Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಅನಾರೋಗ್ಯದ ಹಿನ್ನಲೆ : ಯುವತಿ ಮೃತ್ಯು…!!!

    ಅನಾರೋಗ್ಯದ ಹಿನ್ನಲೆ : ಯುವತಿ ಮೃತ್ಯು…!!!

    ವಿಟ್ಲ ಗ್ಯಾರೇಜ್ ಮಾಲಕರ ಸಂಘದ ಮಹಾ ಸಭೆ ಹಾಗೂ ಪದಗ್ರಹಣ..!!

    ವಿಟ್ಲ ಗ್ಯಾರೇಜ್ ಮಾಲಕರ ಸಂಘದ ಮಹಾ ಸಭೆ ಹಾಗೂ ಪದಗ್ರಹಣ..!!

    ಹೋಂ ಸ್ಟೇ ಬಾತ್‌ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು…!!!

    ಹೋಂ ಸ್ಟೇ ಬಾತ್‌ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು…!!!

    ಪುತ್ತೂರು : ರೈಲ್ವೇ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ…!!

    ಪುತ್ತೂರು : ರೈಲ್ವೇ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ…!!

    ಪುತ್ತೂರು: ಧಾರ್ಮಿಕ ದ್ವೇಷ ಭಾಷಣ; ಪ್ರಭಾಕರ್ ಭಟ್ ಕಲ್ಲಡ್ಕ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಧಾರ್ಮಿಕ ದ್ವೇಷ ಭಾಷಣ; ಪ್ರಭಾಕರ್ ಭಟ್ ಕಲ್ಲಡ್ಕ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲು..!!

    (ಅ.26) ದ.ಕ ಗ್ಯಾರೇಜ್ ಮಾಲಕರ ಸಂಘ (ರಿ.) ಮಂಗಳೂರು ಇದರ ವಿಟ್ಲ ವಲಯದ ಮಹಾಸಭೆ : ಪದಗ್ರಹಣ ಸಮಾರಂಭ..!!

    (ಅ.26) ದ.ಕ ಗ್ಯಾರೇಜ್ ಮಾಲಕರ ಸಂಘ (ರಿ.) ಮಂಗಳೂರು ಇದರ ವಿಟ್ಲ ವಲಯದ ಮಹಾಸಭೆ : ಪದಗ್ರಹಣ ಸಮಾರಂಭ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಅನಾರೋಗ್ಯದ ಹಿನ್ನಲೆ : ಯುವತಿ ಮೃತ್ಯು…!!!

    ಅನಾರೋಗ್ಯದ ಹಿನ್ನಲೆ : ಯುವತಿ ಮೃತ್ಯು…!!!

    ವಿಟ್ಲ ಗ್ಯಾರೇಜ್ ಮಾಲಕರ ಸಂಘದ ಮಹಾ ಸಭೆ ಹಾಗೂ ಪದಗ್ರಹಣ..!!

    ವಿಟ್ಲ ಗ್ಯಾರೇಜ್ ಮಾಲಕರ ಸಂಘದ ಮಹಾ ಸಭೆ ಹಾಗೂ ಪದಗ್ರಹಣ..!!

    ಹೋಂ ಸ್ಟೇ ಬಾತ್‌ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು…!!!

    ಹೋಂ ಸ್ಟೇ ಬಾತ್‌ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು…!!!

    ಪುತ್ತೂರು : ರೈಲ್ವೇ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ…!!

    ಪುತ್ತೂರು : ರೈಲ್ವೇ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ…!!

    ಪುತ್ತೂರು: ಧಾರ್ಮಿಕ ದ್ವೇಷ ಭಾಷಣ; ಪ್ರಭಾಕರ್ ಭಟ್ ಕಲ್ಲಡ್ಕ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಧಾರ್ಮಿಕ ದ್ವೇಷ ಭಾಷಣ; ಪ್ರಭಾಕರ್ ಭಟ್ ಕಲ್ಲಡ್ಕ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಪ್ರಕರಣ ದಾಖಲು..!!

    (ಅ.26) ದ.ಕ ಗ್ಯಾರೇಜ್ ಮಾಲಕರ ಸಂಘ (ರಿ.) ಮಂಗಳೂರು ಇದರ ವಿಟ್ಲ ವಲಯದ ಮಹಾಸಭೆ : ಪದಗ್ರಹಣ ಸಮಾರಂಭ..!!

    (ಅ.26) ದ.ಕ ಗ್ಯಾರೇಜ್ ಮಾಲಕರ ಸಂಘ (ರಿ.) ಮಂಗಳೂರು ಇದರ ವಿಟ್ಲ ವಲಯದ ಮಹಾಸಭೆ : ಪದಗ್ರಹಣ ಸಮಾರಂಭ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಅಂಕಣ

ನಾವು ಭಾರತದ ಸುಸಂಸ್ಕೃತ ಮನುಷ್ಯರಾಗೋಣ.. ✍️. ರಾಧಾಕೃಷ್ಣ ಎ ಆಡಳಿತಾಧಿಕಾರಿ, ವಿಠ್ಠಲ್ ಜೇಸಿಸ್ ಶಾಲೆ ವಿಟ್ಲ

August 15, 2022
in ಅಂಕಣ
0
ನಾವು ಭಾರತದ ಸುಸಂಸ್ಕೃತ ಮನುಷ್ಯರಾಗೋಣ.. ✍️. ರಾಧಾಕೃಷ್ಣ ಎ ಆಡಳಿತಾಧಿಕಾರಿ, ವಿಠ್ಠಲ್ ಜೇಸಿಸ್ ಶಾಲೆ ವಿಟ್ಲ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಭಾರತಕ್ಕಿಂದು ಸ್ವತಂತ್ರವಾದ 75ರ ಸಂಭ್ರಮ. ಗೌರವಾನ್ವಿತ ಪ್ರಧಾನಿಯವರ ಕಲ್ಪನೆಯಂತೆ ಈ ವರ್ಷದ ಸ್ವಾತಂತ್ರ್ಯದ ಆಚರಣೆ ಪ್ರತಿ ವರ್ಷಕ್ಕಿಂತ ಸ್ವಲ್ಪ ಭಿನ್ನ. ಮನೆಗಳ ಮೇಲೆ ಮೂರು ದಿನಗಳ ಕಾಲ ರಾರಾಜಿಸುವ ಭಾವುಟ, ಮನೆಯ ಮನಗಳಲ್ಲೂ ಸ್ವಾತಂತ್ರ್ಯ ಪಡೆದ ಸಂತೋಷದ ಹಂಚಿಕೆ ಮಾಡಿದ್ದಂತೂ ಸತ್ಯ. ನಿರ್ಧಾರ ಸರಿಯಾಗಿಯೇ ಇದೆ, ಕೆಲವು ವರ್ಷಗಳಿಂದ ನಿಯಂತ್ರಿತ ನಿಯಮಗಳ ಜೊತೆ ತಿರಂಗಗಳು ಹಾರಬೇಕಿತ್ತು ಮತ್ತು ಎಲ್ಲೆಂದರಲ್ಲಿ ಎಲ್ಲೆ ಮೀರಿ ಹಾರುವಂತಿರಲಿಲ್ಲ. ಒಳ್ಳೆಯ ಮತ್ತು ಉತ್ಪ್ರೇಕ್ಷನೀಯ ಕಲ್ಪನೆ ಅವಿಶ್ರಾಂತ ಪ್ರಧಾನಿಯವರದ್ದು. ಅವರ ನಿಷ್ಕಲ್ಮಶ ಯೋಚನೆಯನ್ನು ಸ್ವಚ್ಛವಾಗಿಯೇ ಪಾಲಿಸೋಣ.

Advertisement
Advertisement
Advertisement

Advertisement

ಭಾವುಟ ಹಂಚಿಕೆಯಾದಂತೆ ಸಂಬಂದ, ಭಾವನೆಗಳು ಯಾಕೆ ಹಂಚಿಕೆಯಾಗಿಲ್ಲ ಎನ್ನುವುದು ವಿಪರ್ಯಾಸ ಮತ್ತು ಮತ್ತೊಂದು ಬ್ರಿಟಿಷರು ಮುಂದೊಂದು ದಿನ ನಮ್ಮನ್ನು ಪರಾತಂತ್ರ್ಯಕ್ಕೆ ಒಳಗಾಗಿಸುತ್ತಾರೇನೋ ಎಂಬ ಆತಂಕ ಮನೆ ಮಾಡಿದೆ.
ರಾಷ್ಟ್ರ ಕವಿ ಕುವೆಂಪು ರವರು ಹೇಳಿದ
” ಮತದ ಬಿರುಕುಗಳನು ತೊರೆವೆ
ನುಡಿಗಳೊಡಕುಗಳನು ಮರೆವೆ
ತೊತ್ತ ತೊಡಕುಗಳನು ಬಿರಿವೆ
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು ” ಎಂಬ ಭಾರತ ಮಾತೆಯ ಬಗೆಗಿನ ಸಾಲುಗಳು ಕೇವಲ ಕನ್ನಡ ಓದುಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಮೀಸಲಾಯಿತೇ? ಯಾಕೆಂದರೆ ನಾವು ಇದಾವುದನ್ನು ತೊರೆದಿಲ್ಲ, ಮರೆತಿಲ್ಲ, ಬಿಟ್ಟಿಲ್ಲ. ನಾವು ಓದುತ್ತಿರುವ 25 ವರ್ಷಗಳ ಹಿಂದಿನ ಕಾಲಕ್ಕೆ ಈಗಿರುವ ಜಾತಿ, ಮತ, ಧರ್ಮಗಳ ಬಿರುಕುಗಳು ಇರಲಿಲ್ಲವೇ ಇಲ್ಲ. ಆಗಲೂ ಪಠ್ಯಕ್ರಮದಲ್ಲಿ, ಸಮಾಜದಲ್ಲಿ ಈಗಿರುವ ಎಲ್ಲವೂ ಇತ್ತು ಎಲ್ಲರೂ ಇದ್ದರು. ಆದರೆ ಆಗ ಯಾವ ಕ್ಲೇಶವೂ ಬರಲಿಲ್ಲವೆಂಬುದು ಈಗ ಚರ್ಚಿಸುವವರಿಗೆ ಅನುಭವ ವೇದ್ಯವಾಗಿಲ್ಲವೇ? ಒಂದು ವೇಳೆ ಹೌದಾದರೆ ನಾವು ಪ್ರಸ್ತುತ ಅಪರಿಮಿತ ಬುದ್ದಿವಂತರಾಗಿದ್ದೇವೆಯೇ? ಯೋಚಿಸಬೇಕಾಗಿದೆ.

Advertisement
Advertisement

ಕೆಸರಿನ ಕೊಳದಲ್ಲಿ ಮಕರ ಮತ್ತು ಗಜ ಹೋರಾಡಿದರೆ ಸಾಮಿಪ್ಯತೆಯಲ್ಲಿರುವ ಅನೇಕ ಜಲಚರಗಳು, ಹೂ ರಾಶಿಗಳು ದ್ವಂಸವಾಗುವಂತೆ ರಾಜಕೀಯ ಮತ್ತು ಧರ್ಮದ ನೆಪದಲ್ಲಿ ಜನ ಸಾಮಾನ್ಯರನ್ನು ಯಾಕೆ ಬಲಿ ತೆಗೆದುಕೊಳ್ಳುತ್ತೀರಿ? ನಾಯಕರೇ ನಾವು ಸಾಮಾಜಿಕ ಮಣ್ಣನೆಯಂತೆ ಒಟ್ಟಾಗಿ ಬದುಕುವುದು ನಿಮಗಿಷ್ಟವಿಲ್ಲವೇ? ಭಾರತ ಮಾತೆಯ ನೆಲದಲ್ಲಿದ್ದು, ಶುದ್ಧ ಗಾಳಿ ನೀರು ಸೇವಿಸಿ ಜಿಗಣೆಯಂತೆ ಅದೇ ಶರೀರಕ್ಕೆ ನೋವು ಕೊಡುವ ದೇಶದ್ರೋಹಿಗಳಿಗೆ ಆಶ್ರಯದಾತರಾಗಿಬಿಟ್ಟಿರೇ?

ನಮಗೆಲ್ಲಾ ಗೊತ್ತು ಪ್ರಸ್ತುತ ಪ್ರಚಲಿತದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಂತೆ ದೇಶಕ್ಕಾಗಿ ಸೆರೆಮನೆಯಲ್ಲಿದ್ದು ಶಿಕ್ಷೆಯನ್ನು ಅನುಭವಿಸಿ ಹೊರಬರಲಾರದೆ ನೇಣಿಗೊ, ಸಮಾಧಿಯಂತ ಹ ಬ್ರಿಟಿಷರ ಕ್ರೂರ ಹಿಂಸೆಗೆ ಬಲಿಯಾದ ಎಳೆಯ, ಹಿರಿಯ ಜೀವಗಳನ್ನು ನಾವು ನೆನಪಿಸುತ್ತಿಲ್ಲವೆಂದು. ಆದರೆ ಅವರ ಬಲಿದಾನವು ನಮ್ಮ ದಾಸಮುಕ್ತಿಗಾಗಿ ಎನ್ನುವುದನ್ನು ಇದೊಂದು ದಿನವಾದರೂ ನೆನಪಿಸಿಕೊಳ್ಳಿ. ಆ ಕಾಲಕ್ಕೂ ‘ಅಂಬಿ’ಯಂತಹ ಹಿತ ಶತ್ರುಗಳಿದ್ದದ್ದರಿಂದ ನಾವು ಸುಲಭವಾಗಿ ಬ್ರಿಟಿಷರ ಮುಷ್ಟಿಯೊಳಗೆ ಬೀಳಬೇಕಾಯಿತು. ಮತ್ತೊಮ್ಮೆ ಅಂತಹ ದೇಶ ದ್ರೋಹದ ಕೃತ್ಯವೆಸಗಿ ನಮ್ಮನ್ನು ನಾವೇ ಪರಾಧೀನರಾಗಿಸಿಕೊಳ್ಳುತ್ತಿರುವುದನ್ನು ನಾವೇ ಆತ್ಮ ವಿಮರ್ಶೆ ಮಾಡಿಕೊಂಡು ನಿಲ್ಲಿಸಬೇಕಾಗಿದೆ.

ಎಲ್ಲರನ್ನು ಸಾಕಿ ಪೊರೆವ ಕ್ಷಮಾಮಯಿ, ಸಹನಾಮಯಿ ಭಾರತ ಮಾತೆಯನ್ನು ಅಡಿಯಿಂದ ಮುಡಿ ಯವರೆಗೂ, ಎಡ ಬಲ ಗಳಲ್ಲೂ ರಕ್ಷಿಸುವ ಭಾರ ಎಲ್ಲ ಪ್ರಜೆಗಳಿಗಿದೆ ಮತ್ತು ಹರಿವ ನೆತ್ತರು, ಸೇವಿಸೋ ಗಾಳಿ, ಎಲ್ಲವೂ ಎಲ್ಲರದು ಒಂದೇ ಆಗಿರುವಾಗ ತಾರತಮ್ಯವೇಕೆ? ಒಮ್ಮತದಿಂದ ಮನುಷ್ಯರಾಗಿ ಬದುಕೋಣ. ಭವ್ಯ ನೆಲ ಸಂಸ್ಕೃತಿ ಹೀಗೆ ಅಮರ ವಾಗಿರಲಿ.

ಹಾಡಬಲ್ಲವನೋದು ಕೂಡಿ ತಪ್ಪದ ನಂಟು |ಬೇಡಿದ್ದನೀವ – ದೊರೆಸೇವೆ ಇವು ಮುನ್ನ ಮಾಡಿದ ಸುಕೃತವು ಸರ್ವಜ್ಞ ಎನ್ನುವಂತೆ ಹಾಡಬಲ್ಲವನ ಓದು, ಕೊನೆತನಕ ಉಳಿದ ಸ್ನೇಹ ಸಂಬಂಧ, ಉದಾರಿಯದ ದೊರೆಸೇವೆ ಇವು ಮುನ್ನ ಮಾಡಿದ ಸುಕೃತವಾದರೆ,ನಾವು ಈ ಪುಣ್ಯ ಭೂಮಿಯಲ್ಲಿ ಹುಟ್ಟಿರುವುದು ಸುಕೃತದ ಫಲ ಇದಕ್ಕಾದರೂ ಪವಿತ್ರವಾಗಿ ಬದುಕೋಣ.

ಸ್ವಾತಂತ್ರೋತ್ಸವದ ಶುಭಾಶಯಗಳು…

✍️. ರಾಧಾಕೃಷ್ಣ ಎ
ಆಡಳಿತಾಧಿಕಾರಿ
ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆ ವಿಟ್ಲ

Advertisement
Advertisement
Previous Post

ಬಂಟ್ವಾಳ ಡಿ.ವೈ.ಎಸ್.ಪಿ.ಪ್ರತಾಪ್ ಥೋರಾಟ್ ರವರಿಗೆ ರಾಷ್ಟ್ರಪತಿ ಪದಕ

Next Post

‘ದ. ಕ. ಜಿ. ಪ. ಸ.ಹಿ. ಪ್ರಾ. ಶಾಲೆ ಕೊಳ್ತಿಗೆ’ಯಲ್ಲಿ ‘ವಿದ್ಯಾಮಾತಾ ಅಕಾಡೆಮಿ’ ಮತ್ತು ‘ಗಾಂಧಿ ವಿಚಾರ ವೇದಿಕೆ’ ಸಹಯೋಗದಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವ ಕಾರ್ಯಕ್ರಮ

OtherNews

ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ
ಅಂಕಣ

ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ

October 22, 2024
66 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣ : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಮಾನ್ಯತೆ!
ಅಂಕಣ

66 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣ : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಮಾನ್ಯತೆ!

September 27, 2024
“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ
ಅಂಕಣ

“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ

September 13, 2024
“ಮಾನವೀಯತೆ” ಎಂಬ ಬೊಗಳೆ
ಅಂಕಣ

“ಮಾನವೀಯತೆ” ಎಂಬ ಬೊಗಳೆ

July 6, 2024
ಪುಸ್ತಕಪಾಣಿಗೆ ಗುರು ನಮನ : ಆಯಿತು ವಿದ್ಯಾ ದೇಗುಲ ಪಾವನ
ಅಂಕಣ

ಪುಸ್ತಕಪಾಣಿಗೆ ಗುರು ನಮನ : ಆಯಿತು ವಿದ್ಯಾ ದೇಗುಲ ಪಾವನ

October 21, 2023
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ : ಹಳಿಯಾಳ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ರವರಿಂದ ಸೈಬರ್ ಕ್ರೈಂ ಬಗ್ಗೆ ಮಾಹಿತಿ
ಅಂಕಣ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ : ಹಳಿಯಾಳ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ರವರಿಂದ ಸೈಬರ್ ಕ್ರೈಂ ಬಗ್ಗೆ ಮಾಹಿತಿ

September 29, 2023

Leave a Reply Cancel reply

Your email address will not be published. Required fields are marked *

Recent News

ಅನಾರೋಗ್ಯದ ಹಿನ್ನಲೆ : ಯುವತಿ ಮೃತ್ಯು…!!!

ಅನಾರೋಗ್ಯದ ಹಿನ್ನಲೆ : ಯುವತಿ ಮೃತ್ಯು…!!!

October 27, 2025
ವಿಟ್ಲ ಗ್ಯಾರೇಜ್ ಮಾಲಕರ ಸಂಘದ ಮಹಾ ಸಭೆ ಹಾಗೂ ಪದಗ್ರಹಣ..!!

ವಿಟ್ಲ ಗ್ಯಾರೇಜ್ ಮಾಲಕರ ಸಂಘದ ಮಹಾ ಸಭೆ ಹಾಗೂ ಪದಗ್ರಹಣ..!!

October 27, 2025
ಹೋಂ ಸ್ಟೇ ಬಾತ್‌ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು…!!!

ಹೋಂ ಸ್ಟೇ ಬಾತ್‌ ರೂಮ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು…!!!

October 27, 2025
ಪುತ್ತೂರು : ರೈಲ್ವೇ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ…!!

ಪುತ್ತೂರು : ರೈಲ್ವೇ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ…!!

October 27, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page