Zoomin Tv
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ದುಬೈನಲ್ಲಿ ವಿಟ್ಲ ಮೂಲದ ಶಿಲ್ಪಾಶ್ರೀ-ನಾರಾಯಣ್ ಕುಂಬಾರ ದಂಪತಿ ರಚಿಸಿದ ಚಿತ್ರಕಲಾಕೃತಿಗಳ ಪ್ರದರ್ಶನ

    ದುಬೈನಲ್ಲಿ ವಿಟ್ಲ ಮೂಲದ ಶಿಲ್ಪಾಶ್ರೀ-ನಾರಾಯಣ್ ಕುಂಬಾರ ದಂಪತಿ ರಚಿಸಿದ ಚಿತ್ರಕಲಾಕೃತಿಗಳ ಪ್ರದರ್ಶನ

    ಸುಳ್ಯ: ಬರೆ ಜರಿತ-ಮಣ್ಣಿನಡಿ ಸಿಲುಕಿದ ಮೂವರು ಕಾರ್ಮಿಕರು; ಇಬ್ಬರ ಮೃತದೇಹ ಪತ್ತೆ..!!

    ಸುಳ್ಯ: ಬರೆ ಜರಿತ-ಮಣ್ಣಿನಡಿ ಸಿಲುಕಿದ ಮೂವರು ಕಾರ್ಮಿಕರು; ಇಬ್ಬರ ಮೃತದೇಹ ಪತ್ತೆ..!!

    ಸುಳ್ಯ ಗಾಂಧಿನಗರ ಬಳಿಯ ಪಿಎಫ್‌ಐ ಕಚೇರಿ ಜಪ್ತಿಗೆ ಎನ್‌ಐಎ ನೋಟೀಸ್..!!

    ಸುಳ್ಯ ಗಾಂಧಿನಗರ ಬಳಿಯ ಪಿಎಫ್‌ಐ ಕಚೇರಿ ಜಪ್ತಿಗೆ ಎನ್‌ಐಎ ನೋಟೀಸ್..!!

    ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪ್ರತ್ಯಕ್ಷ : ಸಾರ್ವಜನಿಕರಲ್ಲಿ ಆತಂಕ

    ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪ್ರತ್ಯಕ್ಷ : ಸಾರ್ವಜನಿಕರಲ್ಲಿ ಆತಂಕ

    (ಮಾ.26) ಪುತ್ತೂರು: ಎಪಿಎಂಸಿ ರಸ್ತೆಯಲ್ಲಿನ ರೈಲ್ವೇ ಅಂಡರ್ ಪಾಸ್ ಲೋಕಾರ್ಪಣೆ : ಈಡೇರಿಕೆಯತ್ತ ಪುತ್ತೂರಿಗರ ಬಹುಕಾಲದ ಬೇಡಿಕೆ

    (ಮಾ.26) ಪುತ್ತೂರು: ಎಪಿಎಂಸಿ ರಸ್ತೆಯಲ್ಲಿನ ರೈಲ್ವೇ ಅಂಡರ್ ಪಾಸ್ ಲೋಕಾರ್ಪಣೆ : ಈಡೇರಿಕೆಯತ್ತ ಪುತ್ತೂರಿಗರ ಬಹುಕಾಲದ ಬೇಡಿಕೆ

    ನರಿಕೊಂಬು: ಶ್ರೀ ಕಲ್ಲುರ್ಟಿ – ಕಲ್ಕುಡ ಸೇವಾ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಹರ್ಷಕಿರಣ್ ದೋಟ ಆಯ್ಕೆ

    ನರಿಕೊಂಬು: ಶ್ರೀ ಕಲ್ಲುರ್ಟಿ – ಕಲ್ಕುಡ ಸೇವಾ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಹರ್ಷಕಿರಣ್ ದೋಟ ಆಯ್ಕೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • Home
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ದುಬೈನಲ್ಲಿ ವಿಟ್ಲ ಮೂಲದ ಶಿಲ್ಪಾಶ್ರೀ-ನಾರಾಯಣ್ ಕುಂಬಾರ ದಂಪತಿ ರಚಿಸಿದ ಚಿತ್ರಕಲಾಕೃತಿಗಳ ಪ್ರದರ್ಶನ

    ದುಬೈನಲ್ಲಿ ವಿಟ್ಲ ಮೂಲದ ಶಿಲ್ಪಾಶ್ರೀ-ನಾರಾಯಣ್ ಕುಂಬಾರ ದಂಪತಿ ರಚಿಸಿದ ಚಿತ್ರಕಲಾಕೃತಿಗಳ ಪ್ರದರ್ಶನ

    ಸುಳ್ಯ: ಬರೆ ಜರಿತ-ಮಣ್ಣಿನಡಿ ಸಿಲುಕಿದ ಮೂವರು ಕಾರ್ಮಿಕರು; ಇಬ್ಬರ ಮೃತದೇಹ ಪತ್ತೆ..!!

    ಸುಳ್ಯ: ಬರೆ ಜರಿತ-ಮಣ್ಣಿನಡಿ ಸಿಲುಕಿದ ಮೂವರು ಕಾರ್ಮಿಕರು; ಇಬ್ಬರ ಮೃತದೇಹ ಪತ್ತೆ..!!

    ಸುಳ್ಯ ಗಾಂಧಿನಗರ ಬಳಿಯ ಪಿಎಫ್‌ಐ ಕಚೇರಿ ಜಪ್ತಿಗೆ ಎನ್‌ಐಎ ನೋಟೀಸ್..!!

    ಸುಳ್ಯ ಗಾಂಧಿನಗರ ಬಳಿಯ ಪಿಎಫ್‌ಐ ಕಚೇರಿ ಜಪ್ತಿಗೆ ಎನ್‌ಐಎ ನೋಟೀಸ್..!!

    ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪ್ರತ್ಯಕ್ಷ : ಸಾರ್ವಜನಿಕರಲ್ಲಿ ಆತಂಕ

    ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪ್ರತ್ಯಕ್ಷ : ಸಾರ್ವಜನಿಕರಲ್ಲಿ ಆತಂಕ

    (ಮಾ.26) ಪುತ್ತೂರು: ಎಪಿಎಂಸಿ ರಸ್ತೆಯಲ್ಲಿನ ರೈಲ್ವೇ ಅಂಡರ್ ಪಾಸ್ ಲೋಕಾರ್ಪಣೆ : ಈಡೇರಿಕೆಯತ್ತ ಪುತ್ತೂರಿಗರ ಬಹುಕಾಲದ ಬೇಡಿಕೆ

    (ಮಾ.26) ಪುತ್ತೂರು: ಎಪಿಎಂಸಿ ರಸ್ತೆಯಲ್ಲಿನ ರೈಲ್ವೇ ಅಂಡರ್ ಪಾಸ್ ಲೋಕಾರ್ಪಣೆ : ಈಡೇರಿಕೆಯತ್ತ ಪುತ್ತೂರಿಗರ ಬಹುಕಾಲದ ಬೇಡಿಕೆ

    ನರಿಕೊಂಬು: ಶ್ರೀ ಕಲ್ಲುರ್ಟಿ – ಕಲ್ಕುಡ ಸೇವಾ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಹರ್ಷಕಿರಣ್ ದೋಟ ಆಯ್ಕೆ

    ನರಿಕೊಂಬು: ಶ್ರೀ ಕಲ್ಲುರ್ಟಿ – ಕಲ್ಕುಡ ಸೇವಾ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಹರ್ಷಕಿರಣ್ ದೋಟ ಆಯ್ಕೆ

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home Featured

ಪ್ರತಿಷ್ಠಿತ ದ್ವಿಚಕ್ರ ಮಳಿಗೆಯಲ್ಲಿ ಸಂಸ್ಥೆಯ ಮಾಲಕ ಹಾಗೂ ಮಾಜಿ ಕೆಲಸಗಾರನ ನಡುವೆ ಮಾತಿನ ಚಕಮಕಿ : ಹೊಡೆದಾಟ

November 25, 2020
in Featured, ಕ್ರೈಮ್, ನ್ಯೂಸ್, ಪುತ್ತೂರು
0
ಪ್ರತಿಷ್ಠಿತ ದ್ವಿಚಕ್ರ ಮಳಿಗೆಯಲ್ಲಿ ಸಂಸ್ಥೆಯ ಮಾಲಕ ಹಾಗೂ ಮಾಜಿ ಕೆಲಸಗಾರನ ನಡುವೆ ಮಾತಿನ ಚಕಮಕಿ : ಹೊಡೆದಾಟ
Share on WhatsAppShare on FacebookShare on Twitter

ಪುತ್ತೂರು :ಪುತ್ತೂರಿನ ಪ್ರತಿಷ್ಠಿತ ದ್ವಿಚಕ್ರ ವಾಹನ ಮಳಿಗೆಯಲ್ಲಿ ಸಂಸ್ಥೆಯ ಮಾಲಕ ಮತ್ತು ಮಾಜಿ ಕೆಲಸಗಾರನ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದ ಘಟನೆ ಇಂದು(ನ. 25)ನಡೆದಿದೆ.

Advertisement
Advertisement
Advertisement
Advertisement
Advertisement

ಪುತ್ತೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ದ್ವಿಚಕ್ರ ವಾಹನಗಳ ಶೋ ರೂಮ್ ಒಂದರಲ್ಲಿ ಇಂತಹ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ..

Advertisement

ಕೆಲಸಗಾರನು 3 ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದು, ಈಗ ಸಂಸ್ಥೆಗೆ ಹೋಗಿ ಪಿಎಫ್ ಬಗ್ಗೆ ಪ್ರಶ್ನಿಸಿದ್ದಕ್ಕೆ ಈ ರೀತಿಯ ಘಟನೆ ನಡೆದಿದೆ ಎನ್ನಲಾಗಿದೆ.. “ತನ್ನ ಪಿಎಫ್ ಸಂಪೂರ್ಣಗೊಳಿಸಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಸಿಬ್ಬಂದಿಗಳು ಹಾಗೂ ಸಂಸ್ಥೆಯ ಮಾಲಕ ಮೈ ಮುಟ್ಟಿ ಹೊಡೆದಾಡಿದರು” – ಎಂದು ಹೇಳುವ ಮಾಜಿ ಕೆಲಸಗಾರ ಒಂದೆಡೆಯಾದರೆ, “ಶೋರೂಂನ ಹೆಚ್. ಆರ್. ಗೆ ಬಂದು ಬೇಕಾಬಿಟ್ಟಿ ಬೈಗುಳ ನೀಡಿದನು ಅಲ್ಲದೆ ಸಂಸ್ಥೆಯ ಗಾಜು ಪುಡಿ ಮಾಡಿ ಹಲ್ಲೆ ನಡೆಸಿದ್ದಾನೆ” – ಎನ್ನುವ ವಿಚಾರ ಇತ್ತ ಕಡೆಯಿಂದ ಈಗಾಗಲೇ ದಾಖಲಾಗಿದೆ..ಈ ಕಾರಣಕ್ಕೆ ಕೈಗೆ ಕೈ ಹಿಸುಕಿಕೊಂಡು ಇದೀಗ ಮಾರಕವಾಗಿ ಪರಿಣಾಮ ಬೀರಿದ್ದು, ಸಂಸ್ಥೆಯ ಮಾಲಕ ಮತ್ತು ಕೆಲಸಗಾರನ ಮಧ್ಯೆ ತೀವ್ರ ವಾಗ್ವಾದಕ್ಕೆ ಎಡೆಮಾಡಿಕೊಟ್ಟು, ಹೊಡೆದಾಟವೂ ನಡೆದು ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಸ್ಥೆಯ ಮಾಲಕ ಅಖಿಲೇಶ್ ಮತ್ತು ಮಾಜಿ ಕೆಲಸಗಾರ ರಂಜನ್ ಎಂಬುದಾಗಿ ಗುರುತಿಸಲಾಗಿದ್ದು, ಪ್ರಸ್ತುತ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement
Previous Post

(ನ.26) ಕವನ್ ನಾಯ್ಕ್ ದರ್ಬೆ ನೂತನ ವಕೀಲ ಕಛೇರಿ ಸ್ಥಳಾಂತರಗೊಂಡು ಶುಭಾರಂಭ

Next Post

(ಡಿ.12)ಕನ್ನಡ ಸೇನೆ ಮಂಡ್ಯ ಘಟಕದಿಂದ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ಜಾಗೃತಿ ಸಮಾವೇಶ:ದ.ಕ. ಕನ್ನಡಸೇನೆ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಎ.ಗೆ ಕನ್ನಡ ಪ್ರಶಸ್ತಿ

OtherNews

ದುಬೈನಲ್ಲಿ ವಿಟ್ಲ ಮೂಲದ ಶಿಲ್ಪಾಶ್ರೀ-ನಾರಾಯಣ್ ಕುಂಬಾರ ದಂಪತಿ ರಚಿಸಿದ ಚಿತ್ರಕಲಾಕೃತಿಗಳ ಪ್ರದರ್ಶನ
ಬಂಟ್ವಾಳ

ದುಬೈನಲ್ಲಿ ವಿಟ್ಲ ಮೂಲದ ಶಿಲ್ಪಾಶ್ರೀ-ನಾರಾಯಣ್ ಕುಂಬಾರ ದಂಪತಿ ರಚಿಸಿದ ಚಿತ್ರಕಲಾಕೃತಿಗಳ ಪ್ರದರ್ಶನ

March 25, 2023
ಸುಳ್ಯ: ಬರೆ ಜರಿತ-ಮಣ್ಣಿನಡಿ ಸಿಲುಕಿದ ಮೂವರು ಕಾರ್ಮಿಕರು; ಇಬ್ಬರ ಮೃತದೇಹ ಪತ್ತೆ..!!
ಸುಳ್ಯ

ಸುಳ್ಯ: ಬರೆ ಜರಿತ-ಮಣ್ಣಿನಡಿ ಸಿಲುಕಿದ ಮೂವರು ಕಾರ್ಮಿಕರು; ಇಬ್ಬರ ಮೃತದೇಹ ಪತ್ತೆ..!!

March 25, 2023
ಸುಳ್ಯ ಗಾಂಧಿನಗರ ಬಳಿಯ ಪಿಎಫ್‌ಐ ಕಚೇರಿ ಜಪ್ತಿಗೆ ಎನ್‌ಐಎ ನೋಟೀಸ್..!!
ಪುತ್ತೂರು

ಸುಳ್ಯ ಗಾಂಧಿನಗರ ಬಳಿಯ ಪಿಎಫ್‌ಐ ಕಚೇರಿ ಜಪ್ತಿಗೆ ಎನ್‌ಐಎ ನೋಟೀಸ್..!!

March 25, 2023
ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪ್ರತ್ಯಕ್ಷ : ಸಾರ್ವಜನಿಕರಲ್ಲಿ ಆತಂಕ
ಪುತ್ತೂರು

ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪ್ರತ್ಯಕ್ಷ : ಸಾರ್ವಜನಿಕರಲ್ಲಿ ಆತಂಕ

March 25, 2023
(ಮಾ.26) ಪುತ್ತೂರು: ಎಪಿಎಂಸಿ ರಸ್ತೆಯಲ್ಲಿನ ರೈಲ್ವೇ ಅಂಡರ್ ಪಾಸ್ ಲೋಕಾರ್ಪಣೆ : ಈಡೇರಿಕೆಯತ್ತ ಪುತ್ತೂರಿಗರ ಬಹುಕಾಲದ ಬೇಡಿಕೆ
ಪುತ್ತೂರು

(ಮಾ.26) ಪುತ್ತೂರು: ಎಪಿಎಂಸಿ ರಸ್ತೆಯಲ್ಲಿನ ರೈಲ್ವೇ ಅಂಡರ್ ಪಾಸ್ ಲೋಕಾರ್ಪಣೆ : ಈಡೇರಿಕೆಯತ್ತ ಪುತ್ತೂರಿಗರ ಬಹುಕಾಲದ ಬೇಡಿಕೆ

March 25, 2023
ನರಿಕೊಂಬು: ಶ್ರೀ ಕಲ್ಲುರ್ಟಿ – ಕಲ್ಕುಡ ಸೇವಾ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಹರ್ಷಕಿರಣ್ ದೋಟ ಆಯ್ಕೆ
ಬಂಟ್ವಾಳ

ನರಿಕೊಂಬು: ಶ್ರೀ ಕಲ್ಲುರ್ಟಿ – ಕಲ್ಕುಡ ಸೇವಾ ಟ್ರಸ್ಟ್ ನ ನೂತನ ಅಧ್ಯಕ್ಷರಾಗಿ ಹರ್ಷಕಿರಣ್ ದೋಟ ಆಯ್ಕೆ

March 25, 2023

Leave a Reply Cancel reply

Your email address will not be published. Required fields are marked *

  • Trending
  • Comments
  • Latest
ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಮಾನವೀಯ ಘಟನೆ.!! ಮುಸ್ಲಿಂ ಸಮದಾಯದ ಮದುವೆ ದಿನ ರಾತ್ರಿ ವಧುವಿನ ಮನೆಗೆ ಕೊರಗಜ್ಜನ ವೇಷ ಧರಿಸಿ ಕುಣಿದು ಕುಪ್ಪಳಿಸುವ ಮೂಲಕ ಬಂದ ವರಮಹಾಶಯ.!! ದೈವ ನಿಂದನೆಗೈದ ವಿಡಿಯೋ ವೈರಲ್..!!!

January 7, 2022
ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

ಪುತ್ತೂರು: ಸರಕಾರಿ ಆಸ್ಪತ್ರೆಯ ಖ್ಯಾತ ಹೆರಿಗೆ ತಜ್ಞ ಡಾ.ಸಂದೀಪ್ ನಿಧನ

August 28, 2021
ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

ಪುತ್ತೂರು: ಎರಡು ವರ್ಷಗಳ ಹಿಂದೆ ನಡೆದ ಹಿಂ.ಜಾ.ವೇ. ಕಾರ್ಯಕರ್ತ ಕಾರ್ತಿಕ್ ಮೇರ್ಲ ಹತ್ಯೆಯ ಆರೋಪಿ ಚರಣ್ ರಾಜ್ ನ ಮರ್ಡರ್..!!!

July 8, 2022
ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

ಕಾರಿಂಜ: ಅನ್ಯಕೋಮಿನ ಯುವಕರ ಜೊತೆ ಹಿಂದೂ ಯುವತಿಯರ ತಿರುಗಾಟ:; ಹಿಂ.ಜಾ. ವೇ ಕಾರ್ಯಕರ್ತರಿಂದ ದಾಳಿ:; ಅನ್ಯಕೋಮಿನ ಜೋಡಿ ಪೊಲೀಸ್ ವಶಕ್ಕೆ

August 26, 2021
ದುಬೈನಲ್ಲಿ ವಿಟ್ಲ ಮೂಲದ ಶಿಲ್ಪಾಶ್ರೀ-ನಾರಾಯಣ್ ಕುಂಬಾರ ದಂಪತಿ ರಚಿಸಿದ ಚಿತ್ರಕಲಾಕೃತಿಗಳ ಪ್ರದರ್ಶನ

ದುಬೈನಲ್ಲಿ ವಿಟ್ಲ ಮೂಲದ ಶಿಲ್ಪಾಶ್ರೀ-ನಾರಾಯಣ್ ಕುಂಬಾರ ದಂಪತಿ ರಚಿಸಿದ ಚಿತ್ರಕಲಾಕೃತಿಗಳ ಪ್ರದರ್ಶನ

0
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯ ಸಂಪರ್ಕ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ನಿಯಂತ್ರಣ

0
ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕಡ್ಡಾಯ, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಕ್ಕೆ ನಿಬಂಧ.

0
ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 13ನೇ ವರ್ಷದ ಶಾರದೋತ್ಸವ

0
ದುಬೈನಲ್ಲಿ ವಿಟ್ಲ ಮೂಲದ ಶಿಲ್ಪಾಶ್ರೀ-ನಾರಾಯಣ್ ಕುಂಬಾರ ದಂಪತಿ ರಚಿಸಿದ ಚಿತ್ರಕಲಾಕೃತಿಗಳ ಪ್ರದರ್ಶನ

ದುಬೈನಲ್ಲಿ ವಿಟ್ಲ ಮೂಲದ ಶಿಲ್ಪಾಶ್ರೀ-ನಾರಾಯಣ್ ಕುಂಬಾರ ದಂಪತಿ ರಚಿಸಿದ ಚಿತ್ರಕಲಾಕೃತಿಗಳ ಪ್ರದರ್ಶನ

March 25, 2023
ಸುಳ್ಯ: ಬರೆ ಜರಿತ-ಮಣ್ಣಿನಡಿ ಸಿಲುಕಿದ ಮೂವರು ಕಾರ್ಮಿಕರು; ಇಬ್ಬರ ಮೃತದೇಹ ಪತ್ತೆ..!!

ಸುಳ್ಯ: ಬರೆ ಜರಿತ-ಮಣ್ಣಿನಡಿ ಸಿಲುಕಿದ ಮೂವರು ಕಾರ್ಮಿಕರು; ಇಬ್ಬರ ಮೃತದೇಹ ಪತ್ತೆ..!!

March 25, 2023
ಸುಳ್ಯ ಗಾಂಧಿನಗರ ಬಳಿಯ ಪಿಎಫ್‌ಐ ಕಚೇರಿ ಜಪ್ತಿಗೆ ಎನ್‌ಐಎ ನೋಟೀಸ್..!!

ಸುಳ್ಯ ಗಾಂಧಿನಗರ ಬಳಿಯ ಪಿಎಫ್‌ಐ ಕಚೇರಿ ಜಪ್ತಿಗೆ ಎನ್‌ಐಎ ನೋಟೀಸ್..!!

March 25, 2023
ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪ್ರತ್ಯಕ್ಷ : ಸಾರ್ವಜನಿಕರಲ್ಲಿ ಆತಂಕ

ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪ್ರತ್ಯಕ್ಷ : ಸಾರ್ವಜನಿಕರಲ್ಲಿ ಆತಂಕ

March 25, 2023

Recent News

ದುಬೈನಲ್ಲಿ ವಿಟ್ಲ ಮೂಲದ ಶಿಲ್ಪಾಶ್ರೀ-ನಾರಾಯಣ್ ಕುಂಬಾರ ದಂಪತಿ ರಚಿಸಿದ ಚಿತ್ರಕಲಾಕೃತಿಗಳ ಪ್ರದರ್ಶನ

ದುಬೈನಲ್ಲಿ ವಿಟ್ಲ ಮೂಲದ ಶಿಲ್ಪಾಶ್ರೀ-ನಾರಾಯಣ್ ಕುಂಬಾರ ದಂಪತಿ ರಚಿಸಿದ ಚಿತ್ರಕಲಾಕೃತಿಗಳ ಪ್ರದರ್ಶನ

March 25, 2023
ಸುಳ್ಯ: ಬರೆ ಜರಿತ-ಮಣ್ಣಿನಡಿ ಸಿಲುಕಿದ ಮೂವರು ಕಾರ್ಮಿಕರು; ಇಬ್ಬರ ಮೃತದೇಹ ಪತ್ತೆ..!!

ಸುಳ್ಯ: ಬರೆ ಜರಿತ-ಮಣ್ಣಿನಡಿ ಸಿಲುಕಿದ ಮೂವರು ಕಾರ್ಮಿಕರು; ಇಬ್ಬರ ಮೃತದೇಹ ಪತ್ತೆ..!!

March 25, 2023
ಸುಳ್ಯ ಗಾಂಧಿನಗರ ಬಳಿಯ ಪಿಎಫ್‌ಐ ಕಚೇರಿ ಜಪ್ತಿಗೆ ಎನ್‌ಐಎ ನೋಟೀಸ್..!!

ಸುಳ್ಯ ಗಾಂಧಿನಗರ ಬಳಿಯ ಪಿಎಫ್‌ಐ ಕಚೇರಿ ಜಪ್ತಿಗೆ ಎನ್‌ಐಎ ನೋಟೀಸ್..!!

March 25, 2023
ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪ್ರತ್ಯಕ್ಷ : ಸಾರ್ವಜನಿಕರಲ್ಲಿ ಆತಂಕ

ಸುಬ್ರಹ್ಮಣ್ಯ: ಹೊಳೆ ಬದಿ ಕಾಡಾನೆ ಪ್ರತ್ಯಕ್ಷ : ಸಾರ್ವಜನಿಕರಲ್ಲಿ ಆತಂಕ

March 25, 2023
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Swagath Building,
Near Aruna Theatre, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Privacy Policy
  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page