Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಮಹಿಳೆಯ ಮೃತದೇಹ ಶಂಭೂರು ಡ್ಯಾಮ್ ಬಳಿ ಪತ್ತೆ..!!

    ಪುತ್ತೂರು: ಮಹಿಳೆಯ ಮೃತದೇಹ ಶಂಭೂರು ಡ್ಯಾಮ್ ಬಳಿ ಪತ್ತೆ..!!

    ಪರ್ಪುಂಜ: ಕಾರುಗಳ ನಡುವೆ ಡಿಕ್ಕಿ: ಮೂವರಿಗೆ ಗಾಯ..!!

    ಪರ್ಪುಂಜ: ಕಾರುಗಳ ನಡುವೆ ಡಿಕ್ಕಿ: ಮೂವರಿಗೆ ಗಾಯ..!!

    ಪುತ್ತೂರು: ಆರೋಗ್ಯ ಸಮಸ್ಯೆಯಿಂದ ವಿದ್ಯಾರ್ಥಿ ಮೃತ್ಯು..!!

    ಪುತ್ತೂರು: ಆರೋಗ್ಯ ಸಮಸ್ಯೆಯಿಂದ ವಿದ್ಯಾರ್ಥಿ ಮೃತ್ಯು..!!

    ಅನುಮಾನಾಸ್ಪದ ಸಾವಿನ ಪ್ರಕರಣ: ಫಾತಿಮತ್ ನಿಶಾನಾ ಕುಟುಂಬಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ..!!

    ಅನುಮಾನಾಸ್ಪದ ಸಾವಿನ ಪ್ರಕರಣ: ಫಾತಿಮತ್ ನಿಶಾನಾ ಕುಟುಂಬಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ..!!

    ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ: 2 ನೇ ಆರೋಪಿಗೆ ಜಾಮೀನು ಮಂಜೂರು..!!!

    ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ: 2 ನೇ ಆರೋಪಿಗೆ ಜಾಮೀನು ಮಂಜೂರು..!!!

    ಮಾಣಿ: ಬುಡ ಸಮೇತವಾಗಿ ಶಾಲಾ ಬಸ್ ಮೇಲೆ ಬಿದ್ದ ಮರ : ಬಾಲಕಿ ಮೃತ್ಯು ; ಹಲವು ಮಕ್ಕಳಿಗೆ ಗಾಯ..!!

    ಬರಿಮಾರ್‌ : ಶಾಲಾ ವಾಹನದ ಮೇಲೆ ಮರ ಬಿದ್ದ ಪ್ರಕರಣ: ಶ್ರೀರಾಮ ವಿದ್ಯಾ ಕೇಂದ್ರ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಪುತ್ತೂರು: ಮಹಿಳೆಯ ಮೃತದೇಹ ಶಂಭೂರು ಡ್ಯಾಮ್ ಬಳಿ ಪತ್ತೆ..!!

    ಪುತ್ತೂರು: ಮಹಿಳೆಯ ಮೃತದೇಹ ಶಂಭೂರು ಡ್ಯಾಮ್ ಬಳಿ ಪತ್ತೆ..!!

    ಪರ್ಪುಂಜ: ಕಾರುಗಳ ನಡುವೆ ಡಿಕ್ಕಿ: ಮೂವರಿಗೆ ಗಾಯ..!!

    ಪರ್ಪುಂಜ: ಕಾರುಗಳ ನಡುವೆ ಡಿಕ್ಕಿ: ಮೂವರಿಗೆ ಗಾಯ..!!

    ಪುತ್ತೂರು: ಆರೋಗ್ಯ ಸಮಸ್ಯೆಯಿಂದ ವಿದ್ಯಾರ್ಥಿ ಮೃತ್ಯು..!!

    ಪುತ್ತೂರು: ಆರೋಗ್ಯ ಸಮಸ್ಯೆಯಿಂದ ವಿದ್ಯಾರ್ಥಿ ಮೃತ್ಯು..!!

    ಅನುಮಾನಾಸ್ಪದ ಸಾವಿನ ಪ್ರಕರಣ: ಫಾತಿಮತ್ ನಿಶಾನಾ ಕುಟುಂಬಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ..!!

    ಅನುಮಾನಾಸ್ಪದ ಸಾವಿನ ಪ್ರಕರಣ: ಫಾತಿಮತ್ ನಿಶಾನಾ ಕುಟುಂಬಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ..!!

    ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ: 2 ನೇ ಆರೋಪಿಗೆ ಜಾಮೀನು ಮಂಜೂರು..!!!

    ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ: 2 ನೇ ಆರೋಪಿಗೆ ಜಾಮೀನು ಮಂಜೂರು..!!!

    ಮಾಣಿ: ಬುಡ ಸಮೇತವಾಗಿ ಶಾಲಾ ಬಸ್ ಮೇಲೆ ಬಿದ್ದ ಮರ : ಬಾಲಕಿ ಮೃತ್ಯು ; ಹಲವು ಮಕ್ಕಳಿಗೆ ಗಾಯ..!!

    ಬರಿಮಾರ್‌ : ಶಾಲಾ ವಾಹನದ ಮೇಲೆ ಮರ ಬಿದ್ದ ಪ್ರಕರಣ: ಶ್ರೀರಾಮ ವಿದ್ಯಾ ಕೇಂದ್ರ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result
Zoomin Tv
No Result
View All Result
Home ರಾಜಕೀಯ

ಕೇಂದ್ರ ಸಚಿವ ಸಂಪುಟ ಪುನರ್ ರಚನೆ:; ಯಾರಿಗೆ ಯಾವ ಜವಾಬ್ದಾರಿ..? ಸಂಪೂರ್ಣ ಮಾಹಿತಿ ಇಲ್ಲಿದೆ..

July 8, 2021
in ರಾಜಕೀಯ, ರಾಷ್ಟ್ರೀಯ
0
ಕೇಂದ್ರ ಸಚಿವ ಸಂಪುಟ ಪುನರ್ ರಚನೆ:; ಯಾರಿಗೆ ಯಾವ ಜವಾಬ್ದಾರಿ..? ಸಂಪೂರ್ಣ ಮಾಹಿತಿ ಇಲ್ಲಿದೆ..
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಬೆನ್ನಲ್ಲೇ ನೂತನ ಸಚಿವರಿಗೆ ಪ್ರಧಾನಿ ಮೋದಿ ಖಾತೆಯನ್ನ ಹಂಚಿಕೆ ಮಾಡಿದ್ದಾರೆ.

Advertisement
Advertisement
Advertisement

ಯಾರಿಗೆ ಯಾವ ಖಾತೆ..?

(ಕ್ಯಾಬಿನೆಟ್​ ಮಿನಿಸ್ಟರ್)

Advertisement
  • ರಾಜನಾಥ್ ಸಿಂಗ್ -ರಕ್ಷಣಾ ಸಚಿವ
  • ಅಮಿತ್ ಶಾ -ಗೃಹ ಖಾತೆ ಜೊತೆ ನೂತನ ಸಹಕಾರಿತ ಖಾತೆ
  • ನಿತಿನ್ ಗಡ್ಕರಿ – ರಸ್ತೆ ಸಾರಿಗೆ ಮತ್ತು ಹೆದ್ದಾರಿ
  • ನಿರ್ಮಲಾ ಸೀತಾರಾಮನ್ -ವಿತ್ತ ಸಚಿವೆ
  • ನರೇಂದ್ರ ಸಿಂಗ್ ತೋಮರ್ -ಕೃಷಿ ಮತ್ತು ರೈತ ಕಲ್ಯಾಣ
  • ಅರ್ಜುನ್ ಮುಂಡಾ – ಬುಡಕಟ್ಟು ವ್ಯವಹಾರ
  • ಎಸ್​.ಜೈಶಂಕರ್​- ವಿದೇಶಾಂಗ ವ್ಯವಹಾರಗಳ ಖಾತೆ
  • ಸ್ಮೃತಿ ಇರಾನಿ -ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
  • ಪಿಯೂಷ್ ಗೋಯಲ್ -ಜವಳಿ ಖಾತೆ, ವಾಣಿಜ್ಯ
  • ಧರ್ಮೇಂದ್ರ ಪ್ರಧಾನ -ಶಿಕ್ಷಣ ಸಚಿವ, ಕೌಶಲ ಅಭಿವೃದ್ಧಿ ಖಾತೆ
  • ಪ್ರಹ್ಲಾದ್ ಜೋಶಿ -ಸಂಸದೀಯ ವ್ಯವಹಾರಗಳ ಖಾತೆ, ಮಿನಿಸ್ಟರಿ ಆಫ್ ಕಲ್ಲಿದ್ದಲು ಮತ್ತು ಗಣಿ
  • ನಾರಾಯಣ ಟಟು ರಾಣೆ- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯೋಗ
  • ಸರ್ಬಾನಂದ ಸೋನಾವಾಲ -ಬಂದರು ಮತ್ತು ಜಲಮಾರ್ಗ, ಆಯುಷ್ ಖಾತೆ
  • ಮುಕ್ತಾರ್ ಅಬ್ಬಾಸ್​ ನಖ್ವಿ -​ ಬಂದರು​​, ಶಿಪ್ಪಿಂಗ್
  • ವೀರೇಂದ್ರ ಕುಮಾರ್ -ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
  • ಗಿರಿರಾಜ್ ಸಿಂಗ್ -ಗ್ರಾಮೀಣಾಭಿವೃದ್ಧಿ ಸಚಿವಾಲಯ
  • ಜ್ಯೋತಿರಾದಿತ್ಯ ಸಿಂದಿಯಾ -ನಾಗರಿಕ ವಿಮಾನ ಯಾನ
  • ರಾಮಚಂದ್ರ ಪ್ರಸಾದ್ ಸಿಂಗ್ -ಸ್ಟೀಲ್
  • ಅಶ್ವಿನಿ ವೈಷ್ಣವ್ -ರೈಲ್ವೇ, ಸಂವಹನ ಮತ್ತು ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ
  • ಪಶುಪತಿ ಕುಮಾರ್ -ಆರೋಗ್ಯ ಸಂರಕ್ಷಣೆ
  • ಗಜೇಂದ್ರ ಸಿಂಗ್ ಶೇಖಾವತ್ -ಜಲಶಕ್ತಿ
  • ಕಿರಿಣ್ ರಿಜಿಜು -ಕಾನೂನು ಮತ್ತು ನ್ಯಾಯ
  • ರಾಜಕುಮಾರ್ ಸಿಂಗ್ – ಇಂಧನ ಮತ್ತು ನವೀಕೃತ ಶಕ್ತಿ
  • ಹರ್ದಿಕ್ ಸಿಂಗ್ ಪುರಿ -ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ನಗರ ವ್ಯವಹಾರ
  • ಮನ್ಷುಕ್ ಮಾಂಡವಿಯಾ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕ ರಸಗೊಬ್ಬರ
  • ಬೂಪೇಂದ್ರ ಯಾದವ್ -ಅರಣ್ಯ ಮತ್ತು ಪರಿಸರ, ಹವಾಮಾನ ಮತ್ತು ಕಾರ್ಮಿಕ
  • ಮಹೇಂದ್ರನಾಥ್ ಪಾಂಡೆ -ಬೃಹತ್ ಉದ್ಯಮ
  • ಪುರುಷೋತ್ತಮ್ ರೂಪಾಲ -ಮೀನುಗಾರಿಗೆ, ಪಶುಸಂಗೋಪನೆ ಮತ್ತು ಡೈರಿ
  • ಕಿಶನ್ ರೆಡ್ಡಿ -ಸಂಸ್ಕೃತಿ, ಪ್ರವಾಸ ಮತ್ತು ಈಶಾನ್ಯ ಅಭಿವೃದ್ಧಿ
  • ಅನುರಾಗ್ ಸಿಂಗ್ ಠಾಕೂರ್ -ಮಾಹಿತಿ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರ ಮತ್ತು ಕ್ರೀಡೆ ಮಿನಿಸ್ಟ್ರಿ ಆಫ್ ಸ್ಟೇಟ್
  • ​
  • ಶ್ರೀಪಾದ್ ಯಶೋನಾಯಕ್ -ಬಂದರು, ಜಲಮಾರ್ಗ ಮತ್ತು ಪ್ರವಾಸ
  • ಫಗ್ಗನ್ ಸಿಂಗ್ ಕುಲಸ್ತೆ -ಗ್ರಾಮೀಣ ಅಭಿವೃದ್ಧಿ
  • ಪ್ರಹ್ಲಾದ್ ಸಿಂಗ್ ಪಟೇಲ್ -ಜಲಶಕ್ತಿ, ಆರೋಗ್ಯ ಸಂಸ್ಕರಣೆ
  • ಅಶ್ವಿನ್ ಕುಮಾರ್ ಚೌಬೆ -ಗ್ರಾಹಕ ವ್ಯವಹಾರ ಮತ್ತು ನಾಗರಿಕ ಸರಬರಾಜು, ಅರಣ್ಯ ಮತ್ತು ವಾತಾವರಣ
  • ವಿಕೆ ಸಿಂಗ್ -ಸಾರಿಗೆ ಮತ್ತು ಹೆದ್ದಾರಿ ಹಾಗೂ ನಾಗರಿಕ ವಿಮಾನ ಯಾನ
  • ಕ್ರಿಶನ್ ಪಾಲ್ -ಇಂಧನ ಮತ್ತು ಬೃಹತ್ ಉದ್ಯಮ
  • ದಾನ್ವೆ ರಾವ್ -ರೈಲ್ವೇ, ಕನಿಜ ಮತ್ತು ಗಣಿ
  • ರಾಮದಾಸ್ ಅಥಾವಳೆ -ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
  • ನಿರಂಜನ್ ಜ್ಯೋತಿ -ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಮೀಣ ಅಭಿವೃದ್ಧಿ
  • ಸಂಜೀವ್ ಕುಮಾರ್ ಬಲಿಯಾನ್ -ಮೀನುಗಾರಿಗೆ, ಪಶುಸಂಗೋಪನೆ ಮತ್ತು ಡೈರಿ
  • ನಿತ್ಯಾನಂದ ರೈ -ಗೃಹ ವ್ಯವಹಾರ
  • ಪಂಕಜ್ ಚೌದರಿ -ಹಣಕಾಸು
  • ಅನುಪ್ರಿಯಾ ಸಿಂಗ್ ಪಟೇಲ್ -ವಾಣಿಜ್ಯ ಮತ್ತು ಉದ್ಯಮ
  • ಎಸ್​ಪಿ ಸಿಂಗ್ ಬಘೇಲ್ -ಕಾನೂನು ಮತ್ತು ನ್ಯಾಯ
  • ರಾಜೀವ್ ಚಂದ್ರಶೇಖರ್ -ಕೌಶಲ ಅಭಿವೃದ್ಧಿ, ಮಾಹಿತಿ ಮತ್ತು ತಂತ್ರಜ್ಞಾನ
  • ಶೋಭಾ ಕರಂದ್ಲಾಜೆ -ಕೃಷಿ ಮತ್ತು ರೈತ ಕಲ್ಯಾಣ
  • ಭಾನು ಪ್ರಕಾಶ್ ಸಿಂಗ್ ವರ್ಮಾ -ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ
  • ದರ್ಶನಾ ವಿಕ್ರಮ್ – ಜವಳಿ ಮತ್ತು ರೈಲ್ವೇ
  • ವಿ.ಮರಳೀದರನ್ -ವಿದೇಶಾಂಗ ವ್ಯವಹಾರ ಮತ್ತು ಸಂಸದೀಯ ವ್ಯವಹಾರ
  • ಮೀನಾಕ್ಷಿ ಲೇಖಿ -ವಿದೇಶಾಂಗ ವ್ಯವಹಾರ ಮತ್ತು ಸಂಸ್ಕೃತಿ
  • ಸೋಮಪ್ರಕಾಶ್ -ವಾಣಿಜ್ಯ ಮತ್ತು ಉದ್ಯಮ
  • ರೇಣುಕಾ ಸಿಂಗ್ -ಬಡಕಟ್ಟು ವ್ಯವಹಾರಗಳ ಸಚಿವೆ
  • ರಾಮೇಶ್ವರ್ ಟೆಲಿ -ಪೆಟ್ರೋಲಿಯಂ, ನೈಸರ್ಗಿಕ ಇಂಧನ ಮತ್ತು ಕಾರ್ಮಿಕ
  • ಕೈಲಾಸ್ ಚೌದರಿ -ಕೃಷಿ ಮತ್ತು ರೈತ ಕಲ್ಯಾಣ
  • ಅನ್ನಪೂರ್ಣ ದೇವಿ -ಶಿಕ್ಷಣ
  • ಕೆ.ನಾರಾಯಣಸ್ವಾಮಿ -ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
  • ಕೌಶಲ್ ಕಿಶೋರ್ -ಹೌಸಿಂಗ್ ಮತ್ತು ನಗರ ವ್ಯವಹಾರ
  • ಅಜೇಯ್ ಭಟ್ -ರಕ್ಷಣಾ ಇಲಾಖೆ ಮತ್ತು ಪ್ರವಾಸೋದ್ಯಮ
  • ಬಿಎಲ್​ ವರ್ಮಾ -ಈಶಾನ್ಯ ಅಭಿವೃದ್ಧಿ ಮತ್ತು ಸಹಕಾರಿತ
  • ಅಜೆಯ್ ಕುಮಾರ್ -ಗೃಹ ವ್ಯವಹಾರ
  • ದೇವು ಸಿನ್ಹ್​ ಚೌಹಾಣ್ -ಸಂವಹನ
  • ಭಗವಂತ್ ಖೂಬಾ -ನವೀಕೃತ ಇಂಧನ ಮತ್ತು ರಸಾಯನಿಕ ಹಾಗೂ ರಸಗೊಬ್ಬರ
  • ಕಪಿಲ್ ಮೊರೆಶ್ವರ್ ಪಾಟೇಲ್ -ಪಂಚಾಯತ್ ರಾಜ್
  • ಪ್ರತಿಮಾ ಭೌಮಿಕ್ -ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
  • ಶುಭಾಷ್ ಸರ್ಕಾರ್ -ಶಿಕ್ಷಣ
  • ಭಗವತ್ ಕೃಷ್ಣರಾವ್ ಕಾರದ್ -ಹಣಕಾಸು
  • ರಾಜ್​ಕುಮಾರ್ ರಂಜನ್ ಸಿಂಗ್ -ವಿದೇಶಾಂಗ ವ್ಯವಹಾರ ಮತ್ತು ಶಿಕ್ಷಣ
  • ಭಾರತಿ ಪ್ರವೀಣ್ ಪವಾರ್ -ಆರೋಗ್ಯ ಮತ್ತು ಕುಟುಂಬ ಕಲ್ಯಾಣ
  • ಬಿಶ್ವೇಶ್ವರ್ ಟುಟು -ಬಡಕಟ್ಟು ವ್ಯವಹಾರ ಮತ್ತು ಜಲಶಕ್ತಿ
  • ಶಂತನು ಠಾಕೂರ್ -ಬಂದರು ಮತ್ತು ಶಿಪ್ಪಿಂಗ್, ಜಲಮಾರ್ಗ
  • ಮುಂಜಪರ ಮಹೇಂದ್ರಭಾಯ್ -ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಆಯುಷ್
  • ಜಾನ್ ಬರ್ಲಾ -ಅಲ್ಪಸಂಖ್ಯಾತ ವ್ಯವಹಾರ
  • ಎಲ್​ ಮುರುಗನ್ -ಮೀನುಗಾರಿಕೆ, ಪಶುಸಂಗೋಪನೆ ಮತ್ತು ಡೈರಿ ಜೊತೆಗೆ ಮಾಹಿತಿ ಮತ್ತು ಪ್ರಸಾರ
  • ನಿಶಿತ್ ಪ್ರಮಾಣಿಕ್ -ಗೃಹ ವ್ಯವಹಾರ ಮತ್ತು ಯುವಜನ ಹಾಗೂ ಕ್ರೀಡೆ

ಸ್ವತಂತ್ರ ರಾಜ್ಯ ಖಾತೆ:

Advertisement
  • ರಾವ್ ಇಂದ್ರಜಿತ್ ಸಿಂಗ್ -ಅಂಕಿ ಅಂಶ ಮತ್ತು ಯೋಜನೆ ಅನುಷ್ಠಾನ
  • ಜಿತೇಂದ್ರ ಸಿಂಗ್ -ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ

Previous Post

ಮುಂಡೂರು: ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕಾರ – ಬಿಜೆಪಿ ಹಾಗೂ ಶ್ರೀ ರಾಮ ಗೆಳೆಯರ ಬಳಗದ ವತಿಯಿಂದ ಸಂಭ್ರಮಾಚರಣೆ

Next Post

ಬಪ್ಪಳಿಗೆ : ಮಳೆಗೆ ಮನೆಯ ಮುಕ್ಕಾಲು ಭಾಗ ಕುಸಿತ:; ನಗರ ಸಭಾ ಅಧಿಕಾರಿ ಮತ್ತು ಸಿಬ್ಬಂದಿಗಳಿಂದ ರಸ್ತೆಗೆ ಬಿದ್ದ ಕಲ್ಲುಗಳ ತೆರವು

OtherNews

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ಖಚಿತ ‘ಕಾರ್ಯಕರ್ತರ ಭಾವನೆಗೆ ಸ್ಪಂದಿಸಿ ನಿರ್ಧಾರ’ – ಪೋಸ್ಟರ್ ವೈರಲ್..!!
Featured

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಸ್ಪರ್ಧೆ ಖಚಿತ ‘ಕಾರ್ಯಕರ್ತರ ಭಾವನೆಗೆ ಸ್ಪಂದಿಸಿ ನಿರ್ಧಾರ’ – ಪೋಸ್ಟರ್ ವೈರಲ್..!!

July 12, 2026
ಪುತ್ತೂರು: ಗ್ರಾಮಾಂತರ ಯುವಮೋರ್ಚ ಪ್ರಧಾನ ಕಾರ್ಯದರ್ಶಿಯಾಗಿ ನಿತೀನ್ ಬೊಡ್ಡೊಣಿ ನೇಮಕ.!!
ರಾಜಕೀಯ

ಪುತ್ತೂರು: ಗ್ರಾಮಾಂತರ ಯುವಮೋರ್ಚ ಪ್ರಧಾನ ಕಾರ್ಯದರ್ಶಿಯಾಗಿ ನಿತೀನ್ ಬೊಡ್ಡೊಣಿ ನೇಮಕ.!!

July 7, 2026
ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವಕ್ತಾರರಾಗಿ ರಾಜೇಶ್ ಬನ್ನೂರು, ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್..!!
ರಾಜಕೀಯ

ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವಕ್ತಾರರಾಗಿ ರಾಜೇಶ್ ಬನ್ನೂರು, ಮಾಧ್ಯಮ ಪ್ರಮುಖರಾಗಿ ಸತೀಶ್ ನಾಯಕ್..!!

July 5, 2026
“ವಿಜಯೇಂದ್ರನನ್ನು ಕಿತ್ತು ಬಿಸಾಕಿ”: ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆಡಿಯೋ..!!
ಬೆಂಗಳೂರು

“ವಿಜಯೇಂದ್ರನನ್ನು ಕಿತ್ತು ಬಿಸಾಕಿ”: ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆಡಿಯೋ..!!

June 29, 2026
ನನಗೂ, ಡಿಕೆ ಶಿವಕುಮಾರ್​ಗೂ ರಾಜಕೀಯ, ವ್ಯವಾಹಾರಿಕ ಸಂಬಂಧ ಇಲ್ಲ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ..!!
ಬೆಳ್ತಂಗಡಿ

ನನಗೂ, ಡಿಕೆ ಶಿವಕುಮಾರ್​ಗೂ ರಾಜಕೀಯ, ವ್ಯವಾಹಾರಿಕ ಸಂಬಂಧ ಇಲ್ಲ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ..!!

June 26, 2026
ಆಣೆ – ಪ್ರಮಾಣಕ್ಕೆ ಬ್ರೇಕ್ ಬೆನ್ನಲ್ಲೇ ಧರ್ಮಸ್ಥಳಕ್ಕೆ ವಿಜಯೇಂದ್ರ..!!
ಬೆಂಗಳೂರು

ಆಣೆ – ಪ್ರಮಾಣಕ್ಕೆ ಬ್ರೇಕ್ ಬೆನ್ನಲ್ಲೇ ಧರ್ಮಸ್ಥಳಕ್ಕೆ ವಿಜಯೇಂದ್ರ..!!

June 25, 2026

Leave a Reply Cancel reply

Your email address will not be published. Required fields are marked *

Recent News

ಪುತ್ತೂರು: ಮಹಿಳೆಯ ಮೃತದೇಹ ಶಂಭೂರು ಡ್ಯಾಮ್ ಬಳಿ ಪತ್ತೆ..!!

ಪುತ್ತೂರು: ಮಹಿಳೆಯ ಮೃತದೇಹ ಶಂಭೂರು ಡ್ಯಾಮ್ ಬಳಿ ಪತ್ತೆ..!!

July 26, 2026
ಪರ್ಪುಂಜ: ಕಾರುಗಳ ನಡುವೆ ಡಿಕ್ಕಿ: ಮೂವರಿಗೆ ಗಾಯ..!!

ಪರ್ಪುಂಜ: ಕಾರುಗಳ ನಡುವೆ ಡಿಕ್ಕಿ: ಮೂವರಿಗೆ ಗಾಯ..!!

July 25, 2026
ಪುತ್ತೂರು: ಆರೋಗ್ಯ ಸಮಸ್ಯೆಯಿಂದ ವಿದ್ಯಾರ್ಥಿ ಮೃತ್ಯು..!!

ಪುತ್ತೂರು: ಆರೋಗ್ಯ ಸಮಸ್ಯೆಯಿಂದ ವಿದ್ಯಾರ್ಥಿ ಮೃತ್ಯು..!!

July 25, 2026
ಅನುಮಾನಾಸ್ಪದ ಸಾವಿನ ಪ್ರಕರಣ: ಫಾತಿಮತ್ ನಿಶಾನಾ ಕುಟುಂಬಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ..!!

ಅನುಮಾನಾಸ್ಪದ ಸಾವಿನ ಪ್ರಕರಣ: ಫಾತಿಮತ್ ನಿಶಾನಾ ಕುಟುಂಬಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ..!!

July 25, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.