Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

    ಕಲ್ಲುಗುಂಡಿ: ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

    (ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

    (ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

    ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

    ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

    ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

    ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

    ಬೆಳ್ತಂಗಡಿ : ನದಿಗೆ ಉರುಳಿ ಬಿದ್ದ ರಿಕ್ಷಾ : ಮಹಿಳೆ ಸಾವು, ಇಬ್ಬರಿಗೆ ಗಾಯ

    ಬೆಳ್ತಂಗಡಿ : ನದಿಗೆ ಉರುಳಿ ಬಿದ್ದ ರಿಕ್ಷಾ : ಮಹಿಳೆ ಸಾವು, ಇಬ್ಬರಿಗೆ ಗಾಯ

    ನಗರೋತ್ಥಾನದಡಿ 20 ಲಕ್ಷ ರೂ. ಅನುದಾನದಲ್ಲಿ ಕಡಂಬು – ಅನ್ನಮೂಲೆ ರಸ್ತೆ ಹಾಗೂ ಬಸವನಗುಡಿ ರಸ್ತೆಗೆ ಕಾಂಕ್ರೀಟಿಕರಣ : 12ನೇ ವಾರ್ಡ್ನ ಪ.ಪಂ. ಸದಸ್ಯ ಹರೀಶ್ ರವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

    ನಗರೋತ್ಥಾನದಡಿ 20 ಲಕ್ಷ ರೂ. ಅನುದಾನದಲ್ಲಿ ಕಡಂಬು – ಅನ್ನಮೂಲೆ ರಸ್ತೆ ಹಾಗೂ ಬಸವನಗುಡಿ ರಸ್ತೆಗೆ ಕಾಂಕ್ರೀಟಿಕರಣ : 12ನೇ ವಾರ್ಡ್ನ ಪ.ಪಂ. ಸದಸ್ಯ ಹರೀಶ್ ರವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

    ಕಲ್ಲುಗುಂಡಿ: ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

    (ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

    (ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

    ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

    ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

    ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

    ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

    ಬೆಳ್ತಂಗಡಿ : ನದಿಗೆ ಉರುಳಿ ಬಿದ್ದ ರಿಕ್ಷಾ : ಮಹಿಳೆ ಸಾವು, ಇಬ್ಬರಿಗೆ ಗಾಯ

    ಬೆಳ್ತಂಗಡಿ : ನದಿಗೆ ಉರುಳಿ ಬಿದ್ದ ರಿಕ್ಷಾ : ಮಹಿಳೆ ಸಾವು, ಇಬ್ಬರಿಗೆ ಗಾಯ

    ನಗರೋತ್ಥಾನದಡಿ 20 ಲಕ್ಷ ರೂ. ಅನುದಾನದಲ್ಲಿ ಕಡಂಬು – ಅನ್ನಮೂಲೆ ರಸ್ತೆ ಹಾಗೂ ಬಸವನಗುಡಿ ರಸ್ತೆಗೆ ಕಾಂಕ್ರೀಟಿಕರಣ : 12ನೇ ವಾರ್ಡ್ನ ಪ.ಪಂ. ಸದಸ್ಯ ಹರೀಶ್ ರವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

    ನಗರೋತ್ಥಾನದಡಿ 20 ಲಕ್ಷ ರೂ. ಅನುದಾನದಲ್ಲಿ ಕಡಂಬು – ಅನ್ನಮೂಲೆ ರಸ್ತೆ ಹಾಗೂ ಬಸವನಗುಡಿ ರಸ್ತೆಗೆ ಕಾಂಕ್ರೀಟಿಕರಣ : 12ನೇ ವಾರ್ಡ್ನ ಪ.ಪಂ. ಸದಸ್ಯ ಹರೀಶ್ ರವರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ಅಂಕಣ

ಇಂದಿರಾ ಕ್ಯಾಂಟೀನ್ ಜವಾಬ್ದಾರಿ ಶಾಸಕರದ್ದಾಗಿದೆ ಅದನ್ನು ಅವರು ಪರಿಶೀಲನೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ – ಬೂಡಿಯಾರ್ ರಾಧಾಕೃಷ್ಣ ರೈ

June 1, 2021
in ಅಂಕಣ
0
ಇಂದಿರಾ ಕ್ಯಾಂಟೀನ್ ಜವಾಬ್ದಾರಿ ಶಾಸಕರದ್ದಾಗಿದೆ ಅದನ್ನು ಅವರು ಪರಿಶೀಲನೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ – ಬೂಡಿಯಾರ್ ರಾಧಾಕೃಷ್ಣ ರೈ
Share on WhatsAppShare on FacebookShare on Twitter

ಇಂದಿರಾ ಕ್ಯಾಂಟೀನ್ ಎಂದರೆ ಅದು ಕರ್ನಾಟಕ ರಾಜ್ಯ ಸರಕಾರದ ಕ್ಯಾಂಟೀನ್ ಆಗಿದೆ, ಅದರ ಜವಾಬ್ದಾರಿ ಪುತ್ತೂರಿನಲ್ಲಿ ಶಾಸಕರದ್ದಾಗಿದೆ, ಅದನ್ನು ಅವರು ಪರಿಶೀಲನೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ, ಅದು ಅವರ ಕರ್ತವ್ಯವಾಗಿದೆ. ಎಂಟು ಊಟ ಒಬ್ಬನೇ ಕೊಂಡೊಯ್ದಿದ್ದಾನೆ ಎಂಬ ಬಗ್ಗೆ ಪರಿಶೀಲನೆ ನಡೆಸಿದ ಶಾಸಕರು ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಅದನ್ನು ಕಂಡು ಮಾಜಿ ಶಾಸಕರು ಬಡವರ ಊಟದ ವಿಷಯದಲ್ಲಿ ಈ ರೀತಿ ಪರಿಶೀಲನೆ ನಡೆಸುವ ಶಾಸಕರು ನಾಲಾಯಕ್ ಶಾಸಕರು ಎಂದು ಹೇಳಿಕೆ ನೀಡಿದ್ದು ನಾವು ಅದನ್ನು ವಿರೋಧಿಸುತ್ತೇವೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರ ಬೂಡಿಯಾರ್ ರಾಧಾಕೃಷ್ಣ ರೈಯವರು ಹೇಳಿದರು.

Advertisement
Advertisement

ಚುನಾವಣೆ ನಡೆದು ಮೂರು ವರ್ಷಗಳು ಪೂರೈಸುತ್ತಾ ಬಂದಿರುವ ಶಾಸಕರ ಸಮಯದಲ್ಲಿ ಮೂರು ಚುನಾವಣೆಗಳು ನಡೆದಿದ್ದು, ನಗರ ಸಭೆ ಚುನಾವಣೆಯಲ್ಲಿ 31 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಬಿಜೆಪಿಗಳಿಸಿದ್ದು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 31 ರಲ್ಲಿ 25 ಸ್ಥಾನಗಳನ್ನು ಬಿಜೆಪಿಗಳಿಸಿದೆ ಹಾಗೂ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ 12 ರಲ್ಲಿ 8 ಸ್ಥಾನಗಳನ್ನು ಬಿಜೆಪಿಗಳಿಸಿದ್ದು ಯಾರು ನಾಲಾಯಕ್ ಎಂದು ಜನಗಳೇ ತೀರ್ಮಾನಿಸಿದ್ದು, ಅದನ್ನು ಇವರು ಹೇಳುವ ಅವಶ್ಯಕತೆಗಳಿಲ್ಲ ಎಂದರು.

Advertisement

ಕೊರೊನಾ ಒಂದನೇ ಅಲೆಯ ಸಂದರ್ಭದಲ್ಲಿ 138 ಕೋಟಿ ಜನಸಂಖ್ಯೆ ಇದ್ದು, ಆ ಸಮಯದಲ್ಲಿ ಕೋವಿಡ್ ನಿರ್ವಹಣೆಗಾಗಿ ಪ್ರಧಾನಿಯವರು ಮುಂಚೂಣಿಯಲ್ಲಿ ಇದ್ದು ಸಮರ್ಪಕವಾಗಿ ನಿರ್ವಹಿಸಿದರು. ಜಗತ್ತಿನ ರಾಷ್ಟ್ರಗಳ ಪ್ರಧಾನಿಗಳು, ನಾಯಕರು ಈ ವಿಷಯವಾಗಿ ನಮ್ಮ ದೇಶದ ಪ್ರಧಾನಿಯವರನ್ನು ಪ್ರಶಂಸಿದ್ದಾರೆ. ಆದರೇ ಕಾಂಗ್ರೆಸ್ ನಾಯಕರುಗಳು ಈ ಬಗ್ಗೆ ವಿರೋಧಿಸಿದ್ದಲ್ಲದೇ ಯಾರೂ ಕೂಡ ಅದರ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಅದೇ ರೀತಿ ಕೊರೊನಾ ಲಸಿಕೆಯ ಬಗ್ಗೆಯೂ ಅಪಪ್ರಚಾರವನ್ನು ಮಾಡಿ ಅನೇಕ ಜನರು ಲಸಿಕೆ ತೆಗೆದುಕೊಳ್ಳದ ಹಾಗೇ ಮಾಡಿದ್ದು ಅಲ್ಲದೇ ಕೋಟಿಗಟ್ಟಲೆ ಲಸಿಕೆಗಳು ವ್ಯರ್ಥವಾಗಲೂ ಮತ್ತು ಸಾವಿರಾರು ಜನರ ಸಾವಿಗೆ ಕಾಂಗ್ರೆಸ್ ನವರೆ ಕಾರಣರಾಗಿದ್ದಾರೆ ಎಂದು ಅವರು ಹೇಳಿದರು.

ದ. ಕ ಜಿಲ್ಲೆಯಲ್ಲಿ ಏಳು ಶಾಸಕರು ಏಳು ವಾರ್ ರೂಮ್ ಗಳನ್ನು ಮಾಡಿ ಉತ್ತಮ ರೀತಿಯಲ್ಲಿ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಜಿಲ್ಲೆಯ ಸಂಸದರ ವಾರ್ ರೂಮ್ ಇದ್ದು ಸಂಪರ್ಕಿಸಿದವರಿಗೇ ಉತ್ತಮ ರೀತಿಯ ಚಿಕಿತ್ಸೆಗಳನ್ನು ಒದಗಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಎಪ್ಪತ್ತು ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವೂ ಧರ್ಮ ಆಧಾರಿತ ಮತ್ತು ಜಾತಿ ಆಧಾರಿತವಾಗಿ ಕಾರ್ಯ ನಿರ್ವಹಿಸಿ ಈ ದೇಶವನ್ನೇ ಸರ್ವನಾಶ ಮಾಡಿದ್ದು, ಮುಂದಿನ ದಿನಗಳಲ್ಲಿ ಅವೆಲ್ಲವನ್ನೂ ಬಿಟ್ಟು ಪ್ರಧಾನಿ ಮೋದಿಯವರ ‘ಸಬ್ ಕಾ ಸಾಥ್ ಸಬ್ ಕಾ ವಿಚಾರ್’ ರಲ್ಲಿ ರಾಜಕೀಯ ಮಾಡಿ ದೇಶದ ಚಿಂತನೆಯನ್ನು ತೆಗೆದುಕೊಳ್ಳಲಿ ಎಂದು ನಾವು ಅವರಲ್ಲಿ ಬೇಡಿಕೆಯನ್ನು ಇಡುತ್ತಿದ್ದು, ಇಲ್ಲವಾದಲ್ಲಿ ಈ ದೇಶದ ಸರ್ವ ನಾಶಕ್ಕೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವೇ ಕಾರಣವಾಗಬಹುದು ಎಂದು ಹೇಳಿದರು.

Advertisement
Advertisement
Advertisement
Advertisement
Previous Post

ಮಂಗಳೂರು : 50 ಲಕ್ಷ ಅಭಿವೃದ್ಧಿ ಕಾಮಗಾರಿ ಶಾಸಕ ಡಾ.ಭರತ್ ಶೆಟ್ಟಿಯವರಿಂದ ಪರಿಶೀಲನೆ

Next Post

ದ. ಕ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ನೆಟ್ ವರ್ಕ್ ಸಮಸ್ಯೆ..! ; ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ

OtherNews

ನೀವೂ ಕೂಡ ಕಾರ್ಟೂನ್, ಅವತಾರ್ ತರ Animation ಮಾಡ್ಬೇಕಾ.!! ಹಾಗಾದ್ರೆ ‘ಆಳ್ವಾಸ್’ ನಲ್ಲಿದೆ ಸುವರ್ಣಾವಕಾಶ ; ಪಿಯುಸಿ ನಂತರ ಮಾಡಬಹುದಾದ the best course- BSC ANIMATION AND VFX
ಅಂಕಣ

ನೀವೂ ಕೂಡ ಕಾರ್ಟೂನ್, ಅವತಾರ್ ತರ Animation ಮಾಡ್ಬೇಕಾ.!! ಹಾಗಾದ್ರೆ ‘ಆಳ್ವಾಸ್’ ನಲ್ಲಿದೆ ಸುವರ್ಣಾವಕಾಶ ; ಪಿಯುಸಿ ನಂತರ ಮಾಡಬಹುದಾದ the best course- BSC ANIMATION AND VFX

January 3, 2023
ಜಿಲ್ಲೆಯಲ್ಲಿ ಅಡಿಕೆಗೆ ಭವಿಷ್ಯವಿದೆ, ಬಿಜೆಪಿಗೆ ಭವಿಷ್ಯವಿಲ್ಲ – ಅಶೋಕ್ ಪೂಜಾರಿ
ಅಂಕಣ

ಜಿಲ್ಲೆಯಲ್ಲಿ ಅಡಿಕೆಗೆ ಭವಿಷ್ಯವಿದೆ, ಬಿಜೆಪಿಗೆ ಭವಿಷ್ಯವಿಲ್ಲ – ಅಶೋಕ್ ಪೂಜಾರಿ

December 29, 2022
ಇಂದಿರಾ ಕ್ಯಾಂಟೀನ್ ನ ಎಂಟು ಊಟದ ಬಗ್ಗೆ ಗದ್ದಲ ಎಬ್ಬಿಸಿರುವ ಬಿಜೆಪಿಗರು, ಯಾವುದೇ ನೀತಿ ನಿಯಮವನ್ನು ಪಾಲಿಸದೇ ತನ್ನದೇ ಪಕ್ಷದ ನಗರ ಸಭಾ ಸದಸ್ಯರ ಕ್ಯಾಟರರ್ಸ್ ಗೆ ಆಹಾರ ಪೂರೈಕೆಯ  ಜವಾಬ್ದಾರಿ ನೀಡಿ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ  – ಮಹಮ್ಮದ್ ಆಲಿ
ಅಂಕಣ

ಜಿಲ್ಲಾಧಿಕಾರಿ ಡಾ.ರಾಜೇಂದ್ರ ರವರ ವರ್ಗಾವಣೆ – ಜಿಲ್ಲೆಯ ಜನತೆಗೆ ಆದ ನಷ್ಟ :- ಎಚ್. ಮಹಮ್ಮದ್ ಅಲಿ

October 25, 2022
ಇಂದು ವಿಶ್ವ ಸಾಕ್ಷರತಾ ದಿನ: ನಮ್ಮವರನ್ನು ವ್ಯವಹಾರ ಜ್ಞಾನ ನೀಡಿ ಸಾಕ್ಷರರನ್ನಾಗಿಸಿ
ಅಂಕಣ

ಇಂದು ವಿಶ್ವ ಸಾಕ್ಷರತಾ ದಿನ: ನಮ್ಮವರನ್ನು ವ್ಯವಹಾರ ಜ್ಞಾನ ನೀಡಿ ಸಾಕ್ಷರರನ್ನಾಗಿಸಿ

September 8, 2022
ಆಧುನಿಕ ಶಿಕ್ಷಣ ವ್ಯವಸ್ಥೆ ಗುರುಸ್ಥಾನಕ್ಕೆ ಧಕ್ಕೆ ತರುತ್ತಿದೆಯೇ…!!? ✍️. ರಾಧಾಕೃಷ್ಣ ಎರುಂಬು
ಅಂಕಣ

ಆಧುನಿಕ ಶಿಕ್ಷಣ ವ್ಯವಸ್ಥೆ ಗುರುಸ್ಥಾನಕ್ಕೆ ಧಕ್ಕೆ ತರುತ್ತಿದೆಯೇ…!!? ✍️. ರಾಧಾಕೃಷ್ಣ ಎರುಂಬು

September 5, 2022
ನಾವು ಭಾರತದ ಸುಸಂಸ್ಕೃತ ಮನುಷ್ಯರಾಗೋಣ.. ✍️. ರಾಧಾಕೃಷ್ಣ ಎ ಆಡಳಿತಾಧಿಕಾರಿ, ವಿಠ್ಠಲ್ ಜೇಸಿಸ್ ಶಾಲೆ ವಿಟ್ಲ
ಅಂಕಣ

ನಾವು ಭಾರತದ ಸುಸಂಸ್ಕೃತ ಮನುಷ್ಯರಾಗೋಣ.. ✍️. ರಾಧಾಕೃಷ್ಣ ಎ ಆಡಳಿತಾಧಿಕಾರಿ, ವಿಠ್ಠಲ್ ಜೇಸಿಸ್ ಶಾಲೆ ವಿಟ್ಲ

August 15, 2022

Leave a Reply Cancel reply

Your email address will not be published. Required fields are marked *

  • Trending
  • Comments
  • Latest
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

January 7, 2022
ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

August 28, 2021
ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

July 8, 2022
ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

August 26, 2021
ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಕಲ್ಲುಗುಂಡಿ: ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

0
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

0
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

0
ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

0
ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಕಲ್ಲುಗುಂಡಿ: ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

February 4, 2023
(ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

(ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

February 4, 2023
ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

February 4, 2023
ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

February 4, 2023

Recent News

ಮಂಗಳೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ : ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಕಲ್ಲುಗುಂಡಿ: ಅನ್ಯಕೋಮಿನ ಯುವಕನ ಮೇಲೆ ಹಲ್ಲೆ ಪ್ರಕರಣ : ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರು

February 4, 2023
(ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

(ಫೆ.4) ಇಂದು ಕಾರಣಿಕ ಪ್ರಸಿದ್ದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮೋತ್ಸವ

February 4, 2023
ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

ಚಿಕ್ಕಮುಡ್ನೂರು: ಬೀರ್ನಹಿತ್ಲು ಸ.ಶಾಲೆಯ ಕೆಲ ಮಕ್ಕಳನ್ನು ಪೋಷಕರ ಮತ್ತು ಮುಖ್ಯೋಪಾಧ್ಯಾಯರ ಗಮನಕ್ಕೆ ತಾರದೆ ಪ್ರವಾಸಕ್ಕೆ ಕರೆದೊಯ್ಯಿದ ಶಿಕ್ಷಕಿ : ಶಾಲೆ ಬಳಿ ಆಗಮಿಸಿದ ಪೋಷಕರು, ಸಾರ್ವಜನಿಕರು ; ತೀವ್ರ ಅಸಮಾಧಾನ

February 4, 2023
ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

ಹುಣಸೂರಿನಲ್ಲಿ ಬೈಕ್ ಅಪಘಾತ : ಪುತ್ತೂರು ಮೂಲದ ಯುವಕರಿಗೆ ಗಾಯ..!!

February 4, 2023
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Swagath Building,
Near Aruna Theatre, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Privacy Policy
  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page