ನಿಮ್ಮ ಚಿನ್ನಾಭರಣಗಳು ತುಂಡಾಗಿದೆಯೇ..? ಬೆಂಡಾಗಿದೆಯೇ..? ಹೊಳೆಯುತ್ತಿಲ್ಲವೇ..?ಸರಿಯಾಗಿಲ್ಲವೇ..?, ಹಾಗಾದರೆ ಇಲ್ಲಿದೆ ಪರಿಹಾರ… ಸುಪ್ರಸಿದ್ದ ಚಿನ್ನಾಭರಣ ಮಳಿಗೆ ‘ಮುಳಿಯ ಜ್ಯುವೆಲ್ಸ್’ ನಲ್ಲಿ ಇದೇ ಜುಲೈ ೧೨ ರಿಂದ ೧೭ರವರೆಗೆ ಚಿನ್ನಾಭರಣಗಳ ಉಚಿತ ಸರ್ವಿಸ್ ಕ್ಯಾಂಪ್ ನಡೆಯಲಿರುವುದು..
![](https://zoomintv.online/wp-content/uploads/2021/07/WhatsApp-Image-2021-07-13-at-12.27.16-PM.jpeg)
ಇದರಲ್ಲಿ ನುರಿತ ಕುಶಲಕರ್ಮಿಗಳಿಂದ ನಿಮ್ಮ ಆಭರಣಗಳನ್ನು ಉಚಿತವಾಗಿ ತೊಳೆದು ಶುಭ್ರ ಮಾಡಲಾಗುವುದು. ಆಭರಣಗಳ ಪಾಲಿಶ್ ಮಾಡಲಾಗುವುದು. ತುಂಡಾದ ಬೆಂಡಾದ ಆಭರಣಗಳ ಜೋಡಣೆ ಹಾಗೂ ಸುವ್ಯವಸ್ಥಿತ ರೀತಿಯ ರಿಪೇರಿ ಮಾಡಿಕೊಡಲಾಗುವುದು. ಈ ವ್ಯವಸ್ಥೆಯು ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲು, ಬೆಂಗಳೂರು. ಹೀಗೆ ಎಲ್ಲಾ ಶಾಖೆಗಳಲ್ಲಿ ನಡೆಯಲಿದೆ. ಗ್ರಾಹಕರು ಇದರ ಸದುಪಯೋಗ
ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.