Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಗೊಂಬೆ ವೇಷ ಧರಿಸಿ ಬಡ ಕುಟುಂಬಗಳಿಗೆ ಆಸರೆಯಾಗುತ್ತಿದ್ದ ಅಣ್ಣಪ್ಪ ಅನಾರೋಗ್ಯದಿಂದ ನಿಧನ…!!!

    ಪುತ್ತೂರು: ಗೊಂಬೆ ವೇಷ ಧರಿಸಿ ಬಡ ಕುಟುಂಬಗಳಿಗೆ ಆಸರೆಯಾಗುತ್ತಿದ್ದ ಅಣ್ಣಪ್ಪ ಅನಾರೋಗ್ಯದಿಂದ ನಿಧನ…!!!

    ವಿಟ್ಲ: ಉಕ್ಕುಡದಲ್ಲಿ ಮನೆಯೊಂದರಿಂದ ಕಳ್ಳತನ..!!!

    ವಿಟ್ಲ: ಉಕ್ಕುಡದಲ್ಲಿ ಮನೆಯೊಂದರಿಂದ ಕಳ್ಳತನ..!!!

    ಸೋಮೇಶ್ವರ ಬೀಚ್: ನಾಳೆ “ಯೋಗ ವಿಥ್ ಯೋಧ” ಬೃಹತ್ ಯೋಗಾಭ್ಯಾಸ..!!

    ಸೋಮೇಶ್ವರ ಬೀಚ್: ನಾಳೆ “ಯೋಗ ವಿಥ್ ಯೋಧ” ಬೃಹತ್ ಯೋಗಾಭ್ಯಾಸ..!!

    ಅಬಕಾರಿ ಡಿವೈಎಸ್ಪಿ ಗಾಯತ್ರಿ ನೇತೃತ್ವದಲ್ಲಿ ಕಾರ್ಯಾಚರಣೆ: ಮಾದಕ ದೃವ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ…!!

    ಅಬಕಾರಿ ಡಿವೈಎಸ್ಪಿ ಗಾಯತ್ರಿ ನೇತೃತ್ವದಲ್ಲಿ ಕಾರ್ಯಾಚರಣೆ: ಮಾದಕ ದೃವ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ…!!

    (ಜೂ.21) ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ವಿನೂತನ ಯೋಜನೆ “ಕ್ಲಾಸ್ ಆನ್ ವ್ಹೀಲ್ಸ್” ಕಂಪ್ಯೂಟರ್ ಕಲಿಕಾ ಬಸ್ ನ ಶಾಶ್ವತ ಪ್ರಾಯೋಜಕತ್ವದ ಉದ್ಘಾಟನಾ ಸಮಾರಂಭ..!!

    (ಜೂ.21) ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ವಿನೂತನ ಯೋಜನೆ “ಕ್ಲಾಸ್ ಆನ್ ವ್ಹೀಲ್ಸ್” ಕಂಪ್ಯೂಟರ್ ಕಲಿಕಾ ಬಸ್ ನ ಶಾಶ್ವತ ಪ್ರಾಯೋಜಕತ್ವದ ಉದ್ಘಾಟನಾ ಸಮಾರಂಭ..!!

    ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್‌ ಬಾರ್‌ಗಳ ಮೇಲೆ ಪೊಲೀಸರ ದಿಢೀರ್‌ ದಾಳಿ..!!

    ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್‌ ಬಾರ್‌ಗಳ ಮೇಲೆ ಪೊಲೀಸರ ದಿಢೀರ್‌ ದಾಳಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಗೊಂಬೆ ವೇಷ ಧರಿಸಿ ಬಡ ಕುಟುಂಬಗಳಿಗೆ ಆಸರೆಯಾಗುತ್ತಿದ್ದ ಅಣ್ಣಪ್ಪ ಅನಾರೋಗ್ಯದಿಂದ ನಿಧನ…!!!

    ಪುತ್ತೂರು: ಗೊಂಬೆ ವೇಷ ಧರಿಸಿ ಬಡ ಕುಟುಂಬಗಳಿಗೆ ಆಸರೆಯಾಗುತ್ತಿದ್ದ ಅಣ್ಣಪ್ಪ ಅನಾರೋಗ್ಯದಿಂದ ನಿಧನ…!!!

    ವಿಟ್ಲ: ಉಕ್ಕುಡದಲ್ಲಿ ಮನೆಯೊಂದರಿಂದ ಕಳ್ಳತನ..!!!

    ವಿಟ್ಲ: ಉಕ್ಕುಡದಲ್ಲಿ ಮನೆಯೊಂದರಿಂದ ಕಳ್ಳತನ..!!!

    ಸೋಮೇಶ್ವರ ಬೀಚ್: ನಾಳೆ “ಯೋಗ ವಿಥ್ ಯೋಧ” ಬೃಹತ್ ಯೋಗಾಭ್ಯಾಸ..!!

    ಸೋಮೇಶ್ವರ ಬೀಚ್: ನಾಳೆ “ಯೋಗ ವಿಥ್ ಯೋಧ” ಬೃಹತ್ ಯೋಗಾಭ್ಯಾಸ..!!

    ಅಬಕಾರಿ ಡಿವೈಎಸ್ಪಿ ಗಾಯತ್ರಿ ನೇತೃತ್ವದಲ್ಲಿ ಕಾರ್ಯಾಚರಣೆ: ಮಾದಕ ದೃವ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ…!!

    ಅಬಕಾರಿ ಡಿವೈಎಸ್ಪಿ ಗಾಯತ್ರಿ ನೇತೃತ್ವದಲ್ಲಿ ಕಾರ್ಯಾಚರಣೆ: ಮಾದಕ ದೃವ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ…!!

    (ಜೂ.21) ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ವಿನೂತನ ಯೋಜನೆ “ಕ್ಲಾಸ್ ಆನ್ ವ್ಹೀಲ್ಸ್” ಕಂಪ್ಯೂಟರ್ ಕಲಿಕಾ ಬಸ್ ನ ಶಾಶ್ವತ ಪ್ರಾಯೋಜಕತ್ವದ ಉದ್ಘಾಟನಾ ಸಮಾರಂಭ..!!

    (ಜೂ.21) ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ವಿನೂತನ ಯೋಜನೆ “ಕ್ಲಾಸ್ ಆನ್ ವ್ಹೀಲ್ಸ್” ಕಂಪ್ಯೂಟರ್ ಕಲಿಕಾ ಬಸ್ ನ ಶಾಶ್ವತ ಪ್ರಾಯೋಜಕತ್ವದ ಉದ್ಘಾಟನಾ ಸಮಾರಂಭ..!!

    ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್‌ ಬಾರ್‌ಗಳ ಮೇಲೆ ಪೊಲೀಸರ ದಿಢೀರ್‌ ದಾಳಿ..!!

    ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್‌ ಬಾರ್‌ಗಳ ಮೇಲೆ ಪೊಲೀಸರ ದಿಢೀರ್‌ ದಾಳಿ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಧಾರ್ಮಿಕ

ಕುಂಜಾಡಿ ತರವಾಡು ಮನೆಯಲ್ಲಿ ಧರ್ಮ ನೇಮೋತ್ಸವದ ಸಂಭ್ರಮ : 60 ವರ್ಷದ ಬಳಿಕ ಮತ್ತೆ ಮರುಕಳಿಸಿತು ವೈಭವದ ಕ್ಷಣ

April 9, 2021
in ಧಾರ್ಮಿಕ, ಪುತ್ತೂರು
0
ಕುಂಜಾಡಿ ತರವಾಡು ಮನೆಯಲ್ಲಿ  ಧರ್ಮ ನೇಮೋತ್ಸವದ ಸಂಭ್ರಮ : 60 ವರ್ಷದ ಬಳಿಕ ಮತ್ತೆ ಮರುಕಳಿಸಿತು ವೈಭವದ ಕ್ಷಣ
Share on WhatsAppShare on FacebookShare on Twitter
Advertisement
Advertisement
Advertisement

ಪುತ್ತೂರು: ಕುಂಜಾಡಿ ಕೆಳಗಿನ ಮನೆಯಲ್ಲಿ ನಡೆಯುತ್ತಿರುವ ಧರ್ಮನೇಮ ಅನೇಕ ಹೊಸತನಗಳಿಗೆ ಸಾಕ್ಷಿಯಾಯಿತು.ಗ್ರಾಮೀಣ ಭಾಗದಲ್ಲಿ ಭೂತ ನೇಮಗಳು ಸಾಮಾನ್ಯವೇ ಆದರೂ ಅರವತ್ತು ವರ್ಷಗಳ ಬಳಿಕ ನಡೆಯುತ್ತಿರುವ ಈ ಧರ್ಮನೇಮ ವಿಜೃಂಭಣೆಯಿಂದ ಕಂಗೊಳಿಸುತ್ತಿತ್ತು.ದ.ಕ ಸಂಸದ ಹಾಗೂ ಬಿ.ಜೆ.ಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂದಾಳತ್ವದ ಕಾರ್ಯಕ್ರಮವಾದ್ದರಿಂದ ಅನೇಕ ಜನ ಪ್ರತಿನಿಧಿಗಳು,ಸಚಿವರು ಹಾಗೂ ಸಂಸದರು ಕಾರ್ಯಕ್ರಮದುದ್ದಕ್ಕೂ ಭಾಗವಹಿಸಿದ್ದರು.

Advertisement
Advertisement
Advertisement
Advertisement
Advertisement
Advertisement
Advertisement

ಭವ್ಯವಾದ ವಿಶ್ರಾಂತಿ ಕೊಠಡಿ : ಕಾರ್ಯಕ್ರಮಕ್ಕೆ ಆಗಮಿಸುವ ಸಚಿವರುಗಳಿಗೆ ಹಾಗೂ ಮುಖ್ಯ ಅತಿಥಿಗಳಿಗಾಗಿ ತರವಾಡು ಮನೆಯ ಪಕ್ಕದಲ್ಲೇ ಹವಾನಿಯಂತ್ರಿತ ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಿದ್ದು.ಗ್ರಾಮೀಣ ಭಾಗಕ್ಕೆ ಇದು ಹೊಸ ಹಾಗೂ ಆಸಕ್ತಿದಾಯಕ ವಿಚಾರವಾಗಿತ್ತು.

ನಿರಂತರ ಭೋಜನ ವ್ಯವಸ್ಥೆ : ಧರ್ಮನೇಮದಲ್ಲಿ ದಾನ-ಧರ್ಮಕ್ಕೆ ಮೊದಲ ಪ್ರಾಶಸ್ತ್ಯ.ಅಂತೆಯೇ ಕೆಳಗಿನ ಕುಂಜಾಡಿಯಲ್ಲೂ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ನಿರಂತರ ಅನ್ನದಾನ ಹಾಗೂ ಉಪಹಾರದ ವ್ಯವಸ್ಥೆ ನಡೆಯಿತು.ಬೆಳಗ್ಗೆ ಮತ್ತು ಸಂಜೆ ಉಪಹಾರ,ಮಧ್ಯಾಹ್ನ ಹಾಗೂ ರಾತ್ರಿ ಭೋಜನವನ್ನು ಸಾವಿರಾರು ಭಕ್ತಾದಿಗಳು ಸ್ವೀಕರಿಸಿದರು. ಒಂದೆಡೆ ಬಫೆ ವ್ಯವಸ್ಥೆ ಯಿದ್ದರೆ ಇನ್ನೊಂದೆಡೆ ಕುಳಿತು ಊಟ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.ದಣಿದು ಬಂದವರಿಗೆ ಪಾನೀಯ,ಕಬ್ಬು ಜ್ಯೂಸ್ ಹಾಗೂ ಮಜ್ಜಿಗೆ ನೀಡಲಾಯಿತು.

Advertisement
Advertisement

ಮೂರು ಕಡೆಗಳಿಂದ ದೈವದ ಭಂಡಾರದ ಆಗಮನ : ಕೆಳಗಿನ ಕುಂಜಾಡಿಯಲ್ಲಿ ಎರಡು ದಿನಗಳ ಕಾಲ ದೈವಾರಧನೆ ನಡೆಯಲಿದ್ದು ದೈವಗಳ ಭಂಡಾರವು ಎ.8 ರ ಬೆಳಗ್ಗೆ ಬ್ಯಾಂಡ್ ವಾದನಗಳೊಂದಿಗೆ ಆಗಮಿಸಿತು.ಮೂರು ಮನೆಗಳಿಂದ ಭಂಡಾರ ಬಂದಿದ್ದು ಬಂಬಿಲ ಗುತ್ತಿನ ಮನೆಯಿಂದ ಉಲ್ಲಾಕ್ಲು ದೈವ ಪಡ್ಯೊಟ್ಟು ಮನೆಯಿಂದ ಗ್ರಾಮದೈವ ಅಬ್ಬೆಜಾಲಾಯ,ಸರ್ವೆ ಮನೆಯಿಂದ ಪಿಲಿಭೂತ,ವರ್ಣರ ಪಂಜುರ್ಲಿ,ಜಾವತೆ,ಕಲ್ಲುರ್ಟಿ,ಗುಳಿಗ ದೈವಗಳ ಭಂಡಾರ ಹಾಗೂ ಕುಂಜಾಡಿ ಮೂಲಸ್ಥಾನದಿಂದ ರಕ್ತೇಶ್ವರಿ ದೈವದ ಭಂಡಾರ ತಂದು ರಾತ್ರಿಯ ವೇಳೆ ನೇಮ ಜರುಗಿತು.ನಿರಂತರ ಪ್ರಸಾದ ವಿತರಣೆಯು ನಡೆಯಿತು.

ಅಲಂಕಾರ ಭೂಷಿತವಾದ ಕೆಳಗಿನ ಕುಂಜಾಡಿ : ಕೆಳಗಿನ ಕುಂಜಾಡಿ ಧರ್ಮನೇಮದ ಪವಿತ್ರ ಭೂಮಿ ಅಲಂಕಾರ ಭೂಷಿತವಾಗಿ ಕಂಗೊಳಿಸುತ್ತಿತ್ತು.ಗೂಡುದೀಪಗಳು,ಬೆದುರು ಗೊಂಬೆಗಳು ಹಾಗೂ ಬಣ್ಣ-ಬಣ್ಣದ ವಿದ್ಯುತ್ ದೀಪಗಳು ಧರ್ಮನೇಮದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು,ತುಳುನಾಡಿನ ಜಾನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಂಬಳ ಕೋಣವನ್ನು ಓಡಿಸುವ ಸ್ತಬ್ಧಚಿತ್ರ ಎಲ್ಲರನ್ನೂ ಸೆಳೆಯುತ್ತಿತ್ತು,ಕಟೀಲು ದೇವಿಯ ಗುಡಿಯ ಚಿತ್ರಣ,ಗಣಪತಿ ವಿಗ್ರಹದ ಅಲಂಕಾರಗಳು ಮತ್ತಷ್ಟು ಧಾರ್ಮಿಕ ಭಾವನೆಯ ಬೀಜ ಬಿತ್ತಿದವು.ದೈವಗಳು ನರ್ತಿಸುವ ಕೊಡಿಯಡಿಯು ವಿಶಾಲವಾಗಿದ್ದು ಅಡಿಕೆ,ಸಿಹಿಯಾಳಗಳಿಂದ ವಿಶಿಷ್ಠವಾಗಿ ಸಿಂಗರಿಸಲ್ಪಟ್ಟಿತ್ತು.

ಕೋವಿಡ್ ಮುಂಜಾಗ್ರತಾ ಕ್ರಮಗಳ ಪಾಲನೆ : ಇಷ್ಟೆಲ್ಲಾ ಸಂಭ್ರಮದ ನಡುವೆಯೂ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಯಿತು.ಧರ್ಮನೇಮಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಧರ್ಮಲ್ ಸ್ಕ್ರೀನಿಂಗ್,ಸ್ಯಾನಿಟೈಸಿಂಗ್ ಮಾಡಿ ಮಾಸ್ಕ್ ಹಾಕುವಂತೆ ಸೂಚಿಸಲಾಗಿತ್ತು.ಜೊತೆಗೆ ಉಚಿತ ಮಾಸ್ಕ್ ವಿತರಣೆಯೂ ನಡೆಯಿತು. ಧ್ವನಿವರ್ಧಕ ಗಳ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆಯೂ ಸೂಚಿಸಲಾಗುತ್ತಿತ್ತು.ಒಟ್ಟಿನಲ್ಲಿ ಕೆಳಗಿನ ಕುಂಜಾಡಿಯಲ್ಲಿ ಧರ್ಮನೇಮವು ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.

Advertisement
Previous Post

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಂದಾಯ ಸಚಿವರಾದ ಆರ್.ಅಶೋಕ್ ಭೇಟಿ

Next Post

ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ಡಿ.ವಿ.ಸದಾನಂದ ಗೌಡ ಭೇಟಿ : ಜೀರ್ಣೋದ್ಧಾರ ಕಾರ್ಯ ಮತ್ತು ಬ್ರಹ್ಮಕಲಶೋತ್ಸವದ ಸಿದ್ಧತೆಗಳ ಪರಿಶೀಲನೆ

OtherNews

ಪುತ್ತೂರು: ಗೊಂಬೆ ವೇಷ ಧರಿಸಿ ಬಡ ಕುಟುಂಬಗಳಿಗೆ ಆಸರೆಯಾಗುತ್ತಿದ್ದ ಅಣ್ಣಪ್ಪ ಅನಾರೋಗ್ಯದಿಂದ ನಿಧನ…!!!
Featured

ಪುತ್ತೂರು: ಗೊಂಬೆ ವೇಷ ಧರಿಸಿ ಬಡ ಕುಟುಂಬಗಳಿಗೆ ಆಸರೆಯಾಗುತ್ತಿದ್ದ ಅಣ್ಣಪ್ಪ ಅನಾರೋಗ್ಯದಿಂದ ನಿಧನ…!!!

June 21, 2025
ವಿಟ್ಲ: ಉಕ್ಕುಡದಲ್ಲಿ ಮನೆಯೊಂದರಿಂದ ಕಳ್ಳತನ..!!!
ಕ್ರೀಡೆ

ವಿಟ್ಲ: ಉಕ್ಕುಡದಲ್ಲಿ ಮನೆಯೊಂದರಿಂದ ಕಳ್ಳತನ..!!!

June 21, 2025
(ಜೂ.21) ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ವಿನೂತನ ಯೋಜನೆ “ಕ್ಲಾಸ್ ಆನ್ ವ್ಹೀಲ್ಸ್” ಕಂಪ್ಯೂಟರ್ ಕಲಿಕಾ ಬಸ್ ನ ಶಾಶ್ವತ ಪ್ರಾಯೋಜಕತ್ವದ ಉದ್ಘಾಟನಾ ಸಮಾರಂಭ..!!
ಉದ್ಘಾಟನೆ

(ಜೂ.21) ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನ ವಿನೂತನ ಯೋಜನೆ “ಕ್ಲಾಸ್ ಆನ್ ವ್ಹೀಲ್ಸ್” ಕಂಪ್ಯೂಟರ್ ಕಲಿಕಾ ಬಸ್ ನ ಶಾಶ್ವತ ಪ್ರಾಯೋಜಕತ್ವದ ಉದ್ಘಾಟನಾ ಸಮಾರಂಭ..!!

June 20, 2025
ಗಾಯಕಿ ಅಖಿಲ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು – ವಿಚ್ಚೇದನಕ್ಕೆ ಅರ್ಜಿ..!!
Featured

ಗಾಯಕಿ ಅಖಿಲ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು – ವಿಚ್ಚೇದನಕ್ಕೆ ಅರ್ಜಿ..!!

June 19, 2025
ವಿಟ್ಲ: ಪಿಕಪ್ ನಿಂದ ಬಿದ್ದು ದನಕ್ಕೆ ಗಾಯ: ಅಕ್ರಮ ಗೋ ಸಾಗಾಟ ಶಂಕೆ..!!
Featured

ವಿಟ್ಲ: ಪಿಕಪ್ ನಿಂದ ಬಿದ್ದು ದನಕ್ಕೆ ಗಾಯ: ಅಕ್ರಮ ಗೋ ಸಾಗಾಟ ಶಂಕೆ..!!

June 19, 2025
ತನ್ನ ಟ್ರಸ್ಟ್ ಮೂಲಕ ನೋಂದಣಿ ಮಾಡಿದ ಕುಟುಂಬಗಳಿಗೆ ಶೀಘ್ರವೇ ಮನೆ ನಿಮಾಣ : ಶಾಸಕ ಅಶೋಕ್ ರೈ..!!
Featured

ತನ್ನ ಟ್ರಸ್ಟ್ ಮೂಲಕ ನೋಂದಣಿ ಮಾಡಿದ ಕುಟುಂಬಗಳಿಗೆ ಶೀಘ್ರವೇ ಮನೆ ನಿಮಾಣ : ಶಾಸಕ ಅಶೋಕ್ ರೈ..!!

June 19, 2025

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಗೊಂಬೆ ವೇಷ ಧರಿಸಿ ಬಡ ಕುಟುಂಬಗಳಿಗೆ ಆಸರೆಯಾಗುತ್ತಿದ್ದ ಅಣ್ಣಪ್ಪ ಅನಾರೋಗ್ಯದಿಂದ ನಿಧನ…!!!

ಪುತ್ತೂರು: ಗೊಂಬೆ ವೇಷ ಧರಿಸಿ ಬಡ ಕುಟುಂಬಗಳಿಗೆ ಆಸರೆಯಾಗುತ್ತಿದ್ದ ಅಣ್ಣಪ್ಪ ಅನಾರೋಗ್ಯದಿಂದ ನಿಧನ…!!!

June 21, 2025
ವಿಟ್ಲ: ಉಕ್ಕುಡದಲ್ಲಿ ಮನೆಯೊಂದರಿಂದ ಕಳ್ಳತನ..!!!

ವಿಟ್ಲ: ಉಕ್ಕುಡದಲ್ಲಿ ಮನೆಯೊಂದರಿಂದ ಕಳ್ಳತನ..!!!

June 21, 2025
ಸೋಮೇಶ್ವರ ಬೀಚ್: ನಾಳೆ “ಯೋಗ ವಿಥ್ ಯೋಧ” ಬೃಹತ್ ಯೋಗಾಭ್ಯಾಸ..!!

ಸೋಮೇಶ್ವರ ಬೀಚ್: ನಾಳೆ “ಯೋಗ ವಿಥ್ ಯೋಧ” ಬೃಹತ್ ಯೋಗಾಭ್ಯಾಸ..!!

June 20, 2025
ಅಬಕಾರಿ ಡಿವೈಎಸ್ಪಿ ಗಾಯತ್ರಿ ನೇತೃತ್ವದಲ್ಲಿ ಕಾರ್ಯಾಚರಣೆ: ಮಾದಕ ದೃವ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ…!!

ಅಬಕಾರಿ ಡಿವೈಎಸ್ಪಿ ಗಾಯತ್ರಿ ನೇತೃತ್ವದಲ್ಲಿ ಕಾರ್ಯಾಚರಣೆ: ಮಾದಕ ದೃವ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ…!!

June 20, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page