ವಿಟ್ಲ: ಪಟ್ಟಣ ಪಂಚಾಯತ್ ಚುನಾವಣೆಯ ಬಿಜೆಪಿಯ 5ನೇ ವಾರ್ಡ್ ನ ಅಭ್ಯರ್ಥಿಯಾಗಿ ಪುಚ್ಚೆಗುತ್ತು ವಸಂತ್ ರವರು ನಾಮ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರದ ಮೋಹನದಾಸ್ ಉಕ್ಕುಡ, ಜಿಲ್ಲಾ ಒಬಿಸಿ ಸದಸ್ಯರು ರಾಜೇಶ್ ಕರವೀರ, ಪುತ್ತೂರು ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಸಂದೀಪ್ ಕಾಶಿ ಮಠ, ಉಮೇಶ್ ಕಾಶಿಮಠ ಹಾಗೂ ಮತ್ತಿತರರು ಉಪಸ್ಥಿತರಿದ್ದರು.



























