ಮಾಣಿ : ಲಕ್ಕಪ್ಪಕೋಡಿ – ಅರ್ಬಿ ರಸ್ತೆ ದುರಸ್ಥಿಗೆ  ಸಾರ್ವಜನಿಕರಿಂದ ಒತ್ತಾಯ

ಮಾಣಿ : ಲಕ್ಕಪ್ಪಕೋಡಿ – ಅರ್ಬಿ ರಸ್ತೆ ದುರಸ್ಥಿಗೆ ಸಾರ್ವಜನಿಕರಿಂದ ಒತ್ತಾಯ

ಮಾಣಿ: ಲಕ್ಕಪ್ಪಕೋಡಿ- ಅರ್ಬಿ ಪಂಚಾಯತ್ ರಸ್ತೆಯು ಮಳೆಗಾಲದ ಮುಂಚೆಯೇ ತೀರಾ ಹದೆಗೆಟ್ಟಿದ್ದು ಜನರಿಗೆ ನಡೆದಾಡಲು, ಹಾಗೂ ವಾಹನಗಳ ಸಂಚಾರಕ್ಕೆ ಬಹಳ ಕಷ್ಟಕರವಾಗಿ ಪರಿಣಮಿಸಿದೆ ಎಂದು ವರದಿಯಾಗಿದೆ. ರಸ್ತೆಯು ...

ಮುಕ್ಕೂರು : ಕೋವಿಡ್ ನಿಯಂತ್ರಣ ಕಾರ್ಯಪಡೆ ಸಭೆ; ಆಶಾ ಕಾರ್ಯಕತೆಯರಿಗೆ ಫುಡ್ ಕಿಟ್, ಪಲ್ಸ್ ಆಕ್ಸಿ ಮೀಟರ್ ವಿತರಣೆ ; ಪ್ರತಿಯೊಬ್ಬರು ಲಸಿಕೆ ಪಡೆಯಲು ಕಾರ್ಯಪಡೆಯಿಂದ ಆನ್ಲೈನ್ ನೋಂದಣಿಗೆ ನೆರವು

ಮುಕ್ಕೂರು : ಕೋವಿಡ್ ನಿಯಂತ್ರಣ ಕಾರ್ಯಪಡೆ ಸಭೆ; ಆಶಾ ಕಾರ್ಯಕತೆಯರಿಗೆ ಫುಡ್ ಕಿಟ್, ಪಲ್ಸ್ ಆಕ್ಸಿ ಮೀಟರ್ ವಿತರಣೆ ; ಪ್ರತಿಯೊಬ್ಬರು ಲಸಿಕೆ ಪಡೆಯಲು ಕಾರ್ಯಪಡೆಯಿಂದ ಆನ್ಲೈನ್ ನೋಂದಣಿಗೆ ನೆರವು

ಮುಕ್ಕೂರು : ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಕ್ಕೂರು ವಾರ್ಡ್‌ನಲ್ಲಿ ಕೋವಿಡ್ ನಿಯಂತ್ರಣ ಕಾರ್ಯಪಡೆಯ ಪ್ರಥಮ ಸಭೆ ಹಾಗೂ ಆಶಾ ಕಾರ್ಯಕರ್ತೆರ್ಯರಿಗೆ ಪಲ್ಸ್ ಆಕ್ಸಿ ಮೀಟರ್, ಪುಡ್ ...

ಕೋವಿಡ್-19 ನಿವಾರಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರಿ ನೌಕರರನ್ನು ಕರೋನ ಫ್ರಂಟ್ ವಾರಿಯರ್ಸ್ ಆಗಿ ಪರಿಗಣಿಸಿ ವ್ಯಾಕ್ಸಿನೇಷನ್  ಹಾಗೂ ವಿಮಾ ಭದ್ರತೆ ನೀಡುವಂತೆ ಸಹಕಾರಿ ಸಚಿವರಿಗೆ ದ. ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ರವರಿಂದ ಮನವಿ

ಕೋವಿಡ್-19 ನಿವಾರಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರಿ ನೌಕರರನ್ನು ಕರೋನ ಫ್ರಂಟ್ ವಾರಿಯರ್ಸ್ ಆಗಿ ಪರಿಗಣಿಸಿ ವ್ಯಾಕ್ಸಿನೇಷನ್ ಹಾಗೂ ವಿಮಾ ಭದ್ರತೆ ನೀಡುವಂತೆ ಸಹಕಾರಿ ಸಚಿವರಿಗೆ ದ. ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ರವರಿಂದ ಮನವಿ

ಪುತ್ತೂರು : ಕೋವಿಡ್-19 ನಿವಾರಣೆಯಲ್ಲಿ ಕಾರ್ಯಪ್ರವೃತ್ತರಾಗಿರುವ ಸಹಕಾರಿ ನೌಕರರುಗಳನ್ನು ಕರೋನ ಫ್ರಂಟ್ ವಾರಿಯರ್ಸ್ ಆಗಿ ಪರಿಗಣಿಸಿ, ಸಂಘಗಳಲ್ಲಿ ದುಡಿಯುವ ಎಲ್ಲಾ ನೌಕರವೃಂದ ದವರಿಗೆ ಪ್ರಥಮ ಪ್ರಾಶಸ್ಯನೀಡಿ ವ್ಯಾಕ್ಸಿನೇಷನ್ ...

ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳಬೇಡಿ ಎಂದು ಚರ್ಚ್‌‌‌ಗಳಲ್ಲಿ ಅಪಪ್ರಚಾರ – ಶೋಭಾ ಕರಂದ್ಲಾಜೆ ಆರೋಪ

ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ 40 ಠಾಣೆಗಳಲ್ಲಿ ದೂರು ದಾಖಲು..!

ಮಂಗಳೂರು: ಕೊರೊನಾ ಲಸಿಕೆಯ ಬಗ್ಗೆ ಕೆಲವು ಚರ್ಚ್ ಗಳಲ್ಲಿ ಅಪಪ್ರಚಾರ ಮಾಡಿ ಲಸಿಕೆ ಹಾಕಿಸದಂತೆ ಕರೆನೀಡಲಾಗುತ್ತಿದೆ ಎಂದು ಆರೋಪಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ದಕ್ಷಿಣ ಕನ್ನಡ ...

ಕಾಂಗ್ರೆಸ್ ನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ನಿರಾಶ್ರಿತರಿಗೆ ಮಧ್ಯಾಹ್ನದ ಆಹಾರ ವಿತರಣೆ

ಕಾಂಗ್ರೆಸ್ ನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ನಿರಾಶ್ರಿತರಿಗೆ ಮಧ್ಯಾಹ್ನದ ಆಹಾರ ವಿತರಣೆ

ಪುತ್ತೂರು: ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಪುಣ್ಯತಿಥಿಯ ಅಂಗವಾಗಿ ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಪುತ್ತೂರು ನಗರ ಪ್ರದೇಶದಲ್ಲಿರುವ ನಿರಾಶ್ರಿತರಿಗೆ ಮೇ.21ರಂದು ...

ಮುಂಡೂರು : ಗ್ರಾಮಕರಣಿರಿಂದ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಮನೆಯ ದುರಸ್ಥಿ

ಮುಂಡೂರು : ಗ್ರಾಮಕರಣಿರಿಂದ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಮನೆಯ ದುರಸ್ಥಿ

ಮುಂಡೂರು : ಮುಂಡೂರು ಗ್ರಾಮದ ನಡುಗುಡ್ಡೆ ಎಂಬಲ್ಲಿ ವಾಸ್ತವ್ಯವಿರುವ ವಿನಯ ನಾಯ್ಕ ಎಂಬವರ ಮನೆಯು ಮೇ.16 ರಂದು ಪ್ರಾಕೃತಿಕ ವಿಕೋಪದಿಂದಾಗಿ ಹಾನಿಯಾಗಿದ್ದು, ಈ ಅವಘಡಕ್ಕೆ ತಕ್ಷಣ ಸ್ಪಂದಿಸಿದ ...

ಪ್ರಗತಿಪರ ಕೃಷಿಕರಾದ ಕುರಿಯ ಎಡೆಬೆಟ್ಟು ನಿವಾಸಿ ಸುಬ್ರಾಯ ವೈಲಾಯ ನಿಧನ

ಪ್ರಗತಿಪರ ಕೃಷಿಕರಾದ ಕುರಿಯ ಎಡೆಬೆಟ್ಟು ನಿವಾಸಿ ಸುಬ್ರಾಯ ವೈಲಾಯ ನಿಧನ

ಪುತ್ತೂರು : ಸರಳ ವ್ಯಕ್ತಿತ್ವದ ಪ್ರಗತಿಪರ ಕೃಷಿಕ ಕುರಿಯ ಗ್ರಾಮದ ಎಡೆಬೆಟ್ಟು ನಿವಾಸಿ ಸುಬ್ರಾಯ ವೈಲಾಯರು (79) ವಯೋಸಂಬಂಧಿ ಕಾಯಿಲೆಯಿಂದ ತಮ್ಮ ಸ್ವಗೃಹದಲ್ಲಿ ಮೇ.20 ರಂದು ನಿಧನರಾದರು. ...

ವಿಟ್ಲ : ಮಾಸ್ಕ್ ಧರಿಸದೇ ಪೆಟ್ರೋಲ್ ಹಾಕುತ್ತಿದ್ದ ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ  ಬಂಕ್ ನಲ್ಲಿ ಮಾತಿನ ಚಕಮಕಿ ; ವೀಡಿಯೋ ವೈರಲ್

ವಿಟ್ಲ : ಮಾಸ್ಕ್ ಧರಿಸದೇ ಪೆಟ್ರೋಲ್ ಹಾಕುತ್ತಿದ್ದ ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ಬಂಕ್ ನಲ್ಲಿ ಮಾತಿನ ಚಕಮಕಿ ; ವೀಡಿಯೋ ವೈರಲ್

ಉರಿಮಜಲು : ಮಹಾಮಾರಿ ಸೋಂಕಿನಿಂದ ಇಡೀ ದೇಶವೇ ಅಕ್ಷರಶಃ ನಲುಗಿ ಹೋಗಿದ್ದು, ಇದರ ಆರ್ಭಟ ಇನ್ನೂ ಕಡಿಮೆಯಾಗಿಲ್ಲ. ಆದರೇ ಈ ಸಮಯದಲ್ಲಿ ಸರ್ಕಾರದ ಕಟ್ಟುನಿಟ್ಟಿನ ಲಾಕ್ ಡೌನ್ ...

ಪುತ್ತೂರು : ದ. ಕ  ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯಿಂದ  ಶಾಸಕರ ವಾರ್ ರೂಮ್ ಗೆ ಮಾಸ್ಕ್ ಮತ್ತು ಗ್ಲೌಸ್ ಹಸ್ತಾಂತರ

ಪುತ್ತೂರು : ದ. ಕ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯಿಂದ ಶಾಸಕರ ವಾರ್ ರೂಮ್ ಗೆ ಮಾಸ್ಕ್ ಮತ್ತು ಗ್ಲೌಸ್ ಹಸ್ತಾಂತರ

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ(ರಿ) ಸಮಿತಿಯಿಂದ ಕೋವಿಡ್ -19 ನಿರ್ಮೂಲನೆಗಾಗಿ ಪುತ್ತೂರಿನಾದ್ಯಂತ ನಿರಂತರ ಸೇವೆ ನೀಡುತ್ತಿರುವ ಶಾಸಕರ ವಾರ್ ರೂಮ್ ಗೆ ಮಾಸ್ಕ್ ...

ಅಕ್ರಮವಾಗಿ ಕೊರೊನಾ ವ್ಯಾಕ್ಸಿನ್ ಮಾರಾಟ; ವೈದ್ಯೆ ಸಹಿತ ಇಬ್ಬರ ಬಂಧನ

ಅಕ್ರಮವಾಗಿ ಕೊರೊನಾ ವ್ಯಾಕ್ಸಿನ್ ಮಾರಾಟ; ವೈದ್ಯೆ ಸಹಿತ ಇಬ್ಬರ ಬಂಧನ

ಬೆಂಗಳೂರು: ಆಕೆ ಬಿಬಿಎಂಪಿಯಲ್ಲಿ ಗುತ್ತಿಗೆ ವೈದ್ಯೆ, ವಯಸ್ಸು ಕೇವಲ 25 , ಹೆಸರು ಡಾ.ಪುಷ್ಪಿತಾ, ಆದರೆ ಲಸಿಕೆಯಲ್ಲಿ ತಿಂಗಳಿಗೆ ಮಾಡುತ್ತಿದ್ದ ರೊಕ್ಕ 15 ಲಕ್ಷಕ್ಕೂ ಹೆಚ್ಚು.! ಹೌದು ...

Page 1880 of 2011 1 1,879 1,880 1,881 2,011

Recent News

You cannot copy content of this page