ಪುತ್ತೂರು: ಕನ್ನಡ ಸೇನೆ ದಕ್ಷಿಣ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಜಿಲ್ಲೆಯ 12 ತಂಡ ಹಾಗೂ ತಾಲೂಕಿನ 12 ತಂಡಗಳ ನಡುವೆ ಕಿಲ್ಲೆ ಮೈದಾನದಲ್ಲಿ ಜ.29/30/31 ರಂದು ಅದ್ದೂರಿಯಾಗಿ ನಡೆಯಲಿದೆ. ಪಂದ್ಯಾಟದ ಪ್ರಥಮ ಬಹುಮಾನವಾಗಿ 50,000 ನಗದು ಹಾಗೂ ಕನ್ನಡ ಸೇನೆ ಟ್ರೋಫಿ ದ್ವಿತೀಯ ತಂಡಕ್ಕೆ 25,000 ನಗದು ಹಾಗೂ ಕನ್ನಡ ಸೇನೆ ಟ್ರೋಫಿ ದೊರಕಲಿದೆ.
![](https://zoomintv.online/wp-content/uploads/2021/01/IMG-20210104-WA0061-912x1024.jpg)
ಕನ್ನಡ ಜಾಗೃತಿ ಸಮಾವೇಶ.31 ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಪುರಭವನದಲ್ಲಿ ಕನ್ನಡ ಜಾಗೃತಿ ಸಮಾವೇಶ ನಡೆಯಲಿದೆ.ಪಂದ್ಯಕೂಟ ದಲ್ಲಿ ಭಾಗವಹಿಸುವ ತಂಡಗಳು ಮುಂಚಿತವಾಗಿ ಹೆಸರು ನೋಂದಾಯಿಸಲು 9740934940 ಅಥವಾ 8884708070 ಅನ್ನು ಸಂಪರ್ಕಿಸಬಹುದಾಗಿದೆ. ಮೊದಲು ಹೆಸರು ನೋಂದಾಯಿಸಿದ ತಂಡಕ್ಕೆ ಮಾತ್ರ ಅವಕಾಶ.