Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ದರೋಡೆ ಪ್ರಕರಣ: ಒಂದು ವರುಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬನ್ನೂರಿನಲ್ಲಿ ಬಂಧಿಸಿದ ಪೊಲೀಸರು..!!

    ದರೋಡೆ ಪ್ರಕರಣ: ಒಂದು ವರುಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬನ್ನೂರಿನಲ್ಲಿ ಬಂಧಿಸಿದ ಪೊಲೀಸರು..!!

    ದೇವಸ್ಥಾನದ ಕೆಲಸ ಪೂರೈಸಿ 14ವರ್ಷ ಕಳೆದರೂ ಸಂಬಳ ಹಣ ನೀಡದೇ ಸತಾಯಿಸುತ್ತಿರುವ ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಂದುವರೆಯಿತುನೊಂದ ಕಾರ್ಮಿಕನಿಂದ ‘ಉಪವಾಸ ಸತ್ಯಾಗ್ರಹ’: ಗ್ರಾ.ಪಂ. ಅಧ್ಯಕ್ಷರ ಭೇಟಿ: ಮನವಿ ಸಲ್ಲಿಕೆ

    ದೇವಸ್ಥಾನದ ಕೆಲಸ ಪೂರೈಸಿ 14ವರ್ಷ ಕಳೆದರೂ ಸಂಬಳ ಹಣ ನೀಡದೇ ಸತಾಯಿಸುತ್ತಿರುವ ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಂದುವರೆಯಿತು
    ನೊಂದ ಕಾರ್ಮಿಕನಿಂದ ‘ಉಪವಾಸ ಸತ್ಯಾಗ್ರಹ’: ಗ್ರಾ.ಪಂ. ಅಧ್ಯಕ್ಷರ ಭೇಟಿ: ಮನವಿ ಸಲ್ಲಿಕೆ

    ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ

    ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ

    ‘ಆಜಾದಿ ಕಾ ಅಮೃತ ಮಹೋತ್ಸವ’: ಕೇಸರಿ, ಬಿಳಿ, ಹಸಿರು ವರ್ಣದಲ್ಲಿ ಕಂಗೊಳಿಸಿದ ವಿಟ್ಲದ ‘ಜೆ. ಎಲ್. ಆಡಿಟೋರಿಯಂ’

    ‘ಆಜಾದಿ ಕಾ ಅಮೃತ ಮಹೋತ್ಸವ’: ಕೇಸರಿ, ಬಿಳಿ, ಹಸಿರು ವರ್ಣದಲ್ಲಿ ಕಂಗೊಳಿಸಿದ ವಿಟ್ಲದ ‘ಜೆ. ಎಲ್. ಆಡಿಟೋರಿಯಂ’

    ವಿದ್ಯಾರ್ಥಿಗಳ ಕೈಯಲ್ಲಿದ್ದ ರಕ್ಷೆ ಬಿಚ್ಚಿಸಿದ ಆರೋಪ: ಶಾಲಾ ಫಾದರ್ ಗೆ ರಾಖಿ ಕಟ್ಟಿದ ಪೋಷಕರು ಪ್ರಕರಣ ಸುಖಾಂತ್ಯ

    ವಿದ್ಯಾರ್ಥಿಗಳ ಕೈಯಲ್ಲಿದ್ದ ರಕ್ಷೆ ಬಿಚ್ಚಿಸಿದ ಆರೋಪ: ಶಾಲಾ ಫಾದರ್ ಗೆ ರಾಖಿ ಕಟ್ಟಿದ ಪೋಷಕರು ಪ್ರಕರಣ ಸುಖಾಂತ್ಯ

    ಕೌಶಲ್ಯ ತರಬೇತಿ ಕೇಂದ್ರದ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಪುಂಜಾಲಕಟ್ಟೆ ಪೊಲೀಸ್ ಠಾಣಾ ಎಸ್.ಐ. ‘ಸುತೇಶ್ ‘..

    ಕೌಶಲ್ಯ ತರಬೇತಿ ಕೇಂದ್ರದ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಪುಂಜಾಲಕಟ್ಟೆ ಪೊಲೀಸ್ ಠಾಣಾ ಎಸ್.ಐ. ‘ಸುತೇಶ್ ‘..

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ದರೋಡೆ ಪ್ರಕರಣ: ಒಂದು ವರುಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬನ್ನೂರಿನಲ್ಲಿ ಬಂಧಿಸಿದ ಪೊಲೀಸರು..!!

    ದರೋಡೆ ಪ್ರಕರಣ: ಒಂದು ವರುಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬನ್ನೂರಿನಲ್ಲಿ ಬಂಧಿಸಿದ ಪೊಲೀಸರು..!!

    ದೇವಸ್ಥಾನದ ಕೆಲಸ ಪೂರೈಸಿ 14ವರ್ಷ ಕಳೆದರೂ ಸಂಬಳ ಹಣ ನೀಡದೇ ಸತಾಯಿಸುತ್ತಿರುವ ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಂದುವರೆಯಿತುನೊಂದ ಕಾರ್ಮಿಕನಿಂದ ‘ಉಪವಾಸ ಸತ್ಯಾಗ್ರಹ’: ಗ್ರಾ.ಪಂ. ಅಧ್ಯಕ್ಷರ ಭೇಟಿ: ಮನವಿ ಸಲ್ಲಿಕೆ

    ದೇವಸ್ಥಾನದ ಕೆಲಸ ಪೂರೈಸಿ 14ವರ್ಷ ಕಳೆದರೂ ಸಂಬಳ ಹಣ ನೀಡದೇ ಸತಾಯಿಸುತ್ತಿರುವ ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಂದುವರೆಯಿತು
    ನೊಂದ ಕಾರ್ಮಿಕನಿಂದ ‘ಉಪವಾಸ ಸತ್ಯಾಗ್ರಹ’: ಗ್ರಾ.ಪಂ. ಅಧ್ಯಕ್ಷರ ಭೇಟಿ: ಮನವಿ ಸಲ್ಲಿಕೆ

    ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ

    ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ

    ‘ಆಜಾದಿ ಕಾ ಅಮೃತ ಮಹೋತ್ಸವ’: ಕೇಸರಿ, ಬಿಳಿ, ಹಸಿರು ವರ್ಣದಲ್ಲಿ ಕಂಗೊಳಿಸಿದ ವಿಟ್ಲದ ‘ಜೆ. ಎಲ್. ಆಡಿಟೋರಿಯಂ’

    ‘ಆಜಾದಿ ಕಾ ಅಮೃತ ಮಹೋತ್ಸವ’: ಕೇಸರಿ, ಬಿಳಿ, ಹಸಿರು ವರ್ಣದಲ್ಲಿ ಕಂಗೊಳಿಸಿದ ವಿಟ್ಲದ ‘ಜೆ. ಎಲ್. ಆಡಿಟೋರಿಯಂ’

    ವಿದ್ಯಾರ್ಥಿಗಳ ಕೈಯಲ್ಲಿದ್ದ ರಕ್ಷೆ ಬಿಚ್ಚಿಸಿದ ಆರೋಪ: ಶಾಲಾ ಫಾದರ್ ಗೆ ರಾಖಿ ಕಟ್ಟಿದ ಪೋಷಕರು ಪ್ರಕರಣ ಸುಖಾಂತ್ಯ

    ವಿದ್ಯಾರ್ಥಿಗಳ ಕೈಯಲ್ಲಿದ್ದ ರಕ್ಷೆ ಬಿಚ್ಚಿಸಿದ ಆರೋಪ: ಶಾಲಾ ಫಾದರ್ ಗೆ ರಾಖಿ ಕಟ್ಟಿದ ಪೋಷಕರು ಪ್ರಕರಣ ಸುಖಾಂತ್ಯ

    ಕೌಶಲ್ಯ ತರಬೇತಿ ಕೇಂದ್ರದ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಪುಂಜಾಲಕಟ್ಟೆ ಪೊಲೀಸ್ ಠಾಣಾ ಎಸ್.ಐ. ‘ಸುತೇಶ್ ‘..

    ಕೌಶಲ್ಯ ತರಬೇತಿ ಕೇಂದ್ರದ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಪುಂಜಾಲಕಟ್ಟೆ ಪೊಲೀಸ್ ಠಾಣಾ ಎಸ್.ಐ. ‘ಸುತೇಶ್ ‘..

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಪುತ್ತೂರು

ಪುತ್ತೂರು: ವಿಠಲ ರೈ ಕುಂಜಾಡಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ:; ವಿಠಲ ರೈ ಅವರದ್ದು ಮಾದರಿ ವ್ಯಕ್ತಿತ್ವದ ಬದುಕು- ಜಗನ್ನಾಥ ಪೂಜಾರಿ ಮುಕ್ಕೂರು

August 22, 2021
in ಪುತ್ತೂರು
0
ಪುತ್ತೂರು: ವಿಠಲ ರೈ ಕುಂಜಾಡಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ:; ವಿಠಲ ರೈ ಅವರದ್ದು ಮಾದರಿ ವ್ಯಕ್ತಿತ್ವದ ಬದುಕು- ಜಗನ್ನಾಥ ಪೂಜಾರಿ ಮುಕ್ಕೂರು
Share on WhatsAppShare on FacebookShare on Twitter

ಮುಕ್ಕೂರು : ಪ್ರಗತಿಪರ ಕೃಷಿಕ, ಮುಕ್ಕೂರು ಅಂಚೆ ಕಚೇರಿಯ ನಿವೃತ್ತ ಅಂಚೆ ಪಾಲಕ ಹಾಗೂ ಬೆಳ್ಳಾರೆ ಸಿ.ಎ.ಬ್ಯಾಂಕ್ ನ ಮಾಜಿ ಅಧ್ಯಕ್ಷ ವಿಠಲ್ ರೈ ಕುಂಜಾಡಿ ಅವರ ಶಿಸ್ತುಬದ್ಧ ವ್ಯಕ್ತಿತ್ವ ಸಮಾಜಕ್ಕೆ ಮಾದರಿ ಎಂದು ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ, ಮುಕ್ಕೂರು- ಕುಂಡಡ್ಕ ನೇಸರ ಯುವಕ ಮಂಡಲ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಹೇಳಿದರು.

Advertisement
Advertisement
Advertisement
Advertisement
Advertisement

ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ದಿ. ವಿಠಲ ರೈ ಕುಂಜಾಡಿ ಅವರಿಗೆ ಆ.22 ರಂದು ಮುಕ್ಕೂರಿನಲ್ಲಿ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಊರಿನ ಸರ್ವತೋಮುಖ ಅಭಿವೃದ್ಧಿಗೆ ವಿಠಲ ರೈ ಅವರ ಕೊಡುಗೆ ಅಪಾರ. ಅವರಿಗೆ ಕೆಲಸದ ಮೇಲಿದ್ದ ಶ್ರದ್ಧೆ, ಉತ್ಸಾಹ ಇಂದಿನ ಯುವ ಪೀಳಿಗೆಗೆ ಮಾದರಯಾಗಬೇಕು ಎಂದರು.

Advertisement
Advertisement

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ನುಡಿನಮನ ಸಲ್ಲಿಸಿ, ಕಾಯಕವೇ ಕೈಲಾಸ ಎಂದು ನಂಬಿ, ತಾನು ನಂಬಿದ ತತ್ವಗಳಿಗೆ ಹೇಗೆ ಬದ್ಧರಾಗಬೇಕು ಎಂದು ತೋರಿಸಿಕೊಟ್ಟ ಆದರ್ಶ ವ್ಯಕ್ತಿತ್ವ ವಿಠಲ ರೈಯವರದ್ದು. ಕೃಷಿಯಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಜತೆಗೆ, ಅಲ್ಪ ವೇತನದಲ್ಲಿಯೂ ಅಂಚೆ ಪಾಲಕನ ಕೆಲಸವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದವರು. ಯಾವುದೇ ಪ್ರತಿಫಲ ಅಪೇಕ್ಷಿಸದೆ ತನಗೆ ದೊರೆತ ಕೆಲಸಗಳಿಗೆ ನ್ಯಾಯ ಒದಗಿಸುತ್ತಿದ್ದವರು ಎಂದರು.

Advertisement

ಬೆಳ್ಳಾರೆ ಸಿ.ಎ ಬ್ಯಾಂಕ್ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ಮಾತನಾಡಿ, ಊರ ಜನರಿಗೆ ಉತ್ತಮ ಮಾರ್ಗದರ್ಶಕರಾಗಿ ಇತರರಿಗೆ ಆದರ್ಶರಾಗಿದ್ದ ವಿಠಲ ರೈ ಅವರು ನಮ್ಮನ್ನಗಲಿರುವುದು ಸಮಾಜಕ್ಕೆ ತುಂಬಲಾರದ ನಷ್ಟ. ಅವರು ಹಾಕಿ ಕೊಟ್ಟ ದಾರಿ ನಮಗೆಲ್ಲ ಮಾದರಿ ಎಂದರು.ಬೆಳ್ಳಾರೆ ಸಿ.ಎ ಬ್ಯಾಂಕ್ ನಿರ್ದೇಶಕ ಶ್ರೀರಾಮ ಪಾಟಾಜೆ ಮಾತನಾಡಿ,ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಇದರ ನಡುವೆ ನಾವು ಸಮಾಜಕ್ಕೆ ಏನು ನೀಡಿದ್ದೇವೆ ಎಂಬುದೇ ಶಾಶ್ವತವಾಗಿರುತ್ತದೆ. ಕನಿಷ್ಟ ಮೂಲ ಸೌಕರ್ಯಗಳು ಇಲ್ಲದ ಕಾಲದಲ್ಲಿ ಊರಿನ ಅಭಿವೃದ್ಧಿಗೆ ಹಗಲಿರುಳು ದುಡಿದ ವಿಠಲ ರೈ ಅವರ ಸೇವೆ ಸ್ಮರಣೀಯ ಎಂದರು.

ಮಂಗಳೂರು ಕ್ರೆಡಿಟ್ ಕೋ – ಅಪರೇಟಿವ್ ಸೊಸೈಟಿಯ ನಿರ್ದೇಶಕ ಕುಂಬ್ರ ದಯಾಕರ ಆಳ್ವ ಮಾತನಾಡಿ, ಕಿರಿಯ ವಯಸ್ಕರನ್ನು ಸಮಕಾಲೀನರಾಗಿ ನೋಡುತಿದ್ದ ಮನೋಭಾವ ವಿಠಲ ರೈಯವರದ್ದು. ಸ್ನೇಹ ಜೀವಿಯಾಗಿ, ಇತರರ ಕಷ್ಟಗಳಿಗೆ ಸ್ಪಂದಿಸುವ ಗುಣ ಅವರದಾಗಿತ್ತು. ಅವರ ಅಗಲಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು. ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಜೈನುದ್ದೀನ್ ತೋಟದಮೂಲೆ ಮಾತನಾಡಿ, ಊರಿನ ಅಭಿವೃದ್ಧಿ ಕೆಲಸಗಳಲ್ಲಿ ವಿಠಲ ರೈ ಅವರ ಪಾತ್ರ ಮಹತ್ವವಾದದ್ದು. ಅವರ ಪರಿಶ್ರಮ ವ್ಯಕ್ತಿತ್ವ ನಮಗೆಲ್ಲ ಆದರ್ಶ ಎಂದರು.

ಮುಕ್ಕೂರು ಅಂಚೆ ಪಾಲಕಿ ಮಮತಾ ವಸಂತ, ನೋಟರಿ ನ್ಯಾಯವಾದಿ ಎ. ಬಾಬು ಗೌಡ ಅವರು ವಿಠಲ್ ರೈ ಅವರ ಕೊಡುಗೆಯನ್ನು ಸ್ಮರಿಸಿದರು. ನಿವೃತ್ತ ಅಂಚೆ ಉದ್ಯೋಗಿ ಪೂವಪ್ಪ ಪೂಜಾರಿ ಮುಕ್ಕೂರು ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು.ಮುಕ್ಕೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಕುಂಞಣ್ಣ ನಾಯ್ಕ ಅಡ್ಯತಕಂಡ ಬೆಳ್ಳಾರೆ ಸಿ.ಎ. ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಈಶ್ವರ ಆಳ್ವ ನುಡಿನಮನ ಸಲ್ಲಿಸಿದರು.

ವೇದಿಕೆಯಲ್ಲಿ ವಿವೇಕ್ ರೈ ಕುಂಜಾಡಿ ಉಪಸ್ಥಿತರಿದ್ದರು. ಬೃಂದಾ. ಪಿ ಮುಕ್ಕೂರು ಕಾರ್ಯಕ್ರಮ ನಿರೂಪಿಸಿದರು. ಜಯಂತ ಗೌಡ ಕುಂಡಡ್ಕ, ಮಹೇಶ್ ಕುಂಡಡ್ಕ ಸಹಕರಿಸಿದರು.

Advertisement
Previous Post

ಪುತ್ತೂರು: ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಡಗನ್ನೂರು, ಪಡುವನ್ನೂರು ವಲಯದಲ್ಲಿ ಕಾಂಗ್ರೆಸ್ ಬೂತ್ ಸಮಿತಿ ರಚನೆ ಬಗ್ಗೆ ಸಮಾಲೋಚನೆ

Next Post

ಶುಭವಿವಾಹ: ಹರ್ಷಿತ್ ರಾಮ್ – ಸುಷ್ಮಾ

OtherNews

ದರೋಡೆ ಪ್ರಕರಣ: ಒಂದು ವರುಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬನ್ನೂರಿನಲ್ಲಿ ಬಂಧಿಸಿದ ಪೊಲೀಸರು..!!
Featured

ದರೋಡೆ ಪ್ರಕರಣ: ಒಂದು ವರುಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬನ್ನೂರಿನಲ್ಲಿ ಬಂಧಿಸಿದ ಪೊಲೀಸರು..!!

August 13, 2022
ದೇವಸ್ಥಾನದ ಕೆಲಸ ಪೂರೈಸಿ 14ವರ್ಷ ಕಳೆದರೂ ಸಂಬಳ ಹಣ ನೀಡದೇ ಸತಾಯಿಸುತ್ತಿರುವ ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಂದುವರೆಯಿತುನೊಂದ ಕಾರ್ಮಿಕನಿಂದ ‘ಉಪವಾಸ ಸತ್ಯಾಗ್ರಹ’: ಗ್ರಾ.ಪಂ. ಅಧ್ಯಕ್ಷರ ಭೇಟಿ: ಮನವಿ ಸಲ್ಲಿಕೆ
ಪುತ್ತೂರು

ದೇವಸ್ಥಾನದ ಕೆಲಸ ಪೂರೈಸಿ 14ವರ್ಷ ಕಳೆದರೂ ಸಂಬಳ ಹಣ ನೀಡದೇ ಸತಾಯಿಸುತ್ತಿರುವ ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಂದುವರೆಯಿತು
ನೊಂದ ಕಾರ್ಮಿಕನಿಂದ ‘ಉಪವಾಸ ಸತ್ಯಾಗ್ರಹ’: ಗ್ರಾ.ಪಂ. ಅಧ್ಯಕ್ಷರ ಭೇಟಿ: ಮನವಿ ಸಲ್ಲಿಕೆ

August 13, 2022
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ
ನ್ಯೂಸ್

ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ

August 13, 2022
ಪುತ್ತೂರು: ಚಪ್ಪಲಿ ಅಂಗಡಿಯಿಂದ ಹಣ ಕಳವು: ಕಳ್ಳತನ ಸಿಸಿ ಕ್ಯಾಮರಾದಲ್ಲಿ ಸೆರೆ :; ಠಾಣೆಗೆ ದೂರು
Featured

ಪುತ್ತೂರು: ಚಪ್ಪಲಿ ಅಂಗಡಿಯಿಂದ ಹಣ ಕಳವು: ಕಳ್ಳತನ ಸಿಸಿ ಕ್ಯಾಮರಾದಲ್ಲಿ ಸೆರೆ :; ಠಾಣೆಗೆ ದೂರು

August 12, 2022
ಗೋಳಿಕಟ್ಟೆ: ಮನೆಯಂಗಳದಿಂದ ನಾಯಿಯನ್ನು ಕದ್ದೊಯ್ದ ಚಿರತೆ: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ..!!
ಪುತ್ತೂರು

ಗೋಳಿಕಟ್ಟೆ: ಮನೆಯಂಗಳದಿಂದ ನಾಯಿಯನ್ನು ಕದ್ದೊಯ್ದ ಚಿರತೆ: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ..!!

August 12, 2022
ಮುಳಿಯ ಜ್ಯುವೆಲ್ಸ್ ವತಿಯಿಂದ ನೆರೆ ಸಂತ್ರಸ್ತರಿಗೆ 64,000 ರೂ. ಮೌಲ್ಯದ ನೆರವಿನ ಕಿಟ್ ವಿತರಣೆ
ಪುತ್ತೂರು

ಮುಳಿಯ ಜ್ಯುವೆಲ್ಸ್ ವತಿಯಿಂದ ನೆರೆ ಸಂತ್ರಸ್ತರಿಗೆ 64,000 ರೂ. ಮೌಲ್ಯದ ನೆರವಿನ ಕಿಟ್ ವಿತರಣೆ

August 12, 2022

Leave a Reply Cancel reply

Your email address will not be published. Required fields are marked *

  • Trending
  • Comments
  • Latest
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

January 7, 2022
ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

August 28, 2021
ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

July 8, 2022
ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

August 26, 2021
ದರೋಡೆ ಪ್ರಕರಣ: ಒಂದು ವರುಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬನ್ನೂರಿನಲ್ಲಿ ಬಂಧಿಸಿದ ಪೊಲೀಸರು..!!

ದರೋಡೆ ಪ್ರಕರಣ: ಒಂದು ವರುಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬನ್ನೂರಿನಲ್ಲಿ ಬಂಧಿಸಿದ ಪೊಲೀಸರು..!!

0
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

0
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

0
ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

0
ದರೋಡೆ ಪ್ರಕರಣ: ಒಂದು ವರುಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬನ್ನೂರಿನಲ್ಲಿ ಬಂಧಿಸಿದ ಪೊಲೀಸರು..!!

ದರೋಡೆ ಪ್ರಕರಣ: ಒಂದು ವರುಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬನ್ನೂರಿನಲ್ಲಿ ಬಂಧಿಸಿದ ಪೊಲೀಸರು..!!

August 13, 2022
ದೇವಸ್ಥಾನದ ಕೆಲಸ ಪೂರೈಸಿ 14ವರ್ಷ ಕಳೆದರೂ ಸಂಬಳ ಹಣ ನೀಡದೇ ಸತಾಯಿಸುತ್ತಿರುವ ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಂದುವರೆಯಿತುನೊಂದ ಕಾರ್ಮಿಕನಿಂದ ‘ಉಪವಾಸ ಸತ್ಯಾಗ್ರಹ’: ಗ್ರಾ.ಪಂ. ಅಧ್ಯಕ್ಷರ ಭೇಟಿ: ಮನವಿ ಸಲ್ಲಿಕೆ

ದೇವಸ್ಥಾನದ ಕೆಲಸ ಪೂರೈಸಿ 14ವರ್ಷ ಕಳೆದರೂ ಸಂಬಳ ಹಣ ನೀಡದೇ ಸತಾಯಿಸುತ್ತಿರುವ ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಂದುವರೆಯಿತು
ನೊಂದ ಕಾರ್ಮಿಕನಿಂದ ‘ಉಪವಾಸ ಸತ್ಯಾಗ್ರಹ’: ಗ್ರಾ.ಪಂ. ಅಧ್ಯಕ್ಷರ ಭೇಟಿ: ಮನವಿ ಸಲ್ಲಿಕೆ

August 13, 2022
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ

ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ

August 13, 2022
‘ಆಜಾದಿ ಕಾ ಅಮೃತ ಮಹೋತ್ಸವ’: ಕೇಸರಿ, ಬಿಳಿ, ಹಸಿರು ವರ್ಣದಲ್ಲಿ ಕಂಗೊಳಿಸಿದ ವಿಟ್ಲದ ‘ಜೆ. ಎಲ್. ಆಡಿಟೋರಿಯಂ’

‘ಆಜಾದಿ ಕಾ ಅಮೃತ ಮಹೋತ್ಸವ’: ಕೇಸರಿ, ಬಿಳಿ, ಹಸಿರು ವರ್ಣದಲ್ಲಿ ಕಂಗೊಳಿಸಿದ ವಿಟ್ಲದ ‘ಜೆ. ಎಲ್. ಆಡಿಟೋರಿಯಂ’

August 13, 2022

Recent News

ದರೋಡೆ ಪ್ರಕರಣ: ಒಂದು ವರುಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬನ್ನೂರಿನಲ್ಲಿ ಬಂಧಿಸಿದ ಪೊಲೀಸರು..!!

ದರೋಡೆ ಪ್ರಕರಣ: ಒಂದು ವರುಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬನ್ನೂರಿನಲ್ಲಿ ಬಂಧಿಸಿದ ಪೊಲೀಸರು..!!

August 13, 2022
ದೇವಸ್ಥಾನದ ಕೆಲಸ ಪೂರೈಸಿ 14ವರ್ಷ ಕಳೆದರೂ ಸಂಬಳ ಹಣ ನೀಡದೇ ಸತಾಯಿಸುತ್ತಿರುವ ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಂದುವರೆಯಿತುನೊಂದ ಕಾರ್ಮಿಕನಿಂದ ‘ಉಪವಾಸ ಸತ್ಯಾಗ್ರಹ’: ಗ್ರಾ.ಪಂ. ಅಧ್ಯಕ್ಷರ ಭೇಟಿ: ಮನವಿ ಸಲ್ಲಿಕೆ

ದೇವಸ್ಥಾನದ ಕೆಲಸ ಪೂರೈಸಿ 14ವರ್ಷ ಕಳೆದರೂ ಸಂಬಳ ಹಣ ನೀಡದೇ ಸತಾಯಿಸುತ್ತಿರುವ ವ್ಯವಸ್ಥಾಪನಾ ಸಮಿತಿ ವಿರುದ್ಧ ಮುಂದುವರೆಯಿತು
ನೊಂದ ಕಾರ್ಮಿಕನಿಂದ ‘ಉಪವಾಸ ಸತ್ಯಾಗ್ರಹ’: ಗ್ರಾ.ಪಂ. ಅಧ್ಯಕ್ಷರ ಭೇಟಿ: ಮನವಿ ಸಲ್ಲಿಕೆ

August 13, 2022
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ

ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ

August 13, 2022
‘ಆಜಾದಿ ಕಾ ಅಮೃತ ಮಹೋತ್ಸವ’: ಕೇಸರಿ, ಬಿಳಿ, ಹಸಿರು ವರ್ಣದಲ್ಲಿ ಕಂಗೊಳಿಸಿದ ವಿಟ್ಲದ ‘ಜೆ. ಎಲ್. ಆಡಿಟೋರಿಯಂ’

‘ಆಜಾದಿ ಕಾ ಅಮೃತ ಮಹೋತ್ಸವ’: ಕೇಸರಿ, ಬಿಳಿ, ಹಸಿರು ವರ್ಣದಲ್ಲಿ ಕಂಗೊಳಿಸಿದ ವಿಟ್ಲದ ‘ಜೆ. ಎಲ್. ಆಡಿಟೋರಿಯಂ’

August 13, 2022
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Swagath Building,
Near Aruna Theatre, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Privacy Policy
  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page