ತನ್ನ ಮೂಲಕ ಹತ್ತು ಹಲವು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಿಶೋರ್ ಕುಮಾರ್ ಪುತ್ತೂರು ಇವರು ಪ್ರಸ್ತುತ ನಾಲ್ಕು ಜಿಲ್ಲೆಯನ್ನೊಳಗೊಂಡ ಮೆಸ್ಕಾಂನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
![](https://zoomintv.online/wp-content/uploads/2020/11/WhatsApp-Image-2020-11-25-at-5.15.59-PM.jpeg)
ಈಗಾಗಲೇ ಬಜರಂಗದಳ ಮಂಗಳೂರು ವಿಭಾಗದ ಸಂಚಾಲಕರಾಗಿ, ಎಬಿವಿಪಿಯಲ್ಲಿ ಜವಾಬ್ದಾರಿ ಹೊಂದಿ, ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾಗಿ, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿ, ಪಕ್ಷ ಮತ್ತು ಯುವಕರನ್ನು ಸಂಘಟಿಸಿದವರಾಗಿದ್ದು, ಪುತ್ತೂರು ತಾಲೂಕಿನ ಸರ್ವೆ ಬೊಟ್ಯಾಡಿಯವರಾಗಿದ್ದು ಈ ಮುಖೇನ ಇದೀಗ ಸರ್ಕಾರದಿಂದಲೇ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
![](https://zoomintv.online/wp-content/uploads/2020/11/WhatsApp-Image-2020-11-25-at-4.07.37-PM.jpeg)