Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ಧರ್ಮದ ಮಾಹಿತಿಗೆ ಅನುಮತಿಯಿಲ್ಲ..!!

    ವಿಟ್ಲ: ಫೇಸ್ ಬುಕ್ ಪೋಸ್ಟ್ ಮೂಲಕ ಕೋಮು ಸೌಹಾರ್ದತೆಗೆ ದಕ್ಕೆ : ಪ್ರಕರಣ ದಾಖಲು..!!!

    ಬಂಟ್ವಾಳ: ಹತ್ಯೆಯಾದ ಅಬ್ದುಲ್ ರೆಹಮಾನ್ ಪಾರತ್ರಿಕ ಲೋಕದ ವಿಜಯಕ್ಕಾಗಿ ಯುಟಿ ಖಾದರ್ ರಿಂದ ಪ್ರಾರ್ಥನೆ..!!!!

    ಬಂಟ್ವಾಳ: ಹತ್ಯೆಯಾದ ಅಬ್ದುಲ್ ರೆಹಮಾನ್ ಪಾರತ್ರಿಕ ಲೋಕದ ವಿಜಯಕ್ಕಾಗಿ ಯುಟಿ ಖಾದರ್ ರಿಂದ ಪ್ರಾರ್ಥನೆ..!!!!

    ಬೆಂಕಿಯುಂಡೆಯಲ್ಲಿ ಬೆಂದು ಹೋದ ಕಂಬಳದ ಮುತ್ತುಗಳು: ಅಸುನೀಗಿದ ಅಪ್ಪು- ತೋನ್ಸೆ..!!

    ಬೆಂಕಿಯುಂಡೆಯಲ್ಲಿ ಬೆಂದು ಹೋದ ಕಂಬಳದ ಮುತ್ತುಗಳು: ಅಸುನೀಗಿದ ಅಪ್ಪು- ತೋನ್ಸೆ..!!

    ಪುತ್ತೂರಿನಲ್ಲಿ ಪ್ಲಿಂಟೋಕ್ಲಾಸ್ ಪ್ರಾರಂಭ – ಒಂದು ತಿಂಗಳ ಉಚಿತ ತರಗತಿಗಳ ಅವಕಾಶ..!!!

    ಪುತ್ತೂರಿನಲ್ಲಿ ಪ್ಲಿಂಟೋಕ್ಲಾಸ್ ಪ್ರಾರಂಭ – ಒಂದು ತಿಂಗಳ ಉಚಿತ ತರಗತಿಗಳ ಅವಕಾಶ..!!!

    ಪುತ್ತೂರು: ಸರ್ವೆ ಸೇತುವೆ ಮುಳುಗಡೆ: ಸವಣೂರು ಸಂಪರ್ಕ ಕಡಿತ ..!!

    ಪುತ್ತೂರು: ಸರ್ವೆ ಸೇತುವೆ ಮುಳುಗಡೆ: ಸವಣೂರು ಸಂಪರ್ಕ ಕಡಿತ ..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಬಂಟ್ವಾಳ: ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ: ಮತ್ತಿಬ್ಬರು ವಶಕ್ಕೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ಧರ್ಮದ ಮಾಹಿತಿಗೆ ಅನುಮತಿಯಿಲ್ಲ..!!

    ವಿಟ್ಲ: ಫೇಸ್ ಬುಕ್ ಪೋಸ್ಟ್ ಮೂಲಕ ಕೋಮು ಸೌಹಾರ್ದತೆಗೆ ದಕ್ಕೆ : ಪ್ರಕರಣ ದಾಖಲು..!!!

    ಬಂಟ್ವಾಳ: ಹತ್ಯೆಯಾದ ಅಬ್ದುಲ್ ರೆಹಮಾನ್ ಪಾರತ್ರಿಕ ಲೋಕದ ವಿಜಯಕ್ಕಾಗಿ ಯುಟಿ ಖಾದರ್ ರಿಂದ ಪ್ರಾರ್ಥನೆ..!!!!

    ಬಂಟ್ವಾಳ: ಹತ್ಯೆಯಾದ ಅಬ್ದುಲ್ ರೆಹಮಾನ್ ಪಾರತ್ರಿಕ ಲೋಕದ ವಿಜಯಕ್ಕಾಗಿ ಯುಟಿ ಖಾದರ್ ರಿಂದ ಪ್ರಾರ್ಥನೆ..!!!!

    ಬೆಂಕಿಯುಂಡೆಯಲ್ಲಿ ಬೆಂದು ಹೋದ ಕಂಬಳದ ಮುತ್ತುಗಳು: ಅಸುನೀಗಿದ ಅಪ್ಪು- ತೋನ್ಸೆ..!!

    ಬೆಂಕಿಯುಂಡೆಯಲ್ಲಿ ಬೆಂದು ಹೋದ ಕಂಬಳದ ಮುತ್ತುಗಳು: ಅಸುನೀಗಿದ ಅಪ್ಪು- ತೋನ್ಸೆ..!!

    ಪುತ್ತೂರಿನಲ್ಲಿ ಪ್ಲಿಂಟೋಕ್ಲಾಸ್ ಪ್ರಾರಂಭ – ಒಂದು ತಿಂಗಳ ಉಚಿತ ತರಗತಿಗಳ ಅವಕಾಶ..!!!

    ಪುತ್ತೂರಿನಲ್ಲಿ ಪ್ಲಿಂಟೋಕ್ಲಾಸ್ ಪ್ರಾರಂಭ – ಒಂದು ತಿಂಗಳ ಉಚಿತ ತರಗತಿಗಳ ಅವಕಾಶ..!!!

    ಪುತ್ತೂರು: ಸರ್ವೆ ಸೇತುವೆ ಮುಳುಗಡೆ: ಸವಣೂರು ಸಂಪರ್ಕ ಕಡಿತ ..!!

    ಪುತ್ತೂರು: ಸರ್ವೆ ಸೇತುವೆ ಮುಳುಗಡೆ: ಸವಣೂರು ಸಂಪರ್ಕ ಕಡಿತ ..!!

    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಬಂಟ್ವಾಳ: ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ: ಮತ್ತಿಬ್ಬರು ವಶಕ್ಕೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಪುತ್ತೂರು

ದರ್ಬೆ: ವಾಣಿಜ್ಯ ಸಂಕೀರ್ಣಕ್ಕೆ ಕಾನೂನು ಬಾಹಿರವಾಗಿ ಖಾತೆ ನೀಡಿದ್ದಾರೆ ಎಂದು ಪೌರಾಯುಕ್ತೆ ವಿರುದ್ಧ ಮಹಮ್ಮದ್ ಆಲಿ ದೂರು ನೀಡಿದ್ದ ಪ್ರಕರಣ: ಲೋಕಾಯುಕ್ತ ಡಿವೈಎಸ್ಪಿ ತಂಡದಿಂದ ತನಿಖೆ

January 12, 2022
in ಪುತ್ತೂರು
0
ದರ್ಬೆ: ವಾಣಿಜ್ಯ ಸಂಕೀರ್ಣಕ್ಕೆ ಕಾನೂನು ಬಾಹಿರವಾಗಿ ಖಾತೆ ನೀಡಿದ್ದಾರೆ ಎಂದು ಪೌರಾಯುಕ್ತೆ ವಿರುದ್ಧ ಮಹಮ್ಮದ್ ಆಲಿ ದೂರು ನೀಡಿದ್ದ ಪ್ರಕರಣ: ಲೋಕಾಯುಕ್ತ ಡಿವೈಎಸ್ಪಿ ತಂಡದಿಂದ ತನಿಖೆ
Share on WhatsAppShare on FacebookShare on Twitter
Advertisement
Advertisement

ಪುತ್ತೂರು: ವಾಣಿಜ್ಯ ಸಂಕೀರ್ಣಕ್ಕೆ ಕಾನೂನು ಬಾಹಿರವಾಗಿ ಖಾತೆ ನೀಡಿರುವ ನಗರಸಭಾ ಪೌರಾಯುಕ್ತರಾಗಿದ್ದ ರೂಪ ಟಿ. ಶೆಟ್ಟಿ ವಿರುದ್ಧ ನಗರಸಭಾ ಮಾಜಿ ವಿಪಕ್ಷ ನಾಯಕ ಮಹಮ್ಮದ್ ಆಲಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿದ ಘಟನೆ ಜ.12 ರಂದು ದರ್ಬೆಯಲ್ಲಿ ನಡೆಯಿತು.

Advertisement
Advertisement
Advertisement
Advertisement
Advertisement
Advertisement
Advertisement

ಪುತ್ತೂರು ಮುಖ್ಯ ರಸ್ತೆಯ ದರ್ಬೆಯಲ್ಲಿ ಎರಡು ಮಹಡಿ ನಿರ್ಮಿಸುವ ಬದಲು ನಿಯಮ ಉಲ್ಲಂಘಿಸಿ 3 ಮಹಡಿಯನ್ನು ಅನಧಿಕೃತವಾಗಿ ನಿರ್ಮಿಸಲಾಗಿದ್ದು, ಈ ಕಟ್ಟಡ ನಿರ್ಮಿಸುವಾಗ ಸೆಟ್ ಬ್ಯಾಕ್ ಗೆ ಬಿಡಬೇಕಾದ ಸ್ಥಳ ಬಿಟ್ಟಿಲ್ಲ, ರಸ್ತೆಗೆ ಬಿಡಬೇಕಾದ ಸ್ಥಳವನ್ನು ಬಿಟ್ಟಿಲ್ಲ, ರಸ್ತೆಯ ಸ್ಥಳವನ್ನು ನಗರಸಭೆಗೆ ಹಸ್ತಾಂತರ ಮಾಡಿಲ್ಲ, ಕಟ್ಟಡ ಸ್ಥಳಕ್ಕೆ ಏಕ ನಿವೇಶನ ನಕ್ಷೆ ಅನುಮೋದನೆ ಪಡೆದುಕೊಂಡಿಲ್ಲ, ಪಾರ್ಕ್ ಮತ್ತು ಪಾರ್ಕಿಂಗ್ ಗೆ ಝೋನಲ್ ರೆಗ್ಯುಲೇಷನ್ ನಂತೆ ಸ್ಥಳ ಕಾದಿರಿಸಿಲ್ಲ ಎಂದು ದೂರು ನೀಡಲಾಗಿತ್ತು.

Advertisement

ಈ ವಿಚಾರಕ್ಕೆ ಸಂಬಂಧಿಸಿ ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಈ ಕಟ್ಟಡದ ಅನಧಿಕೃತ ರಚನೆಯನ್ನು ತೆರವು ಗೊಳಿಸುತ್ತೇನೆ ಎಂದು ಲಿಖಿತ ಒಪ್ಪಿಗೆ ಕೊಟ್ಟು ಬಳಿಕ ಪೌರಾಯುಕ್ತೆ ರೂಪ ಟಿ. ಶೆಟ್ಟಿ ಯವರು ಇದರ ಅನಧಿಕೃತ ರಚನೆಯನ್ನು ತೆರವುಗೊಳಿಸಲು ಮುಂದಾಗದೆ ಕಟ್ಟಡ ಮಾಲಕರ ಆಮಿಷಕ್ಕೆ ಬಲಿಯಾಗಿ ನಗರಸಭೆಯ ಇಂಜಿನಿಯರ್ ರ ವರದಿಯನ್ನು ಧಿಕ್ಕರಿಸಿ ಈ ಅನಧಿಕೃತ ಕಟ್ಟಡಕ್ಕೆ ಕಾನೂನು ಬಾಹಿರವಾಗಿ ಖಾತೆ ನೀಡಿದ್ದಾರೆ. ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ. ಆದುದರಿಂದ ಪೌರಾಯುಕ್ತೆ ರೂಪ ಟಿ. ಶೆಟ್ಟಿಯವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಗರಸಭೆಯ ಮಾಜಿ ವಿಪಕ್ಷ ನಾಯಕ ಎಚ್. ಮಹಮ್ಮದ್ ಅಲಿಯವರು ಕರ್ನಾಟಕ ಲೋಕಾಯುಕ್ತ ಕಚೇರಿಗೆ 2020ರ ಮಾ.3 ರಂದು ದೂರು ಸಲ್ಲಿಸಿದ್ದರು.

Advertisement
Advertisement

ಈ ದೂರಿನ ವಿಚಾರಣೆ ಕೈಗೆತ್ತಿಗೊಂಡಿದ್ದ ಉಪ ಲೋಕಾಯುಕ್ತರು ಈ ಕುರಿತು ತನಿಖೆ ನಡೆಸಿ ವರದಿ ನೀಡಬೇಕೆಂದು ಅದೇಶಿಸಿದ ಮೇರೆಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ವಿಭಾಗದ ಡಿವೈಎಸ್ಪಿ ಚೆಲುವರಾಜ್ ರವರ ನೇತೃತ್ವದ ಲೋಕಾಯುಕ್ತ ಅಧಿಕಾರಿಗಳ ತಂಡ ಜ.12 ರಂದು ಪುತ್ತೂರು ದರ್ಬೆಗೆ ಭೇಟಿ ನೀಡಿ ಕಟ್ಟಡವನ್ನು ಪರಿಶೀಲನೆ ಮಾಡಿ ತನಿಖೆ ನಡೆಸಿದರು.

ಈ ಸಂದರ್ಭದಲ್ಲಿ ನಗರ ಸಭೆಯ ಈಗಿನ ಪೌರಾಯುಕ್ತ ಮಧು ಎಸ್. ಮನೋಹರ್, ಪೂಡದ ಸಹಾಯಕ ನಿರ್ದೇಶಕ ಅಭಿಲಾಷ್ ಎಂ ಪಿ, ನಗರಸಭಾ ಎಇಇ ಅರುಣ್, ಸಹಾಯಕ ಇಂಜಿನಿಯರ್ ಕೃಷ್ಣಮೂರ್ತಿ, ಕಿರಿಯ ಇಂಜಿನಿಯರ್ ಶ್ರೀಧರ್ ನಾಯ್ಕ್, ಹಿರಿಯ ಅರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ನಗರ ಸಭೆ ಹಾಗೂ ಪೂಡದ ಸಿಬ್ಬಂದಿಗಳು, ದೂರುದಾರ ಎಚ್. ಮಹಮ್ಮದ್ ಅಲಿ ಹಾಗೂ ಕಟ್ಟಡ ಮಾಲಕ ಉಮೇಶ್ ನಾಯಕ್ ಉಪಸ್ಥಿತರಿದ್ದರು.

Advertisement
Previous Post

ಉಡುಪಿ: ಮದುವೆ ಕಾರಿನಂತೆ ಸಿಂಗರಿಸಿದ ಇನ್ನೋವಾದ ಹಿಂದಿನ ಗಾಡಿಯಲ್ಲಿ ಅಕ್ರಮ ಗೋಸಾಗಾಟ; ಹಿಂದೂ ಸಂಘಟನೆ ಕಾರ್ಯಕರ್ತರಿಂದ ಗೋವುಗಳ ರಕ್ಷಣೆ

Next Post

ಆನ್‌ಲೈನ್ ಲೋನ್ ಅಪ್ಲಿಕೇಶನ್‌ ಬಗ್ಗೆ ಎಚ್ಚರದಿಂದಿರಿ..!! ಎನ್‌. ಶಶಿಕುಮಾರ್‌ ಎಚ್ಚರಿಕೆ

OtherNews

ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ಧರ್ಮದ ಮಾಹಿತಿಗೆ ಅನುಮತಿಯಿಲ್ಲ..!!
Featured

ವಿಟ್ಲ: ಫೇಸ್ ಬುಕ್ ಪೋಸ್ಟ್ ಮೂಲಕ ಕೋಮು ಸೌಹಾರ್ದತೆಗೆ ದಕ್ಕೆ : ಪ್ರಕರಣ ದಾಖಲು..!!!

June 1, 2025
ಪುತ್ತೂರಿನಲ್ಲಿ ಪ್ಲಿಂಟೋಕ್ಲಾಸ್ ಪ್ರಾರಂಭ – ಒಂದು ತಿಂಗಳ ಉಚಿತ ತರಗತಿಗಳ ಅವಕಾಶ..!!!
Featured

ಪುತ್ತೂರಿನಲ್ಲಿ ಪ್ಲಿಂಟೋಕ್ಲಾಸ್ ಪ್ರಾರಂಭ – ಒಂದು ತಿಂಗಳ ಉಚಿತ ತರಗತಿಗಳ ಅವಕಾಶ..!!!

May 31, 2025
ಪುತ್ತೂರು: ಸರ್ವೆ ಸೇತುವೆ ಮುಳುಗಡೆ: ಸವಣೂರು ಸಂಪರ್ಕ ಕಡಿತ ..!!
Featured

ಪುತ್ತೂರು: ಸರ್ವೆ ಸೇತುವೆ ಮುಳುಗಡೆ: ಸವಣೂರು ಸಂಪರ್ಕ ಕಡಿತ ..!!

May 31, 2025
ವಿಟ್ಲ: ಕನ್ಯಾನ ಮಲರಾಯಿ ದೈವಸ್ಥಾನದ ಗೋಪುರದ ಮೇಲೆ ಮರಬಿದ್ದು ಹಾನಿ..!!!
Featured

ವಿಟ್ಲ: ಕನ್ಯಾನ ಮಲರಾಯಿ ದೈವಸ್ಥಾನದ ಗೋಪುರದ ಮೇಲೆ ಮರಬಿದ್ದು ಹಾನಿ..!!!

May 30, 2025
ಪುತ್ತೂರು: ನೆಹರೂನಗರದಲ್ಲಿ ಪಂಚಮಿ ಚಿಕನ್ ಸೆಂಟರ್ ಶುಭಾರಂಭ..!!
ಉದ್ಘಾಟನೆ

ಪುತ್ತೂರು: ನೆಹರೂನಗರದಲ್ಲಿ ಪಂಚಮಿ ಚಿಕನ್ ಸೆಂಟರ್ ಶುಭಾರಂಭ..!!

May 30, 2025
ವಿಟ್ಲ: ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಇಬ್ಬರು ಗಂಭೀರ : ಮಂಗಳೂರು ಆಸ್ಪತ್ರೆಗೆ ದಾಖಲು..!!!
Featured

ವಿಟ್ಲ: ಲಾರಿಗೆ ಡಿಕ್ಕಿ ಹೊಡೆದ ಬೈಕ್ : ಇಬ್ಬರು ಗಂಭೀರ : ಮಂಗಳೂರು ಆಸ್ಪತ್ರೆಗೆ ದಾಖಲು..!!!

May 30, 2025

Leave a Reply Cancel reply

Your email address will not be published. Required fields are marked *

Recent News

ಡಿ.1 ರಿಂದ ಫೇಸ್​ಬುಕ್​ನಲ್ಲಿ ಮಹತ್ವದ ಬದಲಾವಣೆ: ಧರ್ಮದ ಮಾಹಿತಿಗೆ ಅನುಮತಿಯಿಲ್ಲ..!!

ವಿಟ್ಲ: ಫೇಸ್ ಬುಕ್ ಪೋಸ್ಟ್ ಮೂಲಕ ಕೋಮು ಸೌಹಾರ್ದತೆಗೆ ದಕ್ಕೆ : ಪ್ರಕರಣ ದಾಖಲು..!!!

June 1, 2025
ಬಂಟ್ವಾಳ: ಹತ್ಯೆಯಾದ ಅಬ್ದುಲ್ ರೆಹಮಾನ್ ಪಾರತ್ರಿಕ ಲೋಕದ ವಿಜಯಕ್ಕಾಗಿ ಯುಟಿ ಖಾದರ್ ರಿಂದ ಪ್ರಾರ್ಥನೆ..!!!!

ಬಂಟ್ವಾಳ: ಹತ್ಯೆಯಾದ ಅಬ್ದುಲ್ ರೆಹಮಾನ್ ಪಾರತ್ರಿಕ ಲೋಕದ ವಿಜಯಕ್ಕಾಗಿ ಯುಟಿ ಖಾದರ್ ರಿಂದ ಪ್ರಾರ್ಥನೆ..!!!!

May 31, 2025
ಬೆಂಕಿಯುಂಡೆಯಲ್ಲಿ ಬೆಂದು ಹೋದ ಕಂಬಳದ ಮುತ್ತುಗಳು: ಅಸುನೀಗಿದ ಅಪ್ಪು- ತೋನ್ಸೆ..!!

ಬೆಂಕಿಯುಂಡೆಯಲ್ಲಿ ಬೆಂದು ಹೋದ ಕಂಬಳದ ಮುತ್ತುಗಳು: ಅಸುನೀಗಿದ ಅಪ್ಪು- ತೋನ್ಸೆ..!!

May 31, 2025
ವಿಟ್ಲ: ಹಿರಿಯ ಪತ್ರಿಕಾ ವಿತರಕ ಜಗದೀಶ್ ಭಟ್ ನಿಧನ..!!!

ವಿಟ್ಲ: ಹಿರಿಯ ಪತ್ರಿಕಾ ವಿತರಕ ಜಗದೀಶ್ ಭಟ್ ನಿಧನ..!!!

May 31, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page