Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಹೆಜಮಾಡಿ ಬಳಿ ಲಾರಿಯ ಹಿಂಬದಿಗೆ ಕಾರು ಡಿಕ್ಕಿ : ಕೋಡಿಕೆರೆ ಲೋಕೇಶ್ ಹಾಗೂ ಕುಳಾಯಿ ವಿರಾಜ್ ಗೆ ಗಾಯ..!!

    ಹೆಜಮಾಡಿ ಬಳಿ ಲಾರಿಯ ಹಿಂಬದಿಗೆ ಕಾರು ಡಿಕ್ಕಿ : ಕೋಡಿಕೆರೆ ಲೋಕೇಶ್ ಹಾಗೂ ಕುಳಾಯಿ ವಿರಾಜ್ ಗೆ ಗಾಯ..!!

    ರಧನ್ ಕಲೆಕ್ಷನ್ಸ್ ನಲ್ಲಿ ಮಾನ್ಸೂನ್ ಆಫರ್: 3 Shirt ಗೆ 999/- | Jeans Pant ಒಂದು ಕೊಂಡರೆ ಇನ್ನೊಂದು ಉಚಿತ….!!!

    ರಧನ್ ಕಲೆಕ್ಷನ್ಸ್ ನಲ್ಲಿ ಮಾನ್ಸೂನ್ ಆಫರ್: 3 Shirt ಗೆ 999/- | Jeans Pant ಒಂದು ಕೊಂಡರೆ ಇನ್ನೊಂದು ಉಚಿತ….!!!

    ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ವಿಟ್ಲ ಮೂಲದ ಕಾರು ಪಲ್ಟಿ..!!!!

    ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ವಿಟ್ಲ ಮೂಲದ ಕಾರು ಪಲ್ಟಿ..!!!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಯುವತಿಗೆ ವಂಚನೆ ಪ್ರಕರಣ : ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜು.3ಕ್ಕೆ ಮುಂದೂಡಿಕೆ..!!

    ವಿಟ್ಲ: ಯುವವಾಹಿನಿ, ಬಿಲ್ಲವ ಸಂಘ ವಿಟ್ಲ ವತಿಯಿಂದ ರಕ್ತದಾನ ಶಿಬಿರ..!!

    ವಿಟ್ಲ: ಯುವವಾಹಿನಿ, ಬಿಲ್ಲವ ಸಂಘ ವಿಟ್ಲ ವತಿಯಿಂದ ರಕ್ತದಾನ ಶಿಬಿರ..!!

    ಬಂಟ್ವಾಳ: ಸ್ಕೂಟರ್ ಗೆ ಡಿಕ್ಕಿ ಹೊಡೆದ ಲಾರಿ – ಸವಾರ ಸಾವು..!!

    ಬಂಟ್ವಾಳ: ಸ್ಕೂಟರ್ ಗೆ ಡಿಕ್ಕಿ ಹೊಡೆದ ಲಾರಿ – ಸವಾರ ಸಾವು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಹೆಜಮಾಡಿ ಬಳಿ ಲಾರಿಯ ಹಿಂಬದಿಗೆ ಕಾರು ಡಿಕ್ಕಿ : ಕೋಡಿಕೆರೆ ಲೋಕೇಶ್ ಹಾಗೂ ಕುಳಾಯಿ ವಿರಾಜ್ ಗೆ ಗಾಯ..!!

    ಹೆಜಮಾಡಿ ಬಳಿ ಲಾರಿಯ ಹಿಂಬದಿಗೆ ಕಾರು ಡಿಕ್ಕಿ : ಕೋಡಿಕೆರೆ ಲೋಕೇಶ್ ಹಾಗೂ ಕುಳಾಯಿ ವಿರಾಜ್ ಗೆ ಗಾಯ..!!

    ರಧನ್ ಕಲೆಕ್ಷನ್ಸ್ ನಲ್ಲಿ ಮಾನ್ಸೂನ್ ಆಫರ್: 3 Shirt ಗೆ 999/- | Jeans Pant ಒಂದು ಕೊಂಡರೆ ಇನ್ನೊಂದು ಉಚಿತ….!!!

    ರಧನ್ ಕಲೆಕ್ಷನ್ಸ್ ನಲ್ಲಿ ಮಾನ್ಸೂನ್ ಆಫರ್: 3 Shirt ಗೆ 999/- | Jeans Pant ಒಂದು ಕೊಂಡರೆ ಇನ್ನೊಂದು ಉಚಿತ….!!!

    ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ವಿಟ್ಲ ಮೂಲದ ಕಾರು ಪಲ್ಟಿ..!!!!

    ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ವಿಟ್ಲ ಮೂಲದ ಕಾರು ಪಲ್ಟಿ..!!!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಯುವತಿಗೆ ವಂಚನೆ ಪ್ರಕರಣ : ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜು.3ಕ್ಕೆ ಮುಂದೂಡಿಕೆ..!!

    ವಿಟ್ಲ: ಯುವವಾಹಿನಿ, ಬಿಲ್ಲವ ಸಂಘ ವಿಟ್ಲ ವತಿಯಿಂದ ರಕ್ತದಾನ ಶಿಬಿರ..!!

    ವಿಟ್ಲ: ಯುವವಾಹಿನಿ, ಬಿಲ್ಲವ ಸಂಘ ವಿಟ್ಲ ವತಿಯಿಂದ ರಕ್ತದಾನ ಶಿಬಿರ..!!

    ಬಂಟ್ವಾಳ: ಸ್ಕೂಟರ್ ಗೆ ಡಿಕ್ಕಿ ಹೊಡೆದ ಲಾರಿ – ಸವಾರ ಸಾವು..!!

    ಬಂಟ್ವಾಳ: ಸ್ಕೂಟರ್ ಗೆ ಡಿಕ್ಕಿ ಹೊಡೆದ ಲಾರಿ – ಸವಾರ ಸಾವು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಅಂಕಣ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ : ಹಳಿಯಾಳ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ರವರಿಂದ ಸೈಬರ್ ಕ್ರೈಂ ಬಗ್ಗೆ ಮಾಹಿತಿ

September 29, 2023
in ಅಂಕಣ
0
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ : ಹಳಿಯಾಳ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ರವರಿಂದ ಸೈಬರ್ ಕ್ರೈಂ ಬಗ್ಗೆ ಮಾಹಿತಿ
Share on WhatsAppShare on FacebookShare on Twitter
Advertisement
Advertisement
Advertisement

ಮೊನ್ನೆ ದಿನ ಬೆಳಿಗ್ಗೆ ಎದ್ದ ತಕ್ಷಣ ಹತ್ತಾರು ಕಾಲ್ ಗಳು ಈ ದಿನ 9 ದಿನದ ಗಣೇಶ್ ವಿಸರ್ಜನೆ ಇದೆ ಬಂದೋಬಸ್ತ್ ಸ್ಕ್ಕಿಂ ಕಲಸಿ ,ಸಿಬ್ಬಂದಿ ಕಲಸಿ ಎಂಬಿತ್ಯಾದಿ ಅದರ ಯೋಚನೆಯಲ್ಲಿ ಅವಸವಸರವಾಗಿ ಸ್ಟೇಷನ್ ಕಡೆ ಹೊರಟೆ ,ಶಿವಾಜಿ ಸರ್ಕಲ್ ಹತ್ತಿರ ಮೊಬೈಲ್ ಬಳಸುತ್ತಾ ಬೈಕ್ ಹೊಡೆಯುತ್ತಿದ್ದ ಒಬ್ಬತನಿಗೆ ದಂಡ ಹಾಕಿ ಸ್ಟೇಷನ್ ಮೆಟ್ಟಿಲು ಏರುತ್ತಲೇ ನನಗೆ ಪರಿಚಯದ ಒಬ್ಬ ಮುಖಂಡ ಸ್ಟೇಷನ್ ಕಾಪೌಂಡ್ ಒಳಗೆ ಪೆಚ್ಚು ಮೊರೆ ಹಾಕಿ ನಿಂತಿರುವುದನ್ನು ಗಮನಿಸಿದೆ ,ಮತ್ತು ಅವನು ಸಿಬ್ಬಂದಿಗಳ ಹತ್ತಿರ ಕೆಲಸಕ್ಕೆ ಏನೋ ಬಂದಿರಬಹುದು ಅಂತ ಸುಮ್ನೆ ನನ್ನ ಚೇಂಬರ್ ಅಲ್ಲಿಗೆ ನಾನು ಹೋಗಿ ನನ್ನ ನಿತ್ಯದ ಕೆಲಸ ಮಾಡುತ್ತಾ ಕುಳಿತೆ ನಂತರ ಘಂಟೆಯ ತರುವಾಯ ಸಿಸಿಟಿವಿ ನೋಡಲು ಆ ಮುಖಂಡ ಪೆಚ್ಚು ಮೋರಿ ಹಾಕಿ ಅಲ್ಲಿಯೇ ಕುಳಿತಿದ್ದ ಅದನ್ನು ಕಂಡ ನಾನು ಸಿಬ್ಬಂದಿಗಳಿಗೆ ಕೇಳಿದೆ ಯಾಕಿನ್ನು ಅವರು ಅಲ್ಲಿಯೇ ಇದ್ದಾರೆ ಅದಕ್ಕೆ ಸಿಬ್ಬಂದಿಗಳು ಹೇಳಿದ್ದು ‘ ಅವರು ನಿಮ್ಮೊಂದಿಗೆ ಅಷ್ಟೇ ಮಾತಾಡ್ತಾರೆ ಅಂತೆ ಸರ್ ‘ ಅಂತ ಅದಕ್ಕೆ ‘ ಅವರನ್ನು ನನ್ನ ಬಳಿ ಕಳ್ಸಿ ‘ ಅಂತ ಹೇಳಿದೆ .ಮುಖ ಕಿವುಚಿ ,ಕೈಕೈ ಹಿಸಿಕೊಳ್ಳುತ್ತ ಮೆಲ್ಲನೆ ನಡೆದು ನನ್ನ ಚೇಂಬರ್ ಒಳಗೆ ಬಂದರು…

Advertisement
Advertisement
Advertisement
Advertisement
Advertisement
Advertisement

ನಾನೂ: ಕೂರಿ ಮುಖಂಡರೇ ಏನು ಸಮಾಚಾರ ,ದೂರ ಬಂದಿರಿ ಅಂತ ಹೇಳಿದೆ,
ಅದಕ್ಕವರು: ಬಿಕ್ಕಳಿಸಿ ಅಳುತ್ತಾ ಸರ್ ದಯವಿಟ್ಟು ನನ್ನ ಬದುಕಿಸಿ ಎನ್ನುತ್ತಲೇ ಕೈ ಮುಗಿದ
ನಾನೂ: ಏನಾಯ್ತು ಹೇಳ್ರಿ ,ಸಮಾಧಾನ ಮಾಡ್ಕೊಳ್ಳಿ ಅಂತಾ ಹೇಳಿ ನೀರು ಕೊಟ್ಟೆ
ಅವ್ರು :ನಂದ ಹೊಲಸು ವಿಡಿಯೋ ಬಂದೈತಿ ಸರ್ ,ನಾ ಅಂತ ಕೆಲಸ ಮಾಡಿಲ್ಲ ಸರ್ ಅಂತಾ ಬಿಕ್ಕಿಸಿ ಅಳ್ತಾ ಕೂತರು
ನಾನೂ: ಸಮಾಧಾನ ಮಾಡ್ಕೊಳ್ಳಿ ,ಪೂರ್ತಿ ಕೇಸ್ ಬಗ್ಗೆ ಡೀಟೇಲ್ಸ್ ಹೇಳಿ ಅಂತ ಕೇಳಿದೆ

Advertisement
Advertisement

ಅವ್ರು: ಸರ್ ಮೊನ್ನೆ ರಾತ್ರಿ ಅಜಮಾಸ್ 2 ಘಂಟೆಗೆ ನಿದ್ದಿ ಬರವಲ್ತು ಅಂತ ವದ್ಯಡಕೋತ ಮಕ್ಕೊಂದೆ ಆವಾಗ ಒಂದು ವಿಡಿಯೋ ಕಾಲ್ ಬತ್ರಿ ಫೋನ್ ರಿಂಗ್ ಆಗಿದಕ್ಕ ನಮ್ಮವರದ ಇರಬೇಕು ಅಂತ ಫೋನ್ ಎತ್ತಿದೆ ಸರ್ ಆವಾಗ ಆಕ್ಕಾಡಿಂದ ಒಬ್ಬಕಿ ಹುಡುಗಿ ಇದ್ದಲ್ರಿ ಹಂಗ ಸ್ವಲ್ಪ ಮಾತಾಡಿಸಿದೆ ಹಿಂದಿ ಒಳ್ಗ ನೀವು ಚೊಲೋ ಅದಿರಿ,ನಿಮಗ ಲವ್ ಮಾಡ್ತೀನಿ ಅಂಕೋತ ಅರಬಿ ಕಲಿಯಾಕ ಸ್ಟಾರ್ಟ್ ಮಾಡಿದ್ಲು, ನಂದು ಮಬ್ಬ ಬುದ್ದಿ ನೊಡ್ಕೊಂತ ಕುಂತೆ ಎಲ್ಲ ಅರಬಿ ಬಿಚ್ಚಿ ಒಳಗದಳು,ಎಲ್ಲ ಹೊಲಸ ಹೊಲಸ್ ಏನೇನು ಐತ್ರಿ ನಾ ಸುಮ್ ನೋಡಿದೆ ಅಷ್ಟೇ ರಿ ಆಮ್ಯಾಲ ಫೋನ್ ಬಂದ್ ಮಾಡಿ ಮಕ್ಕೊಂಡೆ ರಿ, ಆಮ್ಯಾಲ ಮರುದಿವಸ ಬೆಳಿಗ್ಗೆ 9 ಘಂಟೆ ನಾಷ್ಟ ಮಾಡುವಾಗ ಒಂದು ಫೋನ್ ಬಂತ್ರು,ನಿಂದ ಹೊಲಾಸ್ ವಿಡಿಯೋ ಐತಿ ರೊಕ್ಕ ಕೊಡು ಇಲ್ಲ ಅಂದ್ರೆ ವಿಡಿಯೋ ಎಲ್ಲರಿಗೂ ಕಲಾಸ್ತಿನಿ ಅಂದ್ರು ಅದಕ್ಕ ಸಲ್ಲ ಸಲ್ಲ ಏನು ಆಗಲ್ಲ ಅಂತಾ ಬಿಟ್ಟೆ ಆದ್ರೂ ಸ್ವಲ್ಪ ಅಂಜಿಕಿ ಐತ್ರಿ ನಂಗೂ ಅದಕ್ಕೆ ಮತ್ತ ಮತ್ತ ಫೋನ್ ಬರಾಕ ಸ್ಟಾರ್ಟ್ ಆಯ್ತು,ಆಮ್ಯಾಲ ನನ್ನ ವಾಟ್ಸ್ ಆಯಪ ಒಳಗ್ ಒಂದು ವಿಡಿಯೋ ಕಳಸಿದ್ರು ಅದರೊಳಗೇ ನಾ ಆಕೀ ಹೋಲಾಸ್ ಹೇನಮಗಳ ಅರಬಿ ಕಲಿಯೋದು ನೊಡ್ಕೋಟ ಇರುದು ಐತ್ರಿ ,ಅದಕ್ಕ ಅಂಜಿ 20 ಸಾವಿರ ರೂಪಾಯಿ ಹಾಕಿದೆ ,ವಿಡಿಯೋ delete ಮಾಡ್ರಿ ಅಂತ ಕೆಲ್ಕೊಂಡೆ ಅದಕ್ಕ ಅವರು ಹ್ಮ್ ಅಂದಿದ್ರು ಮತ್ತ ನಿನ್ನೆ ಫೋನ್ ಮಾಡಿ ಲಾಸ್ಟ್ 30 ಸಾವಿರ ಕೊಡು ಅಂದ್ರು ಇಲ್ಲ ನಿಮ್ಮ ಮನಿಯವರ ಎಲ್ಲ ನಂಬರ್ ಅದಾವು ಎಲ್ಲರಿಗೂ ಕಲಸ್ತಿವಿ ಅಂದ್ರು ಅದಕ್ಕ ಅಂಜಿ ಮತ್ತ 30 ಸಾವಿರ ಕೊಟ್ಟೆ ಸರ್ ,ಆದ್ರೂ ಇಷ್ಟಕ್ಕ ಬಿಡಲಾರದ ಸೂ..ಮಕ್ಳು ಮತ್ತ ಇವತ್ತ ಹರ್ಯಾಗ ಫೋನ್ ಮಾಡಿ 1 ಲಕ್ಷ ಕೇಳ್ತಾ ಇದ್ದಾರೆ ಸರ್ ,ಕೊಡಲ್ಲ ಏನು ಮಾಡ್ಕೋತಿ ಮಾಡ್ಕೋ ಅಂತ ಸಿಟ್ಟ ಒಳಗ ಹೇಳಿದಕ್ಕ ಆ ವಿಡಿಯೋ ನನ್ನ ಮಗಳ ಮೊಬೈಲ್ ಬಿಟ್ಟರು ಸರ್ ,ನನಗ ಹೆಂಗ ಆಗಿರಬ್ಯಾಡ್ ಸರ್ ನನ್ನ ಹೆಂಡ್ತಿ ಚಪ್ಪಲಿ ತೊಗೊಂಡ ಹೊಡಿವಲ್ರ ಏನ್ರೀ,ಮಗಳ ಅಸಹ್ಯ ಮಾಡ್ಕೊಂಡು ಕುಂತಲರಿ, …ಏನು ಮಾಡುದು ಗೊತ್ತಾ ಆಗವಲ್ದು ಸರ್…

ಈವಾಗ ಮತ್ತ ಫೋನ್ ಮಾಡಿ ಬೇಗ ರೊಕ್ಕ ಹಾಕು ಇಲ್ಲ ಅಂದ್ರೆ ನೀನು ಪೊಲಿಟಿಕಲ್ ಬೇಳಿತಾ ಇದ್ದಿ ಅಲ್ವಾ ರೊಕ್ಕ ಕೊಡಲ್ಲ ಅಂದ್ರೆ ಎಲ್ಲರಿಗೂ ಕಲಸ್ತಿನು ಅನ್ನಾಕತ್ತರಿ ,ನನಗ ಬಾಳ ಅಂಜೀಕಿ ಬರಾಕತೈಟ್ರಿ, ನಾ ಹಂಗ ಏನಾದ್ರೂ ಆದ್ರೆ ಬದಕಾಂಗೆ ಇಲ್ಲ ಸರ್ …ನೀವು ಎಷ್ಟು ಹೇಳಿದ್ರಿ ಅವತ್ತು ಮೀಟಿಂಗ್ ಒಳಗ ವಿಡಿಯೋ ಕಾಲ್ ಏತಿಬ್ಯಾಡ್ರಿ ಅಂತ ಆದ್ರೂ ಗೊತ್ತಾಗದ ಎತ್ತಿ ಹಿಂಗೆಲ್ಲಾ ಅಗಿತ್ರು… ಹೆಂಗದ್ರು ಮಾಡಿ ಸರಿ ಮಾಡ್ರಿ ಸರ್ ,ಕೈ ಮುಗಿತಿನಿ,
ನಾನೂ: ಹೇ ಏನ್ರೀ ಹಂಗೆಲ್ ಅಲಬ್ಯಾಡ್ರಿ ಸುಂ ಇರ್ರಿ ,ಕೊಡ್ರಿ ನಿಮ್ಮ ಮೊಬೈಲ್ ಅಂತ ಹೇಳಿ ಎಲ್ಲ ಡೀಟೇಲ್ಸ್ ತೊಗೊಂಡು ಬರಕೊಂದೆ ಮತ್ತ ನಮ್ಮ ಪೊಲೀಸ್ ಇನ್ವೆಸ್ಟಿಗೇಷನ್ ಮಾಡಿದೆ ಆಮೇಲೆ FIR ಕೊಡ್ರಿ ಎಲ್ಲ ಸರಿ ಮಾಡ್ತೀನಿ ಅಂದೆ
ಅವ್ರು : ಬೇಕಿದ್ರೆ ಕೈ ಮುಗಿತಿಣಿ FIR ಕೊಡಲ್ಲ ಸರ್ ಹಂಗ ನಮ್ಮ ಮ್ಯಾಲ ಪ್ರೀತಿಗೆ ಮಾಡಿಕೊಡಿ ಅಂದ
ನಾನೂ: FIR ಕೊಡಿ ಅಂತ ಏಷ್ಟು ಹೇಳಿದ್ರಿ ಕೂಡಲೇ ಇಲ್ಲ ಆದ್ರೂ ಪರಿಚಯದ ನಮ್ಮೂರಿನ ವ್ಯಕ್ತಿ ಅಲ್ವಾ ಅಂತಾ ಹೇಳಿ ಆಯ್ತು ಏನೋ ಒಂದು ಸಹಾಯ ಮಾಡ್ತೀನಿ ಸಮಾಧಾನ ಮಾಡ್ಕೊಳ್ಳಿ ಅಂತ ಕೂರಿಸಿ ಕೆಲವು ಸೆಟ್ಟಿಂಗ್ಸ್ ಬದಲಾವಣೆ , ಸ್ವಲ್ಪ ಇನ್ವೆಸ್ಟಿಗೇಷನ್ ಮಾಡಿ ಹಾಗೂ ಹೀಗೂ ಬಗೆಹರಿಸಿ ಕೊಟ್ಟೆ..
ಅವ್ರು : ಮತ್ತ ಅವ ವಿಡಿಯೋ ಎಲ್ಲಿ ಕಳಸಲ್ಲ ಅಲ್ವಾ ಸರ್
ನಾ: ಇಲ್ರಿ ಅಂಜಬ್ಯಾಡ್ರಿ ,ಬ್ಯಾರೆ ಬ್ಯಾರೆ ನಂಬರ್ ಇಂದ ಫೋನ್ ಬಂದರೆ ಇತಿಬ್ಯಾಡ್ರು ,ಒಂದೆರಡು ದಿನ ಮೊಬೈಲ್ ಬಿಟ್ಟು ಆರಾಮ ಇರ್ರಿ ,ನೀವು ಕೊಟ್ಟ ಆರೋಪಿ ಮಾಹಿತಿ ಮೇಲೆ ಏನೋ ಒಂದು ಮಾಡ್ತೀನಿ ಅಂತ ಧೈರ್ಯ ಹೇಳಿದೆ ಆಮೇಲೆ ಅವರಿಗೆ ಮನೆಗೆ ಹೋಗಿ ನಾಳೆ ಮತ್ತೆ ಬಂದು ಭೇಟಿ ಆಗ್ರಿ ಅಂತ ಹೇಳಿ ಕಳಿಸಿದೆ .ಆ ಮುಖಂಡ ಸ್ವಲ್ಪ ಸಮಾಧಾನ ಭಾವದಿಂದ ಎದ್ದು ಹೊರನಡೆದ

( ಅದೆಷ್ಟೋ ಬಾರಿ ಪೊಲೀಸ್ ಇಲಾಖೆ ಎಷ್ಟು ಜಾಗೃತಿ ಮೂಡಿಸಿದರು ನೀವು ಅವುಗಳನ್ನು ನೀವು ಎಲ್ಲರೂ ನೋಡಿ ಸುಮ್ನೆ ಬಿಡ್ತಿರಿ, ಹಂಗೆಲ್ಲಾ ಮಾಡೋದು ಬಿಟ್ಟು ಪೊಲೀಸ್ ಏನು ಹೇಳ್ತಾರೆ ಅದೆಲ್ಲ ಜಾಗ್ರತೆ ವಿಷಯ ಕೇಳ್ಕೊಂಡು ನಿಮ್ಮ ನಿಮ್ಮ ಮನೆಯವರಿಗೆ ಮತ್ತು ನಿಮ್ಮ ಸಂಬಂಧಿಕರಿಗೆ ಹಾಗೂ ನಿಮ್ಮ ಪ್ರೀತಿಯ ಸ್ನೇಹಿತರಿಗೆ ಕಲಿಸಬೇಕು )

✍️. ವಿನೋದ್ ರೆಡ್ಡಿ

Advertisement
Previous Post

ಪುತ್ತೂರು : ಮಾನಹಾನಿಕಾರ ಸುಳ್ಳು ಸುದ್ದಿ, ತೇಜೋವಧೆ ಆರೋಪ : ಶೇಖರ್ ರಿಂದ ಠಾಣೆಗೆ ದೂರು

Next Post

ಕರಾವಳಿ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ವರುಣನ ಆರ್ಭಟ ಜೋರು : ಆರೆಂಜ್ ಅಲರ್ಟ್

OtherNews

ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ
ಅಂಕಣ

ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ

October 22, 2024
66 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣ : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಮಾನ್ಯತೆ!
ಅಂಕಣ

66 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣ : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಮಾನ್ಯತೆ!

September 27, 2024
“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ
ಅಂಕಣ

“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ

September 13, 2024
“ಮಾನವೀಯತೆ” ಎಂಬ ಬೊಗಳೆ
ಅಂಕಣ

“ಮಾನವೀಯತೆ” ಎಂಬ ಬೊಗಳೆ

July 6, 2024
ಪುಸ್ತಕಪಾಣಿಗೆ ಗುರು ನಮನ : ಆಯಿತು ವಿದ್ಯಾ ದೇಗುಲ ಪಾವನ
ಅಂಕಣ

ಪುಸ್ತಕಪಾಣಿಗೆ ಗುರು ನಮನ : ಆಯಿತು ವಿದ್ಯಾ ದೇಗುಲ ಪಾವನ

October 21, 2023
“ಶ್ರೀಕೃಷ್ಣ”ನ ಕೊಳಲಿಗೆ ತಲೆದೂಗದವರ್ಯಾರು : ಪವಾಡಗಳಿಂದಲೇ ಜೀವನದ ಮಾರ್ಗ ತೋರಿಸಿದ ‘ಮಾಧವ’
ಅಂಕಣ

“ಶ್ರೀಕೃಷ್ಣ”ನ ಕೊಳಲಿಗೆ ತಲೆದೂಗದವರ್ಯಾರು : ಪವಾಡಗಳಿಂದಲೇ ಜೀವನದ ಮಾರ್ಗ ತೋರಿಸಿದ ‘ಮಾಧವ’

September 6, 2023

Leave a Reply Cancel reply

Your email address will not be published. Required fields are marked *

Recent News

ಹೆಜಮಾಡಿ ಬಳಿ ಲಾರಿಯ ಹಿಂಬದಿಗೆ ಕಾರು ಡಿಕ್ಕಿ : ಕೋಡಿಕೆರೆ ಲೋಕೇಶ್ ಹಾಗೂ ಕುಳಾಯಿ ವಿರಾಜ್ ಗೆ ಗಾಯ..!!

ಹೆಜಮಾಡಿ ಬಳಿ ಲಾರಿಯ ಹಿಂಬದಿಗೆ ಕಾರು ಡಿಕ್ಕಿ : ಕೋಡಿಕೆರೆ ಲೋಕೇಶ್ ಹಾಗೂ ಕುಳಾಯಿ ವಿರಾಜ್ ಗೆ ಗಾಯ..!!

July 1, 2025
ರಧನ್ ಕಲೆಕ್ಷನ್ಸ್ ನಲ್ಲಿ ಮಾನ್ಸೂನ್ ಆಫರ್: 3 Shirt ಗೆ 999/- | Jeans Pant ಒಂದು ಕೊಂಡರೆ ಇನ್ನೊಂದು ಉಚಿತ….!!!

ರಧನ್ ಕಲೆಕ್ಷನ್ಸ್ ನಲ್ಲಿ ಮಾನ್ಸೂನ್ ಆಫರ್: 3 Shirt ಗೆ 999/- | Jeans Pant ಒಂದು ಕೊಂಡರೆ ಇನ್ನೊಂದು ಉಚಿತ….!!!

July 1, 2025
ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ವಿಟ್ಲ ಮೂಲದ ಕಾರು ಪಲ್ಟಿ..!!!!

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ವಿಟ್ಲ ಮೂಲದ ಕಾರು ಪಲ್ಟಿ..!!!!

July 1, 2025
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು: ಯುವತಿಗೆ ವಂಚನೆ ಪ್ರಕರಣ : ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಜು.3ಕ್ಕೆ ಮುಂದೂಡಿಕೆ..!!

July 1, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page