Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

    ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :
    ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

    ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

    ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

    ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

    ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

    ರಾಷ್ಟ್ರಮಟ್ಟದ ಕಲೋತ್ಸವ ಹಾಗೂ ಪ.ಪೇ ಚರ್ಚಾ ಪ್ರತಿಭೆ ತೇಜ ಚಿನ್ಮಯ ಹೊಳ್ಳ ರವರ ಸನ್ಮಾನ ಕಾರ್ಯಕ್ರಮ: “ಪ್ರತಿಭಾ ದೀಪ ಸಮ್ಮಾನನಮ್”

    ರಾಷ್ಟ್ರಮಟ್ಟದ ಕಲೋತ್ಸವ ಹಾಗೂ ಪ.ಪೇ ಚರ್ಚಾ ಪ್ರತಿಭೆ ತೇಜ ಚಿನ್ಮಯ ಹೊಳ್ಳ ರವರ ಸನ್ಮಾನ ಕಾರ್ಯಕ್ರಮ: “ಪ್ರತಿಭಾ ದೀಪ ಸಮ್ಮಾನನಮ್”

    (ಫೆ.5) ಗುರುನಗರ: “ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ”ದ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ

    (ಫೆ.5) ಗುರುನಗರ: “ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ”ದ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ

    ದ.ಕ ಜಿಲ್ಲಾ 25ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಹರೀಶ್ ಮಂಜೊಟ್ಟಿ ಆಯ್ಕೆ

    ದ.ಕ ಜಿಲ್ಲಾ 25ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಹರೀಶ್ ಮಂಜೊಟ್ಟಿ ಆಯ್ಕೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

    ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :
    ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

    ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

    ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

    ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

    ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

    ರಾಷ್ಟ್ರಮಟ್ಟದ ಕಲೋತ್ಸವ ಹಾಗೂ ಪ.ಪೇ ಚರ್ಚಾ ಪ್ರತಿಭೆ ತೇಜ ಚಿನ್ಮಯ ಹೊಳ್ಳ ರವರ ಸನ್ಮಾನ ಕಾರ್ಯಕ್ರಮ: “ಪ್ರತಿಭಾ ದೀಪ ಸಮ್ಮಾನನಮ್”

    ರಾಷ್ಟ್ರಮಟ್ಟದ ಕಲೋತ್ಸವ ಹಾಗೂ ಪ.ಪೇ ಚರ್ಚಾ ಪ್ರತಿಭೆ ತೇಜ ಚಿನ್ಮಯ ಹೊಳ್ಳ ರವರ ಸನ್ಮಾನ ಕಾರ್ಯಕ್ರಮ: “ಪ್ರತಿಭಾ ದೀಪ ಸಮ್ಮಾನನಮ್”

    (ಫೆ.5) ಗುರುನಗರ: “ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ”ದ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ

    (ಫೆ.5) ಗುರುನಗರ: “ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ”ದ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ

    ದ.ಕ ಜಿಲ್ಲಾ 25ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಹರೀಶ್ ಮಂಜೊಟ್ಟಿ ಆಯ್ಕೆ

    ದ.ಕ ಜಿಲ್ಲಾ 25ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಹರೀಶ್ ಮಂಜೊಟ್ಟಿ ಆಯ್ಕೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home Featured

ಚಿನ್ನ ಖರೀದಿಸುವವರಿಗೆ ಚಿನ್ನದಂಥಾ ಸುದ್ಧಿ ನೀಡಿದ ರಾಜ್ಯ ಸರ್ಕಾರ : ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ‘ಕರ್ನಾಟಕ ಗೋಲ್ಡ್ ಜ್ಯುವೆಲ್ಲರಿ’

March 19, 2021
in Featured, ಆವಿಷ್ಕಾರ, ರಾಜ್ಯ
0
ಚಿನ್ನ ಖರೀದಿಸುವವರಿಗೆ ಚಿನ್ನದಂಥಾ ಸುದ್ಧಿ ನೀಡಿದ ರಾಜ್ಯ ಸರ್ಕಾರ : ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ‘ಕರ್ನಾಟಕ ಗೋಲ್ಡ್ ಜ್ಯುವೆಲ್ಲರಿ’
Share on WhatsAppShare on FacebookShare on Twitter

ಬೆಂಗಳೂರು: ದೇಶದಲ್ಲೇ ಚಿನ್ನ ಉತ್ಪಾದನೆ ಮಾಡುವ ಏಕೈಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕ ಇದೀಗ ಮತ್ತೊಂದು ಹೊಸ ಇತಿಹಾಸ ಸೃಷ್ಟಿಸಲು ಮುಂದಾಗಿದೆ. ಜನ-ಸಾಮಾನ್ಯರ ಚಿನ್ನದ ಮೇಲಿನ ಆಸೆ ಪೂರೈಸಲು ಇದೀಗ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದ್ದು ಸರ್ಕಾರವೇ ನೇರವಾಗಿ ಚಿನ್ನ ಮಾರಾಟ ಮಾಡಲು ಮುಂದಾಗಿದೆ. ಆ ಮೂಲಕ ಯಾವುದೇ ಆತಂಕವಿಲ್ಲದೆ ಜನ ಸಾಮಾನ್ಯರು ಇನ್ಮುಂದೆ ಚಿನ್ನ ಖರೀದಿಸಬಹುದಾಗಿದೆ.

Advertisement
Advertisement

ದೇಶದಲ್ಲೇ ಮೊದಲ ಬಾರಿಗೆ ಸರ್ಕಾರಿ ಸ್ವಾಮ್ಯದ ‘ಕರ್ನಾಟಕ ಗೋಲ್ಡ್ ಜ್ಯುವೆಲ್ಲರಿ’ ಮಳಿಗೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ನಂತರದ ದಿನಗಳಲ್ಲಿ ಹೊರ ರಾಜ್ಯಗಳಲ್ಲೂ ಸರ್ಕಾರಿ ಸ್ವಾಮ್ಯದ ಬಂಗಾರದ ಅಂಗಡಿ ತೆರೆಯುವ ಚಿಂತನೆ ರಾಜ್ಯ ಸರ್ಕಾರಕ್ಕಿದೆ.ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾದ ನಂತರ ವಿನೂತನ ಯೋಜನೆಗಳ ಮೂಲಕ ಇಲಾಖೆಯನ್ನು ಜನಸಾಮಾನ್ಯರತ್ತ ಕೊಂಡೊಯ್ಯಲು ಪ್ರಯತ್ನ ನಡೆಸಿರುವ ಸಚಿವ ಮುರುಗೇಶ್ ನಿರಾಣಿ ಅವರು ಈಗ ಮತ್ತೊಂದು ಜನಪ್ರಿಯ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಿದ್ದಾರೆ.

Advertisement

ಸರ್ಕಾರಿ ಚಿನ್ನದ ಅಂಗಡಿಗಳು ದೇಶದಲ್ಲಿ ಇದೇ ಮೊದಲ ಬಾರಿಗೆ ಹಾಗೂ ರಾಷ್ಟ್ರದಲ್ಲೇ ಪ್ರಥಮ ಎನ್ನಲಾದ ಸರಕಾರಿ ಒಡೆತನದ ಆಭರಣಗಳ ಮಳಿಗೆ (ಜ್ಯುವೆಲ್ಲರಿ ಶಾಪ್) ರಾಜ್ಯದಲ್ಲಿ ಸದ್ಯದಲ್ಲೇ ತಲೆ ಎತ್ತಲಿದೆ. ಈ ಮಳಿಗೆಗಳನ್ನು ಸರ್ಕಾರವೇ ನಿರ್ವಹಣೆ ಮಾಡಲಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಭರಣಗಳನ್ನು ತಯಾರಿಸಲಿದೆ. ಮೈಸೂರು ಸಿಲ್ಕ್, ಮೈಸೂರ್ ಸ್ಯಾಂಡಲ್ ಸೋಪ್ ಹಾಗೂ ಕಾವೇರಿ ಕೈಮಗ್ಗ (ಹ್ಯಾಂಡ್ ಲೂಮ್ಸ್) ಮಾದರಿಯಲ್ಲಿ ಸರ್ಕಾರಿ ಅಭರಣಗಳ ಮಳಿಗೆ ತೆರೆಯುವ ಮಹತ್ವದ ನಿರ್ಧಾರವನ್ನು ಇಲಾಖೆ ತೆಗೆದುಕೊಂಡಿದೆ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್ ನಿರಾಣಿ ಅವರು ಪ್ರಕಟಿಸಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಮಳಿಗೆಗಳನ್ನು ತೆರೆಯಲಾಗುವುದು. ಆರಂಭದಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಪ್ರಮುಖ (ಟೈರ್ 1) ನಗರಗಳಲ್ಲಿ ಈ ಮಳಿಗೆಗಳು ಕಾರ್ಯಾರಂಭ ಮಾಡಲಿವೆ. ರಾಜ್ಯದಲ್ಲಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದಲ್ಲಿ, ಮುಂಬರುವ ದಿನಗಳಲ್ಲಿ ಹೊರ ರಾಜ್ಯಗಳಲ್ಲೂ ಈ ಆಭರಣ ಮಳಿಗೆಗಳನ್ನು ತೆರೆಯುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿದೆ ಎಂದು ಮುರುಗೇಶ್ ನಿರಾಣಿ ಹೇಳಿದರು.

Advertisement
Advertisement
Advertisement
Advertisement
Previous Post

ಉಡುಪಿ: ಸೇನಾ ನೇಮಕಾತಿಯಲ್ಲಿ ಮೂಲ ಸೌಕರ್ಯದ ಕೊರತೆ ಬೀದಿಯಲ್ಲಿ ಮಲಗಿದ ಭವಿಷ್ಯದ ಸೈನಿಕರು

Next Post

ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

OtherNews

ಟ್ರಾಫಿಕ್‌ ನಿಯಮ ಉಲ್ಲಂಘನೆ : ಈಗಲೇ ದಂಡ ಕಟ್ಟಿದ್ರೆ 50% ಡಿಸ್ಕೌಂಟ್‌
ರಾಜ್ಯ

ಟ್ರಾಫಿಕ್‌ ನಿಯಮ ಉಲ್ಲಂಘನೆ : ಈಗಲೇ ದಂಡ ಕಟ್ಟಿದ್ರೆ 50% ಡಿಸ್ಕೌಂಟ್‌

February 3, 2023
ಮುಂಡೂರು: ಜಾಗದ ವಿಚಾರವಾಗಿ ಹಲ್ಲೆ : ಓರ್ವನಿಗೆ ಗಂಭೀರ ಗಾಯ; ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ
Featured

ಮುಂಡೂರು: ಜಾಗದ ವಿಚಾರವಾಗಿ ಹಲ್ಲೆ : ಓರ್ವನಿಗೆ ಗಂಭೀರ ಗಾಯ; ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ

February 2, 2023
ವೀರಕಂಭ: ಕಲ್ಮಲೆ ರಕ್ಷಿತಾರಣ್ಯದಲ್ಲಿ ಅಗ್ನಿ ಅವಘಡ : ಮರ, ಪ್ರಾಣಿ-ಪಕ್ಷಿಗಳು ಬೆಂಕಿಗಾಹುತಿ..!!
Featured

ವೀರಕಂಭ: ಕಲ್ಮಲೆ ರಕ್ಷಿತಾರಣ್ಯದಲ್ಲಿ ಅಗ್ನಿ ಅವಘಡ : ಮರ, ಪ್ರಾಣಿ-ಪಕ್ಷಿಗಳು ಬೆಂಕಿಗಾಹುತಿ..!!

February 2, 2023
ಮಂಗಳೂರು: ಗಾಂಜಾ ಪ್ರಕರಣ: ಬಂಧಿತ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳಿಗೆ ಜಾಮೀನು ಮಂಜೂರು
ಮಂಗಳೂರು

ಮಂಗಳೂರು: ಗಾಂಜಾ ಪ್ರಕರಣ: ಬಂಧಿತ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳಿಗೆ ಜಾಮೀನು ಮಂಜೂರು

February 2, 2023
ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ
Featured

ಸುಬ್ರಹ್ಮಣ್ಯ: ಅಪ್ರಾಪ್ತ ಹಿಂದೂ ಯುವತಿಯನ್ನು ಪ್ರೀತಿಸುವಂತೆ ಒತ್ತಾಯಿಸಿ, ಮಾನಭಂಗಕ್ಕೆ ಯತ್ನ ಪ್ರಕರಣ : ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ

February 2, 2023
ಕೇರಳದ ಪೆಟ್ ಶಾಪ್ ನಿಂದ ನಾಯಿ ಮರಿ ಕದ್ದು ಸಿಕ್ಕಿಬಿದ್ದ ಉಡುಪಿ ಮೂಲದ ಇಂಜಿನಿಯರಿಂಗ್ ಸ್ಟೂಡೆಂಟ್ಸ್..!!!
ರಾಜ್ಯ

ಕೇರಳದ ಪೆಟ್ ಶಾಪ್ ನಿಂದ ನಾಯಿ ಮರಿ ಕದ್ದು ಸಿಕ್ಕಿಬಿದ್ದ ಉಡುಪಿ ಮೂಲದ ಇಂಜಿನಿಯರಿಂಗ್ ಸ್ಟೂಡೆಂಟ್ಸ್..!!!

February 2, 2023

Leave a Reply Cancel reply

Your email address will not be published. Required fields are marked *

  • Trending
  • Comments
  • Latest
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

January 7, 2022
ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

August 28, 2021
ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

July 8, 2022
ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

August 26, 2021
ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :
ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

0
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

0
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

0
ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

0
ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :
ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

February 3, 2023
ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

February 3, 2023
ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

February 3, 2023
ರಾಷ್ಟ್ರಮಟ್ಟದ ಕಲೋತ್ಸವ ಹಾಗೂ ಪ.ಪೇ ಚರ್ಚಾ ಪ್ರತಿಭೆ ತೇಜ ಚಿನ್ಮಯ ಹೊಳ್ಳ ರವರ ಸನ್ಮಾನ ಕಾರ್ಯಕ್ರಮ: “ಪ್ರತಿಭಾ ದೀಪ ಸಮ್ಮಾನನಮ್”

ರಾಷ್ಟ್ರಮಟ್ಟದ ಕಲೋತ್ಸವ ಹಾಗೂ ಪ.ಪೇ ಚರ್ಚಾ ಪ್ರತಿಭೆ ತೇಜ ಚಿನ್ಮಯ ಹೊಳ್ಳ ರವರ ಸನ್ಮಾನ ಕಾರ್ಯಕ್ರಮ: “ಪ್ರತಿಭಾ ದೀಪ ಸಮ್ಮಾನನಮ್”

February 3, 2023

Recent News

ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :
ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

February 3, 2023
ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

February 3, 2023
ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

February 3, 2023
ರಾಷ್ಟ್ರಮಟ್ಟದ ಕಲೋತ್ಸವ ಹಾಗೂ ಪ.ಪೇ ಚರ್ಚಾ ಪ್ರತಿಭೆ ತೇಜ ಚಿನ್ಮಯ ಹೊಳ್ಳ ರವರ ಸನ್ಮಾನ ಕಾರ್ಯಕ್ರಮ: “ಪ್ರತಿಭಾ ದೀಪ ಸಮ್ಮಾನನಮ್”

ರಾಷ್ಟ್ರಮಟ್ಟದ ಕಲೋತ್ಸವ ಹಾಗೂ ಪ.ಪೇ ಚರ್ಚಾ ಪ್ರತಿಭೆ ತೇಜ ಚಿನ್ಮಯ ಹೊಳ್ಳ ರವರ ಸನ್ಮಾನ ಕಾರ್ಯಕ್ರಮ: “ಪ್ರತಿಭಾ ದೀಪ ಸಮ್ಮಾನನಮ್”

February 3, 2023
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Swagath Building,
Near Aruna Theatre, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Privacy Policy
  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page