ವಿಟ್ಲ: ಕೃಷ್ಣಯ್ಯ ಕೆ ವಿಟ್ಲ ಅರಮನೆ ಇವರ ಶುಭ ಆಶೀರ್ವಾದಲ್ಲಿ ವಿಟ್ಲ ಪಂಚಲಿಂಗೇಶ್ವರ ದೇವರ ‘ಸತ್ಯೊದ ದೀಪ ‘ಎಂಬ ತುಳು ಭಕ್ತಿ ಗೀತೆಯ ಪೋಸ್ಟರ್ ಬಿಡುಗಡೆಗೊಂಡಿತು.
ದಯಾ ಕ್ರಿಯೇಷನ್ ಅರ್ಪಿಸುವ “ಸತ್ಯೊದ ದೀಪ” ತುಳು ಭಕ್ತಿ ಗೀತೆಯ ಮೊದಲ ಪೋಸ್ಟರ್ ಬಿಡುಗಡೆಗೊಂಡಿದೆ.ಸತ್ಯೊದ ದೀಪ ಭಕ್ತಿ ಗೀತೆಗೆ ಶಶಿಕಲಾ ಭಾಸ್ಕರ್ ಸಾಹಿತ್ಯ ಬರೆದಿದ್ದು,ಸೇಜಲ್ ಎಸ್. ಕೋಟ್ಯಾನ್ ಗಾಯನದಲ್ಲಿ ಮೂಡಿಬರಲಿರುವ ಈ ಆಲ್ಬಂ ಸಾಂಗ್ನ ನಿರ್ಮಾಣ ದಯಾನಂದ ಅಮೀನ್ ಬಾಯಾರ್ ಮತ್ತು ಸಲಹೆ ಸಹಕಾರ ರಾಜೇಶ್ ವಿಟ್ಲ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಆರ್ ಕೆ ಕಲಾ ಸಂಸ್ಥೆಗಳ ನಿರ್ದೇಶಕರು. ಪ್ರಮೀಳಾ ಸತೀಶ್ ಕೋಟ್ಯಾನ್, ಕೀರ್ತಿ ಕಾರ್ಕಳ ಮತ್ತು ಪ್ರಚಾರ ಕಲೆ ಮತ್ತು ಸಂಕಲನ ರಿತೇಶ್ ಸೂಪಲಚ್ಚಿಲ್, ಛಾಯಾಗ್ರಹಣ ಕಾರ್ತಿಕ್ ಸುವರ್ಣ ನಿರ್ವಹಿಸಿದ್ದಾರೆ.
ಈ ಹಾಡು ಶೀಘ್ರದಲ್ಲಿ ದಯಾ ಕ್ರಯೇಷನ್ ಯೂಟ್ಯೂಬ್ ಚಾನ್ನಲ್ಲಿ ಬಿಡುಗಡೆಗೊಳ್ಳಲಿದೆ.