Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

    ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :
    ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

    ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

    ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

    ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

    ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

    ರಾಷ್ಟ್ರಮಟ್ಟದ ಕಲೋತ್ಸವ ಹಾಗೂ ಪ.ಪೇ ಚರ್ಚಾ ಪ್ರತಿಭೆ ತೇಜ ಚಿನ್ಮಯ ಹೊಳ್ಳ ರವರ ಸನ್ಮಾನ ಕಾರ್ಯಕ್ರಮ: “ಪ್ರತಿಭಾ ದೀಪ ಸಮ್ಮಾನನಮ್”

    ರಾಷ್ಟ್ರಮಟ್ಟದ ಕಲೋತ್ಸವ ಹಾಗೂ ಪ.ಪೇ ಚರ್ಚಾ ಪ್ರತಿಭೆ ತೇಜ ಚಿನ್ಮಯ ಹೊಳ್ಳ ರವರ ಸನ್ಮಾನ ಕಾರ್ಯಕ್ರಮ: “ಪ್ರತಿಭಾ ದೀಪ ಸಮ್ಮಾನನಮ್”

    (ಫೆ.5) ಗುರುನಗರ: “ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ”ದ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ

    (ಫೆ.5) ಗುರುನಗರ: “ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ”ದ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ

    ದ.ಕ ಜಿಲ್ಲಾ 25ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಹರೀಶ್ ಮಂಜೊಟ್ಟಿ ಆಯ್ಕೆ

    ದ.ಕ ಜಿಲ್ಲಾ 25ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಹರೀಶ್ ಮಂಜೊಟ್ಟಿ ಆಯ್ಕೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

    ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :
    ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

    ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

    ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

    ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

    ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

    ರಾಷ್ಟ್ರಮಟ್ಟದ ಕಲೋತ್ಸವ ಹಾಗೂ ಪ.ಪೇ ಚರ್ಚಾ ಪ್ರತಿಭೆ ತೇಜ ಚಿನ್ಮಯ ಹೊಳ್ಳ ರವರ ಸನ್ಮಾನ ಕಾರ್ಯಕ್ರಮ: “ಪ್ರತಿಭಾ ದೀಪ ಸಮ್ಮಾನನಮ್”

    ರಾಷ್ಟ್ರಮಟ್ಟದ ಕಲೋತ್ಸವ ಹಾಗೂ ಪ.ಪೇ ಚರ್ಚಾ ಪ್ರತಿಭೆ ತೇಜ ಚಿನ್ಮಯ ಹೊಳ್ಳ ರವರ ಸನ್ಮಾನ ಕಾರ್ಯಕ್ರಮ: “ಪ್ರತಿಭಾ ದೀಪ ಸಮ್ಮಾನನಮ್”

    (ಫೆ.5) ಗುರುನಗರ: “ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ”ದ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ

    (ಫೆ.5) ಗುರುನಗರ: “ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನ”ದ ಉದ್ಘಾಟನಾ ಸಮಾರಂಭ ಮತ್ತು ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆ

    ದ.ಕ ಜಿಲ್ಲಾ 25ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಹರೀಶ್ ಮಂಜೊಟ್ಟಿ ಆಯ್ಕೆ

    ದ.ಕ ಜಿಲ್ಲಾ 25ನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಹರೀಶ್ ಮಂಜೊಟ್ಟಿ ಆಯ್ಕೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ನ್ಯೂಸ್ ಮಂಗಳೂರು

ಲಸಿಕೆ ಪಡೆಯಲು ಜನರಲ್ಲಿ ಹೆಚ್ಚಿದ ಒಲವು: ಶಾಸಕ ಡಾ.ಭರತ್ ಶೆಟ್ಟಿಯವರಿಂದ ಸೇವಾ ಕಾರ್ಯ

May 31, 2021
in ಮಂಗಳೂರು
0
ಲಸಿಕೆ ಪಡೆಯಲು ಜನರಲ್ಲಿ ಹೆಚ್ಚಿದ ಒಲವು: ಶಾಸಕ ಡಾ.ಭರತ್ ಶೆಟ್ಟಿಯವರಿಂದ ಸೇವಾ ಕಾರ್ಯ
Share on WhatsAppShare on FacebookShare on Twitter

ಮಂಗಳೂರು : ಸುರತ್ಕಲ್, ಕುಳಾಯಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಬರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಬೆಳಗ್ಗೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಕಾಯುವ ದೃಶ್ಯ ಸಾಮಾನ್ಯವಾಗುತ್ತಿದ್ದು, ಈ ನಿಟ್ಟಿನಲ್ಲಿ ಜನತೆಗೆ ಲಸಿಕೆ ಪಡೆಯಲು ಬೇಕಾದ ವ್ಯವಸ್ಥೆ ಮಾಡುವ ಸಲುವಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಸುರತ್ಕಲ್, ಕುಳಾಯಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ,ಮನಪಾ ಸದಸ್ಯರು, ವೈದ್ಯರ ಜತೆ ಚರ್ಚಿಸಿದರು.

Advertisement
Advertisement


Advertisement

ಲಸಿಕೆ ಪಡೆಯಲು ಬಂದ ಜನತೆ ಹೆಚ್ಚು ಸಮಯ ಕಾಯದೆ ಶೀಘ್ರ ನೋಂದಣಿ ಮಾಡುವ ಸಲುವಾಗಿ ಪ್ರತ್ಯೇಕ ಟೇಬಲ್ ಅಳವಡಿಕೆ, ಹಾಗೂ ಅಧಾರ್ ಪರಿಶೀಲನೆ ಮತ್ತಿತರ ಕಾರ್ಯವನ್ನು ಮಾಡುವಂತೆ ಸಲಹೆ ನೀಡಿದರು. ಟೋಕನ್ ಕೊಡುವ ವ್ಯವಸ್ಥೆಯ ಸಮರ್ಪಕ ಜಾರಿಗೂ ಸೂಚಿಸಿದರು. ನಾಗರಿಕರಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ವ್ಯವಸ್ಥೆಯನ್ನು ಸ್ವತ: ಕೈಗೊಂಡರು. ಈ ಸಂದರ್ಭ ಕೆಲವು ನೂನ್ಯತೆಗಳನ್ನು ಸಾರ್ವಜನಿಕರು ಶಾಸಕರಲ್ಲಿ ಹೇಳಿಕೊಂಡಾಗ ಸರಿ ಪಡಿಸುವ ಭರವಸೆ ನೀಡಿದರು.
ಈ ಸಂದರ್ಭ ಮಂಡಲ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ, ಮನಪಾ ಸದಸ್ಯರಾದ ಸರಿತ ಶಶಿಧರ್, ವರುಣ್ ಚೌಟ, ನಯನ ಆರ್.ಕೋಟ್ಯಾನ್, ಶ್ವೇತ ಎ. ಶೋಭಾ ರಾಜೇಶ್, ಲಕ್ಷ್ಮಿ ಶೇಖರ ದೇವಾಡಿಗ, ಲೋಕೇಶ್ ಬೊಳ್ಳಾಜೆ,ಶಂಶಾದ್ ಅಬೂಬಕ್ಕರ್, ಯುವ ಮೋರ್ಚಾ ಅಧ್ಯಕ್ಷರಾದ ಭರತ್ ರಾಜ್ ಕೃಷ್ಣಾಪುರ, ಹಾಗೂ ಪಕ್ಷದ ಜವಾಬ್ದಾರಿಯುತ ಪ್ರಮುಖರು, ಟಾಸ್ಕ್ ಫೋರ್ಸ್ ಸದಸ್ಯರುಗಳು, ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
Previous Post

ಸಾಮಾಜಿಕ ಹೋರಾಟಗಾರನ ದುರಂತ ಕಥೆ – ಹೃದಯವಂತರ ಸಹಕಾರದ ನಿರೀಕ್ಷೆಯಲ್ಲಿ ಕುಟುಂಬ….!!

Next Post

ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರವನ್ನು ಪೂರ್ಣ ಪ್ರಮಾಣದ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಡಿಸುವ ಬಗ್ಗೆ ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪುತ್ತೂರಿನ ಸಹಾಯಕ ಆಯುಕ್ತರಿಗೆ ಮನವಿ

OtherNews

ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!
ಕ್ರೈಮ್

ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

February 3, 2023
ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!
ಕ್ರೈಮ್

ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

February 3, 2023
ಮಂಗಳೂರು: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟು ಅಪಘಾತ : ಮೀನುಗಾರರ ರಕ್ಷಣೆ
ಮಂಗಳೂರು

ಮಂಗಳೂರು: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟು ಅಪಘಾತ : ಮೀನುಗಾರರ ರಕ್ಷಣೆ

February 3, 2023
ಮುಂಡೂರು: ಜಾಗದ ವಿಚಾರವಾಗಿ ಹಲ್ಲೆ : ಓರ್ವನಿಗೆ ಗಂಭೀರ ಗಾಯ; ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ
Featured

ಮುಂಡೂರು: ಜಾಗದ ವಿಚಾರವಾಗಿ ಹಲ್ಲೆ : ಓರ್ವನಿಗೆ ಗಂಭೀರ ಗಾಯ; ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ

February 2, 2023
ಕುಂಪಲ ಓಂ ಫ್ರೆಂಡ್ಸ್ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಚೇತನ್ ಶೆಟ್ಟಿ
ಮಂಗಳೂರು

ಕುಂಪಲ ಓಂ ಫ್ರೆಂಡ್ಸ್ ಪದಾಧಿಕಾರಿಗಳ ಆಯ್ಕೆ : ಅಧ್ಯಕ್ಷರಾಗಿ ಚೇತನ್ ಶೆಟ್ಟಿ

February 2, 2023
ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ಅವಿಭಜಿತ ದ.ಕ. ಜಿಲ್ಲೆಯಲ್ಲಿ 273 ಹುದ್ದೆ
ಮಂಗಳೂರು

ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ಅವಿಭಜಿತ ದ.ಕ. ಜಿಲ್ಲೆಯಲ್ಲಿ 273 ಹುದ್ದೆ

February 2, 2023

Leave a Reply Cancel reply

Your email address will not be published. Required fields are marked *

  • Trending
  • Comments
  • Latest
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

January 7, 2022
ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

August 28, 2021
ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

July 8, 2022
ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

August 26, 2021
ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :
ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

0
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

0
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

0
ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

0
ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :
ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

February 3, 2023
ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

February 3, 2023
ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

February 3, 2023
ರಾಷ್ಟ್ರಮಟ್ಟದ ಕಲೋತ್ಸವ ಹಾಗೂ ಪ.ಪೇ ಚರ್ಚಾ ಪ್ರತಿಭೆ ತೇಜ ಚಿನ್ಮಯ ಹೊಳ್ಳ ರವರ ಸನ್ಮಾನ ಕಾರ್ಯಕ್ರಮ: “ಪ್ರತಿಭಾ ದೀಪ ಸಮ್ಮಾನನಮ್”

ರಾಷ್ಟ್ರಮಟ್ಟದ ಕಲೋತ್ಸವ ಹಾಗೂ ಪ.ಪೇ ಚರ್ಚಾ ಪ್ರತಿಭೆ ತೇಜ ಚಿನ್ಮಯ ಹೊಳ್ಳ ರವರ ಸನ್ಮಾನ ಕಾರ್ಯಕ್ರಮ: “ಪ್ರತಿಭಾ ದೀಪ ಸಮ್ಮಾನನಮ್”

February 3, 2023

Recent News

ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

ಮುಕ್ಕೂರು ವಾರ್ಡ್ ಗೆ ಎರಡು ವರ್ಷಗಳ ಅವಧಿಗೆ ದತ್ತು ಭಾಗ್ಯ :
ಗಿಡ ನೆಟ್ಟು ಉದ್ಘಾಟನೆ : ಗಿಡ ನೀಡಿ ಗೌರವಾರ್ಪಣೆ

February 3, 2023
ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

ಮಂಗಳೂರು: ಜ್ಯುವೆಲ್ಲರಿ ಅಂಗಡಿಯಲ್ಲಿ ಚೂರಿ ಇರಿದು ಸಿಬ್ಬಂದಿಯ ಹತ್ಯೆ..!!

February 3, 2023
ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

ಮಂಗಳೂರು: ದುಬೈಯಿಂದ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನ ವಶ..!!

February 3, 2023
ರಾಷ್ಟ್ರಮಟ್ಟದ ಕಲೋತ್ಸವ ಹಾಗೂ ಪ.ಪೇ ಚರ್ಚಾ ಪ್ರತಿಭೆ ತೇಜ ಚಿನ್ಮಯ ಹೊಳ್ಳ ರವರ ಸನ್ಮಾನ ಕಾರ್ಯಕ್ರಮ: “ಪ್ರತಿಭಾ ದೀಪ ಸಮ್ಮಾನನಮ್”

ರಾಷ್ಟ್ರಮಟ್ಟದ ಕಲೋತ್ಸವ ಹಾಗೂ ಪ.ಪೇ ಚರ್ಚಾ ಪ್ರತಿಭೆ ತೇಜ ಚಿನ್ಮಯ ಹೊಳ್ಳ ರವರ ಸನ್ಮಾನ ಕಾರ್ಯಕ್ರಮ: “ಪ್ರತಿಭಾ ದೀಪ ಸಮ್ಮಾನನಮ್”

February 3, 2023
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Swagath Building,
Near Aruna Theatre, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Privacy Policy
  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page