ಪುತ್ತೂರು : ಬೆಂಗಳೂರಿನಲ್ಲಿ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮುರ ನಿವಾಸಿ ಎನ್.ಎಸ್ ಶೈಲೇಶ್ (49) ಇಂದು ಆಸ್ಪತ್ರೆಯಲ್ಲಿ ನಿಧನರಾದರು.
ಮುರ ಬನಾರಿ ಶ್ರೀನಿವಾಸ್ ನಾಯ್ಕ್, ಶಶಿ ಶ್ರೀನಿವಾಸ್ ನಾಯ್ಕ್ ರವರ ಪುತ್ರರಾಗಿರುವ ಶೈಲೇಶ್ ಬೆಂಗಳೂರಿನ ಬಿಸಿನೆಸ್ ಮಾಡುತ್ತಿದ್ದರು.
ಕಳೆದ ಮಂಗಳವಾರ ನಡೆದ ಅಪಘಾತದಲ್ಲಿ ಶೈಲೇಶ್ ಗಂಭೀರ ಗಾಯಗೊಂಡಿದ್ದು, ಕೋಮಾ ಸ್ಥಿತಿಗೆ ತಲುಪಿದ್ದರು.
ಮೃತರು ಪತ್ನಿ ಭೈರವಿ, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.