Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಯುವತಿ ನಾಪತ್ತೆ: ಪ್ರಕರಣ ದಾಖಲು…!!!

    ಪುತ್ತೂರು: ಯುವತಿ ನಾಪತ್ತೆ: ಪ್ರಕರಣ ದಾಖಲು…!!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಯುವತಿಗೆ ವಂಚನೆ ಪ್ರಕರಣ ಆರೋಪಿಯ ತಂದೆ ದಾಖಲಾಗಿರುವ ಆಸ್ಪತ್ರೆಯಲ್ಲಿ ಪೊಲೀಸರಿಂದ ವಿಚಾರಣೆ..!!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು : ಅನೈತಿಕ ಚಟುವಟಿಕೆ : ಪೊಲೀಸ್ ದಾಳಿ – ಯುವತಿಯ ರಕ್ಷಣೆ ಮನೆ ಮಾಲಕ ಸಹಿತ ಇಬ್ಬರ ವಿರುದ್ದ ಪ್ರಕರಣ ದಾಖಲು ..!!

    ವಿಟ್ಲ: ಕಾಂಗ್ರೆಸ್ ಮುಖಂಡ ರಘು ಪೂಜಾರಿ ನಿಧನ..!!

    ವಿಟ್ಲ: ಕಾಂಗ್ರೆಸ್ ಮುಖಂಡ ರಘು ಪೂಜಾರಿ ನಿಧನ..!!

    ಆಶ್ಲೀಲ ಪದ ಬಳಕೆ: ಫೇಸ್ ಬುಕ್ ಫೇಜ್ ವಿರುದ್ಧ ಪ್ರಕರಣ ದಾಖಲು..!!

    ಆಶ್ಲೀಲ ಪದ ಬಳಕೆ: ಫೇಸ್ ಬುಕ್ ಫೇಜ್ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು ಧಾನ್ಯದ ಸಹಕಾರಿ ಸಂಘದ ಅಧ್ಯಕ್ಷರಾಗಿ ಯು.ಪೂವಪ್ಪ, ಉಪಾಧ್ಯಕ್ಷರಾಗಿ ಲೋಕೇಶ್‍ ಹೆಗ್ಡೆ ಅವಿರೋಧ ಆಯ್ಕೆ..!!

    ಪುತ್ತೂರು ಧಾನ್ಯದ ಸಹಕಾರಿ ಸಂಘದ ಅಧ್ಯಕ್ಷರಾಗಿ ಯು.ಪೂವಪ್ಪ, ಉಪಾಧ್ಯಕ್ಷರಾಗಿ ಲೋಕೇಶ್‍ ಹೆಗ್ಡೆ ಅವಿರೋಧ ಆಯ್ಕೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಯುವತಿ ನಾಪತ್ತೆ: ಪ್ರಕರಣ ದಾಖಲು…!!!

    ಪುತ್ತೂರು: ಯುವತಿ ನಾಪತ್ತೆ: ಪ್ರಕರಣ ದಾಖಲು…!!!

    ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು: ಯುವತಿಗೆ ವಂಚನೆ ಪ್ರಕರಣ ಆರೋಪಿಯ ತಂದೆ ದಾಖಲಾಗಿರುವ ಆಸ್ಪತ್ರೆಯಲ್ಲಿ ಪೊಲೀಸರಿಂದ ವಿಚಾರಣೆ..!!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು : ಅನೈತಿಕ ಚಟುವಟಿಕೆ : ಪೊಲೀಸ್ ದಾಳಿ – ಯುವತಿಯ ರಕ್ಷಣೆ ಮನೆ ಮಾಲಕ ಸಹಿತ ಇಬ್ಬರ ವಿರುದ್ದ ಪ್ರಕರಣ ದಾಖಲು ..!!

    ವಿಟ್ಲ: ಕಾಂಗ್ರೆಸ್ ಮುಖಂಡ ರಘು ಪೂಜಾರಿ ನಿಧನ..!!

    ವಿಟ್ಲ: ಕಾಂಗ್ರೆಸ್ ಮುಖಂಡ ರಘು ಪೂಜಾರಿ ನಿಧನ..!!

    ಆಶ್ಲೀಲ ಪದ ಬಳಕೆ: ಫೇಸ್ ಬುಕ್ ಫೇಜ್ ವಿರುದ್ಧ ಪ್ರಕರಣ ದಾಖಲು..!!

    ಆಶ್ಲೀಲ ಪದ ಬಳಕೆ: ಫೇಸ್ ಬುಕ್ ಫೇಜ್ ವಿರುದ್ಧ ಪ್ರಕರಣ ದಾಖಲು..!!

    ಪುತ್ತೂರು ಧಾನ್ಯದ ಸಹಕಾರಿ ಸಂಘದ ಅಧ್ಯಕ್ಷರಾಗಿ ಯು.ಪೂವಪ್ಪ, ಉಪಾಧ್ಯಕ್ಷರಾಗಿ ಲೋಕೇಶ್‍ ಹೆಗ್ಡೆ ಅವಿರೋಧ ಆಯ್ಕೆ..!!

    ಪುತ್ತೂರು ಧಾನ್ಯದ ಸಹಕಾರಿ ಸಂಘದ ಅಧ್ಯಕ್ಷರಾಗಿ ಯು.ಪೂವಪ್ಪ, ಉಪಾಧ್ಯಕ್ಷರಾಗಿ ಲೋಕೇಶ್‍ ಹೆಗ್ಡೆ ಅವಿರೋಧ ಆಯ್ಕೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಅಂಕಣ

ಆಧುನಿಕ ಶಿಕ್ಷಣ ವ್ಯವಸ್ಥೆ ಗುರುಸ್ಥಾನಕ್ಕೆ ಧಕ್ಕೆ ತರುತ್ತಿದೆಯೇ…!!? ✍️. ರಾಧಾಕೃಷ್ಣ ಎರುಂಬು

September 5, 2022
in ಅಂಕಣ
0
ಆಧುನಿಕ ಶಿಕ್ಷಣ ವ್ಯವಸ್ಥೆ ಗುರುಸ್ಥಾನಕ್ಕೆ ಧಕ್ಕೆ ತರುತ್ತಿದೆಯೇ…!!? ✍️. ರಾಧಾಕೃಷ್ಣ ಎರುಂಬು
Share on WhatsAppShare on FacebookShare on Twitter
Advertisement
Advertisement
Advertisement

ನಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ ।ತತ್ ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ ಎಂಬಂತೆ ಜ್ಞಾನ ಮಹಾಪವಿತ್ರವಾದದ್ದು. ಅದಕ್ಕೆ ಸಾಟಿಯಾದ ಇನ್ನೊಂದು ಈ ಪ್ರಪಂಚದಲ್ಲಿಲ್ಲ. ಯಾಕೆಂದರೆ ಜ್ಞಾನವೆಂದರೆ ಭಗವಂತ. ಆದ್ದರಿಂದ “ಜ್ಞಾನ ಮಾರ್ಗವನ್ನು ಹಿಡಿ, ಕಾಲ ಪರಿಪಕ್ವವಾದಾಗ ನೀನು ಸಿದ್ಧಿಯನ್ನು ಪಡೆದೇ ಪಡೆಯುತ್ತಿ “. ಈ ಪವಿತ್ರ ಜ್ಞಾನ ಸಂಪಾದನೆಗೆ ಗುರುವಿನ ಆಯ್ಕೆಯು ಮುಖ್ಯವಾದುದೇ ಆಗಿದೆ. ಸಮರ್ಥ ಗುರುವೆಂದು ಆರಿಸಲ್ಪಟ್ಟ ಗುರು ಗಡಣಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

Advertisement
Advertisement
Advertisement
Advertisement
Advertisement
Advertisement


ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಗುರುವಿಗೆ ದೇವರ ಸ್ಥಾನ. ಶ್ರೇಷ್ಟ ಕುಲಕ್ಕೆ ಸೀಮಿತವಾಗಿ ಬದುಕಲು ದಾರಿ ದೀವಿಗೆ ತೋರಿ ಅನ್ನ ದಾಹ, ಅಕ್ಷರ ದಾಹ, ಸ್ವ ರಕ್ಷಣೆ ಗಳೇ ಮೊದಲಾದ ದಾಸೋಹ ಗಳ ಕೇಂದ್ರಸ್ಥಾನ ಗುರುವಿನದ್ದೇ. ಕ್ರಮೇಣ ಇವೆಲ್ಲ ಬದಿ ಸರಿದು, ಮನೆ – ಮಠ ಗಳಲ್ಲಿ ಆರಂಭವಾದ ಶಿಕ್ಷಣ ಕ್ರಮ ಶಿಕ್ಷಕ “ಗುರುಗಳು” ಎನ್ನುವಲ್ಲಿ ತೃಪ್ತಿ ಪಡೆದು ರಾಜಾಜ್ಞೆ ಯಂತೆ ನಡೆಯಬೇಕಾಯಿತು. ಅಲ್ಲಿ ಶಿಷ್ಯನಿಗೆ ಕೇವಲ ಯುದ್ಧ ವಿದ್ಯೆ, ಅಕ್ಷರ ವಿದ್ಯೆ ಮೂಲವಾಗಿ ಗುರು ರಾಜಾಜ್ಞೆಗೆ ಒಳಪಟ್ಟ. ಬಳಿಕ ಸರಕಾರದ ಕೃಪಾಪೋಷಿತವಾಗಿ ಮನೆ ಜಗಲಿ, ದೇವಾಲಯ, ಮಠಗಳಲ್ಲಿರುವ ಶಿಕ್ಷಣಾಲಯ ಅಕ್ಷರನೀಡಲು ಸ್ವ ಕಟ್ಟಡದಲ್ಲಿ ಆರಂಭವಾಗಿ ‘ಗುರು’ ಸರಕಾರದಿಂದ ಅನುಮೋದಿತ “ಮೇಸ್ಟ್ರು”ಎಂಬ ಪಾತ್ರದಾರಿಯಾದ.ಎಲ್ಲ ಕಡೆ ಅವಿದ್ಯಾವಂತರೇ ಹೆಚ್ಚಿದ್ದ ಕಾಲಕ್ಕೆ ಸ್ವಲ್ಪ ಗೌರವ ಹೆಚ್ಚಿಸಿಕೊಂಡಿದ್ದ ‘ಗುರು’ ಸಾಮಾಜಿಕವಾಗಿ ಮನ್ನಣೆ ಗಳಿಸಿದ್ದ. ತದನಂತರ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳೆಂಬ ವಿಭಾಗದಲ್ಲಿ ಸರಕಾರಿ ಯಾ ಖಾಸಗಿ ವೇತನ ,ಭಡ್ತಿ ನೀತಿ ಜೊತೆಗೆ ವಿದ್ಯೆ ನೀಡುವ ಬಗ್ಗೆ ನಿಯಮ ನಿಬಂದನೆಗಳು ಹೆಚ್ಚಾದಾಗ ಗುರುವು ಶಕ್ತಿ ಕಳೆದುಕೊಂಡು ಸರಕಾರದ ಯಾ ಖಾಸಗಿ ಸಂಸ್ಥೆಗಳ ನಿಯೋಜಿತ ನೌಕರನಾಗಿಬಿಟ್ಟ.

ಶಿಕ್ಷಣ ನೀತಿಯ ಆಧುನೀಕರಣ ಗುರುವಿನ ಮೇಲಿದ್ದ ಅಪಾರ ನಂಬಿಕೆ ಗೌರವವನ್ನು ಕಸಿದುಕೊಂಡಿತೋ ಎಂದೇ ಭಾಸವಾಗಿದೆ. ‘ಹೇಳಿದಷ್ಟು ಮಾಡಿ’ ಎಂಬ ತರಬೇತಿ ಒಂದು ಕಡೆಯಾದರೆ, ಸರಕಾರದ ನಿಯಮ ಏನು ಹೇಳುತ್ತದೆ ಎಂಬ ಹೆತ್ತವರ ಆದೇಶದ ಮಾತುಗಳು, ವಿದ್ಯಾರ್ಥಿಗಳು ಶಿಕ್ಷಕರ ಮೌಲ್ಯ ಮಾಪಕರಾಗಿ ಬಿಟ್ಟಿದ್ದಾರೆ. ಈ ಪದ್ಧತಿಯಲ್ಲಿ ಗುರುವಿನ ಗೌರವ ಸ್ಥಾನ ಬಿಡಿ, ಸಾಮಾನ್ಯ ಕೂಲಿ ನೌಕರನ ಕ್ರಿಯಾಶೀಲತೆಯ ಸ್ವಾತಂತ್ರ ಶಿಕ್ಷಕನಿಗಿದೆಯಾ? ಎಂಬ ಚಿಂತನೆ ಮಾಡಬೇಕಿದೆ. ಶಿಕ್ಷಕ ದಿನ ಬೆಳಗಾದರೆ ಒಮ್ಮೆ ಸಂಜೆಯಾಗಲಿ ಎಂದು ಅವಧಿಗಳ ನಡುವೆ ಚಪ್ಪಟೆಯಾಗುತ್ತಿದ್ದಾರೆ. ನಲಿಕಲಿ, ಕಲಿಕಾ ಚೇತರಿಕೆ,ಶಿಕ್ಷಣ ನೀತಿ ಪರೀಕ್ಷೆಗಳು, ವಿಶೇಷ ದಿನಾಚರಣೆ ನಡುವೆ, ಕಾರಂಜಿಯಂತೆ ದಿನಕ್ಕೊಂದು ಸ್ಪರ್ಧೆಗಳನ್ನು ಮಾಡುತ್ತ ಮಾಡುತ್ತ ತನ್ನ ಸಂಸಾರದ ಚುಕ್ಕಾಣಿ ಹಿಡಿದು FA ಗಳು SA ಗಳಿಗೆ ಸಿದ್ದ ಗೊಳಿಸಿ 100% ಫಲಿತಾಂಶ ತೆಗೆಸಿ ಕೊಡಬೇಕಾದ “ಆಲ್ ಇನ್ ಒನ್” ಯಂತ್ರವಾಗಿ ಬಿಟ್ಟಿದ್ದಾನೆ. ಕೊನೆಗೂ “ಚೆನ್ನಾಗಿ ಮಾಡಿದ್ದಾರೆ ಶಿಕ್ಷಕರು” ಎಂಬ ಮಾತು ಬಂದರೆ ಅದೇ ಬಲುದೊಡ್ಡ ಬಹುಮಾನವಾಗುತ್ತದೆ. ಪ್ರಸ್ತುತ ಶಿಕ್ಷಣ ಮುಗಿಸಿ ಹೋದ ವಿದ್ಯಾರ್ಥಿ ಮರುದಿನದಿಂದಲೇ ಶಿಕ್ಷಕರನ್ನು ಶುಲ್ಕಕೊಟ್ಟದ್ದಕ್ಕೆ ಮಾಡಿದ್ದಾರೆಂದರೆ, ಆಳುವವರು ನಿಮ್ಮ ಪ್ರಯತ್ನ ಏನೂ ಸಾಲದೆನ್ನುವರು, ಹೆತ್ತವರು ತನ್ನ ಮಗನಿಗೆ/ಳಿಗೆ ನೀಡಿದ ಶಿಕ್ಷೆಗಳನ್ನು ನೆನಪಿಸುವುದರ ಪೊಟ್ಟಣಗಳೇ ಬಹುಮಾನಗಳಾಗುತ್ತದೆ.

Advertisement
Advertisement


ಬಹುಷಃ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ ವಿಲ್ಲದಿರುತಿದ್ದರೆ ಶಿಕ್ಷಕರಿಗೆ ಮಾನ್ಯತೆಯಿರುತ್ತಿತ್ತೋ?ಎಂಬ ಪ್ರಶ್ನೆಯಿದೆ. ಹಾಗೆಂದು 10%ದಷ್ಟು ವಿದ್ಯಾರ್ಥಿಗಳು, ಪೋಷಕರು, ಖಾಸಗಿ -ಸರಕಾರಿ ಸಂಸ್ಥೆಗಳು ನೀಡುತ್ತಿರುವ ಗೌರವವನ್ನು ಮರೆಯಲಾಗದು. ಅದು ಶಿಕ್ಷಕನ ಹೃದಯದ ಎಲ್ಲಾ ನೋವನ್ನು ತಣಿಸುತ್ತದೆ ಮತ್ತು ನುಂಗಲಾರದ ನೋವಿಗೆ ಸಹಿಸುವ ಶಕ್ತಿ ಕೊಡುತ್ತದೆ. ಪ್ರಸ್ತುತ ಎಲ್ಲ ವ್ಯವಸ್ಥೆ ಶಿಕ್ಷಕರ ಸಾಧನೆಗೆ ಗೌರವ ನೀಡುವ ಕೈಂಕರ್ಯಕ್ಕೆ ಪ್ರಾಶಸ್ತ್ಯ ನೀಡುತಿದೆ. ಗೌರವಾನ್ವಿತ ಶಿಕ್ಷಕರೇ, ನಿಮ್ಮ ಕ್ಷಮಾಗುಣಕ್ಕೆ ಸಮಾನ ಇನ್ನಾವುದು ಇಲ್ಲ. ಎಲ್ಲಾ ಮನ್ನಿಸಿ ಗುರುಸ್ಥಾನಕ್ಕೆ ಸಲ್ಲಿಸುವ ಗೌರವವನ್ನು ಸ್ವೀಕರಿಸೋಣ, ಗುರುಸ್ಥಾನವನ್ನು ಉಳಿಸಲು ಕ್ರಿಯಾಶೀಲತೆಯ ಶತಪಥ ಪ್ರಯತ್ನ ಮಾಡೋಣ . ಅಪಾರ ಶಿಷ್ಯ ವರ್ಗ ಪಡೆದು ಜ್ಞಾನಿಗಳ, ಮಾನವೀಯತೆಯ ಜಗತ್ತನ್ನು ಕಟ್ಟೋಣ.

✍️. ರಾಧಾಕೃಷ್ಣ ಎರುಂಬು

Advertisement
Previous Post

ಕುಡಿದ ಮತ್ತಿನಲ್ಲಿ ವಾಹನ ಚಾಲನೆ: ಎರಡು ಕಾರು ಜಖಂ, ಚಾಲಕ ವಶಕ್ಕೆ..!!

Next Post

ಮೊಟ್ಟೆತಡ್ಕ ವಲಯ ಕಾಂಗ್ರೆಸ್ ವತಿಯಿಂದ ಆಹಾರದ ಕಿಟ್ ವಿತರಣೆ

OtherNews

ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ
ಅಂಕಣ

ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ

October 22, 2024
66 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣ : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಮಾನ್ಯತೆ!
ಅಂಕಣ

66 ವರ್ಷಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾಕಾಂಕ್ಷಿಗಳಿಗೆ ಗುಣಮಟ್ಟದ ಶಿಕ್ಷಣ : ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಮಾನ್ಯತೆ!

September 27, 2024
“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ
ಅಂಕಣ

“ಕಲಾಶ್ರಯ” ಎಂಬ ಸುವ್ಯವಸ್ಥಿತ ಧಾರ್ಮಿಕ, ಸಾಂಸ್ಕೃತಿಕ ಕಲಾ ಕೇಂದ್ರ

September 13, 2024
“ಮಾನವೀಯತೆ” ಎಂಬ ಬೊಗಳೆ
ಅಂಕಣ

“ಮಾನವೀಯತೆ” ಎಂಬ ಬೊಗಳೆ

July 6, 2024
ಪುಸ್ತಕಪಾಣಿಗೆ ಗುರು ನಮನ : ಆಯಿತು ವಿದ್ಯಾ ದೇಗುಲ ಪಾವನ
ಅಂಕಣ

ಪುಸ್ತಕಪಾಣಿಗೆ ಗುರು ನಮನ : ಆಯಿತು ವಿದ್ಯಾ ದೇಗುಲ ಪಾವನ

October 21, 2023
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ : ಹಳಿಯಾಳ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ರವರಿಂದ ಸೈಬರ್ ಕ್ರೈಂ ಬಗ್ಗೆ ಮಾಹಿತಿ
ಅಂಕಣ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಂ ಪ್ರಕರಣ : ಹಳಿಯಾಳ ಸಬ್ ಇನ್ಸ್ಪೆಕ್ಟರ್ ವಿನೋದ ರೆಡ್ಡಿ ರವರಿಂದ ಸೈಬರ್ ಕ್ರೈಂ ಬಗ್ಗೆ ಮಾಹಿತಿ

September 29, 2023

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಯುವತಿ ನಾಪತ್ತೆ: ಪ್ರಕರಣ ದಾಖಲು…!!!

ಪುತ್ತೂರು: ಯುವತಿ ನಾಪತ್ತೆ: ಪ್ರಕರಣ ದಾಖಲು…!!!

July 2, 2025
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!

ಪುತ್ತೂರು: ಯುವತಿಗೆ ವಂಚನೆ ಪ್ರಕರಣ ಆರೋಪಿಯ ತಂದೆ ದಾಖಲಾಗಿರುವ ಆಸ್ಪತ್ರೆಯಲ್ಲಿ ಪೊಲೀಸರಿಂದ ವಿಚಾರಣೆ..!!!

July 2, 2025
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಪುತ್ತೂರು : ಅನೈತಿಕ ಚಟುವಟಿಕೆ : ಪೊಲೀಸ್ ದಾಳಿ – ಯುವತಿಯ ರಕ್ಷಣೆ ಮನೆ ಮಾಲಕ ಸಹಿತ ಇಬ್ಬರ ವಿರುದ್ದ ಪ್ರಕರಣ ದಾಖಲು ..!!

July 2, 2025
ವಿಟ್ಲ: ಕಾಂಗ್ರೆಸ್ ಮುಖಂಡ ರಘು ಪೂಜಾರಿ ನಿಧನ..!!

ವಿಟ್ಲ: ಕಾಂಗ್ರೆಸ್ ಮುಖಂಡ ರಘು ಪೂಜಾರಿ ನಿಧನ..!!

July 2, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page