ಚಿಕ್ಕಮುಡ್ನೂರು ವಾರ್ಡ್ 7 ರ ಕೃಷ್ಣ ನಗರ ಪರಿಸರದಲ್ಲಿ ನಗರಸಭಾ ಸದಸ್ಯೆ ಲೀಲಾವತಿಯವರ ನೇತೃತ್ವದಲ್ಲಿ ನಗರಸಭೆಯ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯ ನಡೆಯಿತು.
![](https://zoomintv.online/wp-content/uploads/2021/07/WhatsApp-Image-2021-07-10-at-11.21.05-AM-1024x576.jpeg)
ಸ್ವಚ್ಛ ಪುತ್ತೂರು ಕನಸಿನೊಂದಿಗೆ ಪರಿಸರ ಸ್ವಚ್ಛವಾಗಿಡಲು ಜನತೆಯ ಸಹಕಾರ ಅಗತ್ಯ ಇದೆ ಎಂದು ನಗರಸಭಾ ಸದಸ್ಯರು ಮನವಿ ಮಾಡಿದರು. ಸ್ವಚ್ಛತಾ ಕಾರ್ಯದಲ್ಲಿ ವೇಣುಗೋಪಾಲ್ ಕೃಷ್ಣ ನಗರ, ರವಿ ಆಚಾರ್ಯ ಕೃಷ್ಣ ನಗರ, ಮುನ್ನ ಕೃಷ್ಣನಗರ, ಶ್ರೀನಿವಾಸ , ಶ್ರೀಮತಿ ಲಲಿತ ನಾಯಕ್,ಸುಬ್ರಹ್ಮಣ್ಯ ನಾಯಕ್,ಸುದರ್ಶನ ಕೃಷ್ಣ ನಗರ. ಗಣೇಶ್ ಭಂಡಾರ್ಕರ್ ಪಾಲ್ಗೊಂಡರು.
![](https://zoomintv.online/wp-content/uploads/2021/07/WhatsApp-Image-2021-07-10-at-11.21.25-AM-1024x576.jpeg)