ಉಪ ಚುನಾವಣೆಗಿಲ್ಲ ಕೊರೊನಾ ರೂಲ್ಸ್: ಸಿಎಂ ಬಿಎಸ್‍ವೈ

ರಾಜ್ಯದಲ್ಲಿ 14 ದಿನಗಳ ಕಠಿಣ ಲಾಕ್ ಡೌನ್…ಜೂನ್ 7 ರವರೆಗೆ ವಿಸ್ತರಣೆ…!!

ಬೆಂಗಳೂರು: ರಾಜ್ಯದ ಹಳ್ಳಿಗಳಿಗೆ ಕೊರೊನಾ ಸೋಂಕು ಹರಡುತ್ತಿರುವುದು ಮತ್ತು ಸೋಂಕಿನಿಂದ ಸಾವು ನೋವುಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸದ್ಯ ಜಾರಿಯಲ್ಲಿರುವ ಲಾಕ್​ಡೌನ್​ ಅನ್ನು ಮತ್ತೆ 14 ದಿನಗಳ ಮುಂದುವರೆಸಲಾಗುತ್ತಿದೆ ...

ಮೋದಿ ವೈಫಲ್ಯ ಮರೆಮಾಚಲು ಬಿಜೆಪಿಯಿಂದ ನಕಲಿ ಟೂಲ್ ಕಿಟ್: ರಮಾನಾಥ ರೈ

ಕೊರೋನಾ ಎರಡನೇ ಅಲೆಯನ್ನು ಸರಿಯಾಗಿ ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ ಸರಕಾರ ವಿಫಲ ಆಗಿರುವುದನ್ನು ಮರೆಮಾಚಲು ಭಾರತೀಯ ಜನತಾ ಪಾರ್ಟಿ ನಕಲಿ ಟೂಲ್ ಕಿಟ್ ಕಥೆಕಟ್ಟಿ ನಾಚಿಗೇಡಿನ ...

ಬಹುನಿರೀಕ್ಷಿತ “ಖಡಕ್ ಚಾಯ್ ” ಕಿರುಚಿತ್ರ ಬಿಡುಗಡೆ; ಬಿಡುಗಡೆ ಗೊಂಡ 4 ಗಂಟೆಯಲ್ಲಿ 28 ಸಾವಿರ ಜನ ವೀಕ್ಷಣೆ

ಬಹುನಿರೀಕ್ಷಿತ “ಖಡಕ್ ಚಾಯ್ ” ಕಿರುಚಿತ್ರ ಬಿಡುಗಡೆ; ಬಿಡುಗಡೆ ಗೊಂಡ 4 ಗಂಟೆಯಲ್ಲಿ 28 ಸಾವಿರ ಜನ ವೀಕ್ಷಣೆ

ವಿಕ್ರಮ್ ರಾವ್ ನಿರ್ಮಾಣದ ಹಾಗೂ ರಕ್ಷಿತ್ ಚಿನ್ನು ನಿರ್ದೇಶನದ, ರಂಗನಟ ಅಶ್ವಥ್ ಬಗಂಬಿಲ ನಟಿಸಿರುವ ಬಹುನಿರೀಕ್ಷಿತ "ಖಡಕ್ಕ್ ಚಾಯ್ " ಕಿರುಚಿತ್ರ ಇಂದು ಬಿಡುಗಡೆಗೊಂಡಿದ್ದು, ಬಿಡುಗಡೆಗೊಂಡ 4 ...

ಮಾಣಿ : ಲಕ್ಕಪ್ಪಕೋಡಿ – ಅರ್ಬಿ ರಸ್ತೆ ದುರಸ್ಥಿಗೆ  ಸಾರ್ವಜನಿಕರಿಂದ ಒತ್ತಾಯ

ಮಾಣಿ : ಲಕ್ಕಪ್ಪಕೋಡಿ – ಅರ್ಬಿ ರಸ್ತೆ ದುರಸ್ಥಿಗೆ ಸಾರ್ವಜನಿಕರಿಂದ ಒತ್ತಾಯ

ಮಾಣಿ: ಲಕ್ಕಪ್ಪಕೋಡಿ- ಅರ್ಬಿ ಪಂಚಾಯತ್ ರಸ್ತೆಯು ಮಳೆಗಾಲದ ಮುಂಚೆಯೇ ತೀರಾ ಹದೆಗೆಟ್ಟಿದ್ದು ಜನರಿಗೆ ನಡೆದಾಡಲು, ಹಾಗೂ ವಾಹನಗಳ ಸಂಚಾರಕ್ಕೆ ಬಹಳ ಕಷ್ಟಕರವಾಗಿ ಪರಿಣಮಿಸಿದೆ ಎಂದು ವರದಿಯಾಗಿದೆ. ರಸ್ತೆಯು ...

ಮುಕ್ಕೂರು : ಕೋವಿಡ್ ನಿಯಂತ್ರಣ ಕಾರ್ಯಪಡೆ ಸಭೆ; ಆಶಾ ಕಾರ್ಯಕತೆಯರಿಗೆ ಫುಡ್ ಕಿಟ್, ಪಲ್ಸ್ ಆಕ್ಸಿ ಮೀಟರ್ ವಿತರಣೆ ; ಪ್ರತಿಯೊಬ್ಬರು ಲಸಿಕೆ ಪಡೆಯಲು ಕಾರ್ಯಪಡೆಯಿಂದ ಆನ್ಲೈನ್ ನೋಂದಣಿಗೆ ನೆರವು

ಮುಕ್ಕೂರು : ಕೋವಿಡ್ ನಿಯಂತ್ರಣ ಕಾರ್ಯಪಡೆ ಸಭೆ; ಆಶಾ ಕಾರ್ಯಕತೆಯರಿಗೆ ಫುಡ್ ಕಿಟ್, ಪಲ್ಸ್ ಆಕ್ಸಿ ಮೀಟರ್ ವಿತರಣೆ ; ಪ್ರತಿಯೊಬ್ಬರು ಲಸಿಕೆ ಪಡೆಯಲು ಕಾರ್ಯಪಡೆಯಿಂದ ಆನ್ಲೈನ್ ನೋಂದಣಿಗೆ ನೆರವು

ಮುಕ್ಕೂರು : ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಕ್ಕೂರು ವಾರ್ಡ್‌ನಲ್ಲಿ ಕೋವಿಡ್ ನಿಯಂತ್ರಣ ಕಾರ್ಯಪಡೆಯ ಪ್ರಥಮ ಸಭೆ ಹಾಗೂ ಆಶಾ ಕಾರ್ಯಕರ್ತೆರ್ಯರಿಗೆ ಪಲ್ಸ್ ಆಕ್ಸಿ ಮೀಟರ್, ಪುಡ್ ...

ಕೋವಿಡ್-19 ನಿವಾರಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರಿ ನೌಕರರನ್ನು ಕರೋನ ಫ್ರಂಟ್ ವಾರಿಯರ್ಸ್ ಆಗಿ ಪರಿಗಣಿಸಿ ವ್ಯಾಕ್ಸಿನೇಷನ್  ಹಾಗೂ ವಿಮಾ ಭದ್ರತೆ ನೀಡುವಂತೆ ಸಹಕಾರಿ ಸಚಿವರಿಗೆ ದ. ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ರವರಿಂದ ಮನವಿ

ಕೋವಿಡ್-19 ನಿವಾರಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಕಾರಿ ನೌಕರರನ್ನು ಕರೋನ ಫ್ರಂಟ್ ವಾರಿಯರ್ಸ್ ಆಗಿ ಪರಿಗಣಿಸಿ ವ್ಯಾಕ್ಸಿನೇಷನ್ ಹಾಗೂ ವಿಮಾ ಭದ್ರತೆ ನೀಡುವಂತೆ ಸಹಕಾರಿ ಸಚಿವರಿಗೆ ದ. ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ರವರಿಂದ ಮನವಿ

ಪುತ್ತೂರು : ಕೋವಿಡ್-19 ನಿವಾರಣೆಯಲ್ಲಿ ಕಾರ್ಯಪ್ರವೃತ್ತರಾಗಿರುವ ಸಹಕಾರಿ ನೌಕರರುಗಳನ್ನು ಕರೋನ ಫ್ರಂಟ್ ವಾರಿಯರ್ಸ್ ಆಗಿ ಪರಿಗಣಿಸಿ, ಸಂಘಗಳಲ್ಲಿ ದುಡಿಯುವ ಎಲ್ಲಾ ನೌಕರವೃಂದ ದವರಿಗೆ ಪ್ರಥಮ ಪ್ರಾಶಸ್ಯನೀಡಿ ವ್ಯಾಕ್ಸಿನೇಷನ್ ...

ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳಬೇಡಿ ಎಂದು ಚರ್ಚ್‌‌‌ಗಳಲ್ಲಿ ಅಪಪ್ರಚಾರ – ಶೋಭಾ ಕರಂದ್ಲಾಜೆ ಆರೋಪ

ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ 40 ಠಾಣೆಗಳಲ್ಲಿ ದೂರು ದಾಖಲು..!

ಮಂಗಳೂರು: ಕೊರೊನಾ ಲಸಿಕೆಯ ಬಗ್ಗೆ ಕೆಲವು ಚರ್ಚ್ ಗಳಲ್ಲಿ ಅಪಪ್ರಚಾರ ಮಾಡಿ ಲಸಿಕೆ ಹಾಕಿಸದಂತೆ ಕರೆನೀಡಲಾಗುತ್ತಿದೆ ಎಂದು ಆರೋಪಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ದಕ್ಷಿಣ ಕನ್ನಡ ...

ಕಾಂಗ್ರೆಸ್ ನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ನಿರಾಶ್ರಿತರಿಗೆ ಮಧ್ಯಾಹ್ನದ ಆಹಾರ ವಿತರಣೆ

ಕಾಂಗ್ರೆಸ್ ನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ನಿರಾಶ್ರಿತರಿಗೆ ಮಧ್ಯಾಹ್ನದ ಆಹಾರ ವಿತರಣೆ

ಪುತ್ತೂರು: ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ಪುಣ್ಯತಿಥಿಯ ಅಂಗವಾಗಿ ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ವತಿಯಿಂದ ಪುತ್ತೂರು ನಗರ ಪ್ರದೇಶದಲ್ಲಿರುವ ನಿರಾಶ್ರಿತರಿಗೆ ಮೇ.21ರಂದು ...

ಮುಂಡೂರು : ಗ್ರಾಮಕರಣಿರಿಂದ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಮನೆಯ ದುರಸ್ಥಿ

ಮುಂಡೂರು : ಗ್ರಾಮಕರಣಿರಿಂದ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಮನೆಯ ದುರಸ್ಥಿ

ಮುಂಡೂರು : ಮುಂಡೂರು ಗ್ರಾಮದ ನಡುಗುಡ್ಡೆ ಎಂಬಲ್ಲಿ ವಾಸ್ತವ್ಯವಿರುವ ವಿನಯ ನಾಯ್ಕ ಎಂಬವರ ಮನೆಯು ಮೇ.16 ರಂದು ಪ್ರಾಕೃತಿಕ ವಿಕೋಪದಿಂದಾಗಿ ಹಾನಿಯಾಗಿದ್ದು, ಈ ಅವಘಡಕ್ಕೆ ತಕ್ಷಣ ಸ್ಪಂದಿಸಿದ ...

ಪ್ರಗತಿಪರ ಕೃಷಿಕರಾದ ಕುರಿಯ ಎಡೆಬೆಟ್ಟು ನಿವಾಸಿ ಸುಬ್ರಾಯ ವೈಲಾಯ ನಿಧನ

ಪ್ರಗತಿಪರ ಕೃಷಿಕರಾದ ಕುರಿಯ ಎಡೆಬೆಟ್ಟು ನಿವಾಸಿ ಸುಬ್ರಾಯ ವೈಲಾಯ ನಿಧನ

ಪುತ್ತೂರು : ಸರಳ ವ್ಯಕ್ತಿತ್ವದ ಪ್ರಗತಿಪರ ಕೃಷಿಕ ಕುರಿಯ ಗ್ರಾಮದ ಎಡೆಬೆಟ್ಟು ನಿವಾಸಿ ಸುಬ್ರಾಯ ವೈಲಾಯರು (79) ವಯೋಸಂಬಂಧಿ ಕಾಯಿಲೆಯಿಂದ ತಮ್ಮ ಸ್ವಗೃಹದಲ್ಲಿ ಮೇ.20 ರಂದು ನಿಧನರಾದರು. ...

Page 1971 of 2102 1 1,970 1,971 1,972 2,102

Recent News

You cannot copy content of this page