ಬೆಳ್ತಂಗಡಿ : ಡಿವೈಡರ್ ಗೆ ಬೈಕ್ ಡಿಕ್ಕಿ ‌: ವಿದ್ಯಾರ್ಥಿ ಮೃತ್ಯು

ಬೆಳ್ತಂಗಡಿ : ಡಿವೈಡರ್ ಗೆ ಬೈಕ್ ಡಿಕ್ಕಿ ‌: ವಿದ್ಯಾರ್ಥಿ ಮೃತ್ಯು

ಬೆಳ್ತಂಗಡಿ : ಬೈಕ್‌ ಡಿವೈಡರ್ ಗೆ ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಕಾಲೇಜು ರಸ್ತೆಯ ಬಳಿ ನಡೆದಿದೆ. ಧರ್ಮಸ್ಥಳ ಗ್ರಾಮದ ನೇತ್ರಾವತಿ ...

ವೃದ್ಧಿ ಎಂಟರ್ ಪ್ರೈಸಸ್, ಬಂಟ್ವಾಳ ಈ ಸಂಸ್ಥೆಯು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತು ಅಶಕ್ತ ಕುಟುಂಬಗಳ ನೆರವಿಗಾಗಿ ಪ್ರಸ್ತುತ ಪಡಿಸುತ್ತಿರುವ ‘ವೃದ್ದಿ ಸೇವಿಂಗ್ ಪ್ಲಾನ್’ : ಈ ವಿಶಿಷ್ಟ ಉಳಿತಾಯ ಯೋಜನೆಯಿಂದ ತಮ್ಮ ಕನಸಿನ ಮನೆ, ಕಾರ್, ಬೈಕ್ ಹಾಗೂ ಇನ್ನೂ ಅನೇಕ ಆಕರ್ಷಕ ಬಹುಮಾನಗಳನ್ನು ತಮ್ಮದಾಗಿಸುವ ಸುವರ್ಣಾವಕಾಶ

ವೃದ್ಧಿ ಎಂಟರ್ ಪ್ರೈಸಸ್, ಬಂಟ್ವಾಳ ಈ ಸಂಸ್ಥೆಯು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತು ಅಶಕ್ತ ಕುಟುಂಬಗಳ ನೆರವಿಗಾಗಿ ಪ್ರಸ್ತುತ ಪಡಿಸುತ್ತಿರುವ ‘ವೃದ್ದಿ ಸೇವಿಂಗ್ ಪ್ಲಾನ್’ : ಈ ವಿಶಿಷ್ಟ ಉಳಿತಾಯ ಯೋಜನೆಯಿಂದ ತಮ್ಮ ಕನಸಿನ ಮನೆ, ಕಾರ್, ಬೈಕ್ ಹಾಗೂ ಇನ್ನೂ ಅನೇಕ ಆಕರ್ಷಕ ಬಹುಮಾನಗಳನ್ನು ತಮ್ಮದಾಗಿಸುವ ಸುವರ್ಣಾವಕಾಶ

ಜಾಹೀರಾತು ಬಿ.ಸಿ.ರೋಡ್ ಸ್ಮಾರ್ಟ್ ಸಿಟಿ ವಾಣಿಜ್ಯ ಸಂಕೀರ್ಣದಲ್ಲಿ ತನ್ನ ಕಛೇರಿಯನ್ನು ಹೊಂದಿ ಅನೇಕ ಸದಸ್ಯರು ನೋಂದಾವಣಿಗೊಳ್ಳುತ್ತಿರುವ ವೃದ್ಧಿ ಎಂಟರ್ ಪ್ರೈಸಸ್, ಬಂಟ್ವಾಳ ಪ್ರಸ್ತುತ ಪಡಿಸುತ್ತಿರುವ ವಿಶಿಷ್ಟ ವೃಧ್ಧಿ ...

ಲೋಕಸಭಾ ಚುನಾವಣೆಗೆ ಬಂಟ್ವಾಳ ಬ್ಲಾಕ್ ವೀಕ್ಷಕರಾಗಿ ಮಹೇಶ್ ರೈ ಕಾವು ನೇಮಕ

ಲೋಕಸಭಾ ಚುನಾವಣೆಗೆ ಬಂಟ್ವಾಳ ಬ್ಲಾಕ್ ವೀಕ್ಷಕರಾಗಿ ಮಹೇಶ್ ರೈ ಕಾವು ನೇಮಕ

ಬಂಟ್ವಾಳ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಕಾರ್ಯತಂತ್ರ ರೂಪಿಸಲು ಹಾಗೂ ಪಕ್ಷ ಸಂಘಟನೆಗಾಗಿ ಬಂಟ್ವಾಳ ಬ್ಲಾಕ್ ಗೆ ಚುನಾವಣೆ ವೀಕ್ಷಕರಾಗಿ ಮಹೇಶ್ ರೈ ...

ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳದ ಯುವಕ ಆಯ್ಕೆ..!

ಇಂಡೋನೇಷ್ಯಾ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಬಂಟ್ವಾಳದ ಯುವಕ ಆಯ್ಕೆ..!

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕುಕ್ಕಿಪ್ಪಾಡಿ ಗ್ರಾಮದ ಯುವಕನೋರ್ವ ಇಂಡೋನೇಷಿಯಾದ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಕುಕ್ಕಿಪ್ಪಾಡಿ, ಹುಣಸೆ ಬೆಟ್ಟು ನಿವಾಸಿ ಮಹಾಬಲ ...

ಅಮೆರಿಕದಲ್ಲಿ ಭಾರತ ಮೂಲದ ಪಿಹೆಚ್​​ಡಿ ವಿದ್ಯಾರ್ಥಿಗೆ ಗುಂಡಿಟ್ಟು ಹತ್ಯೆ

ಅಮೆರಿಕದಲ್ಲಿ ಭಾರತ ಮೂಲದ ಪಿಹೆಚ್​​ಡಿ ವಿದ್ಯಾರ್ಥಿಗೆ ಗುಂಡಿಟ್ಟು ಹತ್ಯೆ

ಅಮೆರಿಕದಲ್ಲಿ ಪಿಹೆಚ್​ಡಿ ಓದುತ್ತಿದ್ದ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಗುಂಡಿಟ್ಟು ಕೊಲ್ಲಲಾಗಿದೆ. ಅಮೆರಿಕದ ಓಹಿಯೋದಲ್ಲಿರುವ ಸಿನ್ಸಿನಾಟಿ ವಿಶ್ವವಿದ್ಯಾಲಯದಲ್ಲಿ ಪಿಹೆಚ್​ಡಿ ಮಾಡುತ್ತಿದ್ದ 26 ವರ್ಷದ ಆದಿತ್ಯ ಅದ್ಲಖಾ ಎಂಬ ವಿದ್ಯಾರ್ಥಿ ...

ಪ್ಲೈಟ್​​ನಲ್ಲಿ ಫೈಟಿಂಗ್ : ಯುವಕ-ಯುವತಿ ಕಿತ್ತಾಟಕ್ಕೆ ಬೆಚ್ಚಿಬಿದ್ದ ಪ್ರಯಾಣಿಕರು

ಪ್ಲೈಟ್​​ನಲ್ಲಿ ಫೈಟಿಂಗ್ : ಯುವಕ-ಯುವತಿ ಕಿತ್ತಾಟಕ್ಕೆ ಬೆಚ್ಚಿಬಿದ್ದ ಪ್ರಯಾಣಿಕರು

ಬಸ್.. ರೈಲು.. ಆಟೋಗಳಲ್ಲಿ ಸೀಟ್​ಗಾಗಿ ಹೊಡೆದಾಡಿಕೊಳ್ಳುವುದು ಕಾಮಾನ್. ಕೆಲವೊಂದು ನೂಕು ನುಗ್ಗಲಾಗಿ ಜಗಳ ಆಗೋದು ಸಾಮಾನ್ಯ. ಆದರೇ ವಿಮಾನದಲ್ಲೂ ಕಿತ್ತಾಡಿಕೊಳ್ತಾರಾ ಎನ್ನುವ ಪ್ರಶ್ನೆ ಮೂಡಬಹುದು. ಹೌದು ದುಬೈನಿಂದ ...

ಮತ್ತೆ ಏರಿಕೆಯತ್ತ‌ ಅಡಿಕೆ ಧಾರಣೆ:; ಗಣೇಶ ಚತುರ್ಥಿ ಬಳಿಕ ಮತ್ತಷ್ಟು ಏರುವ ನಿರೀಕ್ಷೆ

ಪುತ್ತೂರು : ಗೋಡೌನ್ ಬೀಗ ಮುರಿದು 2 ಕ್ವಿಂಟಾಲ್ ಅಡಿಕೆ ಕಳವು : ಪ್ರಕರಣ ದಾಖಲು

ಪುತ್ತೂರು : ಗೋಡೌನ್ ಬೀಗ ಮುರಿದು 2 ಕ್ವಿಂಟಾಲ್ 90 ಕೆಜಿ ಅಡಿಕೆ ಕಳವುಗೈದ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾಣಾಜೆ ನಿವಾಸಿ ಅಬ್ದುಲ್ ...

ಲೋಕಸಭಾ ಚುನಾವಣೆಗೆ ಬೆಳ್ತಂಗಡಿ ನಗರ ಬ್ಲಾಕ್ ಗೆ ವೀಕ್ಷಕರಾಗಿ ಎಚ್. ಮಹಮ್ಮದ್ ಅಲಿ ನೇಮಕ

ಲೋಕಸಭಾ ಚುನಾವಣೆಗೆ ಬೆಳ್ತಂಗಡಿ ನಗರ ಬ್ಲಾಕ್ ಗೆ ವೀಕ್ಷಕರಾಗಿ ಎಚ್. ಮಹಮ್ಮದ್ ಅಲಿ ನೇಮಕ

ಪುತ್ತೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಕಾರ್ಯತಂತ್ರ ರೂಪಿಸಲು ಹಾಗೂ ಪಕ್ಷ ಸಂಘಟನೆಗಾಗಿ, ಸೂಕ್ತ ಸಲಹೆ ಸೂಚನೆ ನೀಡಿ ಇವೆಲ್ಲದರ ಮೇಲ್ವಿಚಾರಣೆ ನೋಡಿಕೊಳ್ಳುವುದಕ್ಕಾಗಿ ...

ಸ್ನೇಹಿತನ ಪತ್ನಿಯ ಮೊಬೈಲ್ ಕದ್ದು., ಫೋನ್ ಪೇ ಮೂಲಕ ಹಣ ವರ್ಗಾವಣೆ : ಠಾಣೆ ಮೆಟ್ಟಿಲೇರಿದ ಮಹಿಳೆ : ಪ್ರಕರಣ ದಾಖಲು

ಸ್ನೇಹಿತನ ಪತ್ನಿಯ ಮೊಬೈಲ್ ಕದ್ದು., ಫೋನ್ ಪೇ ಮೂಲಕ ಹಣ ವರ್ಗಾವಣೆ : ಠಾಣೆ ಮೆಟ್ಟಿಲೇರಿದ ಮಹಿಳೆ : ಪ್ರಕರಣ ದಾಖಲು

ಬೆಳ್ತಂಗಡಿ : ಮಹಿಳೆಯ ಮೊಬೈಲ್ ಫೋನ್ ಕದ್ದು ಅದರಿಂದಲೇ ಫೋನ್ ಪೇ ಮೂಲಕ ಹಣ ಲಪಟಾಯಿಸಿದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿಯ ಕುವೆಟ್ಟು ...

Page 788 of 2114 1 787 788 789 2,114

Recent News

You cannot copy content of this page