Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ನೇತ್ರಾವತಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು..!!

    ನೇತ್ರಾವತಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು..!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರಿನಲ್ಲಿ ಜಮೀನು ವಿಚಾರ ತಕರಾರು: ಅಣ್ಣನಿಂದ ತಂಗಿಗೆ ಕತ್ತಿಯಿಂದ ಹಲ್ಲೆ, ಪ್ರಕರಣ ದಾಖಲು..!!

    ಪುತ್ತೂರು: ಮಾತನಾಡಿದಾಗ ಸರಿಯಾಗಿ ಸ್ಪಂದಿಸಲಿಲ್ಲವೆಂದು ಕೋಪಗೊಂಡ ಗಂಡನಿಂದ ಹೆಂಡತಿ ಮೇಲೆ ಹಲ್ಲೆ..!! ಆಸ್ಪತ್ರೆಗೆ ದಾಖಲು

    ಪುತ್ತೂರು :ಮಹಿಳೆಯಿಂದ 15 ಲಕ್ಷಕ್ಕೂ ಹೆಚ್ಚಿನ ಹಣ ಪಡೆದು ವಂಚನೆ : ಪ್ರಕರಣ ದಾಖಲು..!!

    ಮಂಗಳೂರು: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಕೊಲೆ ಯತ್ನ – ಆರೋಪಿ ಬಂಧನ..!!

    ಮಂಗಳೂರು: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಕೊಲೆ ಯತ್ನ – ಆರೋಪಿ ಬಂಧನ..!!

    ವಿಟ್ಲ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ..!!

    ವಿಟ್ಲ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ..!!

    ನೆಲ್ಯಾಡಿ ನಿವಾಸಿ ಉಡುಪಿಯಲ್ಲಿ ಆತ್ಮಹತ್ಯೆ..!!!

    ನೆಲ್ಯಾಡಿ ನಿವಾಸಿ ಉಡುಪಿಯಲ್ಲಿ ಆತ್ಮಹತ್ಯೆ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ನೇತ್ರಾವತಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು..!!

    ನೇತ್ರಾವತಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು..!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರಿನಲ್ಲಿ ಜಮೀನು ವಿಚಾರ ತಕರಾರು: ಅಣ್ಣನಿಂದ ತಂಗಿಗೆ ಕತ್ತಿಯಿಂದ ಹಲ್ಲೆ, ಪ್ರಕರಣ ದಾಖಲು..!!

    ಪುತ್ತೂರು: ಮಾತನಾಡಿದಾಗ ಸರಿಯಾಗಿ ಸ್ಪಂದಿಸಲಿಲ್ಲವೆಂದು ಕೋಪಗೊಂಡ ಗಂಡನಿಂದ ಹೆಂಡತಿ ಮೇಲೆ ಹಲ್ಲೆ..!! ಆಸ್ಪತ್ರೆಗೆ ದಾಖಲು

    ಪುತ್ತೂರು :ಮಹಿಳೆಯಿಂದ 15 ಲಕ್ಷಕ್ಕೂ ಹೆಚ್ಚಿನ ಹಣ ಪಡೆದು ವಂಚನೆ : ಪ್ರಕರಣ ದಾಖಲು..!!

    ಮಂಗಳೂರು: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಕೊಲೆ ಯತ್ನ – ಆರೋಪಿ ಬಂಧನ..!!

    ಮಂಗಳೂರು: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಕೊಲೆ ಯತ್ನ – ಆರೋಪಿ ಬಂಧನ..!!

    ವಿಟ್ಲ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ..!!

    ವಿಟ್ಲ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ..!!

    ನೆಲ್ಯಾಡಿ ನಿವಾಸಿ ಉಡುಪಿಯಲ್ಲಿ ಆತ್ಮಹತ್ಯೆ..!!!

    ನೆಲ್ಯಾಡಿ ನಿವಾಸಿ ಉಡುಪಿಯಲ್ಲಿ ಆತ್ಮಹತ್ಯೆ..!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಅಂಕಣ

ಗುರುವೆಂದೂ ಲಘುವಾಗದ ಅಭಯದಾತನು

September 5, 2023
in ಅಂಕಣ
0
ಗುರುವೆಂದೂ ಲಘುವಾಗದ ಅಭಯದಾತನು
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

“ಗುರು ಚರಣಸ್ಪರ್ಶದಲಿ ಭಯಭಕ್ತಿ ಸೇವೆಯಲಿ ಇದೆ ವಿದ್ಯೆ ಸಂಪ್ರಾಪ್ತಿ, ವಿನಯ ಸಂಸ್ಕಾರ ಗುರು ಶಿಷ್ಯ ಸಂಬಂಧ ನದಿ ಕಡಲ ಅನುಬಂಧ: ಗುರು ದೇವನಭಯ ವರ ಮುದ್ದುರಾಮ “

Advertisement
Advertisement
Advertisement

ಹೀಗೆಂದು ಗುರುವನ್ನು ಅಭಯದಾತನು ಎನ್ನುತ್ತಾರೆ. ಗುರು ಎಂದೆಂದೂ ಪೂಜನೀಯ ಎಂಬ ಭಾವ ಶಿಷ್ಯನಲ್ಲಿ ಮೂಡುವಂತೆ ಹಿಂದಿನ ತಲೆಮಾರು ಹಾಕಿಕೊಟ್ಟ ಹಾದಿ. ಗುರುವಿನಲ್ಲಿಟ್ಟಿರುವ ಭಯಭಕ್ತಿ, ವಿಶ್ವಾಸ, ನಂಬಿಕೆ ಶಿಷ್ಯನ ಬೆಳವಣಿಗೆಯನ್ನು ವೇಗವಾಗಿಸುತ್ತದೆ.

ಗುರು ಎಂಬವನು ಜೀವ, ಜಗತ್ತು ಮತ್ತು ಈಶ್ವರ ತತ್ವಗಳ ತಿಳುವಳಿಕೆ ನೀಡಿ,ಅಜ್ಞಾನದ ಬಂಧನದಿಂದ ಮುಕ್ತನ್ನಾಗಿಸುವವ. ಅಲೌಕಿಕ ಬದುಕಿನ ಪರಿಚಯ ನೀಡುತಿದ್ದ ಗುರು , ಪ್ರಸ್ತುತ ಲೌಕಿಕ ಶಿಕ್ಷಣ ಕೊಡುವ ಶಿಕ್ಷಕನಾಗಿದ್ದಾನೆ ಎಂದರೆ ತಪ್ಪಿಲ್ಲ. ತನ್ನ ಹೊಟ್ಟೆಪ್ಪಾಡಿಗೆ ಯಾವುದೂ ಸಿಗದೆ ಅನಿವಾರ್ಯವಾಗಿ ಗುರುವಾಗಿದ್ದುಕೊಳ್ಳಬೇಕಾದವನು ಶಿಷ್ಯನ ವಿಶ್ವಾಸ ನಂಬಿಕೆಗೆ ಹೇಗೆ ಪಾತ್ರನಾದಾನು? ಶಿಷ್ಯನೂ ಅನಿವಾರ್ಯವಾಗಿ ಅಪರಿಚಿತನೋರ್ವನ ಶಿಷ್ಯತ್ವ ಸ್ವೀಕಾರ ಮಾಡಿಕೊಳ್ಳಬೇಕಾದ ಸ್ಥಿತಿ ಗತಿಯಾಗಿಬಿಟ್ಟಿದೆ.

Advertisement

ಸ್ತುತಿಕಾರ “ಗುರು ಬ್ರಹ್ಮ, ಗುರುವಿಷ್ಣು, ಗುರುದೇವೋ ಮಹೇಶ್ವರನೆಂದ. ಅಂದರೆ ಶಿಲೆಯಂತಿದ್ದ ಜೀವಿಗೆ ಸಂಸ್ಕಾರ-ಜ್ಞಾನದ ಹುಟ್ಟು ಕೊಟ್ಟ. ಬದುಕು ಕಲಿಸಿಕೊಟ್ಟು ಪಾಲಕನಾದ, ಮತ್ತೆ ಮೋಕ್ಷದ ನಂತರ ಧರ್ಮ-ಅಧರ್ಮದ ಪ್ರತಿಫಲದ ಬೆಳಕ ಚೆಲ್ಲಿದ, ಅಂದರೆ ಜೀವದೊಳಕ್ಕೆ ಜೀವತ್ವ ತುಂಬಿ ಶಿಲೆಯನ್ನು ವಿಗ್ರಹವಾಗಿಸುವ ಪರಬ್ರಹ್ಮಸಮನಾಗುತ್ತಾನೆ.

ಪುರಾಣ “ವೇದವ್ಯಾಸ”ರನ್ನು ಗುರುವೆಂದು ಬಿಂಬಿಸಿದೆ ಯಾಕೆಂದರೆ ಬದುಕಿನ ಸರ್ವವನ್ನೂ ಮಹಾಭಾರತ ಕಾವ್ಯದಲ್ಲಿ ಹುದುಗಿಸಿದ ಶ್ರೇಷ್ಠರು.
ಗುರು ದತ್ತಾತ್ರೇಯರು, ಗುರು ನಿತ್ಯಾನಂದರು ಗುರು ರಾಘವೇಂದ್ರಸ್ವಾಮಿಗಳು ಸುಖ ದುಃಖಗಳಿಗೆ ಆದ್ಯಾತ್ಮದ ಬೆಳಕು ಚೆಲ್ಲಿದವರು. ಜ್ಯೋತಿಷ್ಯಕ್ಕೆ ಗುರುಬ್ರಹಸ್ಪತಿಗಳು, ಗುರು ಮಧ್ವರು ಮೂಲ ಗುರುಗಳಾದರು. ಇಲ್ಲೆಲ್ಲಾ ಪವಿತ್ರ ಶರಣಾಗತಿ ಭಾವವಿದೆ.

“ಒಂದಕ್ಷರ ಕಲಿಸಿದೊಡೆ ಗುರು” ಎಂಬ ಲಘು ಮಾತು, ಅತಿ ನಿಯಮವಿರುವ ಶಾಲೆಗಳೆಂಬ ಉದ್ದಿಮೆ ಗುರುವಿಗೆ ಯೋಗ್ಯ ಶಿಲೆ ಯಾವುದೆಂಬ ಆಯ್ಕೆಗೂ ಅವಕಾಶ ನೀಡದೆ ಶಿಷ್ಯನಿಗೂ ಗುರುವನ್ನು ಆಯ್ಕೆ ಮಾಡುವ ಅವಕಾಶವನ್ನು ಇಲ್ಲವಾಗಿಸಿದೆ. ಶಿಷ್ಯ ಸ್ವಭಾವವನ್ನು ಅರಿತು ಶಿಕ್ಷಣ ನೀಡಬೇಕಾದ ಕಾಲವಿದಲ್ಲದೆ ಯೋಗ್ಯ ಗುರು ಯಾ ಶಿಷ್ಯರನ್ನು ಆಯ್ದುಕೊಳ್ಳುವ ಕಾಲವಿಲ್ಲ.
ಕೆಲವೊಮ್ಮೆ ದ್ರೋಣನಂತೆ ತನ್ನ ವಿರೋಧ ಮತ್ತು ಆಸೆ ಎಂಬ ಸ್ವಾರ್ಥಕ್ಕೆ ಬಲಿಯಾಗಿ ಶಿಷ್ಯರನ್ನು ಹುಡುಕಿ ಸೇರಿಕೊಳ್ಳಬೇಕಾದ್ದು ಇದೆ. ಗುರುವಾದವನಿಗೆ ಆಸೆ, ಸ್ವಾರ್ಥ, ಹಣದಾಹ,ಮೊದಲಾದ ವಚನ ಬದ್ಧತೆ ಅತಿ ಕಡಿಮೆ ಇದ್ದರೆ ಒಳಿತು.
ಗುರುಕುಲ, ಆಶ್ರಮವೆಂಬ ಸಮಗ್ರ ಶಿಕ್ಷಣ ಬದುಕಿಗೆ ನೀಡು ಪಾಠ ನಿಂತೇ ಬಿಟ್ಟಿದೆ. ಪ್ರಸ್ತುತ ಕೊಡು-ಕೊಳ್ಳುವಿಕೆಯ ವಾಣಿಜ್ಯತೆ ಗುರು ಶಿಷ್ಯ ಪವಿತ್ರ ಸಂಬಂಧಕ್ಕೆ ಕೊಲ್ಲಿ ಇಟ್ಟಿದೆ. ಸರಿಯಾದುದನ್ನು ತಿಳಿಹೇಳುತ್ತಿದ್ದಾರೆಯೇ ಗುರುಗಳು ಎಂಬಲ್ಲೇ ಶಿಷ್ಯನಿಗೆ ಸಂಶಯ ಹುಟ್ಟುತಿದೆ, ಏನಿದ್ದರೂ ಕೊಟ್ಟ ಶುಲ್ಕಕ್ಕೆ ನೀಡುವ ಪ್ರತಿಫಲವೆಂಬ ನಂಬಿಕೆ ಅಗಣಿತ ಗುರುವಿಶ್ವಾಸವನ್ನು ಕಸಿದುಕೊಂಡಿದೆ. ಇತರ ತಿಳುವಳಿಕೆ ಕೊಡುವ ಮಾಹಿತಿ ತಂತ್ರಜ್ಞಾನ ಗುರುವಿನ ತಿಳುವಳಿಕೆಯ ಮೇಲೆ ಆವಿಶ್ವಾಸ ಮೂಡುವಂತೆ ಮಾಡುತ್ತಿರುವುದೂ ಶಿಷ್ಯನ ಗುರುಭಕ್ತಿಗೆ ಚ್ಯುತಿಯಾಗಿದೆ.ಕಲಿತು ಹೊರಬಂದ ಶಿಷ್ಯ ಗುರುವಿನ ಮೇಲೆ ಸೇಡು ತೀರಿಸುವ ಹುನ್ನಾರದ ವರೆಗೂ ಜಗತ್ತು ಕಾಲಿಟ್ಟಿದೆ.

ಕಾಲ,ಜಗತ್ತು ಹೇಗೆ ಇರಲಿ ಗುರುವು ಶಿಲೆಯಂತಿರುವ ಯಾವುದೇ ಶಿಷ್ಯನನ್ನು ಸುಂದರ ವಿಗ್ರಹವಾಗಿಸುವ ಪ್ರಧಾನ ಕಾರ್ಯವನ್ನೆಸಗಬೇಕು. ಶಿಕ್ಷೆಯೇ ದಾರಿಯಲ್ಲ ಪ್ರೀತಿ, ನಂಬಿಕೆಯಿಂದ ವಿಶ್ವಾಸಗಳಿಸಿಕೊಳ್ಳಬೇಕು. ಇಲ್ಲವಾದರೆ ಗುರುತ್ವ ಎಂಬ ಅಸ್ತಿತ್ವವನ್ನು ತ್ಯಜಿಸಬಹುದು.

ಕೊನೆಯಲ್ಲಿಷ್ಟೇ ಹೇಳಹೊರಟಿರುವುದು “ಒಳ್ಳೆಯ ಗುರು ಲಭಿಸಿದರೆ ಬದುಕು ಧನ್ಯ” ಒಳ್ಳೆಯ ವ್ಯಕ್ತಿತ್ವ ರೂಪುಗೊಳ್ಳಬೇಕಾದ ವ್ಯಕ್ತಿಯ ಹಾದಿಯಲ್ಲಿ ಗುರು ಒಬ್ಬ ಊರುಗೋಲಾಗಬೇಕೇ ಹೊರತು ಗುರುವಿನ ಅಜ್ಞಾನ ಶಿಷ್ಯನಿಗೆ ಮಾರಕವಾಗದಂತೆ ಎಚ್ಚರವಿರಲಿ. ಗುರು-ಶಿಷ್ಯ ಪರಂಪರೆ ಪವಿತ್ರತೆಯಿಂದಲೇ ಸಾಗಲಿ. ಅಪಾರ ಗುರುಗಢಣಕ್ಕೆ ಶುಭಾಶಯವಿರಲಿ. “ನಡೆದುಬಿಡಲಿ ಉತ್ತಮ ಗುರುಶಿಷ್ಯರ ಸಂಗಮ, ಅಳಿಯಲಿ ಎಲ್ಲರೆದೆಯ ತಮ”.

🖊️ರಾಧಾಕೃಷ್ಣ ಎರುಂಬು

Advertisement
Previous Post

‘ನಮ್ಮ ಉದ್ದೇಶಕ್ಕೆ ಸಹಕಾರ ನೀಡುವವರು ನಮ್ಮ ವಾಹನದ ಬಳಿ ಬಂದು ಈ ಬಾರಿ ಧನಸಹಾಯ ನೀಡಿ’ – ರವಿ ಕಟಪಾಡಿ

Next Post

ಸಂಚಾರಿ ನಿಯಮ ಉಲ್ಲಂಘನೆ : 207 ಮಂದಿಯ ಲೈಸನ್ಸ್ ರದ್ದುಗೊಳಿಸಲು ಮನವಿ

OtherNews

ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ
ಅಂಕಣ

ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ

October 22, 2024
66 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣ : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಮಾನ್ಯತೆ!
ಅಂಕಣ

66 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣ : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಮಾನ್ಯತೆ!

September 27, 2024
“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ
ಅಂಕಣ

“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ

September 13, 2024
“ಮಾನವೀಯತೆ” ಎಂಬ ಬೊಗಳೆ
ಅಂಕಣ

“ಮಾನವೀಯತೆ” ಎಂಬ ಬೊಗಳೆ

July 6, 2024
ಪುಸ್ತಕಪಾಣಿಗೆ ಗುರು ನಮನ : ಆಯಿತು ವಿದ್ಯಾ ದೇಗುಲ ಪಾವನ
ಅಂಕಣ

ಪುಸ್ತಕಪಾಣಿಗೆ ಗುರು ನಮನ : ಆಯಿತು ವಿದ್ಯಾ ದೇಗುಲ ಪಾವನ

October 21, 2023
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ : ಹಳಿಯಾಳ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ರವರಿಂದ ಸೈಬರ್ ಕ್ರೈಂ ಬಗ್ಗೆ ಮಾಹಿತಿ
ಅಂಕಣ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ : ಹಳಿಯಾಳ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ರವರಿಂದ ಸೈಬರ್ ಕ್ರೈಂ ಬಗ್ಗೆ ಮಾಹಿತಿ

September 29, 2023

Leave a Reply Cancel reply

Your email address will not be published. Required fields are marked *

Recent News

ನೇತ್ರಾವತಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು..!!

ನೇತ್ರಾವತಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಸಾವು..!!

March 18, 2026
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರಿನಲ್ಲಿ ಜಮೀನು ವಿಚಾರ ತಕರಾರು: ಅಣ್ಣನಿಂದ ತಂಗಿಗೆ ಕತ್ತಿಯಿಂದ ಹಲ್ಲೆ, ಪ್ರಕರಣ ದಾಖಲು..!!

March 18, 2026
ಪುತ್ತೂರು: ಮಾತನಾಡಿದಾಗ ಸರಿಯಾಗಿ ಸ್ಪಂದಿಸಲಿಲ್ಲವೆಂದು ಕೋಪಗೊಂಡ ಗಂಡನಿಂದ ಹೆಂಡತಿ ಮೇಲೆ ಹಲ್ಲೆ..!! ಆಸ್ಪತ್ರೆಗೆ ದಾಖಲು

ಪುತ್ತೂರು :ಮಹಿಳೆಯಿಂದ 15 ಲಕ್ಷಕ್ಕೂ ಹೆಚ್ಚಿನ ಹಣ ಪಡೆದು ವಂಚನೆ : ಪ್ರಕರಣ ದಾಖಲು..!!

March 18, 2026
ಮಂಗಳೂರು: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಕೊಲೆ ಯತ್ನ – ಆರೋಪಿ ಬಂಧನ..!!

ಮಂಗಳೂರು: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಕೊಲೆ ಯತ್ನ – ಆರೋಪಿ ಬಂಧನ..!!

March 17, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page