ಪುತ್ತೂರು : ಬ್ರೈನ್ ಸ್ಟ್ರೋಕ್ ಗೆ ತುತ್ತಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೆಲ್ಲಿಕಟ್ಟೆ ನಿವಾಸಿ ಜನಾರ್ಧನ ಗೌಡ ರವರ ಚಿಕಿತ್ಸೆ ದಾನಿಗಳ ನೆರವಿನ ಹಸ್ತ ಬೇಕಾಗಿದೆ.
ನೆಲ್ಲಿಕಟ್ಟೆ ನಿವಾಸಿಯಾದ ಜನಾರ್ದನ ಗೌಡ ಕೂಲಿ ಕೆಲಸ ಮಾಡಿ ಪತ್ನಿ ಮತ್ತು ಎರಡು ಹೆಣ್ಣು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು. ಜನಾರ್ದನ ಅವರು ಕಳೆದ ಕೆಲವು ದಿನಗಳಿಂದ ಬ್ರೈನ್ ಸ್ಟ್ರೋಕ್ ಗೆ ತುತ್ತಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈವರೆಗೆ ಸಾಲಮಾಡಿ ಲಕ್ಷಾಂತರ ರೂಪಾಯಿ ವ್ಯಯಿಸಿರುವ ಕುಟುಂಬಕ್ಕೆ ಇನ್ನೂ ಐದರಿಂದ ಆರು ಲಕ್ಷ ರೂಗಳ ಅಗತ್ಯವಿದ್ದು, ಸಂಕಷ್ಟದಲ್ಲಿರುವ ಕುಟುಂಬಕ್ಕೆ ದಾನಿಗಳ ನೆರವಿನ ಹಸ್ತ ಬೇಕಾಗಿದೆ.
Karnataka Bank LTD PUTTUR
A/C No.: 6042500104179101
Name: SHARADA
IFSC Code: KARB0000604
G/phonpay : 9663871372
(Janardhan gowda)