Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪ್ರಭಾಕರ್ ಭಟ್ ವಿರುದ್ಧ ಕೇಸ್: ಪುತ್ತಿಲ ಗಡಿಪಾರು: ಕಾರ್ಯಕರ್ತರ ಮೇಲೆ ಕೇಸ್: ಸರಕಾರದ ನಡೆ ಖಂಡನೀಯ- ನಳಿನ್ ಕುಮಾರ್ ಕಟೀಲ್..!!!

    ಪ್ರಭಾಕರ್ ಭಟ್ ವಿರುದ್ಧ ಕೇಸ್: ಪುತ್ತಿಲ ಗಡಿಪಾರು: ಕಾರ್ಯಕರ್ತರ ಮೇಲೆ ಕೇಸ್: ಸರಕಾರದ ನಡೆ ಖಂಡನೀಯ- ನಳಿನ್ ಕುಮಾರ್ ಕಟೀಲ್..!!!

    ಪುತ್ತೂರು: ನಾಳೆ ಪುತ್ತಿಲ ಗಡಿಪಾರು ವಿರೋದಿಸಿ ಕಾರ್ಯಕರ್ತರಿಂದ ಬೃಹತ್ ಖಂಡನಾ ಸಭೆ..!!!

    ಪುತ್ತೂರು: ನಾಳೆ ಪುತ್ತಿಲ ಗಡಿಪಾರು ವಿರೋದಿಸಿ ಕಾರ್ಯಕರ್ತರಿಂದ ಬೃಹತ್ ಖಂಡನಾ ಸಭೆ..!!!

    ಜಿಲ್ಲೆಯಿಂದ 36 ಮಂದಿ: ಪುತ್ತೂರಿನಿಂದ 9 ಮಂದಿ ಗಡಿಪಾರು ಲಿಸ್ಟ್ ನಲ್ಲಿ..!!!

    ಜಿಲ್ಲೆಯಿಂದ 36 ಮಂದಿ: ಪುತ್ತೂರಿನಿಂದ 9 ಮಂದಿ ಗಡಿಪಾರು ಲಿಸ್ಟ್ ನಲ್ಲಿ..!!!

    ಪುತ್ತೂರು: ಮಾತನಾಡಿದಾಗ ಸರಿಯಾಗಿ ಸ್ಪಂದಿಸಲಿಲ್ಲವೆಂದು ಕೋಪಗೊಂಡ ಗಂಡನಿಂದ ಹೆಂಡತಿ ಮೇಲೆ ಹಲ್ಲೆ..!! ಆಸ್ಪತ್ರೆಗೆ ದಾಖಲು

    ಮಂಗಳೂರು: ಅಕ್ರಮ ಜಾನುವಾರು ಸಾಗಾಟದ ಕಂಟೈನರ್ ವಾಹನ ಪತ್ತೆ -24 ಜಾನುವಾರುಗಳ ರಕ್ಷಣೆ..!!!

    RCB ಸ್ಟಾರ್​ ವಿರಾಟ್​ ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ ವಿರುದ್ಧ ಕೇಸ್..!!

    RCB ಸ್ಟಾರ್​ ವಿರಾಟ್​ ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ ವಿರುದ್ಧ ಕೇಸ್..!!

    ಪುತ್ತೂರು: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಗಡಿಪಾರು ಆದೇಶ ಹೊರಡಿಸುವ ಕುರಿತು ವಿಚಾರಣೆಗೆ ಹಾಜರಾಗಲು ಸೂಚನೆ..!!!!

    ಪುತ್ತೂರು: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಗಡಿಪಾರು ಆದೇಶ ಹೊರಡಿಸುವ ಕುರಿತು ವಿಚಾರಣೆಗೆ ಹಾಜರಾಗಲು ಸೂಚನೆ..!!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪ್ರಭಾಕರ್ ಭಟ್ ವಿರುದ್ಧ ಕೇಸ್: ಪುತ್ತಿಲ ಗಡಿಪಾರು: ಕಾರ್ಯಕರ್ತರ ಮೇಲೆ ಕೇಸ್: ಸರಕಾರದ ನಡೆ ಖಂಡನೀಯ- ನಳಿನ್ ಕುಮಾರ್ ಕಟೀಲ್..!!!

    ಪ್ರಭಾಕರ್ ಭಟ್ ವಿರುದ್ಧ ಕೇಸ್: ಪುತ್ತಿಲ ಗಡಿಪಾರು: ಕಾರ್ಯಕರ್ತರ ಮೇಲೆ ಕೇಸ್: ಸರಕಾರದ ನಡೆ ಖಂಡನೀಯ- ನಳಿನ್ ಕುಮಾರ್ ಕಟೀಲ್..!!!

    ಪುತ್ತೂರು: ನಾಳೆ ಪುತ್ತಿಲ ಗಡಿಪಾರು ವಿರೋದಿಸಿ ಕಾರ್ಯಕರ್ತರಿಂದ ಬೃಹತ್ ಖಂಡನಾ ಸಭೆ..!!!

    ಪುತ್ತೂರು: ನಾಳೆ ಪುತ್ತಿಲ ಗಡಿಪಾರು ವಿರೋದಿಸಿ ಕಾರ್ಯಕರ್ತರಿಂದ ಬೃಹತ್ ಖಂಡನಾ ಸಭೆ..!!!

    ಜಿಲ್ಲೆಯಿಂದ 36 ಮಂದಿ: ಪುತ್ತೂರಿನಿಂದ 9 ಮಂದಿ ಗಡಿಪಾರು ಲಿಸ್ಟ್ ನಲ್ಲಿ..!!!

    ಜಿಲ್ಲೆಯಿಂದ 36 ಮಂದಿ: ಪುತ್ತೂರಿನಿಂದ 9 ಮಂದಿ ಗಡಿಪಾರು ಲಿಸ್ಟ್ ನಲ್ಲಿ..!!!

    ಪುತ್ತೂರು: ಮಾತನಾಡಿದಾಗ ಸರಿಯಾಗಿ ಸ್ಪಂದಿಸಲಿಲ್ಲವೆಂದು ಕೋಪಗೊಂಡ ಗಂಡನಿಂದ ಹೆಂಡತಿ ಮೇಲೆ ಹಲ್ಲೆ..!! ಆಸ್ಪತ್ರೆಗೆ ದಾಖಲು

    ಮಂಗಳೂರು: ಅಕ್ರಮ ಜಾನುವಾರು ಸಾಗಾಟದ ಕಂಟೈನರ್ ವಾಹನ ಪತ್ತೆ -24 ಜಾನುವಾರುಗಳ ರಕ್ಷಣೆ..!!!

    RCB ಸ್ಟಾರ್​ ವಿರಾಟ್​ ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ ವಿರುದ್ಧ ಕೇಸ್..!!

    RCB ಸ್ಟಾರ್​ ವಿರಾಟ್​ ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ ವಿರುದ್ಧ ಕೇಸ್..!!

    ಪುತ್ತೂರು: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಗಡಿಪಾರು ಆದೇಶ ಹೊರಡಿಸುವ ಕುರಿತು ವಿಚಾರಣೆಗೆ ಹಾಜರಾಗಲು ಸೂಚನೆ..!!!!

    ಪುತ್ತೂರು: ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಗಡಿಪಾರು ಆದೇಶ ಹೊರಡಿಸುವ ಕುರಿತು ವಿಚಾರಣೆಗೆ ಹಾಜರಾಗಲು ಸೂಚನೆ..!!!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಬೆಳ್ತಂಗಡಿ

ಬೆಳ್ತಂಗಡಿ : ನಿರ್ಲಕ್ಷತನದಿಂದ ಕೋವಿ ಸಿಡಿಸಿ ಗಾಯಗೊಳಿಸಿದ ಆರೋಪ : ಅಣ್ಣನ ವಿರುದ್ಧ ತಮ್ಮನಿಂದ ಠಾಣೆಗೆ ದೂರು..!!

March 5, 2023
in ಬೆಳ್ತಂಗಡಿ
0
ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು
Share on WhatsAppShare on FacebookShare on Twitter

ಬೆಳ್ತಂಗಡಿ: ನಿರ್ಲಕ್ಷತನದಿಂದ ವ್ಯಕ್ತಿಯೋರ್ವರು ಪರವಾನಿಗೆ ಹೊಂದಿರುವ ಕೋವಿಯನ್ನು ಸಿಡಿಸಿದ್ದು, ಗಾಯಗೊಂಡಿರುವ ವ್ಯಕ್ತಿ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.

Advertisement
Advertisement
Advertisement
Advertisement
Advertisement
Advertisement
Advertisement

ಬೆಳ್ತಂಗಡಿ ನಿಡ್ಲೆ ನೂಜಿಲ ನಿವಾಸಿ ಡೀಕಯ್ಯ ರವರು ಅವರ ಸಹೋದರ ಬೆಳ್ತಂಗಡಿ ನಿಡ್ಲೆ ನೂಜಿಲ ನಿವಾಸಿಲಕ್ಷ್ಮಣ ಗೌಡ ರವರ ವಿರುದ್ಧ ಠಾಣೆಗೆ ದೂರು ನೀಡಿದ್ದಾರೆ.

ಮಾ.2 ರಂದು ರಾತ್ರಿ ಅಣ್ಣನಾದ ಲಕ್ಷ್ಮಣ ಗೌಡ ರವರ ಮನೆಗೆ ಡೀಕಯ್ಯ ರವರು ಬಂದಿದ್ದು, ರಾತ್ರಿ ವೇಳೆ ನಾಯಿಗಳು ಎಡಬಿಡದೇ ಬೊಗಳುತ್ತಿರುವುದನ್ನು ಗಮನಿಸಿದ ಲಕ್ಷ್ಮಣ ಗೌಡ ರವರು ತನ್ನ ಜಮೀನಿಗೆ ಬರುತ್ತಿರುವ ಕಾಡು ಪ್ರಾಣಿಗಳನ್ನು ಹೆದರಿಸಲು ಪರವಾನಿಗೆ ಹೊಂದಿರುವ ಎಸ್‌ಬಿಬಿಎಲ್‌ ತೋಟೆ ಕೋವಿಯನ್ನು ತೆಗೆದುಕೊಂಡು ಬಂದು ಅದಕ್ಕೆ ಮದ್ದುಗುಂಡನ್ನು ತುಂಬಿಸಿ ಡೀಕಯ್ಯ ರವರು ಅಂಗಳದಲ್ಲಿ ಇದ್ದ ವೇಳೆ ಅವರು ಅಂಗಳದಲ್ಲಿ ನಿಂತಿರುವುದನ್ನು ಗಮನಿಸದೇ ನಿರ್ಲಕ್ಷ್ಯ ವಹಿಸಿ ದುಡುಕತನದಿಂದ ಮನೆಯ ಮುಂದುಗಡೆ ಇರುವ ತೋಟದ ಕಡೆ ಗುರಿ ಇಟ್ಟು ಕೋವಿಯನ್ನು ಸಿಡಿಸಿದ್ದು, ಈ ವೇಳೆ ಚಿಕ್ಕ 2 ಗುಂಡುಗಳು ಡೀಕಯ್ಯ ಬಲಕೈಯ ಕೋಲು ಕೈಗೆ ಮತ್ತು ಎಡಕಾಲಿನ ತೊಡೆಗೆ ತಾಗಿ ಗಾಯವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement
Advertisement

ಈ ಬಗ್ಗೆ ಠಾಣೆಯಲ್ಲಿ ಕಲಂ: 336,337 ಐಪಿಸಿ ಮತ್ತು 30 Arms ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.

Advertisement
Previous Post

ಪುತ್ತೂರು: ಮಾದಕ ದ್ರವ್ಯ ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆ : ಓರ್ವ ಪೊಲೀಸ್ ವಶಕ್ಕೆ..!!

Next Post

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ತಲೆಮರೆಸಿಕೊಂಡಿದ್ದ ಪಿಎಫ್ಐ ಕಾರ್ಯಕರ್ತ ಮಡಿಕೇರಿ ಮೂಲದ ತುಫೈಲ್ ಎನ್.ಐ.ಎ ವಶಕ್ಕೆ..!!!

OtherNews

ಜಿಲ್ಲೆಯಿಂದ 36 ಮಂದಿ: ಪುತ್ತೂರಿನಿಂದ 9 ಮಂದಿ ಗಡಿಪಾರು ಲಿಸ್ಟ್ ನಲ್ಲಿ..!!!
Featured

ಜಿಲ್ಲೆಯಿಂದ 36 ಮಂದಿ: ಪುತ್ತೂರಿನಿಂದ 9 ಮಂದಿ ಗಡಿಪಾರು ಲಿಸ್ಟ್ ನಲ್ಲಿ..!!!

June 2, 2025
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!
ಕ್ರೈಮ್

ಧರ್ಮಸ್ಥಳ: ಇನ್ಸ್ಟಾಗ್ರಾಂ ಪೇಜ್ ವಿರುದ್ಧ ಪ್ರಕರಣ ದಾಖಲು..!!

June 1, 2025
ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ : ಲಾಗಿನ್ ಮಾಡಲಾಗದೆ ಬಳಕೆದಾರರ ಪರದಾಟ..!
Featured

ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣು: ಇನ್ಸ್ಟಾಗ್ರಾಂ ಪೇಜ್ ವಿರುದ್ಧ ಬೆಳ್ತಂಗಡಿಯಲ್ಲಿ ಎಫ್ ಐ ಆರ್..!!!

June 1, 2025
ಬೆಳ್ತಂಗಡಿ : ಸಹಾಯಕ ಪವರ್ ಮ್ಯಾನ್ ವಿದ್ಯುತ್ ಶಾಕ್ ಹೊಡೆದು ಮೃತ್ಯು..!!
ಕ್ರೈಮ್

ಬೆಳ್ತಂಗಡಿ : ಸಹಾಯಕ ಪವರ್ ಮ್ಯಾನ್ ವಿದ್ಯುತ್ ಶಾಕ್ ಹೊಡೆದು ಮೃತ್ಯು..!!

May 30, 2025
ಬೆಳ್ತಂಗಡಿ: ಡೆಂಗ್ಯೂ ಜ್ವರದಿಂದ ವಿದ್ಯಾರ್ಥಿ ಸಾವು..!!!
Featured

ಬೆಳ್ತಂಗಡಿ: ಡೆಂಗ್ಯೂ ಜ್ವರದಿಂದ ವಿದ್ಯಾರ್ಥಿ ಸಾವು..!!!

May 30, 2025
ತೆಲಿಕೆದ ಬೊಳ್ಳಿ ಅರವಿಂದ್ ಬೋಳಾರ್ ಇವರಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಕಡೆಯಿಂದ ಸನ್ಮಾನ..!!!
ಬೆಳ್ತಂಗಡಿ

ತೆಲಿಕೆದ ಬೊಳ್ಳಿ ಅರವಿಂದ್ ಬೋಳಾರ್ ಇವರಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ ಕಡೆಯಿಂದ ಸನ್ಮಾನ..!!!

May 22, 2025

Leave a Reply Cancel reply

Your email address will not be published. Required fields are marked *

Recent News

ಪ್ರಭಾಕರ್ ಭಟ್ ವಿರುದ್ಧ ಕೇಸ್: ಪುತ್ತಿಲ ಗಡಿಪಾರು: ಕಾರ್ಯಕರ್ತರ ಮೇಲೆ ಕೇಸ್: ಸರಕಾರದ ನಡೆ ಖಂಡನೀಯ- ನಳಿನ್ ಕುಮಾರ್ ಕಟೀಲ್..!!!

ಪ್ರಭಾಕರ್ ಭಟ್ ವಿರುದ್ಧ ಕೇಸ್: ಪುತ್ತಿಲ ಗಡಿಪಾರು: ಕಾರ್ಯಕರ್ತರ ಮೇಲೆ ಕೇಸ್: ಸರಕಾರದ ನಡೆ ಖಂಡನೀಯ- ನಳಿನ್ ಕುಮಾರ್ ಕಟೀಲ್..!!!

June 2, 2025
ಪುತ್ತೂರು: ನಾಳೆ ಪುತ್ತಿಲ ಗಡಿಪಾರು ವಿರೋದಿಸಿ ಕಾರ್ಯಕರ್ತರಿಂದ ಬೃಹತ್ ಖಂಡನಾ ಸಭೆ..!!!

ಪುತ್ತೂರು: ನಾಳೆ ಪುತ್ತಿಲ ಗಡಿಪಾರು ವಿರೋದಿಸಿ ಕಾರ್ಯಕರ್ತರಿಂದ ಬೃಹತ್ ಖಂಡನಾ ಸಭೆ..!!!

June 2, 2025
ಜಿಲ್ಲೆಯಿಂದ 36 ಮಂದಿ: ಪುತ್ತೂರಿನಿಂದ 9 ಮಂದಿ ಗಡಿಪಾರು ಲಿಸ್ಟ್ ನಲ್ಲಿ..!!!

ಜಿಲ್ಲೆಯಿಂದ 36 ಮಂದಿ: ಪುತ್ತೂರಿನಿಂದ 9 ಮಂದಿ ಗಡಿಪಾರು ಲಿಸ್ಟ್ ನಲ್ಲಿ..!!!

June 2, 2025
ಪುತ್ತೂರು: ಮಾತನಾಡಿದಾಗ ಸರಿಯಾಗಿ ಸ್ಪಂದಿಸಲಿಲ್ಲವೆಂದು ಕೋಪಗೊಂಡ ಗಂಡನಿಂದ ಹೆಂಡತಿ ಮೇಲೆ ಹಲ್ಲೆ..!! ಆಸ್ಪತ್ರೆಗೆ ದಾಖಲು

ಮಂಗಳೂರು: ಅಕ್ರಮ ಜಾನುವಾರು ಸಾಗಾಟದ ಕಂಟೈನರ್ ವಾಹನ ಪತ್ತೆ -24 ಜಾನುವಾರುಗಳ ರಕ್ಷಣೆ..!!!

June 2, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page