಂಕರನಾರಾಯಣ ಭಟ್, ಪ್ರಶ್ನಾ ಚಿಂತನ ಕೋರ್ ಕಮಿಟಿ ಅಧ್ಯಕ್ಷ ಸದಾಶಿವ ಆಚಾರ್ಯ ಸೇರಿದಂತೆ ಊರಿನ ಪರವೂರಿನ ಭಕ್ತಾದಿಗಳು ಉಪಸ್ಥಿತರಿದ್ದರು.

Advertisement
Previous Post

(ಜೂ.25) ಮುಂಡೂರು: ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ 8ನೇ ವರ್ಷದ ಸಾರ್ವಜನಿಕ “ಶ್ರೀ ಶನಿಪೂಜೆ ಹಾಗೂ ಅರ್ಧ ಏಕಾಹ ಭಜನೆ”

Next Post

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕೋತ್ಸವ ‘VIBGYOR-2022’

OtherNews

ಮಾಣಿ: ಕೊಡಾಜೆಯಲ್ಲಿ ‘ನಕ್ಷತ್ರ ಸಭಾಂಗಣ’ ಲೋಕಾರ್ಪಣೆ…!!
Featured

ಮಾಣಿ: ಕೊಡಾಜೆಯಲ್ಲಿ ‘ನಕ್ಷತ್ರ ಸಭಾಂಗಣ’ ಲೋಕಾರ್ಪಣೆ…!!

January 24, 2026
ಪುತ್ತೂರು:(ಜ.25) ಪ್ರಗತಿ ಯುವಕ ಮಂಡಲ (ರಿ.) ರೋಟರಿಪುರ ಪುತ್ತೂರು | 43 ನೇ ವರ್ಷದ ಸಾರ್ವಜನಿಕ ಶ್ರೀ  ಸತ್ಯನಾರಾಯಣ ಕಲ್ಪೋಕ್ತ ಪೂಜೆ..!!
ಧಾರ್ಮಿಕ

ಪುತ್ತೂರು:(ಜ.25) ಪ್ರಗತಿ ಯುವಕ ಮಂಡಲ (ರಿ.) ರೋಟರಿಪುರ ಪುತ್ತೂರು | 43 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಕಲ್ಪೋಕ್ತ ಪೂಜೆ..!!

January 24, 2026
ವಕ್ಫ್ ನಿಂದ  ಮೂರು  ಮಸೀದಿಗಳಿಗೆ  ಒಟ್ಟು 50ಲಕ್ಷ  ಅನುದಾನ  ಬಿಡುಗಡೆ : ಶಾಸಕ ಅಶೋಕ್ ರೈ..!!
Featured

ವಕ್ಫ್ ನಿಂದ  ಮೂರು  ಮಸೀದಿಗಳಿಗೆ  ಒಟ್ಟು 50ಲಕ್ಷ  ಅನುದಾನ  ಬಿಡುಗಡೆ : ಶಾಸಕ ಅಶೋಕ್ ರೈ..!!

January 16, 2026
ಮನೆ ಬೆಂಕಿಗಾಹುತಿ : ಅಪಾರ ನಾಶ ನಷ್ಟ..!!
ಕ್ರೈಮ್

ಮನೆ ಬೆಂಕಿಗಾಹುತಿ : ಅಪಾರ ನಾಶ ನಷ್ಟ..!!

January 15, 2026
ವಿಟ್ಲ : ಜಾತ್ರೋತ್ಸವಕ್ಕೆ ಧ್ವಜಾರೋಹಣ..!!
ಧಾರ್ಮಿಕ

ವಿಟ್ಲ : ಜಾತ್ರೋತ್ಸವಕ್ಕೆ ಧ್ವಜಾರೋಹಣ..!!

January 14, 2026
ವಿಟ್ಲ: ಹಿರಿಯ ಟೈಲರ್ ಸಂಜೀವ ಮಡಿವಾಳ ಚಂದಳಿಕೆ ನಿಧನ..!!!
Featured

ವಿಟ್ಲ: ಹಿರಿಯ ಟೈಲರ್ ಸಂಜೀವ ಮಡಿವಾಳ ಚಂದಳಿಕೆ ನಿಧನ..!!!

January 13, 2026

Leave a Reply Cancel reply

Your email address will not be published. Required fields are marked *

Recent News

ಮದ್ದಡ್ಕ: ಡಾ. ಹರೀಶ್ ಶೆಣೈಯವರ ಪುತ್ರ ಹೇಮಂತ್ ಆತ್ಮಹತ್ಯೆ..!!!

ಮದ್ದಡ್ಕ: ಡಾ. ಹರೀಶ್ ಶೆಣೈಯವರ ಪುತ್ರ ಹೇಮಂತ್ ಆತ್ಮಹತ್ಯೆ..!!!

January 26, 2026
ಪುತ್ತೂರು: ಬಪ್ಪಳಿಗೆ ಬಳಿ ಕಾರು ಮತ್ತು ರಿಕ್ಷಾ ನಡುವೆ ಡಿಕ್ಕಿ..!!

ಪುತ್ತೂರು: ಬಪ್ಪಳಿಗೆ ಬಳಿ ಕಾರು ಮತ್ತು ರಿಕ್ಷಾ ನಡುವೆ ಡಿಕ್ಕಿ..!!

January 26, 2026
ಮುಂಡೂರು : ಲಾಕ್ ಡೌನ್ ನಡುವೆ ಕೋಳಿ ಅಂಕ : ಪೊಲೀಸರಿಂದ ದಾಳಿ, ನಗದು ಹಾಗೂ ವಾಹನ ವಶ

ವಿಟ್ಲ: ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ. ಸದಸ್ಯನ ತೋಟದಲ್ಲಿ ಕೋಳಿ ಅಂಕ ಜೂಜಾಟಕ್ಕೆ ದಾಳಿ: ನಾಲ್ವರ ಬಂಧನ, ನಗದು ಹಾಗೂ ಕೋಳಿಗಳ ವಶ…!!

January 25, 2026
ಪುತ್ತೂರು: ದೇವಸ್ಥಾನದ ಜಾಗದಲ್ಲಿದ್ದ ಮನೆ ಹಾಡಹಗಲೇ ಧ್ವಂಸ..!!

ಪುತ್ತೂರು: ದೇವಸ್ಥಾನದ ಜಾಗದಲ್ಲಿದ್ದ ಮನೆ ಹಾಡಹಗಲೇ ಧ್ವಂಸ..!!

January 25, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page