ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯ ಬಾರಿಕೆ ನಿವಾಸಿ ಹರೀಶ್ ರವರು ಸಿಡಿಮದ್ದು ಸಿಡಿಸುವ ಸಂದರ್ಭದಲ್ಲಿ ಕೈಯಲ್ಲಿ ಸಿಡಿಮದ್ದು ಸಿಡಿದು ಕೈ ವಿಪರೀತವಾಗಿ ಗಾಯಗೊಂಡಿದ್ದು, ಇವರ ಮನೆಗೆ ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಭೇಟಿ ನೀಡಿದರು.
![](https://zoomintv.online/wp-content/uploads/2023/02/IMG-20230213-WA0073-1024x462.jpg)
ಹರೀಶ್ ರವರ ಮನೆಗೆ ಖುದ್ದು ಭೇಟಿ ನೀಡಿದ ಅಶೋಕ್ ರೈ ರವರು ಆರೋಗ್ಯ ವಿಚಾರಿಸಿದರು. ಹಾಗೆಯೇ ಆರ್ಥಿಕ ಸಹಾಯವನ್ನು ನೀಡಿ ಬೇಗ ಗುಣಮುಖರಾಗುವಂತೆ ತಿಳಿಸಿದರು..
![](https://zoomintv.online/wp-content/uploads/2023/02/IMG-20230213-WA0071-1024x461.jpg)
![](https://zoomintv.online/wp-content/uploads/2023/02/IMG-20230213-WA0069-1024x461.jpg)