Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಇಂಡಿಯನ್ ಬುಕ್ ಅಪ್ ರೆಕಾರ್ಡ್ ತರಬೇತಿ ಕಾರ್ಯಗಾರದಲ್ಲಿ ಜೇಸಿ ದಾಮೋದರ ಪಾಟಾಳಿ ತರಬೇತುದಾರರಾಗಿ ಭಾಗಿ

    ಇಂಡಿಯನ್ ಬುಕ್ ಅಪ್ ರೆಕಾರ್ಡ್ ತರಬೇತಿ ಕಾರ್ಯಗಾರದಲ್ಲಿ ಜೇಸಿ ದಾಮೋದರ ಪಾಟಾಳಿ ತರಬೇತುದಾರರಾಗಿ ಭಾಗಿ

    ಮಾಣಿಲ : ಮಾತೃಭೂಮಿ ಯುವ ವೇದಿಕೆ ಆಶ್ರಯದಲ್ಲಿ ಸನ್ಮಾನ ಹಾಗೂ ಪುಸ್ತಕ ವಿತರಣಾ ಸಮಾರಂಭ

    ಮಾಣಿಲ : ಮಾತೃಭೂಮಿ ಯುವ ವೇದಿಕೆ ಆಶ್ರಯದಲ್ಲಿ ಸನ್ಮಾನ ಹಾಗೂ ಪುಸ್ತಕ ವಿತರಣಾ ಸಮಾರಂಭ

    ಮಂಗಳೂರು ವಿಮಾನ ನಿಲ್ದಾಣದಲ್ಲಿ 1.69 ಕೋಟಿ ರೂ. ಮೌಲ್ಯದ ವಜ್ರದ ಹರಳು ಜಪ್ತಿ

    ಮಂಗಳೂರು ವಿಮಾನ ನಿಲ್ದಾಣದಲ್ಲಿ 1.69 ಕೋಟಿ ರೂ. ಮೌಲ್ಯದ ವಜ್ರದ ಹರಳು ಜಪ್ತಿ

    ವಿಟ್ಲ : ಭಾಲಾವಲೀಕಾರ್ /ರಾಜಾಪುರ ಸಾರಸ್ವತ ಸೇವಾ ಸಂಘದ 24ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ : ಅರುಣ್ ಕುಮಾರ್ ಪುತ್ತಿಲ ಭಾಗಿ

    ವಿಟ್ಲ : ಭಾಲಾವಲೀಕಾರ್ /ರಾಜಾಪುರ ಸಾರಸ್ವತ ಸೇವಾ ಸಂಘದ 24ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ : ಅರುಣ್ ಕುಮಾರ್ ಪುತ್ತಿಲ ಭಾಗಿ

    ಹೊಸ ಕಲಾವಿದರ ಹೊಸ ಕಥೆಗೆ ಪುತ್ತೂರಿನಲ್ಲಿ ಸಿಗುತ್ತಿದೆ ಭರ್ಜರಿ ರೆಸ್ಪಾನ್ಸ್ : ಉತ್ತಮ ಪ್ರದರ್ಶನ ಕಾಣುತ್ತಿದೆ ‘ಪಿರ್ಕಿಲು’ ತುಳುಚಿತ್ರ

    ಹೊಸ ಕಲಾವಿದರ ಹೊಸ ಕಥೆಗೆ ಪುತ್ತೂರಿನಲ್ಲಿ ಸಿಗುತ್ತಿದೆ ಭರ್ಜರಿ ರೆಸ್ಪಾನ್ಸ್ : ಉತ್ತಮ ಪ್ರದರ್ಶನ ಕಾಣುತ್ತಿದೆ ‘ಪಿರ್ಕಿಲು’ ತುಳುಚಿತ್ರ

    ಪುತ್ತೂರು : ಅಕ್ಷಯ ಕಾಲೇಜಿನಲ್ಲಿ ಆದ್ವಯ ಸಾಹಿತ್ಯ ಸಂಘ ಉದ್ಘಾಟನೆ

    ಪುತ್ತೂರು : ಅಕ್ಷಯ ಕಾಲೇಜಿನಲ್ಲಿ ಆದ್ವಯ ಸಾಹಿತ್ಯ ಸಂಘ ಉದ್ಘಾಟನೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಇಂಡಿಯನ್ ಬುಕ್ ಅಪ್ ರೆಕಾರ್ಡ್ ತರಬೇತಿ ಕಾರ್ಯಗಾರದಲ್ಲಿ ಜೇಸಿ ದಾಮೋದರ ಪಾಟಾಳಿ ತರಬೇತುದಾರರಾಗಿ ಭಾಗಿ

    ಇಂಡಿಯನ್ ಬುಕ್ ಅಪ್ ರೆಕಾರ್ಡ್ ತರಬೇತಿ ಕಾರ್ಯಗಾರದಲ್ಲಿ ಜೇಸಿ ದಾಮೋದರ ಪಾಟಾಳಿ ತರಬೇತುದಾರರಾಗಿ ಭಾಗಿ

    ಮಾಣಿಲ : ಮಾತೃಭೂಮಿ ಯುವ ವೇದಿಕೆ ಆಶ್ರಯದಲ್ಲಿ ಸನ್ಮಾನ ಹಾಗೂ ಪುಸ್ತಕ ವಿತರಣಾ ಸಮಾರಂಭ

    ಮಾಣಿಲ : ಮಾತೃಭೂಮಿ ಯುವ ವೇದಿಕೆ ಆಶ್ರಯದಲ್ಲಿ ಸನ್ಮಾನ ಹಾಗೂ ಪುಸ್ತಕ ವಿತರಣಾ ಸಮಾರಂಭ

    ಮಂಗಳೂರು ವಿಮಾನ ನಿಲ್ದಾಣದಲ್ಲಿ 1.69 ಕೋಟಿ ರೂ. ಮೌಲ್ಯದ ವಜ್ರದ ಹರಳು ಜಪ್ತಿ

    ಮಂಗಳೂರು ವಿಮಾನ ನಿಲ್ದಾಣದಲ್ಲಿ 1.69 ಕೋಟಿ ರೂ. ಮೌಲ್ಯದ ವಜ್ರದ ಹರಳು ಜಪ್ತಿ

    ವಿಟ್ಲ : ಭಾಲಾವಲೀಕಾರ್ /ರಾಜಾಪುರ ಸಾರಸ್ವತ ಸೇವಾ ಸಂಘದ 24ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ : ಅರುಣ್ ಕುಮಾರ್ ಪುತ್ತಿಲ ಭಾಗಿ

    ವಿಟ್ಲ : ಭಾಲಾವಲೀಕಾರ್ /ರಾಜಾಪುರ ಸಾರಸ್ವತ ಸೇವಾ ಸಂಘದ 24ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ : ಅರುಣ್ ಕುಮಾರ್ ಪುತ್ತಿಲ ಭಾಗಿ

    ಹೊಸ ಕಲಾವಿದರ ಹೊಸ ಕಥೆಗೆ ಪುತ್ತೂರಿನಲ್ಲಿ ಸಿಗುತ್ತಿದೆ ಭರ್ಜರಿ ರೆಸ್ಪಾನ್ಸ್ : ಉತ್ತಮ ಪ್ರದರ್ಶನ ಕಾಣುತ್ತಿದೆ ‘ಪಿರ್ಕಿಲು’ ತುಳುಚಿತ್ರ

    ಹೊಸ ಕಲಾವಿದರ ಹೊಸ ಕಥೆಗೆ ಪುತ್ತೂರಿನಲ್ಲಿ ಸಿಗುತ್ತಿದೆ ಭರ್ಜರಿ ರೆಸ್ಪಾನ್ಸ್ : ಉತ್ತಮ ಪ್ರದರ್ಶನ ಕಾಣುತ್ತಿದೆ ‘ಪಿರ್ಕಿಲು’ ತುಳುಚಿತ್ರ

    ಪುತ್ತೂರು : ಅಕ್ಷಯ ಕಾಲೇಜಿನಲ್ಲಿ ಆದ್ವಯ ಸಾಹಿತ್ಯ ಸಂಘ ಉದ್ಘಾಟನೆ

    ಪುತ್ತೂರು : ಅಕ್ಷಯ ಕಾಲೇಜಿನಲ್ಲಿ ಆದ್ವಯ ಸಾಹಿತ್ಯ ಸಂಘ ಉದ್ಘಾಟನೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home Featured

ಪುತ್ತೂರಿನ ಬಹುನಿರೀಕ್ಷಿತ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ “ಸಿಝ್ಲಾರ್ ಟ್ರೋಫಿ 2021” ಕ್ಕೆ ಕ್ಷಣಗಣನೆ

March 17, 2021
in Featured, ಕ್ರೀಡೆ, ಪುತ್ತೂರು
0
ಪುತ್ತೂರಿನ ಬಹುನಿರೀಕ್ಷಿತ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ “ಸಿಝ್ಲಾರ್ ಟ್ರೋಫಿ 2021” ಕ್ಕೆ ಕ್ಷಣಗಣನೆ
Share on WhatsAppShare on FacebookShare on Twitter

ಪುತ್ತೂರು : ಸದಾ ಹೊಸತನವನ್ನು ಪುತ್ತೂರಿನ ಕ್ರೀಡಾ ಪ್ರೇಕ್ಷಕರಿಗೆ ಪರಿಚಯಿಸುತ್ತಾ ಬಂದಿರುವ ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲಾರ್ ಸಾಫ್ಟ್ ಡ್ರಿಂಕ್ಸ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ದಿ|ಸುನೀಲ್ ಮಸ್ಕರೇನಸ್ ಮತ್ತು ದಿ| ವಿಕ್ರಮ್ ಭಟ್ ಸ್ಮರಣಾರ್ಥ ರಾಜ್ಯ ಮಟ್ಟದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಓವರ್ಆರ್ಮ್ ಕ್ರಿಕೆಟ್ ಪಂದ್ಯಾಟ “ಸಿಝ್ಲಾರ್ ಟ್ರೋಫಿ -2021″ ಮಾರ್ಚ್ 19/20/21 ರಂದು ಸಂತ ಫಿಲೋಮಿನಾ ಕಾಲೇಜಿನ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ.

Advertisement
Advertisement
Advertisement
Advertisement
Advertisement

ಪ್ರಥಮ ಬಹುಮಾನ ರೂ.2,00,000 ಹಾಗೂ ಸಿಝ್ಲಾರ್ ಟ್ರೋಫಿ ದ್ವಿತೀಯ ಬಹುಮಾನ ರೂ.1,00,000 ಹಾಗೂ ಸಿಝ್ಲಾರ್ ಟ್ರೋಫಿ ಮತ್ತು ಸರಣಿ ಶ್ರೇಷ್ಟ ಆಟಗಾರನಿಗೆ ಅತ್ಯಾಕರ್ಷಕ ದ್ವಿಚಕ್ರ ವಾಹನ ಪಂದ್ಯಾಟದ ಘನತೆಯನ್ನು ಇಮ್ಮಡಿಗೊಳಿಸಿದೆ.

Advertisement

ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಇವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀವಂದರ್ ಜೈನ್ ಅಧ್ಯಕ್ಷರು, ನಗರ ಸಭೆ ಪುತ್ತೂರು ಇವರು ವಹಿಸಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ : ರೂಪಾ ಶೆಟ್ಟಿ ಪೌರಾಯುಕ್ತರು ಪುತ್ತೂರು ನಗರಸಭಾ, ರೆ.ಫಾ. ಲಾರೆನ್ಸ್ ಮಸ್ಕರೇನಸ್ ಸಂಚಾಲಕರು ಮಾಯಿದೇ ದೇವುಸ್ ಸಮೂಹ ಶಿಕ್ಷಣ ಸಂಸ್ಥೆ ಪುತ್ತೂರು, ಪ್ರೊ.ಲಿಯೋ ನೊರೊನ್ಹಾ ಪ್ರಾಂಶುಪಾಲರು, ಸಂತ ಫಿಲೋಮಿನಾ ಕಾಲೇಜು ಪುತ್ತೂರು, ರೆ ಫಾ ಆ್ಯಂಟನಿ ಪ್ರಕಾಶ್ ಮೊಂತೇರೋ ಉಪನ್ಯಾಸಕರು ಸಂತ ಫಿಲೋಮಿನಾ ಕಾಲೇಜು ಪುತ್ತೂರು,ಎನ್ ಸುಧಾಕರ್ ಶೆಟ್ಟಿ ಅಧ್ಯಕ್ಷರು ಪುತ್ತೂರು ದೇವತಾ ಸಮಿತಿ, ತಿಮ್ಮಪ್ಪ ನಾಯ್ಕ್ ಪುತ್ತೂರು ಮಹಿಳಾ ಠಾಣಾ ಇನ್ಸ್ ಸ್ಪೆಕ್ಟರ್ , ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾಜಿ ಅಧ್ಯಕ್ಷರು ಪುತ್ತೂರು ನಗರಸಭೆ ,ರಾಮ ನಾಯ್ಕ್ ಸಬ್ ಇನ್ಸ್ ಸ್ಪೆಕ್ಟರ್ ನಗರಸಂಚಾರಿ ಠಾಣೆ, ರಿಯಾಝ್ ಪರ್ಲಡ್ಕ ನಗರಸಭೆ ಸದಸ್ಯರು, ಬಾಲಚಂದ್ರ ಕೆ ನಗರಸಭೆ ಸದಸ್ಯರು, ಗೋಪಾಲಕೃಷ್ಣ ಭಟ್ ಸಾಮೆತ್ತಡ್ಕ, ಮನೋಹರ್ ಕಲ್ಲಾರೆ, ಮಧು ಹೆಚ್, ಬೆಟ್ಟ ಈಶ್ವರ ಭಟ್, ಆನಂದ್ ಶೆಟ್ಟಿ, ಡಾ.ಶಾನೋನ್ ಮಸ್ಕರೇನಸ್, ಎಲ್ಯಾಸ್ ಪಿಂಟೋ ದೈಹಿಕ ಶಿಕ್ಷಣ ನಿರ್ದೇಶಕರು ಸಂತ ಫಿಲೋಮಿನಾ ಕಾಲೇಜು ಪುತ್ತೂರು, ಕೃಷ್ಣಪ್ರಸಾದ್ ರೈ ವಕೀಲರು ಪುತ್ತೂರು ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮ: ಮಾ.೨೧ ರಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಸಂಸದ ನಳಿನ್ ಕುಮಾರ್ ಕಟೀಲುರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಸಹಾಯಕ ಆಯುಕ್ತ ಡಾ|ಯತೀಶ್ ಉಳ್ಳಾಲ್, ತಹಶೀಲ್ದಾರ್ ರಮೇಶ್ ಬಾಬು, ಪುತ್ತೂರು ವಿಭಾಗದ ಡಿವೈಎಸ್‌ಪಿ ಡಾ|ಗಾನ ಪಿ.ಕುಮಾರ್, ಬೆಂಗಳೂರು ಕೆ.ಆರ್ ಪುರಂನ ತಹಶೀಲ್ದಾರ್ ಅಜಿತ್ ರೈ, ಅಖಿಲ ಭಾರತ್ ಇಂಟಕ್‌ನ ಕಾರ್ಯದರ್ಶಿ ರಾಕೇಶ್ ಮಲ್ಲಿ, ಮಂಗಳೂರು ಸಾಮಾಜಿಕ ಅರಣ್ಯ ಇಲಾಖೆಯ ಎಸಿಎಫ್ ಪ್ರವೀಣ್ ಕುಮಾರ್ ಶೆಟ್ಟಿ, ಪುತ್ತೂರು ಅರಣ್ಯ ಇಲಾಖೆಯ ಎಸಿಎಫ್ ಕಾರ್ಯಪ್ಪ, ಉದ್ಯಮಿ ಉಮೇಶ್ ನಾಡಾಜೆ ಮಂಗಳೂರು, ಉದ್ಯಮಿ ಮನ್ಮಿತ್ ರೈ ಓಲೆಮುಂಡೋವು ಬೆಂಗಳೂರು, ಮೈಸೂರ್ ಸೋಶಿಯಲ್ಸ್ ಮಾಲಕ ಹರ್ಷ ಮೇಲಾಂಟ, ಉದ್ಯಮಿ ಚೇತನ್ ಗೌಡ ಬೆಂಗಳೂರು, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ, ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಕಮ್ಮಾಡಿ ಗ್ರೂಪ್ಸ್‌ನ ಡಾ|ಅಶ್ರಫ್ ಕಮ್ಮಾಡಿ, ಉದ್ಯಮಿ ಶಿವರಾಂ ಆಳ್ವ ಪುತ್ತೂರು, ಪುತ್ತೂರು ಬಿಲ್ಲವ ಸಂಂಘದ ಅಧ್ಯಕ್ಷ ಜಯಂತ ನಡುಬೈಲು, ರಾಷ್ಟ್ರೀಯ ಕಬಡ್ಡಿ ಆಟಗಾರ ಪ್ರಶಾಂತ್ ರೈ ಕೈಕಾರ, ಪುತ್ತೂರು ಪದ್ಮಶ್ರೀ ಗ್ರೂಪ್ಸ್‌ನ ಸೀತಾರಾಮ ರೈ, ಪುತ್ತೂರು ಕ್ಲಬ್ ಚೆಯರ್‌ಮ್ಯಾನ್ ಡಾ|ದೀಪಕ್ ರೈ, ಪ್ರಿಯದರ್ಶಿನಿ ಮಹಿಳಾ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷೆ ದಿವ್ಯಪ್ರಭ ಚಿಲ್ತಡ್ಕ, ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು, ಗೌರವ ಆಹ್ವಾನಿತರಾಗಿ ಆರ್‌ಜಿಯುಎಚ್‌ಎಸ್ ಸೆನೆಟ್ ಸದಸ್ಯ ಡಾ.ಶರಣ್ ಶೆಟ್ಟಿ, ಉದ್ಯಮಿ ಸನ್ಮತ್ ಮೇಲಾಂಟ ಮಂಗಳೂರು, ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸುರೇಂದ್ರ ರೈ, ಕಿರಣ್ ಎಂಟರ್‌ಪ್ರೈಸಸ್‌ನ ಕೇಶವ ಎಂ, ಪ್ರಸಾದ್ ಇಂಡಸ್ಟ್ರೀಸ್‌ನ ಶಿವಪ್ರಸಾದ್ ಶೆಟ್ಟಿ, ಉದ್ಯಮಿ ಗೌರವ್ ಶೆಟ್ಟಿ ಬೆಂಗಳೂರು, ಪುತ್ತೂರು ತಿರುಮಲ ಹೋಂಡಾದ ಅಖಿಲೇಶ್, ಉದ್ಯಮಿ ಸತೀಶ್ ಶೆಟ್ಟಿ ಕೆದಿಕಂಡೆಗುತ್ತು ಮಂಗಳೂರು, ಉದ್ಯಮಿ ಭವಿನ್ ಸಾವ್‌ಜಾನಿ, ಪೊಪ್ಯುಲರ್ ಇಂಡಸ್ಟ್ರೀಸ್‌ನ ನಾಗೇಂದ್ರ ಕಾಮತ್, ಜೆ.ಕೆ ಕನ್‌ಸ್ಟ್ರಕ್ಷನ್ಸ್‌ನ ಜಯಕುಮಾರ್ ಆರ್.ನಾಯರ್, ಕ್ಲಾಸ್ -1 ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಹರೀಶ್ ಕುಮಾರ್, ವಿಘ್ನೇಶ್ವರ ಇಂಡಸ್ಟ್ರೀಸ್‌ನ ಸುಧೀರ್ ಶೆಟ್ಟಿ, ಈಸ್ಟನ್ಸ್ ಗ್ರೂಪ್ಸ್‌ನ ಖಲಂದರ್, ಉದ್ಯಮಿ ಸುಜಿತ್ ಶೆಟ್ಟಿ ಮೈಸೂರು, ಸೌದಿ ಅರೇಬಿಯಾ ಇಂಟರ್‌ನ್ಯಾಷನಲ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್‌ನ ಮಹಮದ್ ಕುಕ್ಕುವಳ್ಳಿ, ಶೇಟ್ ಇಲೆಕ್ಟ್ರಾನಿಕ್ಸ್‌ನ ರೂಪೇಶ್ ಶೇಟ್, ಮಾಯಿದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ರತನ್ ನಾಕ್ ಕರ್ನೂರು, ಟಿಂಬರ್ ಮರ್ಚಂಟ್ ಯೂಸುಫ್ ಗೌಸಿಯಾ, ಉದ್ಯಮಿ ಪ್ರವೀಣ್ ಶೆಟ್ಟಿ ಅಳಕೆಮಜಲು ಬೆಂಗಳೂರು, ಪುತ್ತೂರು ಪ್ರಾಪರ್ಟಿಸ್‌ನ ನಿತಿನ್ ಪಕ್ಕಳ, ಉದ್ಯಮಿ ಸಂದೀಪ್ ಶೆಟ್ಟಿ ಅರಿಯಡ್ಕ, ಬೆಂಗಳೂರು ಹೈಕೋರ್ಟ್ ವಕೀಲರಾದ ಪ್ರಕಾಶ್ ಶೆಟ್ಟಿ ಹಾಗೂ ಪ್ರೇಮ್‌ಪ್ರಸಾದ್ ಶೆಟ್ಟಿ, ಪಡೀಲು ಪ್ರಶಾಂತ್ ಎಂಟರ್‌ಪ್ರೈಸಸ್‌ನ ಪ್ರಶಾಂತ್ ಶೆಣೈರವರು ಭಾಗವಹಿಸಲಿದ್ದಾರೆ.

ಬಹುಮಾನ ವಿತರಣೆ:
ರಾತ್ರಿ ನಡೆಯುವ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಸಿಝ್ಲರ್ ಸಾಪ್ಟ್ ಡ್ರಿಂಕ್ಸ್‌ನ ಮಾಲಕ ಪ್ರಸನ್ನ ಕುಮಾರ್ ಶೆಟ್ಟಿರವರು ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಉಪಸ್ಥಿತಿಯಾಗಿ ಸುಜಾತಾ ಬಾರ್ ಆಂಡ್ ರೆಸ್ಟೋರೆಂಟ್‌ನ ಸುಶಾಮ್ ಶೆಟ್ಟಿ, ಕಲ್ಲಾರೆ ಸನ್‌ಶೈನ್‌ನ ಸೂರಜ್ ನಾಯರ್, ನಗರಸಭಾ ಸದಸ್ಯ ಯೂಸುಫ್ ಡ್ರೀಮ್ಸ್, ಉದ್ಯಮಿ ಶಮ್ಮೂನ್ ಪರ್ಲಡ್ಕ, ಸಾಮೆತ್ತಡ್ಕ ಯುವಕ ಮಂಡಲದ ಅಧ್ಯಕ್ಷ ಶ್ರೀನಾಥ್ ಆಚಾರ್ಯ, ಗೌರವಾಧ್ಯಕ್ಷ ಸೂರಜ್ ಶೆಟ್ಟಿ, ಉದ್ಯಮಿ ರೋಶನ್ ರೆಬೆಲ್ಲೋ, ಉದ್ಯಮಿ ಸುಭಾಷ್‌ಚಂದ್ರ ರೈ ಬೆಂಗಳೂರು, ನ್ಯಾಯವಾದಿ ಕವನ್ ನಾಕ್, ಉದ್ಯಮಿ ಮಹಮ್ಮದ್ ಸೈಫ್ ಬೆಂಗಳೂರು, ಸುಧೀರ್ ಶೆಟ್ಟಿ ನೇಸರ ಕಂಪ, ಲಕ್ಷ್ಮಣ್ ಬಿ.ಸಂಪ್ಯ, ಉದ್ಯಮಿ ಆಶ್ರಯ್ ರೈ ಮಾದೋಡಿ, ಕಲ್ಲಾರೆ ನವಜೀವನ್ ಫ್ಲವರ್‍ಸ್‌ನ ಜೋನ್ ಪೀಟರ್ ಡಿ’ಸಿಲ್ವ, ಗ್ರಾಮ ಪಂಚಾಯತ್ ಸದಸ್ಯ ಶ್ರೀರಾಂ ಪಕ್ಕಳ, ಉದ್ಯಮಿ ಝಿಯಾದ್ ದರ್ಬೆ, ಗ್ರಾಮ ಪಂಚಾಯತ್ ಸದಸ್ಯ ಅವಿನಾಶ್ ಶೆಟ್ಟಿ, ಸಾಮೆತ್ತಡ್ಕ ಯುವಕ ಮಂಡಲದ ಮಾಜಿ ಅಧ್ಯಕ್ಷ ಸಿರಾಜ್ ಸಾಮೆತ್ತಡ್ಕ, ಮನು ಎಂ.ರೈ, ಇಮ್ರಾಜ್ ಬೊಳ್ವಾರು, ಹಾಫಿಲ್ ಕೂರ್ನಡ್ಕ, ಜೋಸ್ಲಿ ಕುಟಿನ್ಹಾ, ದಾವೂದ್ ಬನ್ನೂರು, ಅಝರ್ ಆಕರ್ಷಣ್, ಸುಧೀರ್ ಶೆಟ್ಟಿ ನೆಹರುನಗರ ರವರು ಭಾಗವಹಿಸಲಿದ್ದಾರೆ ಎಂದು ಸಾಮೆತ್ತಡ್ಕ ಯುವಕ ಮಂಡಲ ಹಾಗೂ ಸಿಝ್ಲರ್ ಸಾಪ್ಟ್ ಡ್ರಿಂಕ್ಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

24+4+2+1=31 ಪಂದ್ಯಗಳು
ಒಟ್ಟು ೧೬ ಘಟಾನುಘಟಿ ತಂಡಗಳು ಈ ಪಂದ್ಯಾಕೂಟದಲ್ಲಿ ಭಾಗವಹಿಸಲಿದ್ದು, ಈ ೧೬ ತಂಡಗಳನ್ನು ಎ’,ಬಿ’,ಸಿ’,ಡಿ’ ಹೀಗೆ ನಾಲ್ಕು ವಿಭಾಗಗಳನ್ನು ಮಾಡಿ ಪ್ರತೀ ವಿಭಾಗದಲ್ಲಿ ೪ ತಂಡಗಳನ್ನು ಲೀಗ್ ಮಾದರಿಯಲ್ಲಿ ಆಡಿಸಲಾಗುತ್ತದೆ. ಪ್ರತೀ ವಿಭಾಗದಲ್ಲಿನ ಅಗ್ರ ಎರಡು ತಂಡಗಳು ಅಂದರೆ ನಾಲ್ಕು ವಿಭಾಗದ ೮ ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ತೇರ್ಗಡೆಗೊಳ್ಳುತ್ತದೆ. ಕ್ವಾರ್ಟರ್ ಫೈನಲಿನಲ್ಲಿ ೪ ಪಂದ್ಯಗಳನ್ನು ಆಡಲಾಗುತ್ತಿದ್ದು, ಇಲ್ಲಿ ವಿಜಯಿಯಾದ ೪ ತಂಡಗಳು ನೇರ ಸೆಮಿಫೈನಲಿಗೆ ಅರ್ಹತೆ ಪಡೆಯುತ್ತದೆ. ಸೆಮಿಫೈನಲಿನಲ್ಲಿ ನಾಲ್ಕು ತಂಡಗಳು ಕಾದಾಟ ನಡೆಸಿ, ಬಲಿಷ್ಟ ೨ ತಂಡಗಳು ಅಂತಿಮ ಪ್ರಶಸ್ತಿ ಸುತ್ತಿನ ಹಣಾಹಣಿಗೆ ಅರ್ಹತೆ ಪಡೆಯಲಿದೆ. ಹೀಗೆ ಒಟ್ಟು ೩೧ ಪಂದ್ಯಗಳನ್ನು ಆಡಿಸಲಾಗುತ್ತಿದೆ.

ವಿಶೇಷತೆಗಳು:
–ನೋ ಕಾಯಿನ್ ಟಾಸ್’,ಬ್ಯಾಟ್ ಫ್ಲಿಪ್ ಟಾಸ್’ ಅಳವಡಿಕೆ
-ರಿಮೋಟ್ ಕಂಟ್ರೋಲ್ ಕಾರ್‌ನಿಂದ ಬಾಲ್‌ನ್ನು ಪಿಚ್‌ಗೆ ಕೊಂಡೊಯ್ಯಲಾಗುವುದು
-ಪ್ರತೀ ಪಂದ್ಯದಲ್ಲಿ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ನೀಡಲಾಗುತ್ತದೆ.
-೧೬ ತಂಡಗಳ ಆಟಗಾರರು ಸಂಘಟಕರು ಕೊಡಲ್ಪಡುವ ಜರ್ಸಿಯನ್ನು ಧರಿಸತಕ್ಕದ್ದು.
-ಆಡಲಾಗುವ ಇತ್ತಂಡ ಆಟಗಾರರ ತಂಡಕ್ಕೆ ಪ್ರತ್ಯೇಕ ಡಗೌಟ್
-ಕ್ರೀಸಿನ ಮಧ್ಯದಿಂದ ೫೨ಮೀ. ಉದ್ದದ ಬೌಂಡರಿ ಗೆರೆ
-ಪ್ರತ್ಯೇಕ ಸುಸಜ್ಜಿತ ಸಭಾ ವೇದಿಕೆ, ಅತಿಥಿಗಳ ವೇದಿಕೆ
-ಪಂದ್ಯಾಟವನ್ನು ಸವಿಯಲು ಪ್ರೇಕ್ಷಕರಿಗೆ ಗ್ಯಾಲರಿಯ ವ್ಯವಸ್ಥೆ.
-ಪಂದ್ಯಾಕೂಟದಲ್ಲಿ ಪವರ್‌ಫ್ಲೇ, ನೋಬಾಲ್ ಎಸೆತಕ್ಕೆ `ಫ್ರೀ ಹಿಟ್’
-ಪಂದ್ಯಾಟಗಳು ಬೆಳಿಗ್ಗೆ ೮ ಗಂಟೆಗೆ ಆರಂಭಗೊಂಡು ರಾತ್ರಿ ೧೨ ಗಂಟೆಗೆ ಮುಕ್ತಾಯ

ಪಂದ್ಯಾಟಕ್ಕೆ ಸ್ಟಾರ್ ಟಚ್ : ಮೂರು ದಿನಗಳಳ ಕಾಲ ನಡೆಯುವ ಹೊನಲು ಬೆಳಕಿನ ಓವರ್ ಆರ್ಮ್ ಪಂದ್ಯಾವಳಿಗೆ ಸ್ಟಾರ್ ಟಚ್ ಕೂಡಾ ದೊರೆಯಲಿದ್ದು ಅನೇಕ ಚಿತ್ರ ತಾರೆಯರು ಕ್ರಿಕೆಟ್ ಆಟಗಾರರು ಆಗಮಿಸಲಿದ್ದು ಪಂದ್ಯಾವಳಿಯ ಮೆರುಗನ್ನು ಹೆಚ್ಚಿಸಲಿದೆ.

Advertisement
Previous Post

ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಹೆತ್ತವರ ಸಭೆ

Next Post

ಮಾರ್ಚ್ 23/24/25 ಕರ್ಜಾಲು ಕ್ರೀಡಾಂಗಣದಲ್ಲಿ ಇಚ್ಚಾ ಲಯನ್ಸ್ ಟ್ರೋಫಿ 2021

OtherNews

ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು : ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್
ಕ್ರೀಡೆ

ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು : ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್

May 29, 2023
ಇಂಡಿಯನ್ ಬುಕ್ ಅಪ್ ರೆಕಾರ್ಡ್ ತರಬೇತಿ ಕಾರ್ಯಗಾರದಲ್ಲಿ ಜೇಸಿ ದಾಮೋದರ ಪಾಟಾಳಿ ತರಬೇತುದಾರರಾಗಿ ಭಾಗಿ
ಪುತ್ತೂರು

ಇಂಡಿಯನ್ ಬುಕ್ ಅಪ್ ರೆಕಾರ್ಡ್ ತರಬೇತಿ ಕಾರ್ಯಗಾರದಲ್ಲಿ ಜೇಸಿ ದಾಮೋದರ ಪಾಟಾಳಿ ತರಬೇತುದಾರರಾಗಿ ಭಾಗಿ

May 29, 2023
ಫೈನಲ್ ಪಂದ್ಯಕ್ಕೂ ಮೊದಲೇ ಬಿಸಿಸಿಐ ನಿಂದ ‘ಧೋನಿ’ಗೆ ವಿಶೇಷ ಗೌರವ : M.S. Dhoni Not just a Leader – an Emotion
ಕ್ರೀಡೆ

ಫೈನಲ್ ಪಂದ್ಯಕ್ಕೂ ಮೊದಲೇ ಬಿಸಿಸಿಐ ನಿಂದ ‘ಧೋನಿ’ಗೆ ವಿಶೇಷ ಗೌರವ : M.S. Dhoni Not just a Leader – an Emotion

May 29, 2023
ಹೊಸ ಕಲಾವಿದರ ಹೊಸ ಕಥೆಗೆ ಪುತ್ತೂರಿನಲ್ಲಿ ಸಿಗುತ್ತಿದೆ ಭರ್ಜರಿ ರೆಸ್ಪಾನ್ಸ್ : ಉತ್ತಮ ಪ್ರದರ್ಶನ ಕಾಣುತ್ತಿದೆ ‘ಪಿರ್ಕಿಲು’ ತುಳುಚಿತ್ರ
ಪುತ್ತೂರು

ಹೊಸ ಕಲಾವಿದರ ಹೊಸ ಕಥೆಗೆ ಪುತ್ತೂರಿನಲ್ಲಿ ಸಿಗುತ್ತಿದೆ ಭರ್ಜರಿ ರೆಸ್ಪಾನ್ಸ್ : ಉತ್ತಮ ಪ್ರದರ್ಶನ ಕಾಣುತ್ತಿದೆ ‘ಪಿರ್ಕಿಲು’ ತುಳುಚಿತ್ರ

May 29, 2023
ಪುತ್ತೂರು : ಅಕ್ಷಯ ಕಾಲೇಜಿನಲ್ಲಿ ಆದ್ವಯ ಸಾಹಿತ್ಯ ಸಂಘ ಉದ್ಘಾಟನೆ
ಪುತ್ತೂರು

ಪುತ್ತೂರು : ಅಕ್ಷಯ ಕಾಲೇಜಿನಲ್ಲಿ ಆದ್ವಯ ಸಾಹಿತ್ಯ ಸಂಘ ಉದ್ಘಾಟನೆ

May 28, 2023
(ಜೂ.4) ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ : ಅರುಣ್ ಕುಮಾರ್ ಪುತ್ತಿಲರಿಂದ ಧಾರ್ಮಿಕ ಉಪನ್ಯಾಸ
ಧಾರ್ಮಿಕ

(ಜೂ.4) ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜೆ : ಅರುಣ್ ಕುಮಾರ್ ಪುತ್ತಿಲರಿಂದ ಧಾರ್ಮಿಕ ಉಪನ್ಯಾಸ

May 28, 2023

Leave a Reply Cancel reply

Your email address will not be published. Required fields are marked *

  • Trending
  • Comments
  • Latest
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

January 7, 2022
ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

August 28, 2021
ಪುತ್ತೂರು : ಕಾರ್ಯಕರ್ತರ ಕಡೆಗಣನೆ : ಕೆಲ ನಾಯಕರ ವರ್ತನೆಯಿಂದ ಬೇಸತ್ತು : ಯುವ ಮೋರ್ಚಾ ತಾಲೂಕು ಕಾರ್ಯದರ್ಶಿ ಹಾಗೂ ಬೂತ್ ಕಾರ್ಯದರ್ಶಿ ಸ್ಥಾನಕ್ಕೆ ಚಂದ್ರಹಾಸ ಎಂ. ರಾಜೀನಾಮೆ..!!!

ಪುತ್ತೂರು : ಕಾರ್ಯಕರ್ತರ ಕಡೆಗಣನೆ : ಕೆಲ ನಾಯಕರ ವರ್ತನೆಯಿಂದ ಬೇಸತ್ತು : ಯುವ ಮೋರ್ಚಾ ತಾಲೂಕು ಕಾರ್ಯದರ್ಶಿ ಹಾಗೂ ಬೂತ್ ಕಾರ್ಯದರ್ಶಿ ಸ್ಥಾನಕ್ಕೆ ಚಂದ್ರಹಾಸ ಎಂ. ರಾಜೀನಾಮೆ..!!!

May 15, 2023
ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

July 8, 2022
ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು : ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್

ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು : ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್

0
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

0
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

0
ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

0
ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು : ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್

ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು : ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್

May 29, 2023
ಇನ್ಮುಂದೆ ಸ್ಕ್ರೀನ್‌ ಶೇರ್ ಮಾಡಬಹುದು : ವಾಟ್ಸ್​ಆ್ಯಪ್​ನಿಂದ ಅಚ್ಚರಿಯ ಅಪ್ಡೇಟ್

ಇನ್ಮುಂದೆ ಸ್ಕ್ರೀನ್‌ ಶೇರ್ ಮಾಡಬಹುದು : ವಾಟ್ಸ್​ಆ್ಯಪ್​ನಿಂದ ಅಚ್ಚರಿಯ ಅಪ್ಡೇಟ್

May 29, 2023
ಇಂಡಿಯನ್ ಬುಕ್ ಅಪ್ ರೆಕಾರ್ಡ್ ತರಬೇತಿ ಕಾರ್ಯಗಾರದಲ್ಲಿ ಜೇಸಿ ದಾಮೋದರ ಪಾಟಾಳಿ ತರಬೇತುದಾರರಾಗಿ ಭಾಗಿ

ಇಂಡಿಯನ್ ಬುಕ್ ಅಪ್ ರೆಕಾರ್ಡ್ ತರಬೇತಿ ಕಾರ್ಯಗಾರದಲ್ಲಿ ಜೇಸಿ ದಾಮೋದರ ಪಾಟಾಳಿ ತರಬೇತುದಾರರಾಗಿ ಭಾಗಿ

May 29, 2023
ಮಾಣಿಲ : ಮಾತೃಭೂಮಿ ಯುವ ವೇದಿಕೆ ಆಶ್ರಯದಲ್ಲಿ ಸನ್ಮಾನ ಹಾಗೂ ಪುಸ್ತಕ ವಿತರಣಾ ಸಮಾರಂಭ

ಮಾಣಿಲ : ಮಾತೃಭೂಮಿ ಯುವ ವೇದಿಕೆ ಆಶ್ರಯದಲ್ಲಿ ಸನ್ಮಾನ ಹಾಗೂ ಪುಸ್ತಕ ವಿತರಣಾ ಸಮಾರಂಭ

May 29, 2023

Recent News

ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು : ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್

ಜೋರಾಯ್ತು ಮ್ಯಾಚ್‌ ಫಿಕ್ಸಿಂಗ್‌ ಸದ್ದು : ಪಂದ್ಯ ಆರಂಭಕ್ಕೂ ಮುನ್ನವೇ ರಿಸಲ್ಟ್

May 29, 2023
ಇನ್ಮುಂದೆ ಸ್ಕ್ರೀನ್‌ ಶೇರ್ ಮಾಡಬಹುದು : ವಾಟ್ಸ್​ಆ್ಯಪ್​ನಿಂದ ಅಚ್ಚರಿಯ ಅಪ್ಡೇಟ್

ಇನ್ಮುಂದೆ ಸ್ಕ್ರೀನ್‌ ಶೇರ್ ಮಾಡಬಹುದು : ವಾಟ್ಸ್​ಆ್ಯಪ್​ನಿಂದ ಅಚ್ಚರಿಯ ಅಪ್ಡೇಟ್

May 29, 2023
ಇಂಡಿಯನ್ ಬುಕ್ ಅಪ್ ರೆಕಾರ್ಡ್ ತರಬೇತಿ ಕಾರ್ಯಗಾರದಲ್ಲಿ ಜೇಸಿ ದಾಮೋದರ ಪಾಟಾಳಿ ತರಬೇತುದಾರರಾಗಿ ಭಾಗಿ

ಇಂಡಿಯನ್ ಬುಕ್ ಅಪ್ ರೆಕಾರ್ಡ್ ತರಬೇತಿ ಕಾರ್ಯಗಾರದಲ್ಲಿ ಜೇಸಿ ದಾಮೋದರ ಪಾಟಾಳಿ ತರಬೇತುದಾರರಾಗಿ ಭಾಗಿ

May 29, 2023
ಮಾಣಿಲ : ಮಾತೃಭೂಮಿ ಯುವ ವೇದಿಕೆ ಆಶ್ರಯದಲ್ಲಿ ಸನ್ಮಾನ ಹಾಗೂ ಪುಸ್ತಕ ವಿತರಣಾ ಸಮಾರಂಭ

ಮಾಣಿಲ : ಮಾತೃಭೂಮಿ ಯುವ ವೇದಿಕೆ ಆಶ್ರಯದಲ್ಲಿ ಸನ್ಮಾನ ಹಾಗೂ ಪುಸ್ತಕ ವಿತರಣಾ ಸಮಾರಂಭ

May 29, 2023
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Swagath Building,
Near Aruna Theatre, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Privacy Policy
  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page