Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು : ಸಾಕು ನಾಯಿ ಚಿನ್ನು ಕಾಣೆ; ಹುಡುಕಿಕೊಟ್ಟವರಿಗೆ ₹50 ಸಾವಿರ ನೀಡುವ ಘೋಷಣೆ..!!

    ಪುತ್ತೂರು : ಸಾಕು ನಾಯಿ ಚಿನ್ನು ಕಾಣೆ; ಹುಡುಕಿಕೊಟ್ಟವರಿಗೆ ₹50 ಸಾವಿರ ನೀಡುವ ಘೋಷಣೆ..!!

    ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಮುಂಗಾರು ಮೇಳ ಆರಂಭ..!!

    ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಮುಂಗಾರು ಮೇಳ ಆರಂಭ..!!

    ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶುಶ್ರೂಷಕಿಗೆ ಲೈಂಗಿಕ ಕಿರುಕುಳ ಆರೋಪ: ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು..!!

    ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶುಶ್ರೂಷಕಿಗೆ ಲೈಂಗಿಕ ಕಿರುಕುಳ ಆರೋಪ: ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು..!!

    ಹೃದಯಾಘಾತದಿಂದಾಗಿ ಕರ್ತವ್ಯ ನಿರತ ಮಿತ್ತೂರಿನ ಮೆಸ್ಕಾಂ ಉದ್ಯೋಗಿ ನಿಧನ..!!

    ಹೃದಯಾಘಾತದಿಂದಾಗಿ ಕರ್ತವ್ಯ ನಿರತ ಮಿತ್ತೂರಿನ ಮೆಸ್ಕಾಂ ಉದ್ಯೋಗಿ ನಿಧನ..!!

    ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ಲೋಗೋ ಹಾಗೂ ಟ್ಯಾಗ್ ಲೈನ್ ( ಧ್ಯೇಯ ವಾಕ್ಯ) ವಿನ್ಯಾಸ ಸ್ಪರ್ಧೆ

    ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ಲೋಗೋ ಹಾಗೂ ಟ್ಯಾಗ್ ಲೈನ್ ( ಧ್ಯೇಯ ವಾಕ್ಯ) ವಿನ್ಯಾಸ ಸ್ಪರ್ಧೆ

    ಪುತ್ತೂರು: ಬನ್ನೂರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸೂರಜ್ ನಿಧನ..!!

    ಪುತ್ತೂರು: ಬನ್ನೂರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸೂರಜ್ ನಿಧನ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು : ಸಾಕು ನಾಯಿ ಚಿನ್ನು ಕಾಣೆ; ಹುಡುಕಿಕೊಟ್ಟವರಿಗೆ ₹50 ಸಾವಿರ ನೀಡುವ ಘೋಷಣೆ..!!

    ಪುತ್ತೂರು : ಸಾಕು ನಾಯಿ ಚಿನ್ನು ಕಾಣೆ; ಹುಡುಕಿಕೊಟ್ಟವರಿಗೆ ₹50 ಸಾವಿರ ನೀಡುವ ಘೋಷಣೆ..!!

    ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಮುಂಗಾರು ಮೇಳ ಆರಂಭ..!!

    ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಮುಂಗಾರು ಮೇಳ ಆರಂಭ..!!

    ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶುಶ್ರೂಷಕಿಗೆ ಲೈಂಗಿಕ ಕಿರುಕುಳ ಆರೋಪ: ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು..!!

    ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶುಶ್ರೂಷಕಿಗೆ ಲೈಂಗಿಕ ಕಿರುಕುಳ ಆರೋಪ: ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು..!!

    ಹೃದಯಾಘಾತದಿಂದಾಗಿ ಕರ್ತವ್ಯ ನಿರತ ಮಿತ್ತೂರಿನ ಮೆಸ್ಕಾಂ ಉದ್ಯೋಗಿ ನಿಧನ..!!

    ಹೃದಯಾಘಾತದಿಂದಾಗಿ ಕರ್ತವ್ಯ ನಿರತ ಮಿತ್ತೂರಿನ ಮೆಸ್ಕಾಂ ಉದ್ಯೋಗಿ ನಿಧನ..!!

    ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ಲೋಗೋ ಹಾಗೂ ಟ್ಯಾಗ್ ಲೈನ್ ( ಧ್ಯೇಯ ವಾಕ್ಯ) ವಿನ್ಯಾಸ ಸ್ಪರ್ಧೆ

    ಪುತ್ತೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಆಸ್ಪತ್ರೆಯ ಲೋಗೋ ಹಾಗೂ ಟ್ಯಾಗ್ ಲೈನ್ ( ಧ್ಯೇಯ ವಾಕ್ಯ) ವಿನ್ಯಾಸ ಸ್ಪರ್ಧೆ

    ಪುತ್ತೂರು: ಬನ್ನೂರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸೂರಜ್ ನಿಧನ..!!

    ಪುತ್ತೂರು: ಬನ್ನೂರು ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸೂರಜ್ ನಿಧನ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಧಾರ್ಮಿಕ

ಮಾಣಿ: ಬಾನೊಟ್ಟಿನಲ್ಲಿ ಶಿವಸಾನಿಧ್ಯ ಪತ್ತೆ ವಿಚಾರ: ದೇವಾಲಯದ ಜೀರ್ಣೋದ್ಧಾರ ಉದ್ದೇಶಿತ ಅಷ್ಟಮಂಗಲ ಪ್ರಶ್ನಾ ಚಿಂತನೆ: ಮತ್ತೆ ಮುನ್ನಲೆಯತ್ತ “ಬಾನೊಟ್ಟು ಮಠ ಉಮಾಮಹೇಶ್ವರ ಕ್ಷೇತ್ರ”

June 24, 2022
in ಧಾರ್ಮಿಕ, ಬಂಟ್ವಾಳ
0
ಮಾಣಿ: ಬಾನೊಟ್ಟಿನಲ್ಲಿ ಶಿವಸಾನಿಧ್ಯ ಪತ್ತೆ ವಿಚಾರ: ದೇವಾಲಯದ ಜೀರ್ಣೋದ್ಧಾರ ಉದ್ದೇಶಿತ ಅಷ್ಟಮಂಗಲ ಪ್ರಶ್ನಾ ಚಿಂತನೆ: ಮತ್ತೆ ಮುನ್ನಲೆಯತ್ತ “ಬಾನೊಟ್ಟು ಮಠ ಉಮಾಮಹೇಶ್ವರ ಕ್ಷೇತ್ರ”
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಬಾನೊಟ್ಟು ಎಂಬಲ್ಲಿ ಕೆಲವು ದಶಕಗಳ ಹಿಂದೆ ರೈಲು ಮಾರ್ಗ ನಿರ್ಮಾಣ ವೇಳೆ ತೆರವುಗೊಂಡ ಪ್ರಾಚೀನ ದೇವಾಲಯದ ಜೀರ್ಣೋದ್ಧಾರ ಉದ್ದೇಶಿತ ಅಷ್ಟಮಂಗಲ ಪ್ರಶ್ನಾ ಚಿಂತನೆಯು ,ದೈವಜ್ಞ ಕೇಶವ ಭಟ್ ಮಿತ್ತೂರು ರವರ ನೇತೃತ್ವದಲ್ಲಿ ಜೂನ್ 20ರಿಂದ 22ರ ವರೆಗೆ ಜರುಗಿತು.

Advertisement
Advertisement
Advertisement

ಪ್ರಶ್ನಾ ಚಿಂತನೆಯ ಮೊದಲ ದಿನ ಭಕ್ತಾದಿಗಳಿಂದ ದೈವಜ್ಞರ ಸ್ವಾಗತ ಜರುಗಿತು.ಬಳಿಕ ಬಾನೊಟ್ಟು ದೇವಾಲಯದ ಅವಶೇಷಗಳ ಸಮೀಪದಲ್ಲಿ ರಾಶಿ ಪೂಜೆ ಜರುಗಿತು.ಅಷ್ಟ ಮಂಗಲಕ್ಕೆ ಹಾಕುವ ಮಂಡಲ ,ಹೂವು,ಗಂಧ ಪುಷ್ಪವನ್ನು ಒಂದು ತಟ್ಟೆಯಲ್ಲಿಟ್ಟು ಒಬ್ಬ ಬಾಲಕನ ಕೈಗೆ ಕೊಟ್ಟು ಮಂಡಲಕ್ಕೆ ಮೂರು ಪ್ರದಕ್ಷಿಣೆ ಹಾಕಿ ಸ್ವರ್ಣನ್ಯಾಸ ಮಾಡುವ ಮೂಲಕ ಪ್ರಶ್ನಾ ಚಿಂತನೆಯ ಆರಂಭ ಆಯಿತು.ಈ ಪ್ರಶ್ನಾ ಚಿಂತನೆಯ ಸಮಯದಲ್ಲಿ ಮಾಣಿ ಗ್ರಾಮಕ್ಕೆ ಸಂಬಂಧಿಸಿದಂತೆ ಹಲವಾರು ಕುತೂಹಲಕಾರಿ ಸಂಗತಿ ಅನಾವರಣಗೊಂಡಿತು. ಹಲವಾರು ವರ್ಷಗಳಿಂದ ಜನರ ದಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ ಹಲವು ಗೊಂದಲ ನಿವಾರಿಸಲು ಯಶಸ್ವಿಯಾಯಿತು.

ರೈಲುಮಾರ್ಗದ ನಿರ್ಮಾಣ ದ ವೇಳೆ ತೆರವು ಗೊಂಡ ಪ್ರಾಚೀನ ದೇವಾಲಯ

Advertisement

ಸುಮಾರು 700 ವರ್ಷದ ಪ್ರಾಚೀನವಾದ ಆರಾಧನ ಕೇಂದ್ರವಾಗಿತ್ತು. ಈ ಆರಾಧನಾ ಕೇಂದ್ರ ಮಠಾಯತನ ವ್ಯವಸ್ಥೆ( ವಿವಿಧ ದೇವರುಗಳ ಒಂದೇ ಗರ್ಭಗುಡಿಯಲ್ಲಿ ಆರಾಧನೆ-ವೇದಾದ್ಯಯನ ಹೋಮ ಹವನಗಳು ನಡೆಯುತ್ತಿದ್ದ ಜಾಗ) ಗೆ ಒಳಪಟ್ಟ ಲಕ್ಷಣಗಳು ಗೋಚರಿಸಿದೆ.ಅಲ್ಲೇ ಸನಿಹದಲ್ಲಿ ಸನ್ಯಾಸಿಕೋಡಿ ಎಂಬ ಜಾಗದಲ್ಲಿ ಇರುವ ಕಟ್ಟೆಗೂ ಈ ಕ್ಷೇತ್ರಕ್ಕೂ ಸಂಬಂಧ ಇದೆ.ಅದನ್ನು ಈ ಕ್ಷೇತ್ರದ ವತಿಯಿಂದ ಜೀರ್ಣೋದ್ಧಾರ ಮಾಡಬೇಕೆಂದು ಕಂಡು ಬಂದಿದೆ.ಈ ನಾಶವಾದ ಆರಾಧನ ಕೇಂದ್ರ ಇದೊಂದು ಶೈವ ವೈಷ್ಣವ ಸಂಮಿಶ್ರ ಆರಾಧನಾ ಕೇಂದ್ರ ಆಗಿದ್ದು, ಒಂದು ಕಾಲದಲ್ಲಿ ಈ ಕ್ಷೇತ್ರಕ್ಕೆ ನೈವೇದ್ಯ ಕ್ಕೆ ಅಕ್ಕಿಯನ್ನು ಒದಗಿಸುವ ಉಂಬಳಿ ಭೂಮಿಗಳಿದ್ದವು.

ಪ್ರಶ್ನಾ ಚಿಂತನೆಯ ಆಧಾರದ ಮೇಲೆ ಅದರ ಹೆಸರು “ಬಾನೊಟ್ಟು ಮಠ ಉಮಾಮಹೇಶ್ವರ ಕ್ಷೇತ್ರ ” ಎಂಬುದೇ ಆಗಿದೆ. ಇಲ್ಲಿ ಶಿವನನ್ನು ಪ್ರಧಾನ ದೇವರಾಗಿ ಆರಾಧನೆ ಜೊತೆಯಲ್ಲಿ ವೆಂಕಟರಮಣ ದೇವರ ಆರಾಧನೆ ಪ್ರಾಚೀನ ಕಾಲದಲ್ಲಿ ನಡೆಯುತಿತ್ತು. ವಿವಿಧ ದೇವರ ಆರಾಧನೆ ಇಲ್ಲಿ ಎಂಬ ಸಂಗತಿ ತಿಳಿದು ಬಂದಿದೆ.

ಈ ಆರಾಧನೆ ಕೇಂದ್ರದಲ್ಲಿ ಪ್ರಾಚೀನ ಕಾಲದಲ್ಲಿ ನವರಾತ್ರಿ ನಡೆಯುತಿತ್ತು.ಮುಂದೆಯೂ ಕ್ಷೇತ್ರ ನಿರ್ಮಾಣ ಆದ ಬಳಿಕವೂ ನಡೆಯಬೇಕು. ಈ ಆರಾಧನೆ ಕೇಂದ್ರ ಕ್ಷೇತ್ರದ ಸಂಬಂಧಿ ನಾಗ ದೇವರು ರಕ್ತೇಶ್ವರಿ,ಚಾಮುಂಡಿ ( ಗುಡ್ಡ ಚಾಮುಂಡಿ) ,ಕೊರತಿ ಮತ್ತು ಪಂಜುರ್ಲಿ ಗುಳಿಗ ಸಾನ್ನಿದ್ಯ ಮೂಲದಲ್ಲಿ ಇತ್ತು.ನಾಗ ಮತ್ತು ರಕ್ತೇಶ್ವರಿ ಸಾನ್ನಿದ್ಯ ರೈಲು ಮಾರ್ಗ ನಿರ್ಮಾಣ ಸಮಯದಲ್ಲಿ ತೆರವುಗೊಂಡಿದ್ದು ನಾಗ ಸಾನ್ನಿಧ್ಯ ಮಾತ್ರ ಸಮೀಪದ ಜಾಗದಲ್ಲಿ ಆರಾಧನೆ ಪಡೆಯುತ್ತಿವೆ.ಉಳಿದವುಗಳನ್ನು ಸ್ತಳಾಂತರಿದ ನೂತನ ದೇವಾಲಯ ನಿವೇಶನದಲ್ಲಿ ಪ್ರತಿಷ್ಟೆ ಮಾಡಬೇಕಿದೆ.

ಪ್ರಾಚೀನ ಕಾಲದಲ್ಲಿ ಈ ಆರಾಧನ ಕೇಂದ್ರಕ್ಕೆ ಗ್ರಾಮದ ದೈವದ ಒಲಸರಿ ಇತ್ತು. ಗ್ರಾಮದ ಪ್ರಧಾನ ದೈವ ಗುಡ್ಡೆ ಚಾಮುಂಡಿ ದೈವಕ್ಕೂ ಈ ಕ್ಷೇತ್ರಕ್ಕೂ ಸಂಬಂಧ ಇದೆ. ಈ ದೇವಾಲಯದ ಪಾಳುಬಿದ್ದ ತೀರ್ಥ ಬಾವಿಯ ನೀರು ವಾತ ರೋಗ ನಿವಾರಕ.ಅದನ್ನು ಸ್ವಚ್ಚಗೊಳಿಸಿ ಸ್ಮಾರಕ ಆಗಿ ಕ್ಷೇತ್ರದ ಆದಿ ಜಾಗವಾಗಿ ಸಂರಕ್ಷಣೆ ಮಾಡಿ ಬರಬೇಕು. ಮಾಣಿ ಉಳ್ಳಾಲ್ತಿ ದೈವಕ್ಕೂ ಈ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ಇದೆ ಎಂದು ಈ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ.

ಗ್ರಾಮ ದೈವಗಳಿಗೆ ಈ ಕ್ಷೇತ್ರ ನಿರ್ಮಾಣ ಮಾಡುವ ವೇಳೆ ಪರಿಸರದಲ್ಲಿ ಸೂಕ್ತ ಸ್ಥಾನಮಾನ ಕೊಟ್ಟು ಆರಾಧನೆ ನಿವೃತ್ತಿ ರಾಶಿಯಲ್ಲಿ ಕಂಡು ಬಂದಂತೆ ಮಾಡಿಕೊಂಡು ಬರುವುದು.
ಈಗ ಕಾರ್ಯವನ್ನು ಮಾಡುತ್ತಿರುವ ಪ್ರಸ್ತುತ ಕೋರ್ ಕಮಿಟಿ ಗೆ ದೈವಾನುಕೂಲ. ಈ ಸಮಿತಿಯ ಸದಸ್ಯರ ಸಂಖ್ಯೆ ಬೆಸ ಸಂಖ್ಯೆಯ ಲ್ಲಿ ಸಂಖ್ಯೆ 21ರ ವರೆಗೆ ವಿಸ್ತರಿಸಿ ಗ್ರಾಮಸ್ಥರು
ಕೆಲಸಕ್ಕೆ ಇಳಿದರೆ ಕೆಲಸ ಆಗುತ್ತದೆ. ವರ್ಕಿಂಗ್ ಕಮಿಟಿ ಸದ್ರಿ ಸದಸ್ಯರ ಸಂಖ್ಯೆ ಏರಿಸಬಹುದು.ಕಳೆಯುವ ಹಾಗಿಲ್ಲ.ಸದ್ರಿ ಕ್ಷೇತ್ರ ನಿರ್ಮಾಣ ಆದರೆ ಗ್ರಾಮಕ್ಕೆ ಕ್ಷೇಮ.ಗ್ರಾಮದಿಂದ ಈ ಕ್ಷೇತ್ರ ನಿರ್ಮಾಣ ಕಾರ್ಯ ಆರಂಭ ಪ್ರಗತಿ ಆಗುತ್ತಿದ್ದಂತೆ ಭಕ್ತಾದಿಗಳ ಸಹಕಾರ ಬರುತ್ತದೆ.ಅದಕ್ಕೆ ಮುಂಚೆ ನಿವೃತ್ತಿ ರಾಶಿಯಲ್ಲಿ ಬಂದಂತಹ ಕೆಲವು ಪರಿಹಾರ ಮಾಡಬೇಕು ಎಂದು ತಿಳಿದು ಬಂದಿದೆ.

ಪ್ರಶ್ನಾ ಚಿಂತನೆಯ ಕಾರ್ಯಕ್ರಮದಲ್ಲಿ ನೂಜಿಬೈಲ್ ರಮೇಶ್ ಭಟ್,ವೇದ ವಿದ್ವಾಂಸರಾದ ಪಳ್ಳತ್ತಡ್ಕ ಘನಪಾಟಿ ಶಂಕರನಾರಾಯಣ ಭಟ್, ಪ್ರಶ್ನಾ ಚಿಂತನ ಕೋರ್ ಕಮಿಟಿ ಅಧ್ಯಕ್ಷ ಸದಾಶಿವ ಆಚಾರ್ಯ ಸೇರಿದಂತೆ ಊರಿನ ಪರವೂರಿನ ಭಕ್ತಾದಿಗಳು ಉಪಸ್ಥಿತರಿದ್ದರು.

Previous Post

(ಜೂ.25) ಮುಂಡೂರು: ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ 8ನೇ ವರ್ಷದ ಸಾರ್ವಜನಿಕ “ಶ್ರೀ ಶನಿಪೂಜೆ ಹಾಗೂ ಅರ್ಧ ಏಕಾಹ ಭಜನೆ”

Next Post

ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಾರ್ಷಿಕೋತ್ಸವ ‘VIBGYOR-2022’

OtherNews

ಹೃದಯಾಘಾತದಿಂದಾಗಿ ಕರ್ತವ್ಯ ನಿರತ ಮಿತ್ತೂರಿನ ಮೆಸ್ಕಾಂ ಉದ್ಯೋಗಿ ನಿಧನ..!!
Featured

ಹೃದಯಾಘಾತದಿಂದಾಗಿ ಕರ್ತವ್ಯ ನಿರತ ಮಿತ್ತೂರಿನ ಮೆಸ್ಕಾಂ ಉದ್ಯೋಗಿ ನಿಧನ..!!

June 12, 2026
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ತೃತೀಯ ವರ್ಷದ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ ; ಪದಾಧಿಕಾರಿಗಳ ಆಯ್ಕೆ.!!
ಧಾರ್ಮಿಕ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ತೃತೀಯ ವರ್ಷದ ಸಾರ್ವಜನಿಕ ವರಮಹಾಲಕ್ಷ್ಮಿ ಪೂಜೆ ; ಪದಾಧಿಕಾರಿಗಳ ಆಯ್ಕೆ.!!

June 11, 2026
ಗಡಿಯಾರ: ಭೀಕರ ಅಪಘಾತ: ಕಾರು ಪಲ್ಟಿ: ಚಾಲಕ ಗಂಭೀರ..!!
Featured

ಗಡಿಯಾರ: ಭೀಕರ ಅಪಘಾತ: ಕಾರು ಪಲ್ಟಿ: ಚಾಲಕ ಗಂಭೀರ..!!

June 10, 2026
ಬಂಟ್ವಾಳ: ಸೀಮಂತ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದಾಗ ಮಿನಿ ಬಸ್ ಪಲ್ಟಿ – ಓರ್ವ ಸಾವು..!!
ಕ್ರೈಮ್

ಬಂಟ್ವಾಳ: ಸೀಮಂತ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದಾಗ ಮಿನಿ ಬಸ್ ಪಲ್ಟಿ – ಓರ್ವ ಸಾವು..!!

June 9, 2026
ಬಂಟ್ವಾಳ: ಅಕ್ರಮ ಗೋಹತ್ಯೆ ಪ್ರಕರಣ: ಆರೋಪಿ ಮನೆ ಹಾಗೂ ದನದ ಕೊಟ್ಟಿಗೆ ಜಪ್ತಿ..!!!
Featured

ಬಂಟ್ವಾಳ: ಅಕ್ರಮ ಗೋಹತ್ಯೆ ಪ್ರಕರಣ: ಆರೋಪಿ ಮನೆ ಹಾಗೂ ದನದ ಕೊಟ್ಟಿಗೆ ಜಪ್ತಿ..!!!

June 8, 2026
ವಿಟ್ಲ: ಬೊಬ್ಬೆಕೇರಿ ರಸ್ತೆ ಕಾಮಗಾರಿ ಆರಂಭ ಹಿನ್ನೆಲೆ: 3 ತಿಂಗಳ ವರೆಗೆ ಬದಲಿ ರಸ್ತೆ ಬಳಸಲು ಜಿಲ್ಲಾಧಿಕಾರಿ ಆದೇಶ..!!
Featured

ವಿಟ್ಲ: ಬೊಬ್ಬೆಕೇರಿ ರಸ್ತೆ ಕಾಮಗಾರಿ ಆರಂಭ ಹಿನ್ನೆಲೆ: 3 ತಿಂಗಳ ವರೆಗೆ ಬದಲಿ ರಸ್ತೆ ಬಳಸಲು ಜಿಲ್ಲಾಧಿಕಾರಿ ಆದೇಶ..!!

June 7, 2026

Leave a Reply Cancel reply

Your email address will not be published. Required fields are marked *

Recent News

11 ಕೋಟಿ ಮೌಲ್ಯದ ಹೈಡ್ರೋಪೋನಿಕ್ಸ್ ಗಾಂಜಾ ಸಮೇತ ಸಿಕ್ಕಿಬಿದ್ದ ಕೇರಳದ ಬ್ಯೂಟಿ ಕಂಟೆಸ್ಟೆಂಟ್..!

11 ಕೋಟಿ ಮೌಲ್ಯದ ಹೈಡ್ರೋಪೋನಿಕ್ಸ್ ಗಾಂಜಾ ಸಮೇತ ಸಿಕ್ಕಿಬಿದ್ದ ಕೇರಳದ ಬ್ಯೂಟಿ ಕಂಟೆಸ್ಟೆಂಟ್..!

June 12, 2026
ಪುತ್ತೂರು : ಸಾಕು ನಾಯಿ ಚಿನ್ನು ಕಾಣೆ; ಹುಡುಕಿಕೊಟ್ಟವರಿಗೆ ₹50 ಸಾವಿರ ನೀಡುವ ಘೋಷಣೆ..!!

ಪುತ್ತೂರು : ಸಾಕು ನಾಯಿ ಚಿನ್ನು ಕಾಣೆ; ಹುಡುಕಿಕೊಟ್ಟವರಿಗೆ ₹50 ಸಾವಿರ ನೀಡುವ ಘೋಷಣೆ..!!

June 12, 2026
ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಮುಂಗಾರು ಮೇಳ ಆರಂಭ..!!

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ಮುಂಗಾರು ಮೇಳ ಆರಂಭ..!!

June 12, 2026
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶುಶ್ರೂಷಕಿಗೆ ಲೈಂಗಿಕ ಕಿರುಕುಳ ಆರೋಪ: ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು..!!

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಶುಶ್ರೂಷಕಿಗೆ ಲೈಂಗಿಕ ಕಿರುಕುಳ ಆರೋಪ: ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು..!!

June 12, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.