ಇಂದಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೋಂದಣಿ ಆರಂಭ

ಇಂದಿನಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೋಂದಣಿ ಆರಂಭ

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ಸೋಂಕಿನಿಂದ ಬಾಧಿತರಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಮೂರನೇ ಹಂತದ ವ್ಯಾಕ್ಸಿನೇಷನ್​ ಮಹಾ ಅಭಿಯಾನವನ್ನ ಮೇ 1 ...

ವಿಟ್ಲ : ವಿದ್ಯುತ್ ಕಂಬದಿಂದ ಬಿದ್ದು ಮೆಸ್ಕಾಂ ಸಿಬ್ಬಂದಿಗೆ ಗಂಭೀರ ಗಾಯ

ವಿಟ್ಲ : ವಿದ್ಯುತ್ ಕಂಬದಿಂದ ಬಿದ್ದು ಮೆಸ್ಕಾಂ ಸಿಬ್ಬಂದಿಗೆ ಗಂಭೀರ ಗಾಯ

ವಿಟ್ಲ: ಮೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಪವರ್ ಮ್ಯಾನ್ ವಿದ್ಯುತ್ ಕಂಬದಿಂದ ಬಿದ್ದು ಗಂಭೀರ ಗಾಯಗೊಂಡ ಘಟನೆ ಮಾಡತಡ್ಕ ದಲ್ಲಿ ನಡೆದಿದೆ. ಪವರ್ ಮ್ಯಾನ್ ಕೆಲಿಂಜ ನಿವಾಸಿಯಾದ ಶಿವಪ್ರಸಾದ್ ಎಂದು ...

ಕೋವಿಡ್ ನಿಯಮ ಉಲ್ಲಂಘನೆ : ಪುತ್ತೂರಿನ ಪ್ರತಿಷ್ಠಿತ ಹೋಟೆಲ್ ಗೆ ನಗರ ಸಭೆ ಅಧಿಕಾರಿಗಳಿಂದ 5000 ರೂ. ದಂಡ

ಕೋವಿಡ್ ನಿಯಮ ಉಲ್ಲಂಘನೆ : ಪುತ್ತೂರಿನ ಪ್ರತಿಷ್ಠಿತ ಹೋಟೆಲ್ ಗೆ ನಗರ ಸಭೆ ಅಧಿಕಾರಿಗಳಿಂದ 5000 ರೂ. ದಂಡ

ಪುತ್ತೂರು : ಕೋವಿಡ್ ನಿಯಮವನ್ನು ಉಲ್ಲಂಘಿಸಿ ಹೋಟೆಲ್ ನಲ್ಲಿ ಗ್ರಾಹಕರಿಗೆ ಉಪಹಾರ ನೀಡಿರುವ ಹಿನ್ನೆಲೆಯಲ್ಲಿ ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಹೋಟೆಲ್ ಒಂದಕ್ಕೆ ಪುತ್ತೂರು ನಗರ ಸಭೆ ...

ಮಂಗಳೂರು:  ಸಭೆ, ಸಮಾರಂಭಗಳಿಗೆ  ಶೀಘ್ರವೇ ಹೊಸ ಮಾರ್ಗಸೂಚಿ – ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ

ವೆನ್​ಲಾಕ್ ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಪ್ಲಾಂಟ್​ ನಿರ್ಮಾಣ- ಜಿಲ್ಲಾಧಿಕಾರಿ ರಾಜೇಂದ್ರ ಕೆ. ವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸದ್ಯ ಮೆಡಿಕಲ್ ಆಕ್ಸಿಜನ್ ಸಮಸ್ಯೆ ಇಲ್ಲ. ಮುಂದೆ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಪ್ರತ್ಯೇಕ ಮೆಡಿಕಲ್ ಆಕ್ಸಿಜನ್ ಘಟಕ ಸ್ಥಾಪಿಸಲಾಗುತ್ತದೆ ಅಂತ ...

ಎಚ್ಚೆತ್ತುಕೊಳ್ಳದಿದ್ದರೆ ದೇಶಾದ್ಯಂತ ಕೊರೊನಾ ಮಹಾ ಸ್ಫೋಟವಾಗಲಿದೆ : ಕೊರೊನಾ ಎರಡನೇ ಅಲೆಯ ಕರಾಳತೆ ಬಿಚ್ಚಿಟ್ಟ ಪ್ರಧಾನಿ

ಮಂಗಳೂರು : ಫೇಸ್ ಬುಕ್ ಖಾತೆಯಲ್ಲಿ ಪ್ರಧಾನಿ ವಿರುದ್ಧ ಅವಹೇಳನಕಾರಿ ಬರಹ : ಲುಕ್ಮನ್ ಅಡ್ಯಾರ್ ವಿರುದ್ಧ ದೂರು

ಕೊಣಾಜೆ: ತನ್ನ ಫೇಸ್ ಬುಕ್ ಖಾತೆಯಲ್ಲಿ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ತುಚ್ಚವಾಗಿ ಬರೆದಿದ್ದಾನೆ ಎಂದು ಆರೋಪಿಸಿ ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ಮುಖಂಡರು ಕೊಣಾಜೆ ಠಾಣೆಗೆ ...

ಹೃದಯಾಘಾತದಿಂದಾಗಿ ಪುತ್ತೂರು ನೆಹರು ನಗರ ನಿವಾಸಿ ರಮೇಶ್ ನಿಧನ

ಹೃದಯಾಘಾತದಿಂದಾಗಿ ಪುತ್ತೂರು ನೆಹರು ನಗರ ನಿವಾಸಿ ರಮೇಶ್ ನಿಧನ

ಪುತ್ತೂರು: ನೆಹರುನಗರ ನಿವಾಸಿ ರಮೇಶ್ (43 ವ) ರವರು ಎ.28ರಂದು ನಿಧನರಾಗಿದ್ದಾರೆ. ರಮೇಶ್ ಅವರು ಫುಡ್ ಪ್ರೋಡಕ್ಟ್ ಗೆ ಸಂಬಂಧಿಸಿ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಊಟ ಮಾಡಿ ...

ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಪುತ್ರ ಖ್ಯಾತ ಭರತನಾಟ್ಯ ಕಲಾವಿದ ವಿದ್ವಾನ್ ರಾಮು ಕಣಗಾಲ್

ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಪುತ್ರ ಖ್ಯಾತ ಭರತನಾಟ್ಯ ಕಲಾವಿದ ವಿದ್ವಾನ್ ರಾಮು ಕಣಗಾಲ್

ಬೆಂಗಳೂರು: ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಪುತ್ರ ಖ್ಯಾತ ಭರತನಾಟ್ಯ ಕಲಾವಿದ, ನಿರ್ದೇಶಕ ವಿದ್ವಾನ್ ರಾಮು ಕಣಗಾಲ್ ಇಂದು ಕೊರೋನಾಗೆ ಬಲಿಯಾಗಿದ್ದಾರೆ. 52 ವರ್ಷ ವಯಸ್ಸಿನ ರಾಮು ಕಣಗಾಲ್, ...

ಮಡಿಕೇರಿ : 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾಸ್ಕ್, ಸಾಮಾಜಿಕ ಅಂತರವಿಲ್ಲದೆ ಬೋಧನೆ : ತಹಶೀಲ್ದಾರರಿಂದ ಮಸೀದಿ ಮೇಲೆ ದಾಳಿ

ಮಡಿಕೇರಿ : 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಾಸ್ಕ್, ಸಾಮಾಜಿಕ ಅಂತರವಿಲ್ಲದೆ ಬೋಧನೆ : ತಹಶೀಲ್ದಾರರಿಂದ ಮಸೀದಿ ಮೇಲೆ ದಾಳಿ

ಮಡಿಕೇರಿ: ರಾಜ್ಯದಲ್ಲಿ ಕೊರೊನಾ ತಾಂಡವಾಡುತ್ತಿದೆ, ಜನ ಆಕ್ಸಿಜನ್ ಸಿಗದೆ ಸಾವನ್ನಪ್ಪುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಹೊರಗಡೆ ಮಸೀದಿಯನ್ನು ಮುಚ್ಚಲಾಗಿದೆ ಎಂಬ ಬೋರ್ಡ್ ಹಾಕಿ, ಕಾನೂನಿನ ಕಣ್ಣಿಗೆ ಮಣ್ಣೆರಚಿ ...

ಕಾರಾಗೃಹದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ನಮ್ಮ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ – ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸ್ಪಷ್ಟನೆ

ಕಾರಾಗೃಹದಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ನಮ್ಮ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ – ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸ್ಪಷ್ಟನೆ

ಮಂಗಳೂರು : ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಭಾನುವಾರ ಬೆಳಗ್ಗೆ ವಿಚಾರಧೀನ ಖೈದಿಗಳ ನಡುವೆ ನಡೆದ ಹೊಡೆದಾಟ ಮತ್ತು ನಂತರ ಜೈಲು ಸಿಬ್ಬಂದಿಗಳ ಮೇಲೆ ಖೈದಿಗಳ ತಂಡವೊಂದು ನಡೆಸಿದ ...

ಮಸ್ಜಿದ್ ಹಾಲ್ ಮತ್ತು ಮದ್ರಸಗಳನ್ನು ಅಗತ್ಯವಿದ್ದಲ್ಲಿ ಕೋವಿಡ್  ಚಿಕಿತ್ಸಾ ಕೇಂದ್ರಗಳನ್ನಾಗಿ ಮಾರ್ಪಡಿಸಲು ಮುಸ್ಲಿಂ ಜಮಾಅತ್ ಒಕ್ಕೂಟ ತೀರ್ಮಾನ : ಕೋವಿಡ್  ಲಸಿಕೆಯನ್ನು ಪಡಕೊಳ್ಳಲು ಹಾಗೂ ಸರಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಆಗ್ರಹ

ಮಸ್ಜಿದ್ ಹಾಲ್ ಮತ್ತು ಮದ್ರಸಗಳನ್ನು ಅಗತ್ಯವಿದ್ದಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರಗಳನ್ನಾಗಿ ಮಾರ್ಪಡಿಸಲು ಮುಸ್ಲಿಂ ಜಮಾಅತ್ ಒಕ್ಕೂಟ ತೀರ್ಮಾನ : ಕೋವಿಡ್ ಲಸಿಕೆಯನ್ನು ಪಡಕೊಳ್ಳಲು ಹಾಗೂ ಸರಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಆಗ್ರಹ

ಪುತ್ತೂರು: ಪುತ್ತೂರು ತಾಲೂಕಿನ ಜಮಾಅತ್ ಹಾಗೂ ವಿವಿಧ ಮುಸ್ಲಿಂ ಸಂಘ-ಸಂಸ್ಥೆಗಳ ಮುಖ್ಯಸ್ಥರ ಸಭೆಯು ಪುತ್ತೂರು ತಾಲೂಕು ಸೀರತ್ ಕಮಿಟಿಯ ಕಚೇರಿಯಲ್ಲಿ, ಇಂದು ನಡೆದು ಆಯ್ದ ಮಸ್ಜಿದ್ ಹಾಲ್ ...

Page 1829 of 1932 1 1,828 1,829 1,830 1,932

Recent News

You cannot copy content of this page