ವಿಟ್ಲ : ವಿಶ್ವ ಹಿಂದೂ ಪರಿಷದ್ ಸಾರ್ವಜನಿಕ ಗಣೇಶೋತ್ಸವ ಸಮಿತಿ ನೂತನ ಅಧ್ಯಕ್ಷರಾಗಿ ವಿಶ್ವನಾಥ ನಾಯ್ತೊಟ್ಟು ಆಯ್ಕೆಯಾದರು.
ಕಾರ್ಯದರ್ಶಿಯಾಗಿ ಮನೋಜ್ ಕಾಶಿಮಠ, ಗೌರವಾಧ್ಯಕ್ಷರಾಗಿ ವಿ ರಾಮದಾಸ್ ಶೆಣೈ, ಉಪಾಧ್ಯಕ್ಷರುಗಳಾಗಿ ಜಯರಾಂ ಬಲ್ಲಾಳ, ಅಭಿಷೇಕ್ ಭಟ್, ಭಾಸ್ಕರ ರೈ, ಮೋಹನ್ ಸೇರಾಜೆ, ಯಶವಂತ ನಿಡ್ಯ ಮತ್ತು ಸರಸ್ವತಿ ಟೀಚರ್, ಕೋಶಾಧಿಕಾರಿಯಾಗಿ ಶ್ರೀ ಕೃಷ್ಣ ವಿಟ್ಲ, ಜೊತೆಕಾರ್ಯದರ್ಶಿಗಳಾಗಿ ದನಂಜಯ ನೆಕ್ಕರೆಕಾಡು, ಹರೀಶ್ ಮೇಗಿನಪೇಟೆ ಮತ್ತು ಸದಾಶಿವ ನಾಯಕ್, ಸಹ ಕೋಶಾಧಿಕಾರಿ ಪ್ರಕಾಶ್ ಮಾಸ್ಟರ್ ಹಾಗೂ ಸಲಹಾ ಸಮಿತಿ ಸದಸ್ಯರಾಗಿ ಗೋವರ್ಧನ ಇಡ್ಯಾಲ, ಅನಂತ ಪ್ರಸಾದ್, ಶಶಿಕಾಂತ ಪ್ರಭು, ಜತ್ತಪ್ಪ ಗೌಡ ದೇವಸ್ಯ, ಮೋನಪ್ಪ ಗೌಡ ಶಿವಾಜಿನಗರ, ಗೋಪಾಲಕೃಷ್ಣ ಶೆಟ್ಟಿ, ಅರುಣ್ ವಿಟ್ಲ ಮತ್ತು ರವಿಪ್ರಕಾಶ್ ವಿಟ್ಲ ರನ್ನು ಆಯ್ಕೆಮಾಡಲಾಯಿತು.