ಕೋಡಿಂಬಾಡಿ: ಕೋಡಿಂಬಾಡಿ ಗ್ರಾಪಂ ಸದಸ್ಯರಾದ ಜಯಪ್ರಕಾಶ್ ಬದಿನಾರು ,ಜಗನಾಥ ಶೆಟ್ಟಿ ನಡುಮನೆ ,ಮಲ್ಲಿಕಾ ಅಶೋಕ್ ಪೂಜಾರಿ ಕಾಂತಲಿಕೆ,ಗೀತಾ ಬಾಬು ಮೊಗೇರ ಮೊನಡ್ಕ, ಪೂರ್ಣಿಮಾ ಯತೀಶ್ ಶೆಟ್ಟಿ ಬರೆಮೇಲು ತಮ್ಮ ಮೊದಲ ಪಂಚಾಯತ್ ಮಿಟಿಂಗ್ ನ ಗೌರವಧನವನ್ನು ಆಶಾ ಕಾರ್ಯಕರ್ತರಿಗೆ ಕೊಡೆ,ಕಿಟ್ ಕೊಡುವ ಮುಖಾಂತರ ಮಾದರಿಯಾಗಿದ್ದು, ಮುಂದೆಯೂ ಕೂಡ ಇಂತಹ ಕಾರ್ಯಕ್ರಮಗಳಲ್ಲಿ ನಾವು ಪಾಲ್ಗೊಳ್ಳುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆರಾದ ಸುಪ್ರಿಯಾ ಅಶೋಕ್ ಪೂಜಾರಿ ಮತ್ತು ಪವಿತ್ರ ಸುರೇಶ್ ಶೆಟ್ಟಿ, ಆರೋಗ್ಯ ಸಹಾಯಕಿಯರಾದ ಸಿಎಂ ಶೀಲಾ ಇವರು ಉಪಸ್ಥಿತರಿದ್ದರು.