ಪುತ್ತೂರು: ಭಾರತೀಯ ಬೌದ್ಧ ಮಹಾಸಭಾ (ರಿ) ದಕ್ಷಿಣ ಕನ್ನಡ ಜಿಲ್ಲಾ ಘಟಕ ಪುತ್ತೂರು ಇದರ ಪದಾಧಿಕಾರಿಗಳ ಪುನಃರಚನಾ ಸಭೆಯು ಸುಧಾನ ಶಾಲಾ ಸಭಾಂಗಣದಲ್ಲಿ ನಡೆಯಿತು.
ಬಿ.ಎಸ್.ಐ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ:
- ಅಧ್ಯಕ್ಷರು: ದೇವಪ್ಪ ಕಾರೆಕ್ಕಾಡ್
- ಉಪಾಧ್ಯಕ್ಷರು- ಜಯಶ್ರೀ
- ಪ್ರಧಾನ ಕಾರ್ಯದರ್ಶಿ- ಭಾಸ್ಕರ್ ವಿಟ್ಲ
- ಖಚಾಂಚಿ- ಮನೋಹರ್ ಪುತ್ತೂರು
- ಕಾರ್ಯದರ್ಶಿ-ಲೋಕೇಶ್ ಕಾರೆಕ್ಕಾಡ್
- ಸಂಘಟನಾ ಕಾರ್ಯದರ್ಶಿಗಳು: ಧಮ್ಮಾನಂದ ಬೆಳ್ತಂಗಡಿ, ರತ್ನಾ ಕಡಬ, ಶಿವರಾಮ್ ಕಾರೆಕ್ಕಾಡ್.
- ಸಂಸ್ಕಾರ ವಿಭಾಗ- ನಯನ್ ಕುಮಾರ್.
- ಮಹಿಳಾ ವಿಭಾಗ- ಸಂಧ್ಯಾ ಕಿರಣ.ಸಿ.
- ಪ್ರಚಾರ ಸಮಿತಿ- ಲೋಲಾಕ್ಷಿ ಮತ್ತು ಅಶ್ವಿನ್ ಕುಮಾರ್ ರವರು ಆಯ್ಕೆಯಾಗಿದ್ದಾರೆ.