ಕಾಂಡ ಕೊರೆಯುವ ಕೀಟಗಳ ಮತ್ತು ಹುಳಗಳ ನಿರ್ಮೂಲನೆಗೆ ಬಂದಿದೆ ‘ಕೀಟಭಕ್ಷಕ ಜಂತುಹುಳು’: ದ.ಕ. ಜಿಲ್ಲೆ ತೆಂಗು ರೈತ ಉತ್ಪಾದಕ ಕಂಪನಿ ಮೂಲಕ ಮಾರುಕಟ್ಟೆಯಲ್ಲಿ ಸಿಗಲಿದೆ ಈ.ಪಿ.ಎನ್.

ಕಾಂಡ ಕೊರೆಯುವ ಕೀಟಗಳ ಮತ್ತು ಹುಳಗಳ ನಿರ್ಮೂಲನೆಗೆ ಬಂದಿದೆ ‘ಕೀಟಭಕ್ಷಕ ಜಂತುಹುಳು’: ದ.ಕ. ಜಿಲ್ಲೆ ತೆಂಗು ರೈತ ಉತ್ಪಾದಕ ಕಂಪನಿ ಮೂಲಕ ಮಾರುಕಟ್ಟೆಯಲ್ಲಿ ಸಿಗಲಿದೆ ಈ.ಪಿ.ಎನ್.

ತೆಂಗಿನ ಮತ್ತು ಅಡಿಕೆ ಮರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತೀ ಹೆಚ್ಚು ಕಂಡು ಬರುವ ರೋಗಗಳಲ್ಲಿ ಪ್ರಮುಖ ರೋಗ ಕಾಂಡ ಕೊರೆಯುವ ರೋಗವಾಗಿದೆ. ಈ ಕಾಂಡ ಕೊರೆಯುವ ರೋಗಗಳನ್ನು ...

ವಿಟ್ಲ: ಬಜರಂಗದಳ ಮುಖಂಡನಿಗೆ ಮಾರಕಾಸ್ತ್ರಗಳಿಂದ ಹಲ್ಲೆಗೈದ ಪ್ರಕರಣ: ಇತ್ತಂಡಗಳಿಂದ ದೂರು: 19 ಜನರ ವಿರುದ್ಧ ಪ್ರಕರಣ ದಾಖಲು..!!

ವಿಟ್ಲ: ಬಜರಂಗದಳ ಮುಖಂಡನಿಗೆ ಮಾರಕಾಸ್ತ್ರಗಳಿಂದ ಹಲ್ಲೆಗೈದ ಪ್ರಕರಣ: ಇತ್ತಂಡಗಳಿಂದ ದೂರು: 19 ಜನರ ವಿರುದ್ಧ ಪ್ರಕರಣ ದಾಖಲು..!!

ಬಂಟ್ವಾಳ: ಬಜರಂಗದಳದ ವಿಟ್ಲ ಪ್ರಖಂಡ ಸಂಚಾಲಕರಾದ ಚಂದ್ರಹಾಸ ಕನ್ಯಾನ ರವರಿಗೆ ತಂಡವೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಜೂ.19 ರಂದು ಸಾಲೆತ್ತೂರಿನಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 19 ...

ರಾಜಕೀಯದಲ್ಲಿ ಏನೇ ಇರಲಿ ಯಾವುದೇ ಧರ್ಮದ ಬಗ್ಗೆ ಈ ರೀತಿ ಮಾತನಾಡುವುದು ತಪ್ಪು: ನಾವು ಎಲ್ಲಾ ಧರ್ಮವನ್ನು ಗೌರವಿಸುತ್ತೇವೆ – ಶಕುಂತಳಾ ಶೆಟ್ಟಿ

ರಾಜಕೀಯದಲ್ಲಿ ಏನೇ ಇರಲಿ ಯಾವುದೇ ಧರ್ಮದ ಬಗ್ಗೆ ಈ ರೀತಿ ಮಾತನಾಡುವುದು ತಪ್ಪು: ನಾವು ಎಲ್ಲಾ ಧರ್ಮವನ್ನು ಗೌರವಿಸುತ್ತೇವೆ – ಶಕುಂತಳಾ ಶೆಟ್ಟಿ

ಪುತ್ತೂರು: ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಹಾಗೂ ನ್ಯಾಯವಾದಿಯಾದ ಶೈಲಜಾ ಅಮರನಾಥ್ ರವರು ಹಿಂದೂ ದೇವರಿಗೆ ಅವಮಾನ ಮಾಡಿದ ವಿಚಾರವಾಗಿ ಮಾಜಿ ಶಾಸಕಿ, ಕಾಂಗ್ರೆಸ್ ಮುಖಂಡೆ ಶಕುಂತಲಾ ...

ವಿಟ್ಲ: ಬಜರಂಗದಳ ಮುಖಂಡನಿಗೆ ಮಾರಕಾಸ್ತ್ರಗಳಿಂದ ಹಲ್ಲೆ: ಪುತ್ತೂರು ಆಸ್ಪತ್ರೆಗೆ ದಾಖಲು..!!

ವಿಟ್ಲ: ಬಜರಂಗದಳ ಮುಖಂಡನಿಗೆ ಮಾರಕಾಸ್ತ್ರಗಳಿಂದ ಹಲ್ಲೆ: ಪುತ್ತೂರು ಆಸ್ಪತ್ರೆಗೆ ದಾಖಲು..!!

ಬಂಟ್ವಾಳ: ಬಜರಂಗದಳದ ವಿಟ್ಲ ಪ್ರಖಂಡ ಸಂಚಾಲಕರಾದ ಚಂದ್ರಹಾಸ ಕನ್ಯಾನ ರವರಿಗೆ ಅದೇ ಸಂಘಟನೆಯ ತಂಡವೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಜೂ.19 ರಂದು ಸಾಲೆತ್ತೂರಿನಲ್ಲಿ ನಡೆದಿದೆ. ಮಾರಕಾಸ್ತ್ರಗಳೊಂದಿಗೆ ...

ಪುತ್ತೂರು: ಹಕ್ಕು ಪತ್ರವಿಲ್ಲದೆ ವಂಚಿತರಾಗಿರುವ ಪಾದೆಕಲ್ಲು- ಜರಿ ನಿವಾಸಿಗಳ ಹಕ್ಕು ಪತ್ರಕ್ಕಾಗಿ ಹೋರಾಟ ನಡೆಸಲು ಹೋರಾಟ ಸಮಿತಿ ರಚನೆ:; ಗೌರವ ಸಲಹೆಗಾರರಾಗಿ ಜಯಪ್ರಕಾಶ್ ಬದಿನಾರು, ಗೌರವ ಅಧ್ಯಕ್ಷರಾಗಿ ಮೋನಪ್ಪ ಗೌಡ, ಅಧ್ಯಕ್ಷರಾಗಿ ಜಗದೀಶ್ ಕಜೆ ಆಯ್ಕೆ

ಪುತ್ತೂರು: ಹಕ್ಕು ಪತ್ರವಿಲ್ಲದೆ ವಂಚಿತರಾಗಿರುವ ಪಾದೆಕಲ್ಲು- ಜರಿ ನಿವಾಸಿಗಳ ಹಕ್ಕು ಪತ್ರಕ್ಕಾಗಿ ಹೋರಾಟ ನಡೆಸಲು ಹೋರಾಟ ಸಮಿತಿ ರಚನೆ:; ಗೌರವ ಸಲಹೆಗಾರರಾಗಿ ಜಯಪ್ರಕಾಶ್ ಬದಿನಾರು, ಗೌರವ ಅಧ್ಯಕ್ಷರಾಗಿ ಮೋನಪ್ಪ ಗೌಡ, ಅಧ್ಯಕ್ಷರಾಗಿ ಜಗದೀಶ್ ಕಜೆ ಆಯ್ಕೆ

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ, ಪಾದೆಕಲ್ಲು- ಜರಿ, ನಿವಾಸಿಗಳು ಕಳೆದ ನೂರು ವರ್ಷಗಳ ಹಿಂದೆ ಅರಣ್ಯ ಪ್ರದೇಶದ ಬದಿಗಳಲ್ಲಿ ವಾಸಿಸುತ್ತಿದ್ದು, ಸರಕಾರದ ಯಾವುದೇ ಸವಲತ್ತುಗಳಿಂದ ತಮ್ಮ ಜಾಗದ ಹಕ್ಕು ...

ಪುತ್ತೂರು ಅರಣ್ಯ ಇಲಾಖೆಯ ಕಾರ್ಯಾಚರಣೆ: ಆನೆ ದಂತ ಸಾಗಿಸುತ್ತಿದ್ದ ಆರು ಮಂದಿಯ ಬಂಧನ

ಪುತ್ತೂರು ಅರಣ್ಯ ಇಲಾಖೆಯ ಕಾರ್ಯಾಚರಣೆ: ಆನೆ ದಂತ ಸಾಗಿಸುತ್ತಿದ್ದ ಆರು ಮಂದಿಯ ಬಂಧನ

ಪುತ್ತೂರು: ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಪುತ್ತೂರು ಉಪ ವಿಭಾಗ ವ್ಯಾಪ್ತಿಯ ಪುತ್ತೂರು ವಲಯದಲ್ಲಿ ಕಾರ್ಯಾಚರಣೆ ನಡೆಸಿ ಅಂತರ್ ರಾಜ್ಯ ಕುಖ್ಯಾತ ದಂತ ಚೋರ ರನ್ನು ಬಂಧಿಸಿದ ...

ಉಪ್ಪಿನಂಗಡಿ: ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ನೇತೃತ್ವದ ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡದಿಂದ ಅಪಾಯಕಾರಿ ಮರದ ಗೆಲ್ಲುಗಳ ತೆರವು

ಉಪ್ಪಿನಂಗಡಿ: ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ನೇತೃತ್ವದ ಗೃಹರಕ್ಷಕದಳ ಪ್ರವಾಹ ರಕ್ಷಣಾ ತಂಡದಿಂದ ಅಪಾಯಕಾರಿ ಮರದ ಗೆಲ್ಲುಗಳ ತೆರವು

ಉಪ್ಪಿನಂಗಡಿ: ಲಕ್ಷೀ ನಗರ ಸಮೀಪದ ಪಾದಚಾರಿಗಳು ಹಾಗೂ ಅಂಗನವಾಡಿ ಮತ್ತು ಖಾಸಗಿ ಶಾಲೆಗೆ ಕಲ್ಪಿಸುವ ಒಳ ರಸ್ತೆಯ ಬದಿಗಳಲ್ಲಿ ಅಪಾಯಕಾರಿಯಾಗಿ ಮರದ ಗೆಲ್ಲುಗಳು ರಸ್ತೆಗೆ ವಾಲಿಕೊಂಡಿದ್ದು, ಇದರಿಂದಾಗಿ ...

ಪಿಯುಸಿ ಫಲಿತಾಂಶ: ರಾಜ್ಯ ಮಟ್ಟದಲ್ಲಿ ಮಿಂಚಿದ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು: ವಾಣಿಜ್ಯ ವಿಭಾಗದ ದೀಪ್ನಾ ಜೆ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ ನಾಲ್ಕನೇ ರ‍್ಯಾಂಕ್ ವಿಜ್ಞಾನ ವಿಭಾಗದ ಮನ್ವಿತ ಎನ್ ಪಿ ತಾಲೂಕಿಗೆ ಪ್ರಥಮ, ರಾಜ್ಯಕ್ಕೆ ಐದನೇ ರ‍್ಯಾಂಕ್ ಕಲಾ ವಿಭಾಗದ ವಸುದೇವ ತಿಲಕ್ ತಾಲೂಕಿಗೆ ಪ್ರಥಮ
ಹಿಂದು ದೇವರುಗಳ ಬಗ್ಗೆ ಅವಹೇಳನ ಮಾಡಿದ ಪ್ರಕರಣ:  ಇದು ಕಾಂಗ್ರೆಸ್ಸಿನ ನೀಚ ಮನಸ್ಥಿತಿಗೆ ಉದಾಹರಣೆ :  ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಲಿ – ಶಾಸಕ ಸಂಜೀವ ಮಠಂದೂರು

ಹಿಂದು ದೇವರುಗಳ ಬಗ್ಗೆ ಅವಹೇಳನ ಮಾಡಿದ ಪ್ರಕರಣ: ಇದು ಕಾಂಗ್ರೆಸ್ಸಿನ ನೀಚ ಮನಸ್ಥಿತಿಗೆ ಉದಾಹರಣೆ :  ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಲಿ – ಶಾಸಕ ಸಂಜೀವ ಮಠಂದೂರು

ಪುತ್ತೂರು: ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಹಾಗೂ ನ್ಯಾಯವಾದಿಯಾದ ಶೈಲಜಾ ಅಮರನಾಥ್ ರವರು ಹಿಂದೂ ದೇವರಿಗೆ ಅವಮಾನ ಮಾಡಿದ್ದನ್ನು ಶಾಸಕ ಸಂಜೀವ ಮಠಂದೂರು ರವರು ತೀವ್ರವಾಗಿ ಖಂಡಿಸಿದ್ದು, ...

(ಜೂ.25,26) ಪುತ್ತೂರು: ನವತೇಜ ಮತ್ತು ಜೆಸಿಐ ಸಹಯೋಗದೊಂದಿಗೆ ‘ಹಲಸಿನ ಮೇಳ’

(ಜೂ.25,26) ಪುತ್ತೂರು: ನವತೇಜ ಮತ್ತು ಜೆಸಿಐ ಸಹಯೋಗದೊಂದಿಗೆ ‘ಹಲಸಿನ ಮೇಳ’

ಪುತ್ತೂರು: ನವತೇಜ ಮತ್ತು ಜೆಸಿಐ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಜೂ. 25 ಮತ್ತು 26 ರಂದು ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾದ ಬಳಿಯ ಸುಕೃತೀಂದ್ರ ಸಭಾಭವನದಲ್ಲಿ ...

Page 1429 of 2116 1 1,428 1,429 1,430 2,116

Recent News

You cannot copy content of this page