Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

    ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

    ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

    ಬೆಳ್ತಂಗಡಿ: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್​ ಸಿಂದೂರ್’ ಪೋಸ್ಟ್​ಗೆ ಧಿಕ್ಕಾರ

    ಬೆಳ್ತಂಗಡಿ: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್​ ಸಿಂದೂರ್’ ಪೋಸ್ಟ್​ಗೆ ಧಿಕ್ಕಾರ

    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

    (ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

    (ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

    ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

    ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

    ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

    ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

    ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

    ಬೆಳ್ತಂಗಡಿ: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್​ ಸಿಂದೂರ್’ ಪೋಸ್ಟ್​ಗೆ ಧಿಕ್ಕಾರ

    ಬೆಳ್ತಂಗಡಿ: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್​ ಸಿಂದೂರ್’ ಪೋಸ್ಟ್​ಗೆ ಧಿಕ್ಕಾರ

    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

    ಶಿರ್ಲಾಲು: ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಹಿಂಸೆ, ದೂರು..!!

    (ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

    (ಮೇ.11) ಸುಹಾಸ್ ಶೆಟ್ಟಿ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿ..!!!

    ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

    ಇಂದು ಪುತ್ತೂರು ಮುಳಿಯದಲ್ಲಿ ಪುದರ್ ದೀತಿಜಿ – ತುಳು ಹಾಸ್ಯಮಯ ನಾಟಕ : ಸಂತೋಷದಿಂದ ನಗಲು ಒಂದು ವೇದಿಕೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಆರೋಗ್ಯ

ಬೇಸಿಗೆಯ ಬಿಸಿಲಿನ ಬೇಗೆಯಿಂದ ಚರ್ಮದ ರಕ್ಷಣೆಗಾಗಿ ಸುಲಭ ಟಿಪ್ಸ್

March 20, 2021
in ಆರೋಗ್ಯ
0
ಬೇಸಿಗೆಯ ಬಿಸಿಲಿನ ಬೇಗೆಯಿಂದ ಚರ್ಮದ ರಕ್ಷಣೆಗಾಗಿ ಸುಲಭ ಟಿಪ್ಸ್
Share on WhatsAppShare on FacebookShare on Twitter
Advertisement
Advertisement

ನಮ್ಮ ತ್ವಚೆಯ ಸೌಂದರ್ಯ ನಮಗೆ ಬಹಳ ಮುಖ್ಯ. ಏಕೆಂದರೆ ನಾವು ಸುಂದರವಾಗಿ ಕಾಣುವಂತೆ ಮಾಡುವುದು ಮತ್ತು ನಮ್ಮ ದೇಹದ ರಕ್ಷಣೆ ಮಾಡುವುದು ನಮ್ಮ ಚರ್ಮ. ಆದರೆ ಬಿಸಿಲಿನ ಬೇಸಿಗೆಯಲ್ಲಿ ನಮ್ಮ ತ್ವಚೆಯನ್ನು ಮನೆಯ ಹೊರಗಡೆ ರಕ್ಷಣೆ ಮಾಡಿಕೊಳ್ಳುವುದು ನಮಗೆ ದೊಡ್ಡ ಸವಾಲಿನ ಕೆಲಸ.

Advertisement
Advertisement
Advertisement
Advertisement
Advertisement
Advertisement
Advertisement
Advertisement

ಆದರೂ ಕೂಡ ನಮ್ಮ ತ್ವಚೆಗೆ ಹಾನಿ ಆಗುವುದು ಖಂಡಿತ. ಇದರ ಮಧ್ಯದಲ್ಲಿ ನಾವು ನಮ್ಮ ಮನೆಯಲ್ಲಿನ ಕೆಲವೊಂದು ವಸ್ತುಗಳನ್ನು ಉಪಯೋಗಿಸಿಕೊಂಡು ನಮ್ಮ ತ್ವಚೆಯ ರಕ್ಷಣೆ ಮಾಡಿಕೊಳ್ಳಬಹುದು. ಅಂತಹ ಕೆಲವೊಂದು ಟಿಪ್ಸ್ ಈ ಕೆಳಗಿನಂತಿವೆ :

​ನಿಂಬೆಹಣ್ಣಿನ ರಸ : ನಿಂಬೆಹಣ್ಣು ಹಲವಾರು ಕಲೆಗಳನ್ನು ಹೋಗಲಾಡಿಸುತ್ತದೆ ಎಂದು ಕೇಳಿದ್ದೇವೆ. ನೀವು ಅತ್ಯಂತ ಸೂಕ್ಷ್ಮ ಚರ್ಮದವರಾಗಿದ್ದರೆ, ಈಗಿನ ಬಿರು ಬೇಸಿಗೆಯ ಬಿಸಿಲಿಗೆ ನಿಮ್ಮ ಚರ್ಮ ಹಾನಿ ಆಗಿರುತ್ತದೆ. ಇಂತಹ ಸಮಯದಲ್ಲಿ ಮನೆಗೆ ಬಂದ ನಂತರ ಅರ್ಧ ಹೋಳು ನಿಂಬೆ ಹಣ್ಣನ್ನು ಹಿಂಡಿಕೊಂಡು ನಿಮ್ಮ ಚರ್ಮದ ಸಮಸ್ಯೆ ಇರುವ ಜಾಗದಲ್ಲಿ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟ ನಂತರ ತಂಪಾದ ನೀರಿನಲ್ಲಿ ಮುಖ ತೊಳೆದುಕೊಳ್ಳಿ. ಇದನ್ನು ಹೊರತುಪಡಿಸಿ ಅಲೋವೆರಾ ಜ್ಯೂಸ್ ಮತ್ತು ವಿಟಮಿನ್ ಈ ಅಂಶ ಸಹ ನಿಮ್ಮ ಚರ್ಮದ ತೇವಾಂಶವನ್ನು ಹೆಚ್ಚು ಮಾಡುವಲ್ಲಿ ಕೆಲಸ ಮಾಡುತ್ತದೆ.

Advertisement
Advertisement

​ಕಲ್ಲಂಗಡಿ ಹಣ್ಣು : ಕಲ್ಲಂಗಡಿ ಹಣ್ಣಿನಲ್ಲಿ ನಿಮ್ಮ ಚರ್ಮದ ಮೇಲಿನ ಸುಕ್ಕುಗಳನ್ನು, ಕಲೆಗಳನ್ನು ನಿವಾರಣೆ ಮಾಡುವಂತಹ ಅದ್ಭುತ ಶಕ್ತಿಯಿದೆ. ನಿಮ್ಮ ತ್ವಚೆಯ ಬಣ್ಣ ತುಂಬಾ ಹಗುರವಾಗಿ ಮತ್ತು ಅತ್ಯಂತ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ. ಚರ್ಮದ ಭಾಗದಲ್ಲಿ ನಿಮಗೆ ಯಾವುದಾದರೂ ಸಮಸ್ಯೆಗಳು ಕಂಡು ಬಂದಂತಹ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣಿನ ಹೋಳುಗಳನ್ನು ನಯವಾಗಿ ಚರ್ಮದ ಭಾಗದಲ್ಲಿ ಮಸಾಜ್ ಮಾಡಿ.

ಮೊಸರು: ಸೂರ್ಯನ ವಿಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಣೆ ಮಾಡಿಕೊಳ್ಳಲು ನಿಮ್ಮ ಮನೆಯಲ್ಲಿರುವ ಗಟ್ಟಿಮೊಸರು ಕೆಲಸಕ್ಕೆ ಬರುತ್ತದೆ ಎಂದು ಹೇಳಬಹುದು. ವಿಪರೀತ ಬಿಸಿಲಿನಲ್ಲಿ ಮನೆಯ ಹೊರಗಡೆ ಓಡಾಡಿ ನಂತರ ಮನೆಗೆ ಬಂದು ನೀವು ಮುಖ ತೊಳೆದುಕೊಳ್ಳುವ ಸಂದರ್ಭದಲ್ಲಿ ಮತ್ತು ಸ್ನಾನ ಮಾಡುವ ಮುಂಚೆ ನಿಮ್ಮ ಚರ್ಮದ ಭಾಗಕ್ಕೆ ಮೊಸರಿನಿಂದ ನಯವಾಗಿ ಮಸಾಜ್ ಮಾಡಿ ಸ್ವಲ್ಪ ಹೊತ್ತು ಬಿಟ್ಟ ನಂತರ ನೀರಿನಿಂದ ತೊಳೆದುಕೊಳ್ಳಿ.

​ಟೊಮೆಟೊ ಹಣ್ಣು : ಟೊಮೆಟೋ ಹಣ್ಣನ್ನು ಅರ್ಧ ಹೋಳು ಮಾಡಿ ಅದರಿಂದ ರಸ ತೆಗೆದುಕೊಂಡು ನಿಮ್ಮ ತ್ವಚೆಯ ಭಾಗದಲ್ಲಿ ಹಚ್ಚುವುದರಿಂದ ಚರ್ಮ ವ್ಯಾಧಿಗಳು ಗುಣ ಕಾಣುತ್ತವೆ. ಟೊಮೆಟೊ ಹಣ್ಣಿನಲ್ಲಿ ಲೈಕೋಪಿನ್ ಎಂಬ ಅಂಶ ಹೆಚ್ಚಾಗಿ ಕಂಡುಬರುವುದರಿಂದ ಫ್ರೀ ರಾಡಿಕಲ್ ಗಳ ಹಾನಿಯಿಂದ ಚರ್ಮದ ಭಾಗದಲ್ಲಿ ಉಂಟಾಗುವ ಅನೇಕ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು.

​ಸೌತೆಕಾಯಿ ಮತ್ತು ಜೇನುತುಪ್ಪ : ಸೌತೆಕಾಯಿಯನ್ನು ಒಂದು ಬ್ಲೆಂಡರ್ ನಲ್ಲಿ ಪೇಸ್ಟ್ ಮಾಡಿಕೊಂಡು ಅದಕ್ಕೆ ಸ್ವಲ್ಪ ಜೇನು ತುಪ್ಪವನ್ನು ಹಾಕಿ ಚರ್ಮದ ಭಾಗದಲ್ಲಿ ಹಚ್ಚಿಕೊಳ್ಳುವುದರಿಂದ ಚರ್ಮದ ಅನೇಕ ಕಲೆಗಳು ಮಾಯವಾಗುತ್ತವೆ. ಫಲಿತಾಂಶ ಸ್ವಲ್ಪ ನಿಧಾನಕ್ಕೆ ಬಂದರೂ ಸಹ ಅತ್ಯಂತ ಹೊಳಪಿನ ಚರ್ಮ ನಿಮ್ಮದಾಗುತ್ತದೆ.

​ಹಸುವಿನ ಹಸಿಹಾಲು : ಹಾಲಿನಲ್ಲಿ ಚರ್ಮಕ್ಕೆ ಸಹಕಾರಿಯಾಗಿರುವ ಅನೇಕ ಪೌಷ್ಟಿಕಾಂಶಗಳು ಸಿಗುವುದರಿಂದ ಹಾಲನ್ನು ನಿಮ್ಮ ತ್ವಚೆಯ ರಕ್ಷಣೆಗಾಗಿ ಬಳಕೆ ಮಾಡಬಹುದು. ಬಿಸಿಲಿನ ಕಾರಣದಿಂದ ಚರ್ಮದ ಮೇಲೆ ಉಂಟಾಗುವ ಕಪ್ಪು ಕಲೆಗಳನ್ನು ಮತ್ತು ಸುಕ್ಕುಗಳನ್ನು ನಿವಾರಣೆ ಮಾಡುವಲ್ಲಿ ಹಾಲು ಮತ್ತು ನಿಂಬೆ ಹಣ್ಣಿನ ರಸ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಹಾಲು ಮತ್ತು ನಿಂಬೆ ಹಣ್ಣಿನ ರಸದ ಮಿಶ್ರಣವನ್ನು ಸುಮಾರು ಹತ್ತರಿಂದ ಹದಿನೈದು ನಿಮಿಷಗಳು ಚರ್ಮದ ಮೇಲೆ ಹಚ್ಚಿ ಹಾಗೆ ಬಿಟ್ಟು ನಂತರ ಮುಖ ತೊಳೆದುಕೊಳ್ಳಿ. ಸುಮಾರು ಒಂದು ತಿಂಗಳವರೆಗೆ ಈ ರೀತಿ ಮಾಡುವುದರಿಂದ ಚರ್ಮದ ಸಮಸ್ಯೆಗಳು ಬಗೆಹರಿಯುತ್ತವೆ.

​ಹಾಲಿನ ಪೌಡರ್ ಮತ್ತು ಬಾದಾಮಿ ಎಣ್ಣೆ : ಹಾಲಿನ ಪೌಡರ್ ನಲ್ಲಿ ಹಾಲಿನಲ್ಲಿ ಕಂಡುಬರುವ ಗುಣಲಕ್ಷಣಗಳು ಸಿಗುತ್ತವೆ. ಜೊತೆಗೆ ಬಾದಾಮಿ ಎಣ್ಣೆ ಕೂಡ ಚರ್ಮಕ್ಕೆ ಅತ್ಯಂತ ಸಹಕಾರಿಯಾಗಿ ಕೆಲಸ ಮಾಡುವುದರಿಂದ ಇವೆರಡರ ಮಿಶ್ರಣ ಚರ್ಮದ ಹಾನಿಯಾದ ಹೊಳಪನ್ನು ವಾಪಸ್ ಬರುವಂತೆ ಮಾಡುತ್ತದೆ. ಏಪ್ರಿಕಾಟ್ ಸ್ಕ್ರಬ್ : ಏಪ್ರಿಕಾಟ್ ನಲ್ಲಿ ಮಾಯಿಶ್ಚರೈಸಿಂಗ್ ಗುಣಲಕ್ಷಣಗಳಿವೆ. ನಿಮಗೆ ಸೂರ್ಯನ ಬಿಸಿಲಿನ ಕಾರಣದಿಂದ ಅತಿಯಾಗಿ ಚರ್ಮದ ಹೊಳಪಿನ ಹಾನಿ ಉಂಟಾಗಿದ್ದರೆ, ನಿರ್ಲಕ್ಷ ಮಾಡದೆ ಅಪ್ರಿಕಾಟ್ ಸ್ಕ್ರಬ್ ಅನ್ವಯಿಸಿ.

Advertisement
Previous Post

ಮಲೆನಾಡಿಗರಿಗೆ ಕೊನೆಗೂ ಸಿಕ್ತು ನರಭಕ್ಷಕ ಹುಲಿಯಿಂದ ಮುಕ್ತಿ : ಅರಣ್ಯ ಇಲಾಖೆ ಸಿಬ್ಬಂದಿಯಿಂದ ಕಾರ್ಯಾಚರಣೆ

Next Post

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿ ಕಡಬದಲ್ಲಿ ಪ್ರಿಯಕರನೊಂದಿಗೆ ಪತ್ತೆ

OtherNews

ಚಿಕ್ಕಮುಡ್ನೂರು ‘ಎ’ ಆಯುಷ್ಮಾನ್ ಆರೋಗ್ಯ ಮಂದಿರ ರೋಟರಿಪುರದಲ್ಲಿ ಉದ್ಘಾಟನೆ
ಆರೋಗ್ಯ

ಚಿಕ್ಕಮುಡ್ನೂರು ‘ಎ’ ಆಯುಷ್ಮಾನ್ ಆರೋಗ್ಯ ಮಂದಿರ ರೋಟರಿಪುರದಲ್ಲಿ ಉದ್ಘಾಟನೆ

June 1, 2024
ಎಂ.ಡಿ. ಆಯುರ್ವೇದ ಪರೀಕ್ಷೆಯಲ್ಲಿ ಡಾ.‌ಕೃತಿಕಾ ಆರ್.‌ಐತಾಳ್ ಗೆ ಡಿಸ್ಟಿಂಕ್ಷನ್
ಆರೋಗ್ಯ

ಎಂ.ಡಿ. ಆಯುರ್ವೇದ ಪರೀಕ್ಷೆಯಲ್ಲಿ ಡಾ.‌ಕೃತಿಕಾ ಆರ್.‌ಐತಾಳ್ ಗೆ ಡಿಸ್ಟಿಂಕ್ಷನ್

April 15, 2024
ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ವೈದ್ಯರುಗಳನ್ನು ನಿಯೋಜಿಸಿ ಆರೋಗ್ಯ ಸಚಿವರ ಆದೇಶ : ‘ಖಾಯಂ ವೈದ್ಯರನ್ನು ನೇಮಕಾತಿ ಮಾಡುವಲ್ಲಿ ಶ್ರಮಿಸುತ್ತೇನೆ’ – ಶಾಸಕ ಅಶೋಕ್ ರೈ
ಆರೋಗ್ಯ

ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ವೈದ್ಯರುಗಳನ್ನು ನಿಯೋಜಿಸಿ ಆರೋಗ್ಯ ಸಚಿವರ ಆದೇಶ : ‘ಖಾಯಂ ವೈದ್ಯರನ್ನು ನೇಮಕಾತಿ ಮಾಡುವಲ್ಲಿ ಶ್ರಮಿಸುತ್ತೇನೆ’ – ಶಾಸಕ ಅಶೋಕ್ ರೈ

February 14, 2024
ದಕ್ಷಿಣ ಕನ್ನಡದಲ್ಲಿ ಮಂಗಳವಾರ ಮತ್ತು ಶುಕ್ರವಾರ ಕೋರ್ಬಿವ್ಯಾಕ್ಸ್ ಕೋವಿಡ್-19 ಲಸಿಕೆ ಲಭ್ಯ
ಆರೋಗ್ಯ

ದಕ್ಷಿಣ ಕನ್ನಡದಲ್ಲಿ ಮಂಗಳವಾರ ಮತ್ತು ಶುಕ್ರವಾರ ಕೋರ್ಬಿವ್ಯಾಕ್ಸ್ ಕೋವಿಡ್-19 ಲಸಿಕೆ ಲಭ್ಯ

January 5, 2024
ಇಂದಿನಿಂದ ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಆರಂಭ
ಆರೋಗ್ಯ

ಇಂದಿನಿಂದ ರಾಜ್ಯದಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಆರಂಭ

January 2, 2024
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ; ರೋಗಿಗಳು ಸುರಕ್ಷಿತ..!!!
Featured

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ; ರೋಗಿಗಳು ಸುರಕ್ಷಿತ..!!!

December 23, 2023

Leave a Reply Cancel reply

Your email address will not be published. Required fields are marked *

Recent News

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ತನಿಕೆ ಎನ್ ಐ ಎ ಗೆ ವಹಿಸುವಂತೆ ರಾಜ್ಯಪಾಲರಿಗೆ ಮನವಿ…!!!

May 9, 2025
ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

ವಿಟ್ಲ: ಅಹಿತಕರ ಘಟನೆಗಳ ನಿಯಂತ್ರಿಸುವ ಹಿನ್ನಲೆ: ರೌಡಿಶೀಟರ್ ಗಳ ಮನೆಗೆ ಭೇಟಿ ಪರಿಶೀಲನೆ..!!!

May 9, 2025
ಬೆಳ್ತಂಗಡಿ: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್​ ಸಿಂದೂರ್’ ಪೋಸ್ಟ್​ಗೆ ಧಿಕ್ಕಾರ

ಬೆಳ್ತಂಗಡಿ: ವಿದ್ಯಾರ್ಥಿನಿಯಿಂದ ದೇಶ ವಿರೋಧಿ ಪೋಸ್ಟ್, ‘ದಿಕ್ಕಾರ ಆಪರೇಷನ್​ ಸಿಂದೂರ್’ ಪೋಸ್ಟ್​ಗೆ ಧಿಕ್ಕಾರ

May 9, 2025
ಐಪಿಎಲ್ ಟೂರ್ನಿ ರದ್ದುಗೊಳಿಸಿದ ಬಿಸಿಸಿಐ..!!

ಐಪಿಎಲ್ ಟೂರ್ನಿ ರದ್ದುಗೊಳಿಸಿದ ಬಿಸಿಸಿಐ..!!

May 9, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page