ಪುತ್ತೂರು ತಾಲೂಕು ಕೆಮ್ಮಾಯಿ ನಿವಾಸಿ ಗಿರಿಯಪ್ಪ ಪೂಜಾರಿ
ರವರ ಮಗ ದೇವಿಪ್ರಸಾದ್ ಮಾ.3 ರಂದು ನಡೆದ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರವಾದ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ದೇರಳಕಟ್ಟೆ ಕೆ. ಎಸ್. ಹೆಗ್ಡೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದೇವಿಪ್ರಸಾದ್ ರವರ ವೈದ್ಯಕೀಯ ಚಿಕಿತ್ಸೆಗಾಗಿ ಲಕ್ಷಾಂತರ ರೂ.ಗಳ ಅವಶ್ಯಕತೆಯಿದ್ದು, ತೀರಾ ಬಡತನದಲ್ಲಿರುವ ಕುಟುಂಬದಿಂದ ಅಷ್ಟೊಂದು ಮೊತ್ತವನ್ನು ಭರಿಸಲು ಸಾಧ್ಯವಾಗದೇ ಇರುವುದರಿಂದ ದಾನಿಗಳು ತಮ್ಮ ಕೈಲಾದ ಧನಸಹಾಯವನ್ನು ಮಾಡಿ ಚಿಕಿತ್ಸೆಗೆ ಸಹಕರಿಸಬೇಕಾಗಿದೆ.
ಈ ಕೆಳಗೆ ನಮೂದಿಸಿರುವ ಬ್ಯಾಂಕ್ ಖಾತೆಗೆ ಗೂಗಲ್ ಪೇ ಮೂಲಕ ಹಣ ಜಮಾವಣೆ ಮಾಡಬಹುದು.
Account holder name: GIRIYAPPA POOJARY
A/c No: 83740100001474
IFSC Code :
BARBOVJPUDA
Branch puttur
G pay num 7996190979, Phn pay +916238649034



























