Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಶ್ರೀವರ ಯುವಕ ಮಂಡಲ ಅದ್ಯಕ್ಷರಾಗಿ ಶ್ರೀ ಕಿರಣ್ ಚಂದ್ರ ಆಳ್ವ ಆಯ್ಕೆ…!!

    ಶ್ರೀವರ ಯುವಕ ಮಂಡಲ ಅದ್ಯಕ್ಷರಾಗಿ ಶ್ರೀ ಕಿರಣ್ ಚಂದ್ರ ಆಳ್ವ ಆಯ್ಕೆ…!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ರೈಲಿನ ಶೌಚಾಲಯದಲ್ಲಿ ಅಡಗಿ ಕುಳಿತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ..!!

    ವಿಟ್ಲ: ನೇಣು ಬಿಗಿದು ಯುವಕ ಆತ್ಮಹತ್ಯೆ…!!!

    ವಿಟ್ಲ: ನೇಣು ಬಿಗಿದು ಯುವಕ ಆತ್ಮಹತ್ಯೆ…!!!

    ಕಾರ್ ಮಿರರ್ ಒಡೆದಿದ್ದಕ್ಕೆ  ಬೈಕ್‌ ಸವಾರನ ಹತ್ಯೆ..!!!

    ಕಾರ್ ಮಿರರ್ ಒಡೆದಿದ್ದಕ್ಕೆ ಬೈಕ್‌ ಸವಾರನ ಹತ್ಯೆ..!!!

    ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವುದಾಗಿ ಹಲವಾರು ಜನರಿಗೆ ನಂಬಿಸಿ ಹಣವನ್ನು ಪಡೆದು ಮೋಸ ಮಾಡುತ್ತಿದ್ದ ಆರೋಪಿಗಳ ಬಂಧನ…!!

    ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವುದಾಗಿ ಹಲವಾರು ಜನರಿಗೆ ನಂಬಿಸಿ ಹಣವನ್ನು ಪಡೆದು ಮೋಸ ಮಾಡುತ್ತಿದ್ದ ಆರೋಪಿಗಳ ಬಂಧನ…!!

    ನೇಸರ ದಶ ಪ್ರಣತಿ-2026 ಸಮಿತಿ ರಚನೆ..!

    ನೇಸರ ದಶ ಪ್ರಣತಿ-2026 ಸಮಿತಿ ರಚನೆ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಶ್ರೀವರ ಯುವಕ ಮಂಡಲ ಅದ್ಯಕ್ಷರಾಗಿ ಶ್ರೀ ಕಿರಣ್ ಚಂದ್ರ ಆಳ್ವ ಆಯ್ಕೆ…!!

    ಶ್ರೀವರ ಯುವಕ ಮಂಡಲ ಅದ್ಯಕ್ಷರಾಗಿ ಶ್ರೀ ಕಿರಣ್ ಚಂದ್ರ ಆಳ್ವ ಆಯ್ಕೆ…!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ರೈಲಿನ ಶೌಚಾಲಯದಲ್ಲಿ ಅಡಗಿ ಕುಳಿತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ..!!

    ವಿಟ್ಲ: ನೇಣು ಬಿಗಿದು ಯುವಕ ಆತ್ಮಹತ್ಯೆ…!!!

    ವಿಟ್ಲ: ನೇಣು ಬಿಗಿದು ಯುವಕ ಆತ್ಮಹತ್ಯೆ…!!!

    ಕಾರ್ ಮಿರರ್ ಒಡೆದಿದ್ದಕ್ಕೆ  ಬೈಕ್‌ ಸವಾರನ ಹತ್ಯೆ..!!!

    ಕಾರ್ ಮಿರರ್ ಒಡೆದಿದ್ದಕ್ಕೆ ಬೈಕ್‌ ಸವಾರನ ಹತ್ಯೆ..!!!

    ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವುದಾಗಿ ಹಲವಾರು ಜನರಿಗೆ ನಂಬಿಸಿ ಹಣವನ್ನು ಪಡೆದು ಮೋಸ ಮಾಡುತ್ತಿದ್ದ ಆರೋಪಿಗಳ ಬಂಧನ…!!

    ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವುದಾಗಿ ಹಲವಾರು ಜನರಿಗೆ ನಂಬಿಸಿ ಹಣವನ್ನು ಪಡೆದು ಮೋಸ ಮಾಡುತ್ತಿದ್ದ ಆರೋಪಿಗಳ ಬಂಧನ…!!

    ನೇಸರ ದಶ ಪ್ರಣತಿ-2026 ಸಮಿತಿ ರಚನೆ..!

    ನೇಸರ ದಶ ಪ್ರಣತಿ-2026 ಸಮಿತಿ ರಚನೆ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಪುತ್ತೂರು

ಪುತ್ತೂರು: ನಿಡ್ಪಳ್ಳಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ಉಪಾಧ್ಯಕ್ಷರಾಗಿ ಅವಿನಾಶ್ ಕುಡ್ಚಿಲ, ಪ್ರಸಾದ್ ರೈ ಹೊಸಮನೆ, ಕಾರ್ಯದರ್ಶಿಯಾಗಿ ಶರೀಫ್ ವಿಜಯನಗರ ಆಯ್ಕೆ

August 12, 2021
in ಪುತ್ತೂರು, ರಾಜಕೀಯ
0
ಪುತ್ತೂರು: ನಿಡ್ಪಳ್ಳಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ಉಪಾಧ್ಯಕ್ಷರಾಗಿ ಅವಿನಾಶ್ ಕುಡ್ಚಿಲ, ಪ್ರಸಾದ್ ರೈ ಹೊಸಮನೆ, ಕಾರ್ಯದರ್ಶಿಯಾಗಿ ಶರೀಫ್ ವಿಜಯನಗರ ಆಯ್ಕೆ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಪುತ್ತೂರು: ನಿಡ್ಪಳ್ಳಿ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ಉಪಾಧ್ಯಕ್ಷರಾಗಿ ಅವಿನಾಶ್ ಕುಡ್ಚಿಲ, ಪ್ರಸಾದ್ ರೈ ಹೊಸಮನೆ, ಕಾರ್ಯದರ್ಶಿಯಾಗಿ ಶರೀಫ್ ವಿಜಯನಗರ ಆಯ್ಕೆಯಾಗಿದ್ದಾರೆ.

Advertisement
Advertisement
Advertisement

ಪುತ್ತೂರು ಬ್ಲಾಕ್ ಗೆ ಸೇರಿದ ನಿಡ್ಪಳ್ಳಿ ಗ್ರಾಮ ತಂಬುತಡ್ಕದಲ್ಲಿ ಗ್ರಾಮೀಣ ಕಾಂಗ್ರೆಸ್ ಸಭೆಯು ಎಂ ಬಿ ವಿಶ್ವನಾಥ ರೈ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ನಿಡ್ಪಳ್ಳಿ ವಲಯ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ಘಟಕಗಳ ಸಮಿತಿಯನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ, ಉಸ್ತುವಾರಿ ಮನಮೋಹನ್ ರೈ, ಬ್ಲಾಕ್ ಪ್ರಧಾನ ಕಾರ್ಯದರ್ಶಿಗಳಾದ ಅಮಲ ರಾಮಚಂದ್ರ, ಪೂರ್ಣೇಶ್ ಭಂಡಾರಿ ಉಪಸ್ಥಿತರಿದ್ದರು.

ವಲಯ ಕಾಂಗ್ರೆಸ್ ಹಾಗೂ ವಿವಿಧ ಸಮಿತಿಗಳ ವಿವರ ಈ ಕೆಳಗಿನಂತಿದೆ..

Advertisement
Advertisement
  • ಅಧ್ಯಕ್ಷ: ಸತೀಶ್ ರೈ ನೆಲ್ಲಿಕಟ್ಟೆ.
  • ಉಪಾಧ್ಯಕ್ಷ: ಅವಿನಾಶ್ ರೈ ಕುಡ್ಚಿಲ, ಪ್ರಸಾದ್ ರೈ ಹೊಸಮನೆ
  • ಕಾರ್ಯದರ್ಶಿ: ಶರೀಫ್ ವಿಜಯನಗರ
  • ಜೊತೆ ಕಾರ್ಯದರ್ಶಿ: ಹರೀಶ್ ಕುಕ್ಕುಪುಣಿ
  • ಸದಸ್ಯರು: ಇಬ್ರಾಹಿಂ ಎಂಪಕಲ್ಲು., ಹರೀಶ್ ಕುಮಾರ್ ಹೊಸಮನೆ,ದಿನೇಶ್ ಕರ್ನಪ್ಪಾಡಿ, ಲಕ್ಷಣ ನಾಯ್ಕ ಕೊಡಿ, ಆಸೀಫ್ ತಂಬುತ್ತಡ್ಕ

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ನಿಡ್ಪಳ್ಳಿ ಗ್ರಾಮ

  • ಅಧ್ಯಕ್ಷರು: ಸಿದ್ದಿಕ್ ತಂಬುತ್ತಡ್ಕ
  • ಉಪಾಧ್ಯಕ್ಷರು: ಶರೀಫ್ ಕುಕ್ಕುಪುಣಿ, ಗ್ರೆಗೊರಿ ಡಿಸೋಜಾ,ಸಯ್ಯದ್ ವೈಎಮ್ ಕೆ,
  • ಕಾರ್ಯದರ್ಶಿ- ನವೀನ್ ಡಿಸೋಜಾ ಪಟ್ಟೆ,
  • ಜೊತೆ ಕಾರ್ಯದರ್ಶಿ: ನಾಸಿರ್ ನಿಡ್ಪಳ್ಳಿ

ಕಾಂಗ್ರೆಸ್ ಹಿಂದುಳಿದ ವರ್ಗ ಘಟಕ ನಿಡ್ಪಳ್ಳಿ ಗ್ರಾಮ

  • ಅಧ್ಯಕ್ಷರು: ಶೀನ ಪೂಜಾರಿ ಕುಕ್ಕುಪುಣಿ
  • ಉಪಾಧ್ಯಕ್ಷರು: ಪ್ರಸಾದ್ ಹೊಸಮನೆ, ಸುರೇಶ್ ಜರಿಮೂಲೆ
  • ಕಾರ್ಯದರ್ಶಿ- ನವೀನ್ ಪೂಜಾರಿ ಕುಕ್ಕುಪುಣಿ
  • ಜೊತೆ ಕಾರ್ಯದರ್ಶಿ-ವಿಜಿತ್ ದೆವಸ್ಯ

ಕಾಂಗ್ರೆಸ್ ಮಹಿಳಾ ಘಟಕ ನಿಡ್ಪಳ್ಳಿ ಗ್ರಾಮ

  • ಅಧ್ಯಕ್ಷರು-ರವಿಕಲ ಯನ್
  • ಉಪಾಧ್ಯಕ್ಷರು- ಸುಮಾ ಬಾರೆತಡ್ಕ,ಆಶಾಲತ ಕರ್ನಪ್ಪಾಡಿ
  • ಕಾರ್ಯದರ್ಶಿ- ಸುಮತಿ ಯನ್,
  • ಜೊತೆ ಕಾರ್ಯದರ್ಶಿ- ಗುಲಾಬಿ ಕುಕ್ಕುಪುಣಿ, ಕೈರುನ್ನಿಸಾ ಕರ್ನಪ್ಪಾಡಿ,

ಕಾಂಗ್ರೆಸ್ ಎಸ್ ಸಿ -ಎಸ್ ಟಿ ಘಟಕ ನಿಡ್ಪಳ್ಳಿ ಗ್ರಾಮ

  • ಅಧ್ಯಕ್ಷರು-ವೆಂಕಪ್ಪ ನಾಯ್ಕ ಮುಂಡಕೊಚ್ಚಿ
  • ಉಪಾಧ್ಯಕ್ಷರು- ರಾಮ. ಕೆ ಆನಾಜೆ. ಆನಂದ ಕಲ್ಲಮೂಲೆ ಮೋಹನ್ ಕುಕ್ಕುಪುಣಿ,
  • ಕಾರ್ಯದರ್ಶಿ- ಕಿರಣ್ ದೇವತ್ತಡ್ಕ
  • ಜೊತೆ ಕಾರ್ಯದರ್ಶಿ- ಲತಾ ಮುಂಡೂರು. ಹರೀಶ್ ನಾಯ್ಕ ಕುಡ್ಚಿಲ

ಕಾಂಗ್ರೆಸ್ ಕಾರ್ಮಿಕ ಘಟಕ ನಿಡ್ಪಳ್ಳಿ ಗ್ರಾಮ

  • ಅಧ್ಯಕ್ಷರು- ಹಮೀದ್ ಹೊಸಮನೆ
  • ಉಪಾಧ್ಯಕ್ಷರು-ವಿಶ್ವನಾಥ ಬೇರಿಗೆ, ಅಶ್ರಫ್ ಕರ್ನಪ್ಪಾಡಿ
  • ಕಾರ್ಯದರ್ಶಿ- ನವೀನ್ ರೋಡಿಗ್ರಸ್ ವಿಜಯನಗರ
  • ಜೊತೆ ಕಾರ್ಯದರ್ಶಿ-ಲೂಯಿಸ್ ಡಿಸೋಜಾ ಕುಕ್ಕುಪುಣಿ
  • ಒಂದನೇ ವಾರ್ಡ್ ನಿಡ್ಪಳ್ಳಿ ಕಾಂಗ್ರೆಸ್ ಸಮಿತಿ
  • ಅಧ್ಯಕ್ಷರು- ಸತೀಶ್ ರೈ ಮುಂಡೂರು,
  • ಉಪಾಧ್ಯಕ್ಷರು-ಪ್ರಸಾದ್ ಕುಮಾರ್ ಹೊಸಮನೆ
  • ಕಾರ್ಯದರ್ಶಿ- ದೀಕ್ಷಿತ್ ದೆವಸ್ಯ

ಎರಡನೇ ವಾರ್ಡ್ ನಿಡ್ಪಳ್ಳಿ ಕಾಂಗ್ರೆಸ್ ಸಮಿತಿ

  • ಅಧ್ಯಕ್ಷರು- ಕಾರ್ತಿಕ್ ರೈ ಆನಾಜೆ
  • ಉಪಾಧ್ಯಕ್ಷರು-ರಝಕ್ ಕುವೆಂಜ
  • ಕಾರ್ಯದರ್ಶಿ- ಶರೀಫ್ ಚೂರಿಪದವು
  • ಜೊತೆ ಕಾರ್ಯದರ್ಶಿ-ರಾಜೇಶ್ ನಾಯ್ಕ

ಮೂರನೇ ವಾರ್ಡ್ ನಿಡ್ಪಳ್ಳಿ ಕಾಂಗ್ರೆಸ್ ಸಮಿತಿ

  • ಅಧ್ಯಕ್ಷರು- ತಾರಾನಾಥ ನುಳಿಯಾಲು
  • ಉಪಾಧ್ಯಕ್ಷರು- ಐತಪ್ಪ ನಾಯ್ಕ ಕೊಡಿ
  • ಕಾರ್ಯದರ್ಶಿ- ಭಾಸ್ಕರ್ ಕರ್ಕೆರ ನುಳಿಯಾಲು
  • ಜೊತೆ ಕಾರ್ಯದರ್ಶಿ- ಜಲಜಾಕ್ಷಿ ಕೋಡಿ

Advertisement
Advertisement
Previous Post

ನರಿಮೊಗರು: ಪ್ರಗತಿಪರ ಕೃಷಿಕ ಈಶ್ವರ ಪೂಜಾರಿ ಪೆರಿಯಡ್ಕ ನಿಧನ

Next Post

ಮಾಸ್ಕ್, ಗ್ಲೌಸ್ ಇಲ್ಲದೇ ಏನ್ ಆಡಳಿತ ಮಾಡ್ತೀರಾ ಇಲ್ಲಿ..? ಆರೋಗ್ಯ ಸಿಬ್ಬಂದಿಗೆ ಬೇಕಾದ ಸವಲತ್ತು ನೀಡಲು ನಿಮ್ಮಿಂದ ಆಗಲ್ವಾ..? – ಅಧಿಕಾರಿಗಳಿಗೆ ಸಿಎಂ ತರಾಟೆ

OtherNews

ಶ್ರೀವರ ಯುವಕ ಮಂಡಲ ಅದ್ಯಕ್ಷರಾಗಿ ಶ್ರೀ ಕಿರಣ್ ಚಂದ್ರ ಆಳ್ವ ಆಯ್ಕೆ…!!
ಪುತ್ತೂರು

ಶ್ರೀವರ ಯುವಕ ಮಂಡಲ ಅದ್ಯಕ್ಷರಾಗಿ ಶ್ರೀ ಕಿರಣ್ ಚಂದ್ರ ಆಳ್ವ ಆಯ್ಕೆ…!!

October 30, 2025
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Featured

ಪುತ್ತೂರು: ರೈಲಿನ ಶೌಚಾಲಯದಲ್ಲಿ ಅಡಗಿ ಕುಳಿತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ..!!

October 30, 2025
ವಿಟ್ಲ: ನೇಣು ಬಿಗಿದು ಯುವಕ ಆತ್ಮಹತ್ಯೆ…!!!
Featured

ವಿಟ್ಲ: ನೇಣು ಬಿಗಿದು ಯುವಕ ಆತ್ಮಹತ್ಯೆ…!!!

October 30, 2025
ನೇಸರ ದಶ ಪ್ರಣತಿ-2026 ಸಮಿತಿ ರಚನೆ..!
ಪುತ್ತೂರು

ನೇಸರ ದಶ ಪ್ರಣತಿ-2026 ಸಮಿತಿ ರಚನೆ..!

October 29, 2025
ಪುತ್ತೂರು: ಬಸ್ ನಲ್ಲಿ ಮಹಿಳೆಯ ಚಿನ್ನದ ಸರ ಕಳ್ಳತನ: ಪ್ರಕರಣ ದಾಖಲು..!!
ಕ್ರೈಮ್

ಪುತ್ತೂರು: ಬಸ್ ನಲ್ಲಿ ಮಹಿಳೆಯ ಚಿನ್ನದ ಸರ ಕಳ್ಳತನ: ಪ್ರಕರಣ ದಾಖಲು..!!

October 29, 2025
ಕಡಬ: ಹಿಟ್ & ರನ್ ಪ್ರಕರಣ: ಇನ್ನೋವಾ ಚಾಲಕ ಪ್ರಶಾಂತ್, ಮಾಲಕ ಪುತ್ತಿಲ ಖುಲಾಸೆ..!!
Featured

ಕಡಬ: ಹಿಟ್ & ರನ್ ಪ್ರಕರಣ: ಇನ್ನೋವಾ ಚಾಲಕ ಪ್ರಶಾಂತ್, ಮಾಲಕ ಪುತ್ತಿಲ ಖುಲಾಸೆ..!!

October 29, 2025

Leave a Reply Cancel reply

Your email address will not be published. Required fields are marked *

Recent News

ಶ್ರೀವರ ಯುವಕ ಮಂಡಲ ಅದ್ಯಕ್ಷರಾಗಿ ಶ್ರೀ ಕಿರಣ್ ಚಂದ್ರ ಆಳ್ವ ಆಯ್ಕೆ…!!

ಶ್ರೀವರ ಯುವಕ ಮಂಡಲ ಅದ್ಯಕ್ಷರಾಗಿ ಶ್ರೀ ಕಿರಣ್ ಚಂದ್ರ ಆಳ್ವ ಆಯ್ಕೆ…!!

October 30, 2025
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು: ರೈಲಿನ ಶೌಚಾಲಯದಲ್ಲಿ ಅಡಗಿ ಕುಳಿತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ..!!

October 30, 2025
ವಿಟ್ಲ: ನೇಣು ಬಿಗಿದು ಯುವಕ ಆತ್ಮಹತ್ಯೆ…!!!

ವಿಟ್ಲ: ನೇಣು ಬಿಗಿದು ಯುವಕ ಆತ್ಮಹತ್ಯೆ…!!!

October 30, 2025
ಕಾರ್ ಮಿರರ್ ಒಡೆದಿದ್ದಕ್ಕೆ  ಬೈಕ್‌ ಸವಾರನ ಹತ್ಯೆ..!!!

ಕಾರ್ ಮಿರರ್ ಒಡೆದಿದ್ದಕ್ಕೆ ಬೈಕ್‌ ಸವಾರನ ಹತ್ಯೆ..!!!

October 30, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page