ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಶಾಂತಿನಗರ ಮೊದಲಾದ ಕಡೆಗಳಲ್ಲಿ ಏರ್ ಟೆಲ್ ಮತ್ತು ಬಿ.ಎಸ್.ಎನ್.ಎಲ್. ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದಾಗಿ ಜನರಿಗೆ ಬಹಳ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರುರವರ ನೇತೃತ್ವದಲ್ಲಿ ಹೋರಾಟ ಸಮಿತಿ ರಚಿಸಲಾಗಿದೆ.
![](https://zoomintv.online/wp-content/uploads/2021/06/WhatsApp-Image-2021-06-17-at-12.08.12-PM-1024x646.jpeg)
ಜೂ.17ರಂದು ಸೇಡಿಯಾಪು ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ಹೋರಾಟ ಸಮಿತಿ ರಚಿಸಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
![](https://zoomintv.online/wp-content/uploads/2021/06/WhatsApp-Image-2021-06-17-at-12.08.12-PM-1-1024x626.jpeg)
![](https://zoomintv.online/wp-content/uploads/2021/06/WhatsApp-Image-2021-06-17-at-12.08.12-PM-2-1024x610.jpeg)