Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ವಿಟ್ಲ : ಪಕ್ಷೇತರ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಮಾತಿನ ಚಕಮಕಿ..!!!

    ಪುತ್ತೂರು : ಅಪರಿಚಿತರಿಂದ ಹಲ್ಲೆ :ಪ್ರಕರಣ ದಾಖಲು…!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ಗಡಿಪಾರು ವಿಷಯದಲ್ಲಿ ಷಡ್ಯಂತ್ರ ಎಂದು ಸುಳ್ಳು ಸುದ್ದಿಯನ್ನು ಯುಟ್ಯೂಬ್ ನಲ್ಲಿ ಪ್ರಸಾರ : ಪ್ರಕರಣ ದಾಖಲು..!

    ಪುತ್ತೂರು: ಬೊಳುವಾರು ನಿವಾಸಿ ವೇಣುಗೋಪಾಲ್ ಮಣಿಯಾಣಿ ನಿಧನ…!!!

    ಪುತ್ತೂರು: ಬೊಳುವಾರು ನಿವಾಸಿ ವೇಣುಗೋಪಾಲ್ ಮಣಿಯಾಣಿ ನಿಧನ…!!!

    ಪುತ್ತೂರು ನಗರ ಪೊಲೀಸರಿಂದ ಮನೆ ಕಳ್ಳತನದ ಆರೋಪಿಯ ಬಂಧನ..!!

    ಪುತ್ತೂರು ನಗರ ಪೊಲೀಸರಿಂದ ಮನೆ ಕಳ್ಳತನದ ಆರೋಪಿಯ ಬಂಧನ..!!

    ಕಂಬಳಕ್ಕೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಾನ್ಯತೆ : ರಾಜ್ಯ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎನ್.ಚಂದ್ರಹಾಸ ಶೆಟ್ಟಿ ಆಯ್ಕೆ…!!

    ಕಂಬಳಕ್ಕೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಾನ್ಯತೆ : ರಾಜ್ಯ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎನ್.ಚಂದ್ರಹಾಸ ಶೆಟ್ಟಿ ಆಯ್ಕೆ…!!

    ಪುತ್ತೂರು: ಹೆಬ್ಬಾರಬೈಲ್ ನಿವಾಸಿ ತಾರನಾಥ ನಿಧನ..!!

    ಪುತ್ತೂರು: ಹೆಬ್ಬಾರಬೈಲ್ ನಿವಾಸಿ ತಾರನಾಥ ನಿಧನ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ವಿಟ್ಲ : ಪಕ್ಷೇತರ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಮಾತಿನ ಚಕಮಕಿ..!!!

    ಪುತ್ತೂರು : ಅಪರಿಚಿತರಿಂದ ಹಲ್ಲೆ :ಪ್ರಕರಣ ದಾಖಲು…!

    ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

    ಗಡಿಪಾರು ವಿಷಯದಲ್ಲಿ ಷಡ್ಯಂತ್ರ ಎಂದು ಸುಳ್ಳು ಸುದ್ದಿಯನ್ನು ಯುಟ್ಯೂಬ್ ನಲ್ಲಿ ಪ್ರಸಾರ : ಪ್ರಕರಣ ದಾಖಲು..!

    ಪುತ್ತೂರು: ಬೊಳುವಾರು ನಿವಾಸಿ ವೇಣುಗೋಪಾಲ್ ಮಣಿಯಾಣಿ ನಿಧನ…!!!

    ಪುತ್ತೂರು: ಬೊಳುವಾರು ನಿವಾಸಿ ವೇಣುಗೋಪಾಲ್ ಮಣಿಯಾಣಿ ನಿಧನ…!!!

    ಪುತ್ತೂರು ನಗರ ಪೊಲೀಸರಿಂದ ಮನೆ ಕಳ್ಳತನದ ಆರೋಪಿಯ ಬಂಧನ..!!

    ಪುತ್ತೂರು ನಗರ ಪೊಲೀಸರಿಂದ ಮನೆ ಕಳ್ಳತನದ ಆರೋಪಿಯ ಬಂಧನ..!!

    ಕಂಬಳಕ್ಕೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಾನ್ಯತೆ : ರಾಜ್ಯ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎನ್.ಚಂದ್ರಹಾಸ ಶೆಟ್ಟಿ ಆಯ್ಕೆ…!!

    ಕಂಬಳಕ್ಕೆ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಮಾನ್ಯತೆ : ರಾಜ್ಯ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎನ್.ಚಂದ್ರಹಾಸ ಶೆಟ್ಟಿ ಆಯ್ಕೆ…!!

    ಪುತ್ತೂರು: ಹೆಬ್ಬಾರಬೈಲ್ ನಿವಾಸಿ ತಾರನಾಥ ನಿಧನ..!!

    ಪುತ್ತೂರು: ಹೆಬ್ಬಾರಬೈಲ್ ನಿವಾಸಿ ತಾರನಾಥ ನಿಧನ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಧಾರ್ಮಿಕ

‘ಕಾಂತಾರ’ ಸೈಡ್ ಎಫೆಕ್ಟ್..!!? ಆ್ಯಪ್ ಮೂಲಕ ಪಂಜುರ್ಲಿ ದೈವದ ಮುಖವರ್ಣಿಕೆ ಅಳವಡಿಕೆ :; ಚಿತ್ರ ತಂಡ ಈ ಬಗ್ಗೆ ಗಮನಿಸುವಂತೆ ದಯಾನಂದ್ ಕತ್ತಲ್ ಸಾರ್ ಮನವಿ..

November 27, 2022
in ಧಾರ್ಮಿಕ, ಮಂಗಳೂರು, ರಾಜ್ಯ, ರಾಷ್ಟ್ರೀಯ, ಸಿನಿಮಾ
0
‘ಕಾಂತಾರ’ ಸೈಡ್ ಎಫೆಕ್ಟ್..!!? ಆ್ಯಪ್ ಮೂಲಕ ಪಂಜುರ್ಲಿ ದೈವದ ಮುಖವರ್ಣಿಕೆ ಅಳವಡಿಕೆ :; ಚಿತ್ರ ತಂಡ ಈ ಬಗ್ಗೆ ಗಮನಿಸುವಂತೆ ದಯಾನಂದ್ ಕತ್ತಲ್ ಸಾರ್ ಮನವಿ..
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

‘ಕಾಂತಾರ’ ಸಿನಿಮಾ ಬಿಡುಗಡೆಗೊಂಡು ಕೆಲ ದಿನಗಳೆ ಕಳೆದರೂ ಈಗಲೂ ಸಿನಿಮಾದ ಬಗ್ಗೆ ಎಲ್ಲೆಡೆ ಜನ ಮಾತನಾಡುತ್ತಿದ್ದಾರೆ. ಸಿನಿ ಪ್ರೇಕ್ಷಕರು ಈ ಸಿನಿಮಾವನ್ನು ಮೆಚ್ಚಿ ಕೊಂಡಾಡುತ್ತಿದ್ದಾರೆ. ಆದರೇ ಸಿನಿಮಾದ ನಂತರ ನಡೆಯುತ್ತಿರುವ ಕೆಲ ವಿಚಾರಗಳು ತುಳುನಾಡಿನ ಸಂಸ್ಕೃತಿಯನ್ನು ಅವಮಾನಿಸುವಂತಿದೆ. ಈ ಬಗ್ಗೆ ದೈವರಾಧಕರಾದ ದಯಾನಂದ್ ಜಿ ಕತ್ತಲ್ ಸಾರ್ ರವರು ಪ್ರತಿಕ್ರಿಯಿಸಿದ್ದು, ‘ಕಾಂತಾರ’ ಸಿನಿಮಾ ತಂಡ ಈ ಬಗ್ಗೆ ಜನರಲ್ಲಿ ತಿಳಿ ಹೇಳುವಂತೆ ಅವರು ತಿಳಿಸಿದ್ದಾರೆ.

Advertisement
Advertisement
Advertisement

‘ಯಾವುದು ನಾವು ಒಳ್ಳೆಯದು ಎಂದು ಗ್ರಹಿಸಿದ್ದೇವೆಯೊ, ಯಾವುದು ದೈವರಾಧನೆ ಬಗ್ಗೆ ಜಗತ್ತನ್ನ ಜಾಗೃತಗೊಳಿಸಿದೆಯೊ ಅದರ ಬಗ್ಗೆ ನಾವೆಲ್ಲರೂ, ಹೆಮ್ಮೆ ಪಟ್ಟಿದ್ದೇವೆಯೊ, ಆದ್ರೇ ಅದರಲ್ಲಿ ಚಿಕ್ಕ-ಚಿಕ್ಕ ತೊಡಕುಗಳನ್ನು ಕಾಣುವಾಗ ನೋವಾಗುತ್ತದೆ., ‘ಕಾಂತಾರ’ ಚಲನಚಿತ್ರದ ಬಗ್ಗೆ ವಿಶ್ವದಾದ್ಯಂತ ತುಳುನಾಡಿನ ದೈವರಾಧನೆ ಪರಿಚಯ ಆಯ್ತು ಅನ್ನುವುದು ಸತ್ಯ., ಸಿನಿಮಾವನ್ನು ಒಳ್ಳೆ ಉದ್ದೇಶದಿಂದ ಮಾಡಲಾಗಿದೆ. ಆದ್ರೇ ಕೆಲ ವಿಕೃತ ಮನಸ್ಸುಗಳು ತಮ್ಮ ಚೇಷ್ಟೆಯನ್ನು ಮಾಡುವುದಕ್ಕಾಗಿ ದೈವರಾಧನೆಯ ಮುಖವರ್ಣಿಕೆಯ ಮೌಲ್ಯದ ಬಗ್ಗೆ ಅರಿವು ಇಲ್ಲದೆ, ಅದನ್ನು ದುರುಪಯೋಗ ಪಡಿಸಿಕೊಳ್ಳುವಂತಹ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ’.

Advertisement
Advertisement

Advertisement
Advertisement

ಸಾಮಾಜಿಕ ಜಾಲತಾಣಗಳಲ್ಲಿ ಪಂಜುರ್ಲಿ ದೈವದ ಸಂಪ್ರದಾಯಕ ಮುಖವರ್ಣಿಕೆಯನ್ನು ಆ್ಯಪ್ ಮೂಲಕ ತೋರಿಸಲಾಗುತ್ತಿದ್ದು, ಯಾರ ಮುಖಕ್ಕೆ ಆ್ಯಪ್ ಅನ್ನು ಹಿಡಿದರು ಅವರ ಮುಖ ಪಂಜುರ್ಲಿ ದೈವ ಮುಖವರ್ಣಿಕೆಯಂತೆ ಕಾಣುತ್ತದೆ. ಈ ಆ್ಯಪ್ ಅನ್ನು ಡಿಲೀಟ್ ಮಾಡಬೇಕು., ಶಾಶ್ವತವಾಗಿ ಅದನ್ನು ನಿಷೇಧಿಸಬೇಕು. ಈ ರೀತಿ ಕೆಟ್ಟದ್ದಾಗಿ ಹೆಜ್ಜೆ ಇಡುತ್ತಿರುವವರಿಗೆ ‘ಕಾಂತಾರ’ ಚಿತ್ರತಂಡ ಉತ್ತರ ನೀಡಬೇಕು. ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ಕ್ರಮಕೈಗೊಳ್ಳಬೇಕು. ಇಲ್ಲವಾದ್ರೆ ದೈವದ ಮುಖವರ್ಣಿಕೆಯನ್ನು ಸಿಕ್ಕ-ಸಿಕ್ಕವರು ಮಾಡಿ ನಿಂದನಾ ರೀತಿಯಲ್ಲಿ ಮುಂದುವರಿಯುವುದು ಎಷ್ಟು ಸರಿ..!!?, ಇದರ ಬಗ್ಗೆ ಜಾಗೃತಿ ವಹಿಸಿ ಇದನ್ನು ನಿಷೇಧಿಸಬೇಕು. ಈ ಬಗ್ಗೆ ಕಾನೂನು ಕ್ರಮಕೈಗೊಳ್ಳಬೇಕು. ಕಾನೂನು ರೀತಿಯಲ್ಲಿ ಇದನ್ನು ಹೇಗೆ ತಡೆಗಟ್ಟ ಬಹುದು ಎಂಬುದರ ಬಗ್ಗೆ ನೀವು ಚಿಂತನೆ ನಡೆಸಬೇಕು. ನಾವು ನಿಮ್ಮೊಂದಿಗೆ ಬರುತ್ತೇವೆ. ಇದರ ಜವಾಬ್ದಾರಿ ‘ಕಾಂತಾರ’ ಚಿತ್ರ ತಂಡದವರದ್ದು, ದಯವಿಟ್ಟು ಇದನ್ನು ನಿಲ್ಲಿಸುವಂತಹ ಕಾರ್ಯವನ್ನು ಮಾಡಬೇಕು ಎಂದು ಅವರು ಹೇಳಿದ್ದಾರೆ.

ದೈವರಾಧನೆಯ ಮುಖವರ್ಣಿಕೆ ಎನ್ನುವಂತದ್ದು, ಸಾಮಾನ್ಯ ಅಲ್ಲ, ಅದನ್ನು ಸಂಪ್ರದಾಯ ಬದ್ದವಾಗಿ ಮಾಡಲಾಗಿರುತ್ತದೆ. ಆ ಬಣ್ಣವನ್ನ ಪೂಜಿಸಿ ಹಾಕುವುದು ನಮ್ಮ ಕ್ರಮವಾಗಿದೆ. ರಾತ್ರಿಯಿಂದ ಬೆಳಗಿನ ವರೆಗೆ ನಾವು ಕಟ್ಟಿದ ನೇಮದ ಅರ್ದಾಲವನ್ನು ತೆಗೆದು ಮರು ದಿವಸ ಇನ್ನೊಬ್ಬರಿಗೆ ಕೊಟ್ಟರೆ ಅದು ಔಷಧವಾಗಿ ಪರಿಣಮಿತವಾಗುತ್ತದೆ. ಇಂತಹ ವಿಶೇಷವಿರುವ ಮುಖವರ್ಣಿಕೆಯನ್ನು ಸಿಕ್ಕ-ಸಿಕ್ಕವರು ಬಳಸುವುದು ತಪ್ಪು, ದಯವಿಟ್ಟು ಇದನ್ನು ನಿಲ್ಲಿಸುವಂತಹ ಪ್ರಯತ್ನ ರಿಷಬ್ ಶೆಟ್ಟಿ ಹಾಗೂ ಕಾಂತಾರ ಚಿತ್ರ ತಂಡದಿಂದ ಆಗಬೇಕು ಎಂದು ಸಮಸ್ತ ದೈವಾರಾಧಕರ ಪರವಾಗಿ ದಯಾನಂದ್ ಕತ್ತಲ್ ಸಾರ್ ರವರು ಮನವಿ ಮಾಡಿದ್ದಾರೆ..

Advertisement
Advertisement
Previous Post

“ಕೋರ್ಟ್​ಗೆ ಹೋಗ್ತಿ… ಮೆಟ್ಟಿಲಲ್ಲಿ ತೀರ್ಮಾನ ನಾನು ಕೊಡ್ತೇನೆ”..!!! ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆ ವಿಡಿಯೋ ಮತ್ತು ಫೋಸ್ಟರ್ ವೈರಲ್

Next Post

ಮುಂಡೂರು: ರಬ್ಬರ್ ಶೀಟ್ ದಾಸ್ತಾನು ಇಟ್ಟಿದ್ದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ :; ಲಕ್ಷಾಂತರ ರೂ. ನಷ್ಟ..!!

OtherNews

ಅಜ್ಜಿಕಲ್ಲು ಶ್ರೀಶಕ್ತಿ ಜಟಾಧಾರಿ ಭಜನಾ ಮಂದಿರ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ…!
ಧಾರ್ಮಿಕ

ಅಜ್ಜಿಕಲ್ಲು ಶ್ರೀಶಕ್ತಿ ಜಟಾಧಾರಿ ಭಜನಾ ಮಂದಿರ ಲೋಕಾರ್ಪಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ…!

October 13, 2025
ಹಾಪ್ ಕಾಮ್ಸ್ ಅಧ್ಯಕ್ಷರಾಗಿ ಪ್ರಶಾಂತ್ ಗಟ್ಟಿ, ಉಪಾಧ್ಯಕ್ಷರಾಗಿ ಸಚಿನ್ ಕುಮಾರ್ ಜೈನ್ ಅವಿರೋಧ ಆಯ್ಕೆ…!
ಮಂಗಳೂರು

ಹಾಪ್ ಕಾಮ್ಸ್ ಅಧ್ಯಕ್ಷರಾಗಿ ಪ್ರಶಾಂತ್ ಗಟ್ಟಿ, ಉಪಾಧ್ಯಕ್ಷರಾಗಿ ಸಚಿನ್ ಕುಮಾರ್ ಜೈನ್ ಅವಿರೋಧ ಆಯ್ಕೆ…!

October 11, 2025
ಕೇರಳ ನಟ ಜಯಕೃಷ್ಣನ್ ಮಂಗಳೂರಲ್ಲಿ ಬಂಧನ..!!
ಕ್ರೈಮ್

ಕೇರಳ ನಟ ಜಯಕೃಷ್ಣನ್ ಮಂಗಳೂರಲ್ಲಿ ಬಂಧನ..!!

October 11, 2025
ಇಳಂತಿಲ: ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ಪ್ರಕರಣ:;ಪ್ರಮುಖ 5 ಜನರ ಹಾಗೂ ಇತರೆ 30 ಜನರ ವಿರುದ್ಧ ಪ್ರಕರಣ ದಾಖಲು..!!
Featured

ಉಪ್ಪಿನಂಗಡಿ: ನಿಷೇಧಿತ ಸಂಘಟನೆ PFI ಪರ ಪೋಸ್ಟ್: ಆರೋಪಿ ಅರೆಸ್ಟ್..!

October 10, 2025
ಭರತ್ ಕುಮ್ಡೇಲು ಗೆ ನ್ಯಾಯಾಂಗ ಬಂಧನ..!
Featured

ಭರತ್ ಕುಮ್ಡೇಲು ಗೆ ನ್ಯಾಯಾಂಗ ಬಂಧನ..!

October 10, 2025
ಪ್ರಚೋದನಾಕಾರಿ ಹೇಳಿಕೆ ಹಿನ್ನಲೆ: ರಿಯಾಜ್ ಕಡಂಬು ಗೆ ನ್ಯಾಯಾಂಗ ಬಂಧನ..!!
Featured

ಪ್ರಚೋದನಾಕಾರಿ ಹೇಳಿಕೆ ಹಿನ್ನಲೆ: ರಿಯಾಜ್ ಕಡಂಬು ಗೆ ನ್ಯಾಯಾಂಗ ಬಂಧನ..!!

October 10, 2025

Leave a Reply Cancel reply

Your email address will not be published. Required fields are marked *

Recent News

ವಿಟ್ಲ : ಪಕ್ಷೇತರ ಹಾಗೂ ಬಿಜೆಪಿ ಬೆಂಬಲಿಗರ ನಡುವೆ ಮಾತಿನ ಚಕಮಕಿ..!!!

ಪುತ್ತೂರು : ಅಪರಿಚಿತರಿಂದ ಹಲ್ಲೆ :ಪ್ರಕರಣ ದಾಖಲು…!

October 16, 2025
ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

ಗಡಿಪಾರು ವಿಷಯದಲ್ಲಿ ಷಡ್ಯಂತ್ರ ಎಂದು ಸುಳ್ಳು ಸುದ್ದಿಯನ್ನು ಯುಟ್ಯೂಬ್ ನಲ್ಲಿ ಪ್ರಸಾರ : ಪ್ರಕರಣ ದಾಖಲು..!

October 15, 2025
ಪುತ್ತೂರು: ಬೊಳುವಾರು ನಿವಾಸಿ ವೇಣುಗೋಪಾಲ್ ಮಣಿಯಾಣಿ ನಿಧನ…!!!

ಪುತ್ತೂರು: ಬೊಳುವಾರು ನಿವಾಸಿ ವೇಣುಗೋಪಾಲ್ ಮಣಿಯಾಣಿ ನಿಧನ…!!!

October 15, 2025
ಪುತ್ತೂರು ನಗರ ಪೊಲೀಸರಿಂದ ಮನೆ ಕಳ್ಳತನದ ಆರೋಪಿಯ ಬಂಧನ..!!

ಪುತ್ತೂರು ನಗರ ಪೊಲೀಸರಿಂದ ಮನೆ ಕಳ್ಳತನದ ಆರೋಪಿಯ ಬಂಧನ..!!

October 15, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page