ಸುಳ್ಯ :ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದಲ್ಲಿ ಧನುಪೂಜೆ ಆರಂಭಗೊಂಡಿದೆ.
![](https://zoomintv.online/wp-content/uploads/2020/12/IMG-20201220-WA0016-1024x768.jpg)
ದೇವಳದ ವ್ಯವಸ್ಥಾಪನಾ ಸಮಿತಿ ಆಧ್ಯಕ್ಷ ಕಿಶೋರ್ ಕುಮಾರ್ ಉಳುವಾರು,ಸದಸ್ಯರಾದ ಎಸ್.ಪಿ ಲೋಕನಾಥ,ಪ್ರಕಾ ಶ್ ಪಾನತ್ತಿಲ,ಗಣಪತಿ ಭಟ್,ಉಮಾಶಂಕರ ಎ.ಜಿ,ವೇದಾವತಿ ಚಿನ್ನಪ್ಪ ಗೌಡ ಕುತ್ತಮೊಟ್ಟೆ,ಲೋಕೇಶ್ ದೊಡ್ಢೇರಿ,ದೇವಳದ ಪ್ರಧಾನ ಅರ್ಚಕ ಕೇಶವಮೂರ್ತಿ,ಮಾಜಿ ಅಧ್ಯಕ್ಷ ಕೇಶವ ಕೊಳಲುಮೂಲೆ,ಸದಸ್ಯರಾದ ಬಾಲಕ್ರಷ್ಣ ಕುಂಟುಕಾಡು,ಮಾಲತಿ ಬೋಜಪ್ಪ ಗೌಡ,ದೇವಳದ ಮ್ಯಾನೇಜರ್ ಆನಂದ ಕಲ್ಲಗದ್ದೆ ಜೀರ್ಣೊದ್ದಾರ ಸಮಿತಿಯವರು ಸಿಬ್ಬಂದಿಗಳು ,ನೂರಾರು ಭಕ್ತಾಧಿಗಳು ಹಾಜರಿದ್ದರು.
![](https://zoomintv.online/wp-content/uploads/2020/12/IMG-20201220-WA0015-1024x768.jpg)
ದೇವಳಕ್ಕೆ ಧನುಪೂಜೆಗೆ ಆಗಮಿಸುವವರಿಗೆ ಪ್ರತಿದಿನ ಮುಂಜಾನೆ ಜನವರಿ 24ರ ತನಕ ಸುಳ್ಯ ತಾಲೂಕು ಕೇಂದ್ರದಿಂದ ಖಾಸಗಿ ಬಸ್ಸಿನ ವ್ಯವಸ್ಥೆ ಇದೆ ಮಾಡಲಾಗಿದೆ.