ದರ್ಬೆ: ಪಾದಚಾರಿಗೆ ಲಾರಿ ಡಿಕ್ಕಿ: ಆಸ್ಪತ್ರೆಗೆ ದಾಖಲು: ಚಿಕಿತ್ಸೆ ಪಡೆದು ಬ್ಯಾಂಡೇಜ್ ಕಿತ್ತೆಸೆದು  ಗಾಯಾಳು ಎಸ್ಕೇಪ್.!!!

ದರ್ಬೆ: ಪಾದಚಾರಿಗೆ ಲಾರಿ ಡಿಕ್ಕಿ: ಆಸ್ಪತ್ರೆಗೆ ದಾಖಲು: ಚಿಕಿತ್ಸೆ ಪಡೆದು ಬ್ಯಾಂಡೇಜ್ ಕಿತ್ತೆಸೆದು ಗಾಯಾಳು ಎಸ್ಕೇಪ್.!!!

ಪುತ್ತೂರು: ದರ್ಬೆ ಬಳಿ ಪಾದಚಾರಿಗೆ ಲಾರಿ ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿಗೆ ತಲೆಯ ಭಾಗಕ್ಕೆ ಗಾಯವಾದ ಘಟನೆ ವರದಿಯಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಶರತ್ ಎಂದು ಗುರುತಿಸಲಾಗಿದ್ದು, ವಿಳಾಸ ...

ಮುಂಡೂರು:  ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸುಪ್ರೀತ್ ಬಿ ಕಣ್ಣರಾಯ ನೇಮಕ

ಮುಂಡೂರು: ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸುಪ್ರೀತ್ ಬಿ ಕಣ್ಣರಾಯ ನೇಮಕ

ಪುತ್ತೂರು: ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಯುವ ಮುಖಂಡ ಸುಪ್ರೀತ್ ಬಿ ಕಣ್ಣರಾಯ ರವರನ್ನು ಪುತ್ತೂರು ಬ್ಲಾಕ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈಯವರು ನೇಮಕಗೊಳಿಸಿ ಆದೇಶಿಸಿದ್ದಾರೆ. ...

ಮಂಗಳೂರು: ಹಿಂದೂ ಎಂದು ನಂಬಿಸಿ ಮುಸ್ಲಿಂ ಯುವಕ  ಮೈಸೂರು ಮೂಲದ ಯುವತಿಗೆ ವಂಚಿಸಿದ ಪ್ರಕರಣ:; ಆರೋಪಿಯ ಬಂಧನ

ಮಂಗಳೂರು: ಹಿಂದೂ ಎಂದು ನಂಬಿಸಿ ಮುಸ್ಲಿಂ ಯುವಕ ಮೈಸೂರು ಮೂಲದ ಯುವತಿಗೆ ವಂಚಿಸಿದ ಪ್ರಕರಣ:; ಆರೋಪಿಯ ಬಂಧನ

ಮಂಗಳೂರು: ಅನ್ಯಕೋಮಿನ ಯುವಕನೋರ್ವನು ಮೈಸೂರು ಮೂಲದ ವಿದ್ಯಾರ್ಥಿನಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿ ಹಣ ವಂಚನೆ ಮಾಡಿರುವ ಆರೋಪದ ಮೇಲೆ ಮಂಗಳೂರಿನ ಪಾಂಡೇಶ್ವರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಸೆ.22 ...

ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಗೆ ಕಾರ್ಯಾನುಗುಣ ನಿರ್ದೇಶಕರುಗಳಾಗಿ ರವೀಶ್‌ ಪಿ ಮತ್ತು ಶ್ರೀಕಾಂತ್‌ ವಿ.ಡಿ ಸೇರ್ಪಡೆ

ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಗೆ ಕಾರ್ಯಾನುಗುಣ ನಿರ್ದೇಶಕರುಗಳಾಗಿ ರವೀಶ್‌ ಪಿ ಮತ್ತು ಶ್ರೀಕಾಂತ್‌ ವಿ.ಡಿ ಸೇರ್ಪಡೆ

ಪುತ್ತೂರು: ಪುತ್ತೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿ ರಾಜ್ಯವ್ಯಾಪಿ ಕಾರ್ಯಾಚರಿಸುತ್ತಿರುವ ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿಯ ಕಾರ್ಯಾನುಗುಣ ನಿರ್ದೇಶಕರುಗಳಾಗಿ ಕರ್ನಾಟಕ ರಾಜ್ಯ ...

ಬಂಟ್ವಾಳ ಮೂಲದ ಉದ್ಯಮಿಯ ಮೃತದೇಹ ಮಂಗಳೂರು ಲಾಡ್ಜ್ ನಲ್ಲಿ ಪತ್ತೆ..!

ಬಂಟ್ವಾಳ ಮೂಲದ ಉದ್ಯಮಿಯ ಮೃತದೇಹ ಮಂಗಳೂರು ಲಾಡ್ಜ್ ನಲ್ಲಿ ಪತ್ತೆ..!

ಬಂಟ್ವಾಳ: ಮಂಗಳೂರು ಲಾಡ್ಜ್ ಒಂದರಲ್ಲಿ ಬಂಟ್ವಾಳ ಮೂಲದ ವ್ಯಕ್ತಿಯೋರ್ವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಗುರುಪ್ರಸಾದ್ ಎಂದು ಗುರುತಿಸಲಾಗಿದೆ. ಗುರುಪ್ರಸಾದ್ ಅವರು ಬಂಟ್ವಾಳ ತಾಲೂಕಿನ ಬ್ರಹ್ಮರಕೋಟ್ಲು ...

ಮಸೀದಿಯಾಗಿ ಮಾರ್ಪಾಡಾದ 45 ವರ್ಷಗಳ ಸರ್ಕಾರಿ ಶಾಲೆ..! ಸ್ಥಳೀಯರ ಆಕ್ರೋಶ

ಮಸೀದಿಯಾಗಿ ಮಾರ್ಪಾಡಾದ 45 ವರ್ಷಗಳ ಸರ್ಕಾರಿ ಶಾಲೆ..! ಸ್ಥಳೀಯರ ಆಕ್ರೋಶ

ಮಂಡ್ಯ: ಜಿಲ್ಲೆಯ ಸಂತೇ ಬಾಚಹಳ್ಳಿ ಗ್ರಾಮದಲ್ಲಿ ಸರ್ಕಾರಿ ಉರ್ದು ಶಾಲೆಯೊಂದು ಮಸೀದಿಯಾಗಿ ಬದಲಾದ ಘಟನೆ ವರದಿಯಾಗಿದೆ. ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಸಂತೇ ಬಾಚಹಳ್ಳಿ ಗ್ರಾಮದಲ್ಲಿ 45 ...

ಬೆಳ್ತಂಗಡಿ: ರಾಷ್ಟ್ರೀಯ ಹಿಂ.ಜಾ.ವೇ. ಯಿಂದ ಬೃಹತ್ ಹಿಂದೂ ಜನಜಾಗೃತಿ ಸಭೆ:; ಮೊಘಲರ, ಖಿಲ್ಜಿಗಳ, ಬ್ರಿಟಿಷರ ಕಾಲದಲ್ಲಿ ನಡೆಯದ ಕೆಲಸವನ್ನು ಹಿಂದುತ್ವದ ಹೆಸರಿನ ಆಧಾರದಲ್ಲಿ ಗೆದ್ದ ಮುಖ್ಯಮಂತ್ರಿಗಳು, ಶಾಸಕರು, ಸಂಸದರು ಮಾಡಿದ್ದಾರೆ -ಮಹೇಶ್ ಶೆಟ್ಟಿ ತಿಮರೋಡಿ

ಬೆಳ್ತಂಗಡಿ: ರಾಷ್ಟ್ರೀಯ ಹಿಂ.ಜಾ.ವೇ. ಯಿಂದ ಬೃಹತ್ ಹಿಂದೂ ಜನಜಾಗೃತಿ ಸಭೆ:; ಮೊಘಲರ, ಖಿಲ್ಜಿಗಳ, ಬ್ರಿಟಿಷರ ಕಾಲದಲ್ಲಿ ನಡೆಯದ ಕೆಲಸವನ್ನು ಹಿಂದುತ್ವದ ಹೆಸರಿನ ಆಧಾರದಲ್ಲಿ ಗೆದ್ದ ಮುಖ್ಯಮಂತ್ರಿಗಳು, ಶಾಸಕರು, ಸಂಸದರು ಮಾಡಿದ್ದಾರೆ -ಮಹೇಶ್ ಶೆಟ್ಟಿ ತಿಮರೋಡಿ

ಬೆಳ್ತಂಗಡಿ: ಅಕ್ರಮ ಜಾಗದಲ್ಲಿರುವ ದೇವಸ್ಥಾನಗಳನ್ನು ತೆರವುಗೊಳಿಸುವಂತೆ ಸುಪ್ರಿಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಹಿಂದೂ ದೇವಾಲಯಗಳನ್ನು ಕೆಡವುತ್ತಿರುವ ಸರಕಾರದ ವಿರುದ್ದ ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಿಂದೂ ಜಾಗರಣಾ ...

ಕಡಬ: ಕುಮಾರಧಾರ ನದಿಗೆ ಸ್ನಾನಕ್ಕೆ ತೆರಳಿದ ವ್ಯಕ್ತಿ ನಾಪತ್ತೆ..!

ಕಡಬ: ಕುಮಾರಧಾರ ನದಿಗೆ ಸ್ನಾನಕ್ಕೆ ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಕಡಬ: ಠಾಣಾ ವ್ಯಾಪ್ತಿಯ ಕೊಯಿಲದಲ್ಲಿ ಕುಮಾರಧಾರ ನದಿಗೆ ಸ್ನಾನಕ್ಕೆ ಹೋಗಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದ ಕೊಯಿಲ ಗ್ರಾಮದ ಪರಂಗಾಜೆ ನಿವಾಸಿ ಚಂದಪ್ಪ ಗೌಡ (67ವ.)ರವರ ...

ಉಪ್ಪಿನಂಗಡಿಯ ನೆಕ್ಕಿಲಾಡಿಯಿಂದ ನಾಪತ್ತೆಯಾದಾತನಿಗೆ ಉಗ್ರ ಸಂಘಟನೆಯ ಸಂಪರ್ಕ..!!!

ಉಪ್ಪಿನಂಗಡಿ: ನಾಪತ್ತೆಯಾಗಿದ್ದ ರಫೀಕ್ ಖಾನ್ ಪತ್ತೆ..!!! ಉಗ್ರ ಸಂಘಟನೆ ನಂಟಿನ ಬಗ್ಗೆ ಇದ್ದ ಊಹಾ ಪೋಹಗಳಿಗೆ ತೆರೆ….!!!

ಉಪ್ಪಿನಂಗಡಿ: ನೆಕ್ಕಿಲಾಡಿಯಲ್ಲಿ 2-3 ವರ್ಷ ನೆಲೆಸಿದ್ದ ರಫೀಕ್ ಖಾನ್ ಇದ್ದಕ್ಕಿದಂತೆ ನಾಪತ್ತೆಯಾಗಿದ್ದ ಬಗ್ಗೆ ಈತನ ಪತ್ನಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ ಘಟನೆ ಜು.17 ರಂದು ನಡೆದಿತ್ತು. ...

ಪುತ್ತೂರು: ನಗರಸಭೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ:; ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು: ನಗರಸಭೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ:; ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ

ಪುತ್ತೂರು: ನಗರಸಭೆಯಲ್ಲಿ ಸೆ.23 ರಂದು ಪೌರ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಬೆಳಿಗ್ಗೆ ಸಭಾ ಕಾರ್ಯಕ್ರಮ, ಸರಕಾರದ ಸಹಾಯಧನ ವಿತರಣೆ ಬಳಿಕ ಪೌರ ಕಾರ್ಮಿಕರಿಗೆ ಒಳಾಂಗ ಕ್ರೀಡೆ ಮತ್ತು ...

Page 1660 of 1993 1 1,659 1,660 1,661 1,993

Recent News

You cannot copy content of this page