ಪುತ್ತೂರು ತಾಲೂಕಿನ ಮುಂಡೂರಿನ ಕೊರುಂಗು ಕೆಮ್ಮಿಂಜೆಯಲ್ಲಿ ಶ್ರೀ ಧೂಮಾವತಿ ಮತ್ತು ಪರಿವಾರ ದೈವಸ್ಥಾನಗಳ ಸಮಿತಿ ಮೂಲ್ಯಣ್ಣ ಬರಿ ತರವಾಡು ಮನೆಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಧರ್ಮದೈವ ಮತ್ತು ಪರಿವಾರ ದೈವಗಳ ನೇಮೋತ್ಸವವು ಜ. 21ರಿಂದ ಜ. 27ರವರೆಗೆ ನಡೆಯಲಿದೆ.
![](https://zoomintv.online/wp-content/uploads/2021/01/WhatsApp-Image-2021-01-07-at-6.17.20-PM-1024x461.jpeg)
![](https://zoomintv.online/wp-content/uploads/2021/01/WhatsApp-Image-2021-01-07-at-6.17.20-PM-1-1024x461.jpeg)
ಬ್ರಹ್ಮಶ್ರೀ ವೇದಮೂರ್ತಿ ದಾಮೋದರ ತಂತ್ರಿ ನೀಲೇಶ್ವರ ಇವರ ನೇತೃತ್ವದಲ್ಲಿ ಕೆಮ್ಮಿಂಜೆ ಗ್ರಾಮದ ಕೊರುಂಗು ಎಂಬಲ್ಲಿ ಮೂಲ್ಯಣ್ಣ ಬರಿ ತರವಾಡು ಮನೆಯ ಗೃಹಪ್ರವೇಶ, ನಾಗಪ್ರತಿಷ್ಠೆ ಮತ್ತು ಧರ್ಮ ದೈವಗಳ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೇಮೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜ.21ರಿಂದ ಜ.27ರವರೆಗೆ ಜರುಗಲಿದೆ.
![](https://zoomintv.online/wp-content/uploads/2021/01/WhatsApp-Image-2021-01-07-at-6.17.20-PM-2-1024x461.jpeg)
![](https://zoomintv.online/wp-content/uploads/2021/01/WhatsApp-Image-2021-01-07-at-6.17.19-PM-1024x461.jpeg)