ಪುತ್ತೂರು: ಬಳ್ಳಮಜಲುಗುತ್ತು ತರವಾಡು ಮನೆಯಲ್ಲಿ ಶ್ರೀ ಮಹಾಗಣಪತಿ ಹೋಮ, ಹರಿಸೇವೆ ಮತ್ತು ಧರ್ಮದೈವಗಳ ನೇಮೋತ್ಸವವು ಎ.25 ರಂದು ನಡೆಯಿತು.
![](https://zoomintv.online/wp-content/uploads/2022/04/IMG-20220426-WA0039-1024x576.jpg)
ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಮಹಾಗಣಪತಿ ಹೋಮ, ಹರಿಸೇವೆ ಸಾನಿಧ್ಯ ಕಲಶ ನೆರವೇರಿಸಿ, ರಾತ್ರಿ ಧರ್ಮದೈವ ವ್ಯಾಘ್ರ ಚಾಮುಂಡಿ, ಕಲ್ಲುರ್ಟಿ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ನೆರವೇರಿತು.
![](https://zoomintv.online/wp-content/uploads/2022/04/IMG-20220426-WA0038-1024x576.jpg)