Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬೆಳ್ತಂಗಡಿ: ಬಾಲಕ ನಾಪತ್ತೆ, ದೂರು ದಾಖಲು..!!

    ಧರ್ಮಸ್ಥಳ: 2003 ನೇ ಇಸವಿಯಲ್ಲಿ ನಾಪತ್ತೆಯಾದ ಅನನ್ಯ ಭಟ್ ತಾಯಿಯಿಂದ ಎಸ್.ಪಿ ಗೆ ದೂರು..!!

    ಮನೆ ಮೇಲೆ ಅರಣ್ಯಾಧಿಕಾರಿಗಳ ದಾಳಿ : ಕಾಡು ಪ್ರಾಣಿ ಮಾಂಸ ಸೇರಿದಂತೆ ಪರಿಕರಗಳು ವಶಕ್ಕೆ..!!

    ಮನೆ ಮೇಲೆ ಅರಣ್ಯಾಧಿಕಾರಿಗಳ ದಾಳಿ : ಕಾಡು ಪ್ರಾಣಿ ಮಾಂಸ ಸೇರಿದಂತೆ ಪರಿಕರಗಳು ವಶಕ್ಕೆ..!!

    ಉದ್ಯಮಿ ರೋಶನ್ ಬನ್ನೂರು ಅವರಿಗೆ ಪಿತೃವಿಯೋಗ..!

    ಉದ್ಯಮಿ ರೋಶನ್ ಬನ್ನೂರು ಅವರಿಗೆ ಪಿತೃವಿಯೋಗ..!

    ಮಂಗಳೂರು: ಉಪನ್ಯಾಸಕರಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬೆಂಗಳೂರಿನಲ್ಲಿ ಮೂವರ ಬಂಧನ..!!

    ಮಂಗಳೂರು: ಉಪನ್ಯಾಸಕರಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬೆಂಗಳೂರಿನಲ್ಲಿ ಮೂವರ ಬಂಧನ..!!

    ಶಾಸಕರ ಸೂಚನೆ: ದರ್ಬೆಯಲ್ಲಿ ಹೊಂಡ ಮುಚ್ಚುವ ಕಾಮಗಾರಿಗೆ ಚಾಲನೆ..!!

    ಶಾಸಕರ ಸೂಚನೆ: ದರ್ಬೆಯಲ್ಲಿ ಹೊಂಡ ಮುಚ್ಚುವ ಕಾಮಗಾರಿಗೆ ಚಾಲನೆ..!!

    ಮದುವೆ ಪಾರ್ಟಿಯಲ್ಲಿ ಚಿಕನ್ ಪೀಸ್​ಗಾಗಿ ಜಗಳ, ಸ್ನೇಹಿತನ ಕೊಲೆ..!!

    ಮದುವೆ ಪಾರ್ಟಿಯಲ್ಲಿ ಚಿಕನ್ ಪೀಸ್​ಗಾಗಿ ಜಗಳ, ಸ್ನೇಹಿತನ ಕೊಲೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬೆಳ್ತಂಗಡಿ: ಬಾಲಕ ನಾಪತ್ತೆ, ದೂರು ದಾಖಲು..!!

    ಧರ್ಮಸ್ಥಳ: 2003 ನೇ ಇಸವಿಯಲ್ಲಿ ನಾಪತ್ತೆಯಾದ ಅನನ್ಯ ಭಟ್ ತಾಯಿಯಿಂದ ಎಸ್.ಪಿ ಗೆ ದೂರು..!!

    ಮನೆ ಮೇಲೆ ಅರಣ್ಯಾಧಿಕಾರಿಗಳ ದಾಳಿ : ಕಾಡು ಪ್ರಾಣಿ ಮಾಂಸ ಸೇರಿದಂತೆ ಪರಿಕರಗಳು ವಶಕ್ಕೆ..!!

    ಮನೆ ಮೇಲೆ ಅರಣ್ಯಾಧಿಕಾರಿಗಳ ದಾಳಿ : ಕಾಡು ಪ್ರಾಣಿ ಮಾಂಸ ಸೇರಿದಂತೆ ಪರಿಕರಗಳು ವಶಕ್ಕೆ..!!

    ಉದ್ಯಮಿ ರೋಶನ್ ಬನ್ನೂರು ಅವರಿಗೆ ಪಿತೃವಿಯೋಗ..!

    ಉದ್ಯಮಿ ರೋಶನ್ ಬನ್ನೂರು ಅವರಿಗೆ ಪಿತೃವಿಯೋಗ..!

    ಮಂಗಳೂರು: ಉಪನ್ಯಾಸಕರಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬೆಂಗಳೂರಿನಲ್ಲಿ ಮೂವರ ಬಂಧನ..!!

    ಮಂಗಳೂರು: ಉಪನ್ಯಾಸಕರಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬೆಂಗಳೂರಿನಲ್ಲಿ ಮೂವರ ಬಂಧನ..!!

    ಶಾಸಕರ ಸೂಚನೆ: ದರ್ಬೆಯಲ್ಲಿ ಹೊಂಡ ಮುಚ್ಚುವ ಕಾಮಗಾರಿಗೆ ಚಾಲನೆ..!!

    ಶಾಸಕರ ಸೂಚನೆ: ದರ್ಬೆಯಲ್ಲಿ ಹೊಂಡ ಮುಚ್ಚುವ ಕಾಮಗಾರಿಗೆ ಚಾಲನೆ..!!

    ಮದುವೆ ಪಾರ್ಟಿಯಲ್ಲಿ ಚಿಕನ್ ಪೀಸ್​ಗಾಗಿ ಜಗಳ, ಸ್ನೇಹಿತನ ಕೊಲೆ..!!

    ಮದುವೆ ಪಾರ್ಟಿಯಲ್ಲಿ ಚಿಕನ್ ಪೀಸ್​ಗಾಗಿ ಜಗಳ, ಸ್ನೇಹಿತನ ಕೊಲೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಮಂಗಳೂರು

ಟೋಲ್‌ ಶುಲ್ಕ ಪರಿಷ್ಕರಣೆ: ಏ.1ರಿಂದ ಕರಾವಳಿಯಲ್ಲಿ ಟೋಲ್‌ ದರ ಏರಿಕೆ

March 31, 2021
in ಮಂಗಳೂರು
0
ಟೋಲ್‌ ಶುಲ್ಕ ಪರಿಷ್ಕರಣೆ: ಏ.1ರಿಂದ ಕರಾವಳಿಯಲ್ಲಿ ಟೋಲ್‌ ದರ ಏರಿಕೆ
Share on WhatsAppShare on FacebookShare on Twitter
Advertisement
Advertisement
Advertisement

ಮಂಗಳೂರು: ಹೆದ್ದಾರಿಗಳ ವಿವಿಧ ಟೋಲ್‌ಗಳಲ್ಲಿ ಶುಲ್ಕ ಪರಿಷ್ಕರಣೆ ಆದೇಶ ಹೊರಡಿಸಲಾಗಿದ್ದು, ಎಪ್ರಿಲ್‌ 1ರ ಗುರುವಾರದಿಂದ ಜಾರಿಗೆ ಬರಲಿವೆ. “ಪರಿಷ್ಕೃತ ಆದೇಶ, ತಲಪಾಡಿ, ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌‌ ಗೇಟ್‌‌‌‌‌ಗಳಿಗೆ ಅನ್ವಯವಾಗಲಿದೆ. ಬ್ರಹ್ಮರಕೂಟ್ಲು ಹಾಗೂ ಎನ್‌‌ಐಟಿಕೆ ಟೋಲ್‌ಗೇಟ್‌‌‌‌ಗಳಿಗೆ ಪರಿಷ್ಕೃತ ದರಗಳನ್ನು ಎಪ್ರಿಲ್‌ 1ರಂದು ಪ್ರಕಟಿಸಲಾಗುವುದು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement

ಹೆಜಮಾಡಿ: ಲಘು ವಾಹನಗಳು – ಇದ್ದ ಏಕ ಮುಖ 35 ರೂ. 40 ರೂ.ಗೆ ಹಾಗೂ ದ್ವಿಮುಖ ದರ 50-60 ರೂ, ಮಾಸಿಕ ಪಾಸ್‌ ಬೆಲೆ 1,145ರಿಂದ 1,280 ರೂ ಏರಿಕೆಯಾಗಿದೆ. ಲಘು ವಾಣಿಜ್ಯ ವಾಹನಗಳು, ಸರಕು ವಾಹನಗಳು, ಮಿನಿ ಬಸ್‌ಗಳು: ಏಕಮುಖ ದರ 55 ರೂನಿಂದ 60 ರೂ., ದ್ವಿಮುಖ 85 ರೂ. ನಿಂದ 95 ರೂ., ಮಾಸಿಕ ಪಾಸ್ 1,850 ರೂ.ನಿಂದ 2,065 ರೂ.

ಟ್ರಕ್‌, ಬಸ್‌ಗಳು: ಏಕಮುಖ 115 ರೂ. ನಿಂದ 130 ರೂ., ದ್ವಿಮುಖ 175 ರೂ. ನಿಂದ 195 ರೂ., ಮಾಸಿಕ ಪಾಸ್‌ ದರ 3,880 ರೂ. ನಿಂದ 4,325 ರೂ., ಸ್ಥಳೀಯರ ಮಾಸಿಕ ಪಾಸ್‌ ಬೆಲೆ 255 ರೂ. ನಿಂದ 285 ರೂ. ತಲಪಾಡಿ: ಲಘು ವಾಹನ – ಏಕಮುಖ ಸಂಚಾರ 40 ರೂ., ದ್ವಿಮುಖ ಸಂಚಾರ 60 ರೂ. ನಿಂದ 65 ರೂ., ಮಾಸಿಕ ಪಾಸ್‌ ದರ 1,400 ರೂ.

Advertisement
Advertisement

ಲಘು ವಾಣಿಜ್ಯ ವಾಹನ, ಮಿನಿ ಬಸ್‌: ಏಕಮುಖ ಸಂಚಾರ 65 ರೂ., ದ್ವಿಮುಖ ಸಂಚಾರ 95 ರೂ., ಮಾಸಿಕ ಪಾಸ್‌ 2,155 ರೂ. ಸಾಸ್ತಾನ: ಲಘು ವಾಹನಗಳು- ಏಕಮುಖ 45 ರೂ., ದ್ವಿಮುಖ 70 ರೂ., ಮಾಸಿಕ ಪಾಸ್‌ 1,505 ರೂ. ನಿಂದ 1,555 ರೂ. ಲಘು ವಾಣಿಜ್ಯ, ಮಿನಿ ಬಸ್‌: ಏಕ ಮುಖ 75 ರೂ., ದ್ವಿಮುಖ 110 ರೂ. ನಿಂದ 115 ರೂ., ಮಾಸಿಕ ಪಾಸ್‌ ದರ 2,430 ರೂ. ನಿಂದ 2,510 ರೂ. ಟ್ರಕ್‌ ಬಸ್‌: ಏಕ ಮುಖ 155 ರೂ. ನಿಂದ 160 ರೂ., ದ್ವಿಮುಖ ಸಂಚಾರ 230 ರೂ.ನಿಂದ 235 ರೂ., ಮಾಸಿಕ ಪಾಸ್‌ 5,095 ರೂ.ನಿಂದ 5,260 ರೂ., ಸ್ಥಳೀಯರ ಮಾಸಿಕ ಪಾಸ್ ದರ 275 ರೂ. ನಿಂದ 285 ರೂ. ಗೆ ಹೆಚ್ಚಿಸಲಾಗಿದೆ.

Advertisement
Previous Post

ಬಸ್ಸಿನಲ್ಲಿ ಅನ್ಯಕೋಮಿನ ಜೋಡಿಹಕ್ಕಿಗಳ ಸರಸಸಲ್ಲಾಪ- ಬಸ್ ತಡೆದ ಬಜರಂಗದಳ ಕಾರ್ಯಕರ್ತರು

Next Post

ಮೂಡಬಿದ್ರೆ: ಮನೆಗಳಿಗೆ ಕಲ್ಲೆಸೆದು ದರೋಡೆಗೆ ಯತ್ನ : ಬೈಕ್ ಸವಾರನಿಗೆ ಖಾರದ ಪುಡಿ ಎರಚಿ, ನಗದು ಮತ್ತು ಬೈಕ್ ದೋಚಿ ಪರಾರಿಯಾದ ಖದೀಮರು

OtherNews

ಮಂಗಳೂರು: ಉಪನ್ಯಾಸಕರಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬೆಂಗಳೂರಿನಲ್ಲಿ ಮೂವರ ಬಂಧನ..!!
Featured

ಮಂಗಳೂರು: ಉಪನ್ಯಾಸಕರಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬೆಂಗಳೂರಿನಲ್ಲಿ ಮೂವರ ಬಂಧನ..!!

July 15, 2025
ಪುತ್ತೂರು: ಸರಕಾರದ ಪರಿಹಾರ ಮೊತ್ತ ಪಡೆಯಲು ಚಾಲಕರಿಗೆ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಯವರಿಂದ ಉಚಿತ ಅರ್ಜಿ ಸಲ್ಲಿಸುವ ವ್ಯವಸ್ಥೆ
Featured

(ಜು.14) ನಾಳೆಯಿಂದ ಪುತ್ತೂರು – ಮಂಗಳೂರು ನಾನ್ ಸ್ಟಾಪ್ ಎಕ್ಸ್ ಪ್ರೆಸ್ ಬಸ್ ಆರಂಭ: ಶಾಸಕ ಅಶೋಕ್ ರೈ…!

July 13, 2025
ಸೋಶಿಯಲ್ ಮೀಡಿಯಾ ವಿಡಿಯೋ ಎಫೆಕ್ಟ್ :  ಹೇರ್ ಸ್ಟೈಟ್ ಮಾಡಲು ತಲೆ ಕೂದಲಿಗೆ ಬೆಂಕಿ  ಹಚ್ಚಿಕೊಂಡು ಪ್ರಾಣಬಿಟ್ಟ ಬಾಲಕ
Featured

ಮಂಗಳೂರು: ಎಂಆರ್‌ಪಿಎಲ್ ನಲ್ಲಿ ಅನಿಲ ಸೋರಿಕೆ – ಇಬ್ಬರು ಮೃತ್ಯು, ಓರ್ವ ಅಪಾಯದಿಂದ ಪಾರು

July 12, 2025
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Featured

ಮಂಗಳೂರು: ಪ್ರೀತಿಸುತ್ತಿದ್ದ ಯುವತಿಗೆ ಚೂರಿ ಇರಿದು ಆತ್ಮಹತ್ಯೆ ಮಾಡಿಕೊಂಡ ಯುವಕ..!!!

July 7, 2025
ಹೆಜಮಾಡಿ ಬಳಿ ಲಾರಿಯ ಹಿಂಬದಿಗೆ ಕಾರು ಡಿಕ್ಕಿ : ಕೋಡಿಕೆರೆ ಲೋಕೇಶ್ ಹಾಗೂ ಕುಳಾಯಿ ವಿರಾಜ್ ಗೆ ಗಾಯ..!!
Featured

ಹೆಜಮಾಡಿ ಬಳಿ ಲಾರಿಯ ಹಿಂಬದಿಗೆ ಕಾರು ಡಿಕ್ಕಿ : ಕೋಡಿಕೆರೆ ಲೋಕೇಶ್ ಹಾಗೂ ಕುಳಾಯಿ ವಿರಾಜ್ ಗೆ ಗಾಯ..!!

July 1, 2025
ಕೂರತ್ ತಂಞಳ್ ಉರೂಸ್ ಮಹಾ ಅನ್ನದಾನದ ವೇಳೆ ನೂಕುನುಗ್ಗಲು- ಕೆಲವರು ಅಸ್ವಸ್ಥ..!!
Featured

ಕೂರತ್ ತಂಞಳ್ ಉರೂಸ್ ಮಹಾ ಅನ್ನದಾನದ ವೇಳೆ ನೂಕುನುಗ್ಗಲು- ಕೆಲವರು ಅಸ್ವಸ್ಥ..!!

June 30, 2025

Leave a Reply Cancel reply

Your email address will not be published. Required fields are marked *

Recent News

ಬೆಳ್ತಂಗಡಿ: ಬಾಲಕ ನಾಪತ್ತೆ, ದೂರು ದಾಖಲು..!!

ಧರ್ಮಸ್ಥಳ: 2003 ನೇ ಇಸವಿಯಲ್ಲಿ ನಾಪತ್ತೆಯಾದ ಅನನ್ಯ ಭಟ್ ತಾಯಿಯಿಂದ ಎಸ್.ಪಿ ಗೆ ದೂರು..!!

July 15, 2025
ಮನೆ ಮೇಲೆ ಅರಣ್ಯಾಧಿಕಾರಿಗಳ ದಾಳಿ : ಕಾಡು ಪ್ರಾಣಿ ಮಾಂಸ ಸೇರಿದಂತೆ ಪರಿಕರಗಳು ವಶಕ್ಕೆ..!!

ಮನೆ ಮೇಲೆ ಅರಣ್ಯಾಧಿಕಾರಿಗಳ ದಾಳಿ : ಕಾಡು ಪ್ರಾಣಿ ಮಾಂಸ ಸೇರಿದಂತೆ ಪರಿಕರಗಳು ವಶಕ್ಕೆ..!!

July 15, 2025
ಉದ್ಯಮಿ ರೋಶನ್ ಬನ್ನೂರು ಅವರಿಗೆ ಪಿತೃವಿಯೋಗ..!

ಉದ್ಯಮಿ ರೋಶನ್ ಬನ್ನೂರು ಅವರಿಗೆ ಪಿತೃವಿಯೋಗ..!

July 15, 2025
ಮಂಗಳೂರು: ಉಪನ್ಯಾಸಕರಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬೆಂಗಳೂರಿನಲ್ಲಿ ಮೂವರ ಬಂಧನ..!!

ಮಂಗಳೂರು: ಉಪನ್ಯಾಸಕರಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬೆಂಗಳೂರಿನಲ್ಲಿ ಮೂವರ ಬಂಧನ..!!

July 15, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page